Rishabh Shetty : ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ನಟ ರಿಷಬ್ ಶೆಟ್ಟಿಗೆ ಆಹ್ವಾನ

Actor Rishabh Shetty invited to the inauguration of Ayodhya's Ram Mandir

Rishabh Shetty : ದಕ್ಷಿಣ ಭಾರತದ ಕೆಲವೇ ಕೆಲವು ನಟ ನಟಿಯರನ್ನು ಅಯೋದ್ಯೆಯ ರಾಮಮಂದಿರ(Ram Mandir) ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಕಾಂತಾರ ನಟ ರಿಷಬ್ ಶೆಟ್ಟಿಯು(Rishabh Shetty) ಕೂಡ ಈ ಸಾಲಿನಲ್ಲಿ ಸೇರಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಟರಾದ ಚಿರಂಜೀವಿ, ರಜನಿಕಾಂತ್, ಮೋಹನ್ ಲಾಲ್, ಸೇರಿದಂತೆ ಕೆಲವೇ ಕೆಲವು ನಟರಿಗೆ ಇಂತಹ ಅವಕಾಶ ಸಿಕ್ಕಿದ್ದು, ಕನ್ನಡದ ರಿಷಬ್ ಶೆಟ್ಟಿಗೂ(Rishabh Shetty) ಕೂಡ ಇಂಥದ್ದೊಂದು ಅವಕಾಶ ಸಿಕ್ಕಿದೆ. ಇದನ್ನೂ ಕೂಡ ಓದಿ : Karnataka Labour Card : … Read more

Kantara : ರಿಷಬ್ ಶೆಟ್ಟಿಗೆ ಮತ್ತೊಂದು ಅವಾರ್ಡ್ ತಂದುಕೊಟ್ಟ ‘ಕಾಂತಾರ’!

Kantara' brought another award to Rishabh Shetty

Kantara : ರಿಷಬ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಕಾಂತಾರ’ ಸಿನಿಮಾ ದೇಶಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ‘ಕಾಂತಾರ’ ಚಿತ್ರ ರಿಷಬ್ ಶೆಟ್ಟಿಯವರಿಗೆ ಖ್ಯಾತಿಯ ಜೊತೆಗೆ ಸಾಕಷ್ಟು ಪ್ರಶಸ್ತಿಗಳನ್ನು ಸಹ ನೀಡುತ್ತಿದೆ. ರಿಷಬ್ ಶೆಟ್ಟಿಯವರಿಗೆ ಕಾಂತಾರ ಸಿನಿಮಾ ಈಗ ಮತ್ತೊಂದು ಅವಾರ್ಡ್ ತಂದುಕೊಟ್ಟಿದೆ. ಇದನ್ನೂ ಕೂಡ ಓದಿ : ಕಾಂತಾರ – 2 ಗೆ ಇಷ್ಟೊಂದು ಸಂಭಾವನೆ ಕೇಳಿದ್ರಾ ರಿಷಬ್ ಶೆಟ್ಟಿ.! ‘ಕಾಂತಾರ’ ಚಿತ್ರಕ್ಕಾಗಿ ನಿರ್ದೇಶಕ ಕಮ್ ನಟ ರಿಷಬ್ ಶೆಟ್ಟಿಯವರಿಗೆ ‘ಓಟಿಟಿ … Read more

ಕಳೆದ 12 ದಿನಗಳಲ್ಲಿ ಟ್ವಿಟರ್‌ನಲ್ಲಿ ಅತಿಹೆಚ್ಚು ಫೇಮಸ್ ಆದ ಕನ್ನಡ ನಟರ ಪಟ್ಟಿ ಬಿಡುಗಡೆ!

ಸೋಷಿಯಲ್ ಮೀಡಿಯಾ(Social Media) ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಸಿನಿಮಾ ಕ್ಷೇತ್ರಕ್ಕೆ ಬಂದರೆ ಅಲ್ಲಿಯೂ ಈ ಟ್ವಿಟರ್(Twitter) ದೊಡ್ಡ ಮಟ್ಟದಲ್ಲಿಯೇ ತನ್ನ ಪಾಲಿನ ಕೊಡುಗೆಯನ್ನು ನೀಡುತ್ತಿದೆ. ಟ್ವಿಟರ್ ಸಿನಿಮಾಗಳ ಪ್ರಚಾರದ ಪ್ರಮುಖ ವೇದಿಕೆಯಾಗಿದೆ. ಇದನ್ನೂ ಕೂಡ ಓದಿ : ಯುವ ಸಿನಿಮಾದ ಎಂಟ್ರಿ ಟೀಸರ್ ನೋಡಿ ಅಶ್ವಿನಿ ಪುನೀತ್ ಮೊದಲ ಪ್ರತಿಕ್ರಿಯೆ.! | Ashwini Punith | Yuva Rajkumar | Yuva ಸಿನಿಮಾಗಳ ಕುರಿತು ಯಾವುದೇ ಸುದ್ದಿಗಳು ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತವೆ. … Read more

ಸಿಎಂ ಅವರನ್ನು ಭೇಟಿಮಾಡಿ ಈ ಮನವಿ ಮಾಡಿದ ರಿಷಬ್ ಶೆಟ್ಟಿ ! ಕಾರಣವೇನು.?

ಇದೀಗ ನಟ ರಿಯಲ್ನಲ್ಲಿ ಕಾಡು ಸುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಅಲ್ಲಿನ ವಾಸ್ತವತೆಯನ್ನು ಹತ್ತಿರದಿಂದ ನೋಡಿ ತಿಳಿದುಕೊಂಡಿದ್ದಾರೆ. ರಿಷಬ್ ಅವರು ತಮ್ಮ ಮನವಿಯನ್ನು ಸಿಎಂ ಕೈಗೆ ಹಸ್ತಾಂತರಿಸುವ ಫೋಟೋ ಶೇರ್ ಮಾಡಿದ್ದಾರೆ. ಇದನ್ನು ಕೂಡ ಓದಿ : ದರ್ಶನ್ ಸರ್ ಗೆ ಸಿನಿಮಾ ನಿರ್ದೇಶನ ಮಾಡುತ್ತೇನೆ, ಮಗಳ ಮುಂದೆ ಮಾತು ಕೊಟ್ಟರಾ ರಿಷಬ್.! ಕಾಡು ಸುತ್ತಿ, ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ … Read more

Rishabh Shetty | ರಿಷಬ್ ಶೆಟ್ಟಿ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು(2012-2023) | Rishabh Shetty Hit And Flop Movies

Rishabh Shetty Hit And Flop Movies

Rishabh Shetty | ರಿಷಬ್ ಶೆಟ್ಟಿ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು () | ರಿಷಬ್ ಶೆಟ್ಟಿ ಹಿಟ್ ಅಂಡ್ ಫ್ಲಾಪ್ ಇದನ್ನೂ ಕೂಡ ಓದಿ : Yash (ಯಶ್) ಅವರ ಹಿಟ್ ಮತ್ತು ಫ್ಲಾಪ್ ಸಿನಿಮಾಗಳು (2007-2023) | Yash Hit and Flop Movies ರಿಷಬ್ ಶೆಟ್ಟಿ(Rishabh Shetty)ಯವರು 1983 ಜುಲೈ7 ರಂದು ಜನಸಿದರು. ಇವರ ನಿಜವಾವ ಹೆಸರು ಪ್ರಶಾಂತ್ ಶೆಟ್ಟಿ. ಪ್ರಸ್ತುತ ಕನ್ನಡ ಇಂಡಸ್ಟ್ರಿಯ ಹೆಸರಾಂತ ನಟರಲ್ಲಿ ಒಬ್ಬರು. ಇವರು ಕನ್ನಡ … Read more

Kranti v/s Kantara ಕ್ರಾಂತಿ ವರ್ಸಸ್ ಕಾಂತಾರ । ನಿಜವಾಗಲೂ ಗೆದ್ದವರು ಯಾರು.? । Darshan । Rishabh Shetty

kranti vs kantara collection

Kranti v/s Kantara ಕ್ರಾಂತಿ ವರ್ಸಸ್ ಕಾಂತಾರ । ನಿಜವಾಗಲೂ ಗೆದ್ದವರು ಯಾರು.? (Kranti v/s Kantara) ಬುಲ್ ಬುಲ್ ಸಿನಿಮಾದ ನಂತರ ದರ್ಶನ್ ಮತ್ತು ರಚಿತಾ ರಾಮ್ ರವರು ಜೊತೆಯಾಗಿ ಕಾಣಿಸಿಕೊಂಡಿರುವ ‘ಕ್ರಾಂತಿ'(Kranti) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಯನ್ನ ಬರೆಯುತ್ತಾ ದಾಪು ಕಾಲು ಇಡುತ್ತಿದೆ. ‘ಕ್ರಾಂತಿ’ ಸಿನಿಮಾ ಈಗ 4ದಿನ ದಲ್ಲೇ 1೦೦ ಕೋಟಿ ಕ್ಲಬ್ ಸೇರಿದ್ದು ಇಡೀ ಚಿತ್ರ ತಂಡ ತುಂಬಾ ಖುಷಿಯಲ್ಲಿ ಇದೆ. ಹಾಗಾದ್ರೆ ಡಿ ಬಾಸ್ ಅವರ ‘ಕ್ರಾಂತಿ’ 6 … Read more

ಕಾಂತಾರ – 2 ಸಾವಿರ ಕೋಟಿ ಪಕ್ಕ ಸಿಕ್ತು, ಪಂಜುರ್ಲಿ ದೈವದ ಅಪ್ಪಣೆ.!

Kantara - 2 1000 Crore Earnings, Panjurli God's Order!

ಜಸ್ಟ್ ಕನ್ನಡ : ಕಾಂತಾರ ಚಿತ್ರದ ಮೊದಲನೇ ಭಾಗ ಪಂಜುರ್ಲಿ ದೈವದ ಆಶೀರ್ವಾದದಿಂದ ಬರೋಬ್ಬರಿ 400 ಕೋಟಿ ಕಲೆಕ್ಷನ್ ಅನ್ನು ಮಾಡಿ ಹಾಗೂ ಇಡೀ ಭಾರತದ ಚಲನಚಿತ್ರ ರಂಗವೇ, ಕನ್ನಡ ಚಿತ್ರರಂಗದತ್ತ(sandalwood) ತಿರುಗಿ ನೋಡುವಂತೆ ಮಾಡಿತ್ತು. ಈಗಷ್ಟೇ ಪಂಜುರ್ಲಿ ದೈವದ ಅನುಮತಿಯನ್ನ ಕಾಂತಾರ – 2 ಸಿನಿಮಾಗೋಸ್ಕರ ಕೇಳಿದ್ದು, ಪಂಜುರ್ಲಿ ದೈವ ಕೆಲವೊಂದು ಎಚ್ಚರಿಕೆಯನ್ನ ಕೊಟ್ಟು ಹುಷಾರಾಗಿ ಚಿತ್ರೀಕರಣ ಮಾಡಿ ಎಂದು ಆಶೀರ್ವಾದ ಮಾಡಿತ್ತು. ಈಗ ಮತ್ತೊಮ್ಮೆ ಹೊಂಬಾಳೆ ಫಿಲ್ಮ್ಸ್ ರವರು ಹಾಗು ನಟ, ನಿರ್ದೇಶಕ ರಿಷಬ್ … Read more

‘ಸಿನಿಮಾ ನನಗೆ ದೇವರಿದ್ದಂತೆ, ಅದನ್ನು ಆರಾಧಿಸುತ್ತೇನೆ, ಕಾಯಕವೇ ಕೈಲಾಸ’: ರಿಷಬ್ ಶೆಟ್ಟಿ

2022 ರ ಅಕ್ಟೋಬರ್ ಅಂತ್ಯಕ್ಕೆ ತೆರೆಕಂಡ ಅಪ್ಪಟ ಕನ್ನಡ ಚಿತ್ರ ‘ಕಾಂತಾರ’ದ ಅದ್ಭುತ ಯಶಸ್ಸು ತನ್ನನ್ನು ಬದಲಿಸಿದೆ. ಅದು ಯಾವ ಮಟ್ಟಿಗೆ ಎಂದರೆ ಮುಕ್ತ ಜಾಗದಲ್ಲಿ ಚರ್ಚೆಗೆ ಕುಳಿತುಕೊಳ್ಳಲು ಸಮಯ ಮತ್ತು ಸ್ಥಳದ ಕೊರತೆ ಮಾತ್ರ ಕಾಣುತ್ತಿದೆ ‘ಸಿನಿಮಾ ನನಗೆ ದೇವರಿದ್ದಂತೆ, ಅದನ್ನು ಆರಾಧಿಸುತ್ತೇನೆ, ಕಾಯಕವೇ ಕೈಲಾಸ’ಎನ್ನುತ್ತಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ. ‘ಕಾಂತಾರʼ ಚಿತ್ರ ಸೇರಿ ಎಲ್ಲಾ ದಾಖಲೆ ಉಡೀಸ್‌ ಮಾಡೋಕೆ ರಾಜಮೌಳಿ ಪ್ಲಾನ್‌ (RRR – 2)…! ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್(RRR) ಸಿನಿಮಾ ಜಗತ್ತಿನಾದ್ಯಂತ … Read more

‘ಪುಷ್ಪಾ’ ಅನ್ನು ಹೊಡೆದುರುಳಿಸಿದ ರಿಷಬ್ ಶೆಟ್ಟಿಯ ‘ಕಾಂತಾರ’! ಖುಷಿಯಲ್ಲಿ ಕರುನಾಡು

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ಬಿಡುಗಡೆಯಾಗಿ 41 ದಿನ ಕಳೆದರೂ ಗಳಿಕೆಯ ಓಟ ಮುಂದೂವರೆಸಿದೆ. ವಿಶ್ವದಾದ್ಯಂತ 355/- ಕೋಟಿ ರುಪಾಯಿ ಗಳಿಕೆ ಮಾಡಿದ್ದು ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಸಿನಿಮಾದ ಕಲೆಕ್ಷನ್ ಅನ್ನು ಹಿಂದಿಕ್ಕಿದೆಯಂತೆ. ದಕ್ಷಿಣದಲ್ಲಿ ಯಶಸ್ವಿ ಓಟವನ್ನ ಮುಂದುವರೆಸಿದ ನಂತರ ಬಾಲಿವುಡ್ ನಲ್ಲಿ ಬಿಡುಗಡೆ ಕಂಡ ‘ಕಾಂತಾರ’ ಸಿನಿಮಾ ಸಿಂಗಲ್ ಸ್ಕ್ರೀನ್ ಗಳಲ್ಲಿ ಅತ್ಯುತ್ತಮ ಸಂಚಲನವನ್ನು ಸೃಷ್ಟಿಸಿದೆ. ಹಿಂದಿಗೆ ಡಬ್ ಆಗಿರುವ ‘ಕಾಂತಾರ’ ಚಿತ್ರ ಈ ವಾರಾಂತ್ಯಕ್ಕೆ 75/- ಕೋಟಿ … Read more

‘ಹಾಡು ಕದ್ದ’ ಆರೋಪ – ಸಂಕಷ್ಟದಲ್ಲಿ ‘ಕಾಂತಾರ’, ಸಕ್ಸಸ್ ನಡುವೆಯೂ ಸಂಕಟ

ಕೇರಳದ ಜನಪ್ರಿಯ ಸಂಗೀತ ಬ್ಯಾಂಡ್ ‘ಥೈಕ್ಕುಡಂ ಬ್ರಿಡ್ಜ್’ ತಮ್ಮ ಹಾಡನ್ನು ಕೃತಿಚೌರ್ಯ(Copyright) ಮಾಡಿದ ಆರೋಪದ ಮೇಲೆ ಇತ್ತೀಚಿನ ಕನ್ನಡ ಬ್ಲಾಕ್ ಬಸ್ಟರ್ ಸಿನಿಮಾ ‘ಕಾಂತಾರ’ ಗೀತಾರಚನೆಕಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ‘ತೈಕ್ಕುಡಮ್ ಬ್ರಿಡ್ಜ್’ ತಮ್ಮ ಬೆಂಬಲಿಗರನ್ನು ಆಪಾದಿತ ಹಕ್ಕುಸ್ವಾಮ್ಯ (Copyright) ಉಲ್ಲಂಘನೆಯ ಬಗ್ಗೆ ಪ್ರಚಾರ ಮಾಡುವಂತೆ ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ‘ತೈಕ್ಕುಡಮ್ ಬ್ರಿಡ್ಜ್’ ಯಾವುದೇ ರೀತಿಯಲ್ಲಿ ‘ಕಾಂತಾರ’ ದೊಂದಿಗೆ ಸಂಯೋಜಿತವಾಗಿಲ್ಲ ಎಂದು ನಮ್ಮ ಕೇಳುಗರಿಗೆ ತಿಳಿಯಬೇಕೆಂದು ನಾವು ಬಯಸುತ್ತೇವೆ. ಆಡಿಯೋ … Read more