Bigg Boss Kannada : ಸಂಗೀತಾ ಹಾಗು ಕಾರ್ತಿಕ್ ಮಧ್ಯೆ ಹುಳಿ ಹಿಂಡಿದ ವಿನಯ್.! ದೊಡ್ಮನೆಯಲ್ಲಿ ನಡೆದೇ ಹೋಯ್ತು ದೊಡ್ಡ ಬಿರುಕು.!

Bigg Boss Kannada

Bigg Boss Kannada : ಕಿಚ್ಚ ಸುದೀಪ್(Kiccha Sudeep) ನಡೆಸಿಕೊಡುವ ಬಿಗ್ ಬಾಸ್ ಕನ್ನಡ ಸೀಸನ್ 10 ಎರಡನೇ ವಾರಕ್ಕೆ ಕಾಲಿಟ್ಟಿದೆ. ದಿನದಿನಕ್ಕೂ ಮನೆ ಕಾವೇರುತ್ತಿದೆ. ಇಷ್ಟು ದಿನಗಳ ಕಾಲ ನಗುನಗುತ್ತಾ ಸ್ನೇಹದಿಂದ ಇದ್ದ ಸ್ಪರ್ಧಿಗಳ ನಡುವೆ ಮನಸ್ತಾಪ ಶುರುವಾಗಿದೆ. ಮಾತಿನ ಚಕಾಮಕಿ, ಜಗಳ ಮುನಿಸು ಹೆಚ್ಚುತ್ತಲೇ ಇದೆ. ಇಷ್ಟು ದಿನಗಳ ಕಾಲ ಆತ್ಮೀಯರಾಗಿದ್ದ ಕಾರ್ತಿಕ್(Kartik), ಸಂಗೀತಾ(Sangeeta) ನಡುವೆ ಕೂಡ ಈಗ ಬಿರುಕು ಉಂಟಾಗಿದೆ ಎನ್ನುವ ಅನುಮಾನ ಶುರುವಾಗಿದೆ. ಬಿಗ್ ಬಾಸ್ ಮನೆಯೊಳಗೇ ಹೋದಾಗಿನಿಂದ ಚಾರ್ಲಿ ಬೆಡಗಿ … Read more

Dhruva Sarja : ಚಿರು ಬರ್ತ್ ಡೇ ದಿನವೇ ಧ್ರುವ ಸರ್ಜಾ ಮಾಡಿದ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು.! ಚಿರು ಸಮಾಧಿ ಬಳಿ ನಡೆದಿದ್ದೇನು.?

Dhruva Sarja

Dhruva Sarja : ಚಿರಂಜೀವಿ ಸರ್ಜಾ ಅವರು ಎಲ್ಲರನ್ನು ಅಗಲಿ ಮೂರು ವರ್ಷಗಳೇ ಕಳೆದಿದೆ. 2020 ರ ಜೂನ್ 7 ರಂದು ಹೃದಯಾಘಾತದಿಂದ ಅಗಲಿದಾಗ ಇಡೀ ಚಿತ್ರರಂಗ ಹಾಗು ಕರುನಾಡು ಶಾಕ್ ಆಗಿತ್ತು. ಚಿರಂಜೀವಿ ಬದುಕಿರುತ್ತಿದ್ದರೆ, ಅಂದರೆ ಅಕ್ಟೋಬರ್ 17 ರಂದು 39 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ನಿನ್ನೆ ಅವರ ಹುಟ್ಟುಹಬ್ಬದ ನಿಮಿತ್ತ ಅವರ ಅಭಿಮಾನಿಗಳು ಚಿರು ಅವರನ್ನು ನೆನೆಪಿಸಿಕೊಂಡು ಭಾವುಕರಾಗುತ್ತಿದ್ದಾರೆ. ಪತ್ನಿ ಮೇಘನಾ ರಾಜ್ ಕೂಡ ಭಾವುಕ ಪೋಸ್ಟ್ ಮಾಡಿದ್ದಾರೆ. … Read more

Bigg Boss Kannada : ತುಕಾಲಿ ಸಂತುವಿಗೆ ಕ್ಯಾಕರಿಸಿ ಉಗಿದ ಐಶಾನಿ.! ಕೋಪದಿಂದ ತುಕಾಲಿ ಸಂತು ಐಶಾನಿಗೆ ಮಾಡಿದ್ದೇನು ಗೊತ್ತಾ.?

ತುಕಾಲಿ ಸಂತುವಿಗೆ ಕ್ಯಾಕರಿಸಿ ಉಗಿದ ಐಶಾನಿ

Bigg Boss Kannada : ಬಿಗ್ ಬಾಸ್ ಕನ್ನಡ ಸೀಸನ್ ನ ಎರಡನೇ ವಾರದ ಮೊದಲ ಬೆಳಕು ಶುರುವಾಗಿದೆ. ಚಂದದ ಹಾಡಿಗೆ ಅಷ್ಟೇ ಉತ್ಸಾಹದಿಂದ ಕುಣಿಯುತ್ತಾ ಸ್ಪರ್ಧಿಗಳು ಬೆಳಕನ್ನು ಬರಮಾಡಿಕೊಂಡಿದ್ದಾರೆ. ಆದರೆ ಬೆಳ್ಳಂಬೆಳಿಗ್ಗೆ ಬಿಗ್ ಬಾಸ್ ಎಲ್ಲರಿಗೂ ಎಲಿಮಿನೇಷನ್ ಶಾಕ್ ಕೊಟ್ಟಿದೆ. ಬಿಗ್ ಬಾಸ್ ಕನ್ನಡ ಸೀಸನ್ ೧೦ ರ ಮೊದಲ ವಾರ ಮುಕ್ತಾಯವಾಗಿದೆ. ಸ್ನೇಕ್ ಶಾಮ್ ಎಲಿಮಿನೇಟ್ ಆದ ಮೊದಲ ಸ್ಪರ್ಧಿಯಾಗಿದ್ದಾರೆ. ಇತ್ತ ಸ್ಫರ್ಧಿಗಳು ಕಳೆದ ವಾರಕ್ಕಿಂತಲೂ ಜಾಸ್ತಿ ಪಳಗಿದ್ದಾರೆ. ಎಲ್ಲರ ಜೊತೆಗೆ ಬಾಂಡಿಂಗ್ ಚೆನ್ನಾಗಿಯಾದರೆ, … Read more

Kartik – Sangeeta :ಬಿಗ್ ಬಾಸ್ ಮನೆಯಲ್ಲಿ ಬಟ್ಟೆ ಬಿಚ್ಚಿದ ಕಾರ್ತಿಕ್.! ಸಂಗೀತ ಜೊತೆ ಕಾರ್ತಿಕ್ ಗೌಡ ಪ್ರೀತಿಯಲ್ಲಿ ಸಿಕ್ಕಿಹಾಕಿಕೊಂಡರಾ.?

Karthik undressed in Bigg Boss house

Kartik – Sangeeta : ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಪ್ರೇಮ ಕಾಮನ್ ಇದೀಗ ಆಗಿದೆ. ಪ್ರತೀ ಬಾರಿ ಕೂಡ ಬಿಗ್ ಬಾಸ್ ಕನ್ನಡ ಸೀಸನ್ ಆರಂಭವಾಗುವಾಗ ಈ ಬಾರಿ ಯಾರಿಗೆ ಯಾರ ಮೇಲೆ ಲವ್ವಾಗುತ್ತೆ ಎಂದು ವೀಕ್ಷಕರು ಕೂಡ ಕಾಯುತ್ತಿರುತ್ತಾರೆ. ಬಿಗ್ ಬಾಸ್ ಕನ್ನಡ ಸೀಸನ್ 10 ಆರಂಭವಾಗಿ ಇದೀಗ ಒಂದು ವಾರ ಕಳೆದಿದ್ದು, ಬಿಗ್ ಬಾಸ್ ಮನೆಯಲ್ಲಿ ಎರಡೇ ವಾರದಲ್ಲಿ ಪ್ರೀತಿ ಪ್ರೇಮದ ಸುಳಿವು ಈಗಾಗಲೇ ಸಿಕ್ಕಿದೆ. ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 … Read more

Bigg Boss Kannada : ಬಿಗ್ ಬಸ್ ಮನೆಯಲ್ಲಿ ರೊಚ್ಚಿಗೆದ್ದ ರಕ್ಷಕ್ ಬುಲೆಟ್.! ಕಿರುಚಾಡಿದ ಕಾರ್ತಿಕ್.! ಸೈಲೆಂಟ್ ಆದ್ರ ವಿನಯ್, ಪ್ರತಾಪ್.!

Rakshak's bullet got infected in the house of Big Bus

Bigg Boss Kannada : ಬಿಗ್ ಬಾಸ್ ಮನೆಯಲ್ಲಿ ನಿಧಾನವಾಗಿ ಗ್ರೂಪಿಸಂ ಶುರುವಾಗುತ್ತಿದೆ. ಕೆಲವರನ್ನು ಮೂಲೆಗುಂಪು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಕೆಲವರು ಸುಖಾಸುಮ್ಮನೆ ಕಿರುಚಾಡಲು ಆರಂಭಿಸಿದ್ದಾರೆ. ಮಾತಿನ ಚಕಾಮಕಿ ತಾರಕಕ್ಕೇರಿದೆ. ಮನೆಯೊಂದು ಮೂರು ಭಾಗವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 10, ಮೊದಲ ವಾರ ಯಶಸ್ವಿಯಾಗಿ ಪೂರೈಸಿದ ಬಳಿಕ ಎರಡನೇ ವಾರದ ಆಟ ಕುತೂಹಲದ ಘಟ್ಟ ತಲುಪಿದೆ. ಬಹಳ ಕಷ್ಟದ ಟಾಸ್ಕ್ ಗಳು ಸ್ಪರ್ಧಿಗಳಿಗೆ ಎದುರಾಗುತ್ತಿದೆ. ಈ ಹಾದಿಯಲ್ಲಿ ಕಿರುಚಾಟ, ಕಿತ್ತಾಟ ಹೆಚ್ಚಾಗುತ್ತಿದೆ. ಮನೆಯಲ್ಲಿನ ಸದಸ್ಯರನ್ನು ಎರಡು … Read more

Vijaya Raghavendra : ಪತ್ನಿ ಸ್ಪಂದನ ನಿಧಾನವಾಗಿ ಎರಡು ತಿಂಗಳ ಬಳಿಕ ಮಗನಿಗಾಗಿ ಉರುಳಿ ಸೇವೆ ಮಾಡಿದ್ರಾ ವಿಜಯ ರಾಘವೇಂದ್ರ.!

Vijaya Raghavendra

Vijaya Raghavendra : ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ನಿಧನರಾಗಿ ಸರಿಸುಮಾರು ಎರಡು ತಿಂಗಳುಗಳೇ ಕಳೆದುಹೋದರೂ ಕೂಡ ನಟ ವಿಜಯ ರಾಘವೇಂದ್ರ ದುಃಖದಿಂದ ಹೊರ ಬಂದಿಲ್ಲ.ಸ್ಪಂದನ ನೆನಪುಗಳು ರಾಘುವನ್ನು ಬಿಟ್ಟುಬಿಡದೇ ಕಾಡುತ್ತಿದೆ.ಸ್ಪಂದನ ಅಕಾಲಿಕ ನಿಧಾನ ಇಡೀ ಕುಟುಂಬವನ್ನು ದುಃಖಕ್ಕೆ ದೂಡಿದೆ. ಎರಡು ದೇಹ ಒಂದೇ ಜೀವದಂತೆ ಬದುಕುತ್ತಿದ್ದ ವಿಜಯ್ ರಾಘವೇಂದ್ರ-ಸ್ಪಂದನ ಬಾಳಲ್ಲಿ ವಿಧಿ ಆಟವಾಡಿದ್ದು, ಸ್ಪಂದನ ಬಾರದ ಲೋಕಕ್ಕೆ ತೆರಳಿದ್ದಾರೆ. ಇದನ್ನೂ ಕೂಡ ಓದಿ : Neethu Vanajakshi : ನೀತು ವನಜಾಕ್ಷಿ … Read more

Meghana Raj : ಚಿರು ಬರ್ತ್ ಡೇ ದಿನ ಸಮಾಧಿ ಬಳಿ ಬಂದು ಮೇಘನಾ ರಾಜ್ ಹೇಳಿದ್ದೇನು.? ಕಣ್ಣೀರಿಟ್ಟ ಧ್ರುವ ಸರ್ಜಾ.!

Meghana Raj

Meghana Raj : ನಿನ್ನೆ ಅಕ್ಟೋಬರ್ 17 ಸ್ಯಾಂಡಲ್ ವುಡ್ ನ ಯುವ ಸಾಮ್ರಾಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬ. ಚಿರು ಇದ್ದಿದ್ದರೆ ಮನೆ ಮುಂದೆ ಅಭಿಮಾನಿಗಳೊಂದಿಗೆ ಬರ್ತ್ ಡೇಯನ್ನ ಜೋರಾಗಿ ಆಚರಿಸಿಕೊಳ್ಳುತ್ತಿದ್ದರು. ಹೊಸ ಹೊಸ ಸಿನಿಮಾಗಳು ಅನೌನ್ಸ್ ಆಗುತ್ತಿದ್ದವು. ಇಡೀ ಫ್ಯಾಮಿಲಿ ಜೊತೆ ಸೇರಿ ಸಂಭ್ರಮಿಸುತ್ತಿದ್ದರು. ಚಿರಂಜೀವಿ ಸರ್ಜಾ ಅಭಿಮಾನಿಗಳು ಇಂದು ಇದೆಲ್ಲವನ್ನೂ ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ. ಅವರ ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ. ಇದನ್ನೂ ಕೂಡ ಓದಿ : Neethu Vanajakshi : ನೀತು ವನಜಾಕ್ಷಿ ಬಗ್ಗೆ … Read more

ಗಂಡಸರಲ್ಲಿ ವೀರ್ಯಾಣುಗಳ ಸಂಖ್ಯೆ ಜಾಸ್ತಿಯಾಗಲು ಈ ಹಣ್ಣು ಸೇವಿಸಿ – ಆರೋಗ್ಯ ಮಾಹಿತಿ

ಗಂಡಸರೂ ಬಂಜೆತನದ ಸಮಸ್ಯೆ ಎದುರಿಸುತ್ತಾರೆ. ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿ ಸಂಗಾತಿಯನ್ನು ತೃಪ್ತಿಪಡಿಸಲಾಗುತ್ತಿಲ್ಲವಲ್ಲ ಎಂದು ಕೊರುಗುತ್ತಿರುವವರು ಈ ಹ‍ಣ್ಣುಗಳನ್ನ ಸೇವಿಸಬಹುದು. ಗಂಡಸರಲ್ಲಿ ವೀರ್ಯಾಣುಗಳನ್ನು ಜಾಸ್ತಿ ಮಾಡಲು ಮುಖ್ಯವಾಗಿ ವಿಟಮಿನ್ ಸಿ, ಪೊಟಾಷಿಯಂ ಅಂಶ ಹೇರಳವಾಗಿರುವ ಆಹಾರಗಳನ್ನ ಸೇವಿಸಬೇಕು. ಹೀಗಾಗಿ ಅವಕಾಡೊ, ಬ್ಲೂ ಬೆರಿ, ಬೆಳ್ಳುಳ್ಳಿ, ಬಾಳೆಹಣ್ಣು ಇತ್ಯಾದಿಗಳನ್ನು ಜಾಸ್ತಿ ಸೇವಿಸುವುದರಿಂದ ವೀರ್ಯಾಣುಗಳು ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

ಕೇವಲ ಒಂದು ವಾರ ದಾಳಿಂಬೆ ಹಣ್ಣು ತಿಂದರೆ ಏನಾಗುತ್ತೆ ಅಂತ ಗೊತ್ತಾದ್ರೆ…

ನಮ್ಮ ಪ್ರಕೃತಿ ಅದೆಷ್ಟೋ ಖಾಯಿಲೆಗಳನ್ನು ನಿವಾರಣೆ ಮಾಡಿಕೊಳ್ಳಲು ಔಷಧಿಯ ಖಜಾನೆಯನ್ನು ಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ. ಅದರಲ್ಲೂ ಮುತ್ತುಗಳಂತಹ ಬೀಜಗಳನ್ನು ಹೊಂದಿರುವ ದಾಳಿಂಬೆ ಪ್ರಕೃತಿ ನೀಡಿರುವ ಅದ್ಭುತ ಕೊಡುಗೆ ಎನ್ನಬಹುದು.ಹೌದು, ಇದು ಹಣ್ಣಿನ ರೂಪದಲ್ಲಿ ಇರುವಂತಹ ದೊಡ್ಡ ಔಷಧಿಯ ಖಜಾನೆಯನ್ನು ಹೊಂದಿದೆ ಎಂದರೆ ತಪ್ಪಾಗುವುದಿಲ್ಲ. ಯಾಕಂದರೆ, ಇದರಲ್ಲೂ ಹಲವಾರು ರೀತಿಯ ಪೌಷ್ಟಿಕಾಂಶಗಳು ಮತ್ತು ವಿಟಮಿನ್ ಗಳು ಹೊಂದಿದೆ. ಇದು ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯ ರೋಗಗಳು ಬರುವುದನ್ನು ತಡೆಗಟ್ಟುತ್ತದೆ. ದಾಳಿಂಬೆ … Read more

ಬೇಕಾದಷ್ಟು ಪ್ರೀತಿ ಮಾಡಿ, ಆದರೆ ಸಲಿಂಗಿ ಮದುವೆ ಬೇಡ ಎಂದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್

ಸಲಿಂಗ ವಿವಾಹಗಳನ್ನು ಕಾನೂನುಬದ್ಧವಾಗಿ ಗುರುತಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ. ಸಲಿಂಗಿ ವಿವಾಹಕ್ಕೆ ಕಾನೂನು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ ಅಗತ್ಯ ಕಾನೂನುಗಳನ್ನು ರೂಪಿಸುವ ಜವಾಬ್ದಾರಿಯನ್ನು ಸಂಸತ್ತಿನ ಮೇಲೆ ಹಾಕಿತು. ಹಾಗೂ ಸಲಿಂಗಿ ವಿವಾಹಕ್ಕೆ ಕಾನೂನು ಮಾನ್ಯತೆ ನೀಡದಿರುವುದನ್ನು ವಿಶ್ವ ಹಿಂದೂ ಪರಿಷತ್ (ವಿಹೆಚ್ ಪಿ) ಸ್ವಾಗತಿಸಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿ ರೈತರ ಗಮನಕ್ಕೆ / ಕೇಂದ್ರ ಸರ್ಕಾರದಿಂದ ಹೊಸ ಬದಲಾವಣೆ ಜಾರಿಗೆ.! … Read more