ಶೃಂಗಾರದಲ್ಲಿ ಸಮಸ್ಯೆ ಅಂತ ಹೋದ ಆಕೆಗೆ ಡಾಕ್ಟರ್ ಎಂತಹ ಕೆಲಸ ಮಾಡಿದ ಗೊತ್ತಾ.?

ಕೊಚ್ಚಿನ್ ಗೆ ಸೇರಿದ ಅನುಪಮಾಗೆ 6 ತಿಂಗಳ ಹಿಂದೆ ಮದುವೆಯಾಗಿದೆ, ಎಂದಿನಂತೆ ಫಸ್ಟ್ ನೈಟ್ ಕೂಡ ಮುಗಿದಿದೆ. ಅನಂತರ ಅನುಪಮಾ ಯಾವಾಗ ಶೃಂಗಾರದಲ್ಲಿ ತೊಡಗಿದರೂ ತುಂಬಾ ನೋವು ಬರೋದು, ಇದನ್ನು ಗಂಡನ ಬಳಿ ಹೇಳಿಕೊಳ್ಳಲಾಗದೆ ತನ್ನ ಸ್ನೇಹಿತೆಗೆ ಹೇಳಿದ್ದಾಳೆ. ಅನುಪಮಾ ಸಮಸ್ಯೆಯನ್ನು ಕೇಳಿದ ಸ್ನೇಹಿತೆ, ಒಬ್ಬ ಲೈಂಗಿಕ ನಿಪುಣ ಡಾಕ್ಟರ್ ಬಳಿ ಕರೆದುಕೊಂಡು ಹೋದಳು. ಡಾಕ್ಟರ್ ಕೌನ್ಸಲಿಂಗ್ ಮಾಡಿ, ಆಕೆಯಲ್ಲಿರುವ ಭಯ ಮತ್ತು ವೀಕ್ನೆಸ್ಸ್ ನ್ನು ಗಮನಿಸಿದ ಡಾಕ್ಟರ್, ಕೆಟ್ಟ ಆಲೋಚನೆಯನ್ನು ಮನಸಲ್ಲಿ ಇಟ್ಟುಕೊಂಡ. Puneeth Rajkumar … Read more

Shivarajkumar : ಶಿವಣ್ಣ ಮತ್ತೆ ಆಸ್ಪತ್ರೆಗೆ ದಾಖಲು / ಶಿವಣ್ಣನಿಗೆ ಏನಾಯ್ತು ಗೊತ್ತಾ.? ಆತಂಕದಲ್ಲಿ ಅಭಿಮಾನಿಗಳು

Shivanna was admitted to the hospital again

Shivarajkumar : ಕೆಲದಿನಗಳ ಹಿಂದಷ್ಟೇ ಅಪ್ಪು ಅವ್ರ ಎರಡನೇ ವರ್ಷದ ಪುಣ್ಯತಿಥಿಯನ್ನ ಮಾಡಿದ್ದ ಶಿವಣ್ಣ ಅವರು ಇದೀಗ ಇದ್ದಕ್ಕಿಂದ್ದಂತೆ ಆಸ್ಪತ್ರೆಗೆ ದಾಖಲಾಗಿದ್ದು, ಕುಟುಂಬದವರು ಹಾಗು ಅಭಿಮಾನಿಗಳು ತುಂಬಾನೇ ಆತಂಕದಲ್ಲಿದ್ದಾರೆ. ಶಿವಣ್ಣ ಅವರಿಗೆ ಈ ರೀತಿ ಆಗಿದ್ದು, ಕೇಳಿ ಅಪ್ಪು ಹಿರಿಯ ಮಗಳಾದ ಧೃತಿ ಏನು ಹೇಳಿದ್ದಾರೆ ಗೊತ್ತಾ.? ಶಿವಣ್ಣ ಅವರಿಗೆ ಆಗಿರುವುದಾದರೂ ಏನು.? ಈಗ ಅವರ ಪರಿಸ್ಥಿತಿ ಹೇಗಿದೆ.? ನೋಡೋಣ. ಇದನ್ನು ಕೂಡ ಓದಿ : ಲುಂಗಿ ಹಾಕಿಕೊಂಡು 5 ಸ್ಟಾರ್ ಹೋಟೆಲ್ ಗೆ ಹೋದ ರೈತನಿಗೆ … Read more

Darshan Thoogudeepa : ತನ್ನ ತಂದೆ ತೀರಿಕೊಂಡಾಗ ಅಂತ್ಯಕ್ರಿಯೆಗೆ ಹೋಗಲು ಬಸ್ ಟಿಕೆಟ್ ಗೂ ದುಡ್ಡಿಲ್ಲದೆ ಪರದಾಡಿದ ಹುಡುಗ ಈಗ ಕನ್ನಡದ ಟಾಪ್ ನಟ

A boy who struggled to afford a bus ticket for his father's funeral is now a top Kannada actor.

Darshan Thoogudeepa : ಆರೋಗ್ಯ ಸಮಸ್ಯೆಯಿಂದ ಶ್ರೀನಿವಾಸ್ ತೂಗುದೀಪ್ ಅವರು ನಟನೆಯನ್ನು ಮಾಡಲು ಸಾಧ್ಯವಾಗಲಿಲ್ಲ, ಆಗ ಒಂದು ಲೀಟರ್ ಹಾಲು ಕೊಂಡುಕೊಳ್ಳಲು ಕಷ್ಟ ಪಡುವ ಸ್ಥಿತಿ ನಿರ್ಮಾಣವಾಯಿತು ಮನೆಯಲ್ಲಿ, ದರ್ಶನ್ ನಟನೆಗೆ ಹೆಚ್ಚು ಒಲವು ತೋರಿಸಿದರು. ತಂದೆಯ ಮಾತಿನಂತೆ ನೀನಾಸಂ ನಲ್ಲಿ ನಟನೆಯನ್ನು ಕಲಿಯಲು ಹೊರಟರು ದರ್ಶನ್, ಕೈಯಲ್ಲಿ ದುಡ್ಡಿಲ್ಲದಿದ್ದರೂ ಹೇಗೋ ಕಾಲ ಕಳೆಯುತ್ತಿದ್ದಾಗ, ಜೀರ್ಣಿಸಿಕೊಳ್ಳಲಾಗದ ಸುದ್ದಿಯೊಂದು ದರ್ಶನ್ ಗೆ ಬಂತು, ಅದೇ ಅವರ ಮರಣ. ನೀನಾಸಂ ನಿಂದ ತಂದೆಯ ಅಂತಿಮ ದರ್ಶನಕ್ಕೆ ಮೈಸೂರಿಗೆ ಬರಬೇಕು, ಆದ್ರೆ … Read more

Baby Shamilee : ನಟರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಬೇಬಿ ಶಾಮಿಲಿಗೆ ಈ ಕೆಟ್ಟ ಸ್ಥಿತಿ ಯಾಕೆ.?

Baby Shamilee : ಬೇಬಿ ಶಾಮಿಲಿ ಅಂದ್ರೆ ಆ ಮುದ್ದಾದ ಮುಖ ಮತ್ತು ಮಾತು ನೆನಪಿಗೆ ಬರುತ್ತೆ. ಬಾಲ ನಟಿಯಾಗಿ ತುಂಬಾ ಪ್ರಸಿದ್ದಿಯಾದ ಶಾಮಿಲಿ, ಕೆಲವೊಂದು ನಟರಿಗಿಂತ ಹೆಚ್ಚಾಗಿ ಸಂಭಾವನೆ ಪಡೆಯುತ್ತಿದ್ದರು. ಆದ್ರೆ ನಟಿಯಾಗಿ.?

ತೆಲುಗು ಚಿತ್ರ ‘ಓಯ್’ ಮೂಲಕ ನಟಿಯಾದ ಶಾಮಿಲಿಗೆ, ಆ ಚಿತ್ರ ಬೇಸರ ತರಿಸಿತ್ತು. ಕಾರಣ ಚಿತ್ರದ ಸೋಲು. ಹಾಗೆ ಶಾಮಿಲಿ ಲುಕ್ ಬಗ್ಗೆ ತುಂಬಾ ಜನ ನೆಗೆಟಿವ್ ಕಾಮೆಂಟ್ ಮಾಡಿದರು.

ನಂತರ, ತಮಿಳಿನ ಕೆಲವೊಂದು ಚಿತ್ರಗಳಲ್ಲಿ ಅಭಿನಯಿಸಿದರೂ ಯಾವ ಚಿತ್ರವೂ ಹಿಟ್ ಆಗಲಿಲ್ಲ. ಹಾಗೆ ಆಕೆಯ ನಡವಳಿಕೆ ನೋಡಿ ಯಾರು ಅವಕಾಶಗಳನ್ನು ಕೊಡುತ್ತಿಲ್ಲ. ಕಾರಣ ಅವರು ಸರಿಯಾದ ಸಮಯಕ್ಕೆ ಶೂಟಿಂಗ್ ಗೆ ಬರಲ್ಲ, ಸರಿಯಾಗಿ ಪ್ರತಿಕ್ರಿಯೆ ಕೊಡಲ್ಲ ಎಂದು.

ಎಷ್ಟೇ ಫೇಮ್ ಮತ್ತು ನೇಮ್ ಇದ್ದರೂ ಅವರ ನಡವಳಿಕೆ ತುಂಬಾ ಮುಖ್ಯ.  ನಡವಳಿಕೆ ಮತ್ತು ತಾನು ಮಾಡುವ ಡಿಮಾಂಡ್ ಗಳಿಂದಾಗಿ ಒಳ್ಳೆಯ ಚಿತ್ರಗಳು ಕೈ ಜಾರಿ ಹೋದವು. ಈಗ ಖಾಲಿ ಕೂತಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Lemon Juice : ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿದ್ರೆ ಏನು ಲಾಭ ಗೊತ್ತಾ? – ಹೆಲ್ತ್ ಟಿಪ್ಸ್

Lemon Juice : ಬೇಸಿಗೆಯಲ್ಲಿ ನಿಂಬೆ ಹಣ್ಣಿನ ರಸಕ್ಕೆ ಬಿಸಿ ನೀರು ಸೇರಿಸಿ ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುವುದಿಲ್ಲ. ಇದು ನಮ್ಮ ದೇಹದಲ್ಲಿರುವ ವಿಷಯುಕ್ತ ಪದಾರ್ಥವನ್ನು ಹೊರಹಾಕುತ್ತದೆ. ಈ ನಿಂಬೆ ನೀರಿಗೆ ಒಂದು ಚಿಟಕಿ ಅರಿಶಿನ ಬೆರೆಸಿ ಕುಡಿಯುವುದರಿಂದ ದುಪ್ಪಟ್ಟು ಲಾಭವಾಗುತ್ತದೆ. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿದ್ದರೆ ಅರಿಶಿನದಲ್ಲಿ ಕರ್ಕ್ಯುಮಿನ್ ಅಂಶವಿರುತ್ತದೆ. ಈವೆರಡೂ ನಮ್ಮ ದೇಹ ಸೇರುವುದರಿಂದ ಸಾಕಷ್ಟು ಲಾಭವಾಗುತ್ತದೆ. ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿಯುವುದರಿಂದ ಕಿಡ್ನಿ ಹಾಗೂ ಲಿವರ್ ಸಮಸ್ಯೆ ಕಡಿಮೆಯಾಗುತ್ತದೆ. ಹೃದಯ ಸಂಬಂಧಿ … Read more

Kannada Quiz : ಕನ್ನಡ ಸಾಮಾನ್ಯ ಜ್ಞಾನ ರಸಪ್ರಶ್ನೆ / ಕನ್ನಡ ಕ್ವಿಜ್ ಪ್ರಶ್ನೆಗಳು

kannada quiz online

ಭಾರತ ದೇಶದ ರಾಷ್ಟ್ರೀಯ ವೃಕ್ಷ ಯಾವುದುಸರಿಯಾದ ಉತ್ತರ :- ಆಲದ ಮರ ರೆಕ್ಕೆಗಳಿಲ್ಲದ ಪಕ್ಷಿ ಯಾವುದುಸರಿಯಾದ ಉತ್ತರ :- ಕಿವಿ ನಿಂಬೆಗಿಡದ ಹೂವಿನ ಬಣ್ಣ ಯಾವುದುಸರಿಯಾದ ಉತ್ತರ :- ಬಿಳಿ ಕರ್ನಾಟಕದ ನಯಗರ್ ಎಂದು ಯಾವ ಜಲಪಾತವನ್ನು ಕರೆಯುತ್ತಾರೆಸರಿಯಾದ ಉತ್ತರ :- ಗೋಕಾಕ್ ಜಲಪಾತ ಯಾವ ದೇಶದಲ್ಲಿ ಸೂರ್ಯ ಮೊದಲು ಉದಯಿಸುತ್ತಾನೆಸರಿಯಾದ ಉತ್ತರ :- ನ್ಯೂಜಿಲ್ಯಾಂಡ್ ನದಿಗಳಿಲ್ಲದ ದೇಶ ಯಾವುದುಸರಿಯಾದ ಉತ್ತರ :- ಸೌದಿ ಅರೇಬಿಯಾ ಪ್ರಪಂಚದಲ್ಲಿ ಅತಿ ಹೆಚ್ಚು ಆಪಲ್ ಬೆಳೆಯುವ ದೇಶ ಯಾವುದುಸರಿಯಾದ ಉತ್ತರ … Read more

Gold Rate : ಕೆಳಗೆ ಬಿತ್ತಾ ಚಿನ್ನದ ಬೆಲೆ.? ಇನ್ನೂ ಕೆಳಗೆ ಇಳಿಯುತ್ತಾ ಅಥವಾ ಏರಿಕೆ ಕಾಣುತ್ತಾ ಬಂಗಾರ.?

Gold Rate Today

Gold Rate : ನಮಸ್ಕಾರ ಸ್ನೇಹಿತರೆ, ಪ್ರತೀದಿನದನಂತೆ ಈ ದಿನ ಕೂಡ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಕಂಡಿದೆ ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟೆಲ್ಲಾ ಏರಿಳಿತ ಕಂಡಿದೆ ಅಂತ ನೋಡೋಣ.. 24 ಕ್ಯಾರೆಟ್ ಚಿನ್ನದ ಬೆಲೆ :- (ಚಿನ್ನ)ಗ್ರಾಂ 22 ಕ್ಯಾರೆಟ್ಚಿನ್ನದಬೆಲೆ 22 ಕ್ಯಾರೆಟ್ನಿನ್ನೆಯಬೆಲೆ ವ್ಯತ್ಯಾಸಇಳಿಕೆಏರಿಕೆ 1 ಗ್ರಾಂ ₹5,660 ₹5,650 ₹10 8 ಗ್ರಾಂ ₹45,280 ₹45,200 ₹80 10 ಗ್ರಾಂ … Read more

ಇಂಟರ್ವ್ಯೂ ಮಾಡಲು ಬಂದ ಹುಡುಗಿಯನ್ನು ಮದುವೆಯಾದ ಟಾಪ್ ನಟ ಯಾರು ಗೊತ್ತಾ.?

Do you know who is the top actor who married the girl who came to do the interview?

ಪ್ರೀತಿ ಅಂದ್ರೇನೆ ಹಾಗೆ, ಯಾವಾಗ ಎಲ್ಲಿ ಯಾರ ಜೊತೆ ಹುಟ್ಟುತ್ತೆ ಅನ್ನೋದು ಗೊತ್ತಾಗೋದಿಲ್ಲ, ಅದೇ ರೀತಿ ಈ ಟಾಪ್ ನಟ ಕಮ್ ಟಾಪ್ ಮ್ಯೂಸಿಕ್ ಡೈರೆಕ್ಟರ್ ಲವ್ ಸ್ಟೋರಿ ಕೂಡ, ಅವರು ಯಾರು ಮತ್ತು ಅವರ ಪ್ರೀತಿ ಬಗ್ಗೆ ತಿಳಿಯೋಣ ಬನ್ನಿ. ಕನ್ನಡದ ‘ಬುದ್ದಿವಂತ’ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟ್ ಮಾಡಿ ಚಿತ್ರದ ಸಕ್ಸಸ್ ಗೆ ಕೈ ಚಾಚಿದ ಹಾಗು ‘ಬಿಚ್ಚಗಾಡು’ ಅನ್ನೋ ಸೂಪರ್ ಹಿಟ್ ಚಿತ್ರ ಕೊಟ್ಟ ವಿಜಯ್ ಅಂತೋನಿ, ಟಾಪ್ ಮ್ಯೂಸಿಕ್ ಡೈರೆಕ್ಟರ್ ಆದ ಇವರು … Read more

Puneeth Rajkumar : ಅಪ್ಪು ಪುಣ್ಯ ತಿಥಿಗೆ ಬರದೇ ಇದ್ದರೂ ಕೂಡ ಮಗಳು ಧೃತಿ ಅಮೆರಿಕಾದಲ್ಲಿ ಎಂತಹ ಕೆಲಸ ಮಾಡಿದ್ದಾರೆ ನೋಡಿ!

See what kind of work daughter Dhruti has done in America despite not coming to Punya Tithi

Puneeth Rajkumar : ಮೊನ್ನೆ ತಾನೇ ಪುನೀತ್ ರಾಜ್ ಕುಮಾರ್ ಅವರ ಎರಡನೇ ವರ್ಷದ ಪುಣ್ಯ ತಿಥಿ ಕಾರ್ಯ ನಡೆದಿದ್ದು, ಕುಟುಂಬಸ್ಥರು ಬಂದು ಇಷ್ಟವಾದ ಎಲ್ಲಾ ರೀತಿಯ ತಿನಿಸುಗಳನ್ನ ಅಪ್ಪು ಸಮಾಧಿ ಮುಂದೆ ಇರಿಸಿ ಪೂಜೆ ಮಾಡಿದ್ದರು. ಆದರೆ ಪುಣ್ಯ ತಿಥಿಗೆ ಅಪ್ಪು ಪತ್ನಿ ಅಶ್ವಿನಿ ಹಾಗು ಕಿರಿಯ ಮಗಳಾದ ವಂದಿತಾ ಮಾತ್ರ ಬಂದಿದ್ದರು. ಇದನ್ನೂ ಕೂಡ ಓದಿ : BPL APL AAY : ಬಿಪಿಎಲ್, ಎಪಿಎಲ್ ಕಾರ್ಡ್ ಹೊಂದಿದವರಿಗೆ ಈ ರೂಲ್ಸ್ ಕಡ್ಡಾಯವಾಗಿ ಪಾಲಿಸಿ … Read more

Darshan Thoogudeepa : ಮಗನ ಬರ್ತ್ ಡೇಗೆ ಭರ್ಜರಿ ಉಡುಗೊರೆ ಕೊಟ್ಟ ನಟ ದರ್ಶನ್ ಹಾಗು ಪತ್ನಿ ವಿಜಯಲಕ್ಷ್ಮಿ.!

Actor Darshan and his wife Vijayalakshmi gave a huge gift for their son's birthday

Darshan Thoogudeepa : ಸ್ಯಾಂಡಲ್ ವುಡ್ ನಟ ದರ್ಶನ್ ಪುತ್ರ ವಿನೀಶ್ 15ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ದರ್ಶನ್ ಅಭಿಮಾನಿಗಳು ಮತ್ತು ಕುಟುಂಬ ವಿನೀಶ್ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ವಿನೀಶ್ ತಾಯಿ ವಿಜಯಲಕ್ಷ್ಮಿ ಅವರು ಪುತ್ರನಿಗೆ ವಿಭಿನ್ನವಾಗಿ ಶುಬಾಶಯಗಳನ್ನು ತಿಳಿಸಿದ್ದಾರೆ. Dr Bro : ದೇಶ ವಿದೇಶಗಳನ್ನು ಸುತ್ತುತ್ತಿರುವ ಪ್ರಸಿದ್ಧ ಯೂಟ್ಯೂಬರ್ ಡಾ ಬ್ರೋ. ಗಗನ್ ನಿಜವಾಗಿಯೂ ಯಾರು ಗೊತ್ತಾ? ಫ್ಲೈಟ್ ಮುಂದೆ ವಿನೀಶ್ ನಿಂತಿರುವ ಫೋಟೋವನ್ನು ಹಂಚಿಕೊಂಡಿರುವ ವಿಜಯಲಕ್ಷ್ಮಿ ಅವರು, ನನ್ನ ಲಿಟಲ್ ಬಾಯ್ … Read more