Katera : ಕಾಟೇರ ಸಿನೆಮಾ ನೋಡಿದ್ರಾ ಅಂತ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಎಂಥಹ ಮಾತು ಹೇಳಿದ್ದಾರೆ ನೋಡಿ !‌ ದರ್ಶನ್ ಶಾಕ್.!

Katera : ನಟ ಕಿಚ್ಚ ಸುದೀಪ್ ಅವರು ದರ್ಶನ್ ಅವರ ಕಾಟೇರ ಸಿನಿಮಾವನ್ನ ನೋಡ್ತಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಬಗ್ಗೆ ಸುದೀಪ್ ಅವರನ್ನ ಕೇಳಿದ್ದಕ್ಕೆ ಕಿಚ್ಚ ಎಂತಹ ಮಾತು ಹೇಳಿದ್ದಾರೆ ಗೊತ್ತಾ? ಕೇಳಿದ್ರೆ ದರ್ಶನ್ ಫ್ಯಾನ್ಸ್ ಶಾಕ್ ಆಗ್ತೀರಾ? ಇದನ್ನೂ ಕೂಡ ಓದಿ : ಅಂದು ಕ್ರಾಂತಿ ಸಿನಿಮಾ ಚಿತ್ರೀಕರಣ 15 ದಿನ ನಿಲ್ಲಿಸಿದ್ದರು ಏಕೆ ಗೊತ್ತೆ.? | Darshan Thoogudeepa ಕಾಟೇರ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಾಟೇರ ಚಿತ್ರತಂಡ … Read more

Katera : ಕಾಟೇರ ಸಿನೆಮಾ ನೋಡಿ ಬಂದು ಕಣ್ಣೀರಾಕುತ್ತಾ ದರ್ಶನ್ ಬಗ್ಗೆ ನಟಿ ರಕ್ಷಿತಾ ಹೇಳಿದ್ದೇನು.?

What Rakshita Prem said after watching Katera movie

Katera : ಕಾಟೇರ ಸಿನಿಮಾ ಜನ ಮೆಚ್ಚುಗೆಯ ಜೊತೆಗೆ ಕೋಟಿ ಕೋಟಿ ಕಲೆಕ್ಷನ್ ಮಾಡುವುದರ ಜೊತೆಗೆ ಶತಕೋಟಿಯ ಸನಿಹಕ್ಕೆ ಬಂದು ನಿಂತಿದೆ. ಈ ಖುಷಿಯನ್ನು ಇಡೀ ಚಿತ್ರ ತಂಡ ಸಂಭ್ರಮಿಸಿತು. ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗೆ ಸಿನಿಮಾ ಪ್ರದರ್ಶನಕ್ಕೆ ಆಹ್ವಾನಿಸಿತ್ತು. ಅದರಂತೆ ಚಂದನವನದ ಹಿರಿ ಕಿರಿ ಕಲಾವಿದರು ಕಾಟೇರ ಸೆಲೆಬ್ರಿಟಿ ಶೋಗೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ನಟಿ ರಕ್ಷಿತಾ, ಕಣ್ಣೀರು ಹಾಕುತ್ತಲೇ ದರ್ಶನ್ ಬಗ್ಗೆ ಎಂತಹ ಮಾತು ಹೇಳಿದ್ದಾರೆ ಗೊತ್ತಾ? ನಿಜಕ್ಕೂ ಶಾಕ್ ಆಗ್ತೀರಾ.? ಇದನ್ನೂ ಕೂಡ … Read more

Darshan : ದರ್ಶನ್ ಹಾಗು ಧ್ರುವ ಸರ್ಜಾ ಮಧ್ಯೆ ಜಗಳ ತಂದಿಟ್ಟವರು ಇವರೇ ನೋಡಿ.! ಧನ್ವೀರ್ ಶಾಕಿಂಗ್ ಹೇಳಿಕೆ.!

He is the one who brought a fight between Darshan and Dhruva Sarja.

Darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಡುವಿನ ಶೀತಲ ಸಮರಕ್ಕೆ ಕಾರಣ ಯಾರು ಎಂದು ನಟ ಧನ್ವೀರ್ ಗೌಡ ಬಹಿರಂಗಪಡಿಸಿದ್ದಾರೆ. ಹಾಗಾದ್ರೆ ದರ್ಶನ್ ಹಾಗು ಧ್ರುವ ಸರ್ಜಾ ನಡುವೆ ಜಗಳ ಹುಟ್ಟಿಸಿದ್ದು ಯಾರು.? ನೋಡೋಣ ನಟ ಡಿಬಾಸ್ ಹಾಗು ಧ್ರುವಸರ್ಜಾ ಅವರ ನಡುವಿನ ಸಂಬಂಧ ಸರಿಯಿಲ್ಲವೆನ್ನುವ ಮಾತುಗಳು ಕೇಳಿಬಂದಿತ್ತು. ಈ ಬಗ್ಗೆ ಮಾತನಾಡಿದ ಧ್ರುವ ಸರ್ಜಾ ಅವರು ಮನಸ್ಸಿನ ಒಳಗೊಂದು, ಹೊರಗೊಂದು ಇರುವುದಕ್ಕೆ ನನಗೆ ಆಗಲ್ಲ ಕಡ್ಡಿ ಮುರಿದಂತೆ ಹೇಳಿದ್ದರು. … Read more

Darshan Thoogudeepa : ಪವಿತ್ರ ಗೌಡ ಮಗಳ ಜೊತೆ ದರ್ಶನ್ ಸಖತ್ ಡಾನ್ಸ್.! ಪತ್ನಿ ವಿಜಯಲಕ್ಷ್ಮಿ ರಿಯಾಕ್ಷನ್ ಏನು.?

Darshan Dance with Pavitra Gowda daughter

Darshan Thoogudeepa : ಸ್ಯಾಂಡಲ್ ವುಡ್ ನಟ ಡಿಬಾಸ್ ದರ್ಶನ್ ಅವರು ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುತ್ತಾರೆ. ಈಗ ದರ್ಶನ್ ಹಾಗು ನಟಿ ಪವಿತ್ರ ಗೌಡ ಅವರ ಮಗಳ ಜೊತೆಗಿನ ವಿಡಿಯೋ ಒಂದು ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಬಗ್ಗೆ ಪವಿತ್ರ ಗೌಡ ಹೇಳಿದ್ದೇನು.? ಅದರ ಬಗ್ಗೆ ಸಂಪೂರ್ಣವಾಗಿ ನೋಡೋಣ. ಇದನ್ನೂ ಕೂಡ ಓದಿ : Marriage Life : ಮದುವೆಯಲ್ಲಿ ಹೆಂಡತಿಗಿಂತ ಗಂಡನ ವಯಸ್ಸು ಯಾಕೆ ಹೆಚ್ಚಿರಬೇಕು? ಕನ್ನಡ ಚಿತ್ರರಂಗದ … Read more

Darshan Thoogudeepa : ತನ್ನ ತಂದೆ ತೀರಿಕೊಂಡಾಗ ಅಂತ್ಯಕ್ರಿಯೆಗೆ ಹೋಗಲು ಬಸ್ ಟಿಕೆಟ್ ಗೂ ದುಡ್ಡಿಲ್ಲದೆ ಪರದಾಡಿದ ಹುಡುಗ ಈಗ ಕನ್ನಡದ ಟಾಪ್ ನಟ

A boy who struggled to afford a bus ticket for his father's funeral is now a top Kannada actor.

Darshan Thoogudeepa : ಆರೋಗ್ಯ ಸಮಸ್ಯೆಯಿಂದ ಶ್ರೀನಿವಾಸ್ ತೂಗುದೀಪ್ ಅವರು ನಟನೆಯನ್ನು ಮಾಡಲು ಸಾಧ್ಯವಾಗಲಿಲ್ಲ, ಆಗ ಒಂದು ಲೀಟರ್ ಹಾಲು ಕೊಂಡುಕೊಳ್ಳಲು ಕಷ್ಟ ಪಡುವ ಸ್ಥಿತಿ ನಿರ್ಮಾಣವಾಯಿತು ಮನೆಯಲ್ಲಿ, ದರ್ಶನ್ ನಟನೆಗೆ ಹೆಚ್ಚು ಒಲವು ತೋರಿಸಿದರು. ತಂದೆಯ ಮಾತಿನಂತೆ ನೀನಾಸಂ ನಲ್ಲಿ ನಟನೆಯನ್ನು ಕಲಿಯಲು ಹೊರಟರು ದರ್ಶನ್, ಕೈಯಲ್ಲಿ ದುಡ್ಡಿಲ್ಲದಿದ್ದರೂ ಹೇಗೋ ಕಾಲ ಕಳೆಯುತ್ತಿದ್ದಾಗ, ಜೀರ್ಣಿಸಿಕೊಳ್ಳಲಾಗದ ಸುದ್ದಿಯೊಂದು ದರ್ಶನ್ ಗೆ ಬಂತು, ಅದೇ ಅವರ ಮರಣ. ನೀನಾಸಂ ನಿಂದ ತಂದೆಯ ಅಂತಿಮ ದರ್ಶನಕ್ಕೆ ಮೈಸೂರಿಗೆ ಬರಬೇಕು, ಆದ್ರೆ … Read more

Darshan Thoogudeepa : ಮಗನ ಬರ್ತ್ ಡೇಗೆ ಭರ್ಜರಿ ಉಡುಗೊರೆ ಕೊಟ್ಟ ನಟ ದರ್ಶನ್ ಹಾಗು ಪತ್ನಿ ವಿಜಯಲಕ್ಷ್ಮಿ.!

Actor Darshan and his wife Vijayalakshmi gave a huge gift for their son's birthday

Darshan Thoogudeepa : ಸ್ಯಾಂಡಲ್ ವುಡ್ ನಟ ದರ್ಶನ್ ಪುತ್ರ ವಿನೀಶ್ 15ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ದರ್ಶನ್ ಅಭಿಮಾನಿಗಳು ಮತ್ತು ಕುಟುಂಬ ವಿನೀಶ್ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ವಿನೀಶ್ ತಾಯಿ ವಿಜಯಲಕ್ಷ್ಮಿ ಅವರು ಪುತ್ರನಿಗೆ ವಿಭಿನ್ನವಾಗಿ ಶುಬಾಶಯಗಳನ್ನು ತಿಳಿಸಿದ್ದಾರೆ. Dr Bro : ದೇಶ ವಿದೇಶಗಳನ್ನು ಸುತ್ತುತ್ತಿರುವ ಪ್ರಸಿದ್ಧ ಯೂಟ್ಯೂಬರ್ ಡಾ ಬ್ರೋ. ಗಗನ್ ನಿಜವಾಗಿಯೂ ಯಾರು ಗೊತ್ತಾ? ಫ್ಲೈಟ್ ಮುಂದೆ ವಿನೀಶ್ ನಿಂತಿರುವ ಫೋಟೋವನ್ನು ಹಂಚಿಕೊಂಡಿರುವ ವಿಜಯಲಕ್ಷ್ಮಿ ಅವರು, ನನ್ನ ಲಿಟಲ್ ಬಾಯ್ … Read more

Darshan: ದರ್ಶನ್ ಅವರ ತಂದೆ ಶ್ರೀನಿವಾಸ್ ತೂಗುದೀಪ ಅವರಿಗೆ ಕಿಡ್ನಿ ದಾನ ಮಾಡಿದ ಮಹಾತಾಯಿ ಯಾರು ಗೊತ್ತಾ.?

Darshan : ತೂಗುದೀಪ ಶ್ರೀನಿವಾಸ ಅವರು 1973ರಲ್ಲಿ ಮೀನಾ ಎಂಬುವವರನ್ನು ವಿವಾಹವಾಗುತ್ತಾರೆ. ಆ ಸಂದರ್ಭದಲ್ಲಿ ತೂಗುದೀಪ ಶ್ರೀನಿವಾಸ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರನ್ನು ಹಾಗೂ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು. ತೂಗುದೀಪ ಶ್ರೀನಿವಾಸ ಅವರು ತಮ್ಮ ಬಹುತೇಕ ಸಮಯವನ್ನು ಬೆಂಗಳೂರಿನಲ್ಲಿ ಕಳೆಯುತ್ತಿದ್ದರು, ಏಕೆಂದರೆ ಬಹುತೇಕ ಸಿನಿಮಾಗಳು ಬೆಂಗಳೂರಿನಲ್ಲಿ ಚಿತ್ರೀಕರಣವಾಗುತ್ತಿತ್ತು. ಆದ್ದರಿಂದ ಕುಟುಂಬದ ಜೊತೆ ಮಕ್ಕಳ ಜೊತೆ ಮೈಸೂರಿನಲ್ಲಿ ಸಮಯವನ್ನು ಕಳೆಯಲು ತೂಗುದೀಪ ಶ್ರೀನಿವಾಸ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆಗ ಇಡೀ ಕುಟುಂಬದ ಜವಾಬ್ದಾರಿಯನ್ನು ಹಾಗೂ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು ಮೀನಾ … Read more

Darshan : ಮಾತನಾಡುವ ವೇಳೆ ಮಾಲಾಶ್ರೀ ಮಗಳ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಡಿ ಬಾಸ್.! ಕಣ್ಣೀರಿಟ್ಟ ಆರಾಧನಾ.!

D Boss made a shocking statement about Malashree's daughter while speaking

Darshan : ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಬಹಳ ನೀರೀಕ್ಷೆಯನ್ನು ಮೂಡಿಸಿದೆ. ದರ್ಶನ್ ಗೆ ಜೋಡಿಯಾಗಿ ಕಾಟೇರ ಸಿನಿಮಾದಲ್ಲಿ ಮಾಲಾಶ್ರಿಯವರ ಪುತ್ರಿ ಆರಾಧನಾ ರಾಮ್ ಅಭಿನಯಿಸಿದ್ದಾರೆ. ಕಾಟೇರ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದು, ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿದ್ದು, ಚಿತ್ರ ತಂಡವು ಸಿನಿಮಾದ ಬಗ್ಗೆ ಅಪ್ ಡೇಟ್ ನೀಡಿದೆ. ಕಾಟೇರ ಸಿನಿಮಾದ ಶೂಟಿಂಗ್ ಒಂದು ಹಂತದವರೆಗೆ ಮುಗಿದಿದ್ದು, ಡಬ್ಬಿಂಗ್ ಕೂಡ ಆಗಿದ್ದು, ಸಿನಿಮಾದ ಹಾಡುಗಳು ಮಾತ್ರ ಬಾಕಿಯಿವೆ. ಇದನ್ನೂ … Read more

Darshan Thoogudeepa, (ದರ್ಶನ್) ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Darshan Hit and Flop Movies

D Boss Darshan's hit and flop movies

Darshan Thoogudeepa Hit and Flop Movies (2002-2023) ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಟಾಪ್ ನಟರಲ್ಲಿ ಒಬ್ಬರು. ಅವರ ಪೂರ್ಣ ಹೆಸರು ದರ್ಶನ್ ತೂಗುದೀಪ(Darshan Thoogudeepa). ದರ್ಶನ್ ನಟ ಮಾತ್ರವಲ್ಲದೆ ನಿರ್ಮಾಪಕ ಹಾಗೂ ವಿತರಕರೂ ಹೌದು. ಅವರ ತಂದೆ ತೂಗುದೀಪ ಶ್ರೀನಿವಾಸ್ ಕೂಡ ಖ್ಯಾತ ನಟರಾಗಿದ್ದರು. ದರ್ಶನ್ ಅವರು ಮೆಜೆಸ್ಟಿಕ್ (2001) ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ದರ್ಶನ್ ಅವರ ಸಹೋದರ ದಿನಕರ್ ಸಹ ನಿರ್ದೇಶಕ, ಚಿತ್ರಕಥೆಗಾರ ಮತ್ತು ನಿರ್ಮಾಪಕ. ದರ್ಶನ್ ಅವರು … Read more

D Boss D56 : ಕಾಟೇರ ಸಿನಿಮಾದಲ್ಲಿ ಪೊಲೀಸ್ ಪಾತ್ರ ಯಾರು ಮಾಡ್ತಾರೆ ಗೊತ್ತಾ.? । D Boss Darshan Katera Movie Update

Do you know who will play the role of a policeman in the movie Katera

ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರ ಕಾಟೇರ ಸಿನಿಮಾವು ಹಂಪಿಯ ಬಳಿ ನಡೆದಂತಹ ಒಂದು ನೈಜ ಘಟನೆ ಅಂಥ ಈಗಾಗಲೇ ನಿರ್ದೇಶಕ ತರುಣ್ ಸುಧೀರ್(Tarun Sudheer) ಅವರು ಎಲ್ಲೆಡೆ ಹೇಳಿದ್ದಾರೆ. ಇನ್ನೂ ಈ ಒಂದು ಕತೆಯು ರೈತರು ಹಾಗೂ ಪೋಲೀಸರ ನಡುವಿನ ಸಂಘರ್ಷ ಎಂದು ಹೇಳಲಾಗುತ್ತಿದೆ. ಇದನ್ನೂ ಕೂಡ ಓದಿ : ಯುವ ಸಿನಿಮಾದ ಎಂಟ್ರಿ ಟೀಸರ್ ನೋಡಿ ಅಶ್ವಿನಿ ಪುನೀತ್ ಮೊದಲ ಪ್ರತಿಕ್ರಿಯೆ.! | Ashwini Punith | Yuva Rajkumar | Yuva ಇನ್ನೂ ದರ್ಶನ್ … Read more