Bigg Boss Kannada : ಕಿಚ್ಚನ ಬೆಂಬಲ ಸಿಗುತ್ತಿದ್ದಂತೆ ಹೊಸ ಹುಮ್ಮಸ್ಸಿನಲ್ಲಿ ಡ್ರೋನ್ ಪ್ರತಾಪ್ / ಸಹಸ್ಪರ್ಧಿಗಳು ಶಾಕ್.!

Bigg Boss Kannada

Bigg Boss Kannada : ಕಿಚ್ಚ ಸುದೀಪ್(Kiccha Sudeep) ನಡೆಸಿಕೊಡುವ ಬಿಗ್ ಬಾಸ್ ಕನ್ನಡ ಸೀಸನ್ ೧೦ ರ ವಾರದ ಕಥೆ ಕಿಚ್ಚನ ಜೊತೆ ವೀಕೆಂಡ್ ಪಂಚಾಯಿತಿಯಲ್ಲಿ ಸುದೀಪ್ ಅವರು ಬಿಗ್ ಬಾಸ್ ಸ್ಪರ್ಧಿಗಳಿಗೆ ಚಳಿ ಬಿಡಿಸಿದ್ದಾರೆ. ಡ್ರೋನ್ ಪ್ರತಾಪ್(Drone Pratap) ಅವರನ್ನು ಹೀಯಾಳಿಸಿದವರಿಗೆ ಸುದೀಪ್ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಿಚ್ಚನ ಸಪೋರ್ಟ್ ಸಿಗುತ್ತಿದ್ದಂತೆ ಪ್ರತಾಪ್ ಭಾರೀ ಖುಷಿಯಲ್ಲಿದ್ದಾರೆ. ಪ್ರತಾಪ್ ನನ್ನ ಹೀಯಾಳಿಸಿದ್ದ ಸಹ ಸ್ಪರ್ಧಿ ತುಕಾಲಿ ಸಂತುವಿಗೆ ಕಿಚ್ಚ ಸುದೀಪ್ ಖಡಕ್ ಕ್ಲಾಸ್ ಮಾಡಿದ್ದಾರೆ. ಡ್ರೋನ್ … Read more

Neethu Vanajakshi : ನೀತು ವನಜಾಕ್ಷಿ ಬಗ್ಗೆ ನಿಮಗೆ ಗೊತ್ತಿರದ ಕೆಲವೊಂದು ರಹಸ್ಯಗಳು / ನೀತು ಹಿಂದೆ ಹೇಗಿದ್ದರು ಗೊತ್ತಾ.?

Some Secrets You Don't Know About Bigg Boss Kannada Contestant Neetu Vanajakshi

Neethu Vanajakshi : ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋಗೆ ಮಂಗಳಮುಖಿ ನೀತು ವನಜಾಕ್ಷಿ ಕಾಲಿಟ್ಟಿದ್ದಾರೆ. ಆರಂಭದಿಂದಲೂ ಚೆನ್ನಾಗಿಯೇ ಆಡಿಕೊಡು ಬಂದಿದ್ದಾರೆ. ಆದರೆ ಇದೀಗ ತಮ್ಮ ಜೀವನದಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಸಿರಿ ಹಾಗು ಭಾಗ್ಯಶ್ರೀ ಮುಂದೆ ಹಹೇಳಿಕೊಂಡು ಅತ್ತರು. ಮಿಸ್ ಟ್ರಾನ್ಸ್ ಕ್ವೀನ್ ಇಂಡಿಯಾ 2019 ಪಟ್ಟ ಗೆದ್ದ ನೀತು, ಹುಟ್ಟಿದ್ದು ಗದಗದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ. ಇವರ ಬಾಲ್ಯದ ಹೆಸರು ಮಂಜುನಾಥ್. ಸಂಚಾರಿ ವಿಜಯ್ ಅವರ ನಾನು ಅವನಲ್ಲ, … Read more

Bigg Boss Kannada : ಬಿಗ್ ಬಾಸ್ ಮನೆಯಿಂದ ಹೊರಬರುವ ಸ್ಪರ್ಧಿ ಇವರೇನಾ.? ವಾರದ ಕಥೆ ಕಿಚ್ಚನ ಜೊತೆ ಯಾರು ಹೊರಕ್ಕೆ.?

Bigg Boss Kannada Season 10 hosted by Kichcha Sudeep

Bigg Boss Kannada : ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಸೀಸನ್ 10 ರಿಯಾಲಿಟಿ ಶೋ ಒಂದು ವಾರಗಳನ್ನ ಪೂರೈಸಿದೆ. ಆಟ ಹೊಂದಾಣಿಕೆಯೆಲ್ಲಾ ಮುಗಿದು ಈಗ ವಾರದ ಕಥೆ ಕಿಚ್ಚನ ಜೊತೆಗೆ ಸಮಯ ಬಂದು ನಿಂತಿದೆ. ಮನೆಯಲ್ಲಿ ಸಮರ್ಥರು ಹಾಗು ಅಸಮರ್ಥರು ಎನ್ನುವ ಪಟ್ಟಿ ಮಾಡಲಾಗಿದೆ. ಆಟಗಳು, ಸೌಲಭ್ಯಗಳು ಇಬ್ಬರಿಗೂ ಬೇರೆ ಬೇರೆಯಾಗಿರಲಿದೆ. ಇದೀಗ ಮೊದಲ ವಾರದಲ್ಲಿ ಹೊರಗೆ ಬರುವ ಸ್ಪರ್ಧಿ ಯಾರು ಎನ್ನುವ ಕುತೂಹಲ ಸಹಜವಾಗಿಯೇ ಇದೆ. ಈಗಾಗಲೇ ಮನೆಯವರಿಂದಾನೇ ಮೈಕಲ್, ನೀತು, ತನಿಷಾ, ಸಿರಿ, … Read more

Bigg Boss Kannada : ಪ್ರತಾಪ್, ನಿನ್ನ ರೆಕ್ಕೆ-ಪುಕ್ಕ ಕಿತ್ತು ಹಾಕ್ತಿನಿ ಎಂದ ವಿನಯ್ ಗೆ ಡ್ರೋನ್ ಪ್ರತಾಪ್ ಕೊಟ್ಟ ತಿರುಗೇಟು ಏನು ನೋಡಿ.!

Bigg Boss Kannada

Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರನ್ನು ವಿನಯ್ ಟಾರ್ಗೆಟ್ ಮಾಡಿದ್ದಾರಾ.? ಹೀಗೊಂದು ಪ್ರಶ್ನೆ ವೀಕ್ಷಕರ ವಲಯದಲ್ಲಿ ಮೂಡುವಂತಾಗಿದೆ, ಹೌದು, ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಟಾರ್ಗೆಟ್ ಆಗುತ್ತಿರುವುದು ಹೊಸದೇನೂ ಅಲ್ಲ. ಈ ಮೊದಲು ಸ್ನೇಹಿತ್ ಗೌಡ ಹಾಗು ತುಕಾಲಿ ಸಂತೋಷ್, ಪ್ರತಾಪ್ ನನ್ನ ಹಿಗ್ಗಾಮುಗ್ಗಾ ಟೀಕೆ ಮಾಡಿದ್ದರು. ಅದನ್ನೆಲ್ಲಾ ಸಹಿಸಿಕೊಂಡಿರುವ ಪ್ರತಾಪ್ ಇದೀಗ ನಿಧಾನವಾಗಿ ವೀಕ್ಷಕರ ಅನುಕಂಪ ಗಿಟ್ಟಿಸತೊಡಗಿದ್ದಾನೆ. ಆದರೆ ಸ್ನೇಹಿತ್ ಹಾಗು ಸಂತು ಅವರಿಂದ ತಪ್ಪಿಸಿಕೊಂಡೆ ಎಂದು ಡ್ರೋನ್ … Read more

Dhruva Sarja : ಧ್ರುವ ಸರ್ಜಾ ಅವರ ಗಂಡು ಮಗು ಸೇಮ್ ಚಿರು ಹಾಗೆ ಇದೆ ಅಂದಿದ್ದಕ್ಕೆ ಧ್ರುವ ಸರ್ಜಾ ಏನು ಹೇಳಿದ್ದಾರೆ ನೋಡಿ

Dhruva Sarja

Dhruva Sarja : ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ತಮ್ಮ ಎರಡನೇ ಮಗುವನ್ನು ಮನೆಗೆ ಬರಮಾಡಿಕೊಂಡಿರುವ ವಿಷಯ ನಿಮಗೆಲ್ಲಾ ಗೊತ್ತೇ ಇದೆ. ಮೊದಲು ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರೇರಣಾ ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಿನ ಆಗಮನದಿಂದ ಧ್ರುವ ಸರ್ಜಾ ತುಂಬಾನೇ ಖುಷಿಯಾಗಿದ್ದಾರೆ. ಇದೀಗ ಧ್ರುವ ಸರ್ಜಾ ಅವರ ಮಗುವನ್ನ ನೋಡಲು ನಟಿ ಮೇಘನಾ ರಾಜ್ ಅವರು ಸರ್ಜಾ ಕುಟುಂಬಕ್ಕೆ ಬಂದಿದ್ದು, ಧ್ರುವ ಸರ್ಜಾ ಹಾಗು ಪ್ರೇರಣಾ ಅವರ ಮಗು … Read more

Vijaya Raghavendra : ಮಗನಿಗಾಗಿ ವಿಶೇಷ ಪ್ರಾರ್ಥನೆ ಮಾಡಿದ ನಟ ವಿಜಯ ರಾಘವೇಂದ್ರ.! ಚಿತ್ರೀಕರಣದಲ್ಲಿ ಬ್ಯುಸಿಯಾದ ನಟ

Vijaya Raghavendra

Vijaya Raghavendra : ನಟ ವಿಜಯ ರಾಘವೇಂದ್ರ ಅವರು ಪತ್ನಿ ಸ್ಪಂದನ ನಿಧನದ ಬಳಿಕ ಮಗ ಶೌರ್ಯನ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದಾರೆ. ಇದೀಗ ಇದ್ದಕ್ಕಿದ್ದಂತೆ ವಿಜಯ ರಾಘವೇಂದ್ರ ಅವರು ಮಗನನ್ನ ಕರೆದುಕೊಂಡು ಎಲ್ಲಿಗೆ ಹೋಗಿದ್ದಾರೆ ಗೊತ್ತಾ.? ಮಗನಿಗಾಗಿ ಕೆಲಸ ಮಾಡಿದ್ದಾರೆ ಗೊತ್ತಾ.? ಅದರ ಬೆಗ್ಗೆ ಸಂಪೂರ್ಣವಾಗಿ ನೋಡೋಣ. ಹೌದು, ಇಂದು ನಟ ವಿಜಯ ರಾಘವೇಂದ್ರ ಅವರು ಬಿಳಿಗಿರಿ ರಂಗನಾಥ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಪುತ್ರ ಶೌರ್ಯನ ಜೊತೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಮಗ … Read more

Bigg Boss Kannada : ಬಿಗ್ ಬಾಸ್ ನಲ್ಲಿ ರಾತ್ರೋರಾತ್ರಿ ನಡೆಯಿತು ಲವ್ವಿ ಡವ್ವಿ.! ಸಂಗೀತಾ-ಕಾರ್ತಿಕ್ ಮಾಡಿದ್ದೇನು ನೋಡಿ.?

Bigg Boss Kannada

Bigg Boss Kannada : ದೊಡ್ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಈ ಸೀಸನ್ ನಲ್ಲೂ ಕೂಡ ಪ್ರೀತಿ ಚಿಗುರುವ ಮುನ್ಸೂಚನೆ ಸಿಕ್ಕಿದೆ. ಚಾರ್ಲಿ ಸುಂದರಿ ಸಂಗೀತಾ ಮೇಲೆ ಕಾರ್ತಿಕ್ ಗೆ ಲವ್ ಆಗಿದೆ ಎನ್ನುವ ಅನುಮಾನ ಮೂಡಿದೆ. ದೊಡ್ಮನೆ ವೇದಿಕೆ ಮೇಲೆ ಮನೆಗೆ ಸೊಸೆಯನ್ನ ಕರೆದುಕೊಂಡು ಬರುತ್ತೀನಿ ಅಂತ ಕಾರ್ತಿಕ್ ಹೇಳಿದ್ದರು. ಅದೇ ಹಾದಿಯಲ್ಲಿ ಇದೀಗ ನಟ ಹೆಜ್ಜೆಯಿಡುತ್ತಿದ್ದಾರೆ. ಬಿಗ್ ಬಾಸ್ ಮನೆ ಅಂದ್ಮೇಲೆ ಲವ್, ರೋಮ್ಯಾನ್ಸ್ ಹೀಗೆ ಒಂದಲ್ಲಾ ಒಂದು ವಿಚಾರವಾಗಿ ಸ್ಪರ್ದಿಗಳು ಹೈಲೈಟ್ ಆಗುತ್ತಾರೆ. … Read more

Darshan – Sudeep : ದರ್ಶನ್ ಸುದೀಪ್ ಮತ್ತೆ ಒಂದಾಗುತ್ತಾರಾ.? ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಹದಾಸೆ ಏನು ಗೊತ್ತಾ.?

Will Darshan Sudeep reunite? Do you know what Darshan's wife Vijayalakshmi wants?

Darshan – Sudeep : ಅಭಿಮಾನಿಗಳ ಪಾಲಿನ ನೆಚ್ಚಿನ ದಾಸ, ಡಿ ಬಾಸ್ ದರ್ಶನ್ ಅವರು ಕಳೆದ ಕೆಲವು ದಿನಗಳಿಂದ ತಮ್ಮಿಂದ ನೋವಾಗಿರುವವರ ಬಳಿ ಕ್ಷಮೆ ಕೇಳಿ, ನಡುವೆ ಸೃಷ್ಟಿಯಾಗಿದ್ದಂತಹ ಗೋಡೆಯನ್ನು ಒಡೆದು ಹಾಕುವ ಪ್ರಯತ್ನದಲ್ಲಿದ್ದಾರೆ. ಹೌದು, ಸ್ನೇಹಿತರೇ, ಕರಿಯ ಸಿನಿಮಾದ ನಂತರ ಜೋಗಿ ಪ್ರೇಮ್, ದರ್ಶನ ನಡುವೆ ಮುನಿಸು ಮೂಡಿದೆ. ಮತ್ತೆಂದೂ ಒಂದಾಗಿ ಕೆಲಸ ಮಾಡುವುದಿಲ್ಲ ಎನ್ನುವ ಸುದ್ಧಿ ಹರಡಿತ್ತು. ಅದರಂತೆ ಬರೋಬ್ಬರಿ ಇಪ್ಪತ್ತು ವರ್ಷಗಳ ಕಾಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತಿ ಜೋಗಿ ಪ್ರೇಮ್ … Read more


Ashwini Puneeth Rajkumar : ಅಪ್ಪುವಿನ ಈ ಒಂದು ಆಸೆ ಈಡೇರಲೇ ಇಲ್ಲ ಎಂದು ಬೇಜಾರು ಮಾಡಿಕೊಂಡ ಅಶ್ವಿನಿ ಪುನೀತ್ ರಾಜ್ ಕುಮಾರ್

Ashwini Puneeth Rajkumar

Ashwini Puneeth Rajkumar : ನಮಸ್ಕಾರ ಸ್ನೇಹಿತರೇ, ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಕನ್ನಡ ಸಿನಿಮಾ ರಂಗದ ಶ್ರೇಷ್ಠ ನಟ, ಕನ್ನಡ ಚಿತ್ರರಂಗದಲ್ಲೇ ಅತೀ ಹೆಚ್ಚು ಅಭಿಮಾನಗಳನ್ನು ಸಂಪಾದಿಸಿರುವ ನಟ, ಅಪ್ಪು ನಿಧನದ ನಂತರ ಅವರು ಮಾಡಿದಂತಹ ಸಾಕಷ್ಟು ಸಮಾಜ ಸೇವೆಗಳು ಮುನ್ನೆಲೆಗೆ ಬಂದಿದ್ದವು, ಪುನೀತ್ ಅವರು ಅದೆಷ್ಟೋ ಮಕ್ಕಳಿಗೆ ಶಿಕ್ಷಣ ನೀಡಿದ್ದರು. ಆದರೆ ಕರುನಾಡು ಅಂತಹ ಶ್ರೇಷ್ಠ ನಟನನ್ನು ಕಳೆದುಕೊಂಡಿತು. ಇದೀಗ ಅಪ್ಪುವಿನ ಬಗ್ಗೆ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ … Read more

Appu’s Granite Business : ಅಪ್ಪು ಮಾಡಿದ ಗ್ರಾನೈಟ್ ಬ್ಯುಸಿನೆಸ್ ನಲ್ಲಿ ಅಂದು ನಿಜವಾಗಿಯೂ ಆಗಿದ್ದೇನು.?

Appu's granite business

Appu’s Granite Business : ಪುನೀತ್ ಅವರು ಬಾಲ ನಟನಾಗಿ ಸಾಕಷ್ಟು ಹೆಸರು ಮಾಡಿದ್ದರು. ಆದರೆ ಹದಿ ಹರೆಯದಲ್ಲಿ ಅವರಿಗೆ ನಟನೆಯ ಮೇಲೆ ಅಷ್ಟು ಆಸಕ್ತಿ ಇರಲಿಲ್ಲ. ರಾಜ್ ಕುಮಾರ್ ಅವರಿಗೆ ಪುನೀತ್ ರಾಜ್ ಕುಮಾರ್ ಅವರು ನಟನೆಯಲ್ಲಿ ಮುಂದುವರಿಯಬೇಕು ಎಂದು ಬಹಳ ಅಸೆ ಇತ್ತು. ಆದರೆ ಪುನೀತ್ ರಾಜ್ ಕುಮಾರ್ ಅವರಿಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ಪುನೀತ್ ರಾಜ್ ಕುಮಾರ್ ಅವರಿಗೆ ತಾನು ಒಬ್ಬ ಉದ್ಯಮಿ ಆಗಬೇಕು ಅಂದುಕೊಳ್ಳುತ್ತೀದ್ದರು. ಅಪ್ಪು ಅವರ ವಿಚಾರದಲ್ಲಿ ಅವರು ಅಕ್ರಮವಾಗಿ … Read more