Darshan Thoogudeepa Hit and Flop Movies (2002-2023)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಟಾಪ್ ನಟರಲ್ಲಿ ಒಬ್ಬರು. ಅವರ ಪೂರ್ಣ ಹೆಸರು ದರ್ಶನ್ ತೂಗುದೀಪ(Darshan Thoogudeepa). ದರ್ಶನ್ ನಟ ಮಾತ್ರವಲ್ಲದೆ ನಿರ್ಮಾಪಕ ಹಾಗೂ ವಿತರಕರೂ ಹೌದು. ಅವರ ತಂದೆ ತೂಗುದೀಪ ಶ್ರೀನಿವಾಸ್ ಕೂಡ ಖ್ಯಾತ ನಟರಾಗಿದ್ದರು. ದರ್ಶನ್ ಅವರು ಮೆಜೆಸ್ಟಿಕ್ (2001) ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದಾರೆ.
ದರ್ಶನ್ ಅವರ ಸಹೋದರ ದಿನಕರ್ ಸಹ ನಿರ್ದೇಶಕ, ಚಿತ್ರಕಥೆಗಾರ ಮತ್ತು ನಿರ್ಮಾಪಕ. ದರ್ಶನ್ ಅವರು 2000ರಲ್ಲಿ ವಿಜಯಲಕ್ಷ್ಮಿ ಅವರನ್ನು ವಿವಾಹವಾದರು. 2001 ರಿಂದ ಅವರು ಸುಮಾರು 53 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕೆಳಗೆ ನಾವು ದರ್ಶನ್ ಅವರ ಹಿಟ್, ಅವರೇಜ್ ಮತ್ತು ಫ್ಲಾಪ್ ಪಟ್ಟಿಯನ್ನು ನೀಡಿದ್ದೇವೆ.

ಇದನ್ನೂ ಓದಿ : ಈ ವರ್ಷಾನೂ ಸಹ ಭಾರತೀಯ ಚಿತ್ರರಂಗದಲ್ಲಿ ನಮ್ಮದೇ ಹವಾ.!
ಹಿಟ್ ಸಿನಿಮಾಗಳು | ಅವೆರೆಜ್ ಸಿನಿಮಾಗಳು | ಫ್ಲಾಪ್ ಸಿನಿಮಾಗಳು |
---|---|---|
ಮೆಜೆಸ್ಟಿಕ್ | ಧ್ರುವ | ನಿನಗೋಸ್ಕರ |
ದಾಸ | ಲಾಲಿ ಹಾಡು | ಕಿಟ್ಟಿ |
ಕರಿಯ | ಧರ್ಮ | ನೀನಂದ್ರೆ ಇಷ್ಟ |
ಭಗವಾನ್ | ಸ್ವಾಮಿ | ಲಂಕೇಶ್ ಪತ್ರಿಕೆ |
ಕಲಾಸಿಪಾಳ್ಯ | ಸುಂಟರಗಾಳಿ | ನಮ್ಮ ಪ್ರೀತಿಯ ರಾಮು |
ಅಯ್ಯ | ಮಂಡ್ಯ | ಅಣ್ಣಾವರು |
ಸ್ನೇಹಾನಾ ಪ್ರೀತಿನಾ | ದತ್ತ | ದರ್ಶನ್ |
ಅನಾಥರು | ಭೂಪತಿ | ಸರ್ದಾರ |
ಒಡೆಯ | ಐರಾವತ | ಶಾಸ್ತ್ರೀ |
ಕುರುಕ್ಷೇತ್ರ | ಶೌರ್ಯ | ತಂಗಿಗಾಗಿ |
ಯಜಮಾನ | ಇಂದ್ರ | ವಿರಾಟ್ |
ತಾರಕ್ | ಮಂಡ್ಯ | ಅಂಬರೀಶ |
ಚಕ್ರವರ್ತಿ | ಕುಶಲವೇ ಕ್ಷೇಮವೇ | ಪ್ರಿನ್ಸ್ |
ಜಗ್ಗು ದಾದಾ | ಅಭಯ್ | |
ಬೃಂದಾವನ | ಅರ್ಜುನ್ | |
ಬುಲ್ ಬುಲ್ | ||
ಸಂಗೊಳ್ಳಿ ರಾಯಣ್ಣ | ||
ಚಿಂಗಾರಿ | ||
ಬಾಸ್ | ||
ಪೊರ್ಕಿ | ||
ಯೋಧ | ||
ನವಗ್ರಹ | ||
ಗಜ | ||
ಈ ಬಂಧನ | ||
ಸುಂಟರ ಗಾಳಿ | ||
ಸಾರಥಿ | ||
ಕ್ರಾಂತಿ |
ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಮಾನಿಗಳ ಪಾಲಿಗೆ ಡಿ ಬಾಸ್ ಖ್ಯಾತಿಯ ದರ್ಶನ್ ತೂಗುದೀಪ್ (Darshan Thoogudeepa) ಅವರು ನಾಯಕನಟನಾಗಿ ನಟಿಸಿರುವ ಸಿನಿಮಾಗಳ ಪಟ್ಟಿ : ಮೆಜೆಸ್ಟಿಕ್, ಸಾರಥಿ, ಧ್ರುವ, ನಿನಗೋಸ್ಕರ, ದಾಸ, ಲಾಲಿ ಹಾಡು, ಕಿಟ್ಟಿ, ಕರಿಯ, ಧರ್ಮ, ನೀನಂದ್ರೆ ಇಷ್ಟ, ಭಗವಾನ್, ಸ್ವಾಮಿ, ಲಂಕೇಶ್ ಪತ್ರಿಕೆ, ಕಲಾಸಿ ಪಾಳ್ಯ, ಸುಂಟರಗಾಳಿ, ನಮ್ಮ ಪ್ರೀತಿಯ ರಾಮು, ಅಯ್ಯ, ಮಂಡ್ಯ, ಅಣ್ಣಾವ್ರು, ಸ್ನೇಹಾನಾ ಪ್ರೀತಿನಾ, ದತ್ತ, ದರ್ಶನ್, ಅನಾಥರು, ಭೂಪತಿ, ಸರ್ದಾರ, ಒಡೆಯ, ಐರಾವತ, ಶಾಸ್ತ್ರಿ, ಕುರುಕ್ಷೇತ್ರ, ತಂಗಿಗಾಗಿ, ಶೌರ್ಯ, ಯಜಮಾನ, ಇಂದ್ರ, ವಿರಾಟ್, ತಾರಕ್, ಮಂಡ್ಯ, ಅಂಬರೀಷ, ಚಕ್ರವರ್ತಿ, ಕುಶಲವೇ ಕ್ಷೇಮವೇ, ಪ್ರಿನ್ಸ್, ಜಗ್ಗುದಾದ, ಅಭಯ್, ಬೃಂದಾವನ, ಅರ್ಜುನ್, ಬುಲ್ ಬುಲ್, ಸಂಗೊಳ್ಳಿ ರಾಯಣ್ಣ, ಚಿಂಗಾರಿ, ಬಾಸ್, ಪೊರ್ಕಿ, ಯೋಧ, ನವಗ್ರಹ, ಗಜ, ಈ ಬಂಧನ, ಸುಂಟರಗಾಳಿ…
ದರ್ಶನ್ ಅವರ ಮೊದಲ ಸಿನಿಮಾ ಯಾವುದು?
ಮೆಜೆಸ್ಟಿಕ್
ದರ್ಶನ್ ಅವರನ್ನು ಅಭಿಮಾನಿಗಳು ಏನೆಂದು ಕರೆಯುತ್ತಾರೆ.?
ಚಾಲೆಂಜಿಂಗ್ ಸ್ಟಾರ್, ಡಿ ಬಾಸ್
ಕ್ರಾಂತಿ ದರ್ಶನ್ ಅವರ ಎಷ್ಟನೇ ಸಿನಿಮಾ.?
55 ನೇಯ ಸಿನಿಮಾ (2023)
ಇದನ್ನೂ ಓದಿ : ಕ್ರಾಂತಿ ಸಿನಿಮಾದ ಪತಿಯೊಬ್ಬ ನಟ-ನಟಿಯರ ನಿಜವಾದ ಸಂಭಾವನೆ.?
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Drought Relief : 1ನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ – ಬರ ಪರಿಹಾರ 3 ಕಂತುಗಳಲ್ಲಿ ರೈತರ ಖಾತೆಗಳಿಗೆ ಬಿಡುಗಡೆ – ಸಿಎಂ ಸಿದ್ದರಾಮಯ್ಯ
- Property Rules : ಸ್ವಂತ ಆಸ್ತಿಯ ಮಾಲೀಕರಿಗೆ ಬಿಗ್ ಶಾಕ್ – ಡಿಸೆಂಬರ್ ನಿಂದ ಹೊಸ ರೂಲ್ಸ್ – ಮನೆ ಜಮೀನು ಪ್ಲಾಟ್ ಇದ್ದರೆ ನೋಡಿ
- Pension Scheme : 60 ವರ್ಷ ಮೇಲ್ಪಟ್ಟವರಿಗೆ ಬಂಪರ್ ಗಿಫ್ಟ್ – ಪ್ರತಿ ತಿಂಗಳಿಗೆ 5 ಸಾವಿರ ಹಣ ಬ್ಯಾಂಕ್ ಖಾತೆಗೆ ಜಮೆ.!
- Adike Rate Today : ಇಂದಿನ ಅಡಿಕೆ ಬೆಲೆ.? ಪ್ರಮುಖ ಮಾರುಕಟ್ಟೆಯಲ್ಲಿ ಎಷ್ಟಾಗಿದೆ ಗೊತ್ತಾ ಇಂದಿನ ಅಡಿಕೆಯ ಬೆಲೆ.?
- Gold – Silver Rate : 24 ಗಂಟೆಯಲ್ಲಿ ಚಿನ್ನದ ಹಾಗು ಬೆಳ್ಳಿಯ ಬೆಲೆ ಎಷ್ಟಾಗಿದೆ ಗೊತ್ತಾ.? ಇಳಿಕೆನಾ ಅಥವಾ ಏರಿಕೆನಾ.?
- Solar Scheme :ರೈತರಿಗೆ 4 ಲಕ್ಷ ಸಹಾಯಧನ.! ಸೋಲಾರ್ ವಿದ್ಯುತ್ ಅವಳಡಿಕೆಗಾಗಿ ರೈತರಿಗೆ ಹೊಸ ಸ್ಕೀಮ್.!
- Farmer’s Loan Waiver : ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್.! ರೈತರ ಸಾಲಮನ್ನಾ / ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಹೊಸ ಸಾಲ!
- Vehicle Subsidy : ವಾಹನ ಖರೀದಿಸುವವರಿಗೆ 3 ಲಕ್ಷ ಹಣ ಸಬ್ಸಿಡಿ ಸಿಗಲಿದೆ
- ಬಿಕಿನಿ ಹಾಕಿಕೊಂಡು ಬಂದು ಎಲ್ಲರಿಗೂ ಶಾಕ್ ಕೊಟ್ಟ ಸಂಗೀತ.!Sangeetha Sringeriಬಿಕಿನಿ ಹಾಕಿಕೊಂಡು ಬಂದು ಎಲ್ಲರಿಗೂ ಶಾಕ್ ಕೊಟ್ಟ ಸಂಗೀತ.!
- Bigg Boss Kannada Season 10 : ಇವರೇ ಬಿಗ್ ಬಾಸ್ ವೈಲ್ಡ್ ಕಾರ್ಡ್ ಎಂಟ್ರಿ – Wild Card Entry – Bbk10
- Farmer Loan : ಸಾಲ ಇರುವ ರೈತರಿಗೆ ಬಂಪರ್ – ಎಲ್ಲ ರೈತರ ಸಾಲ ಮನ್ನಾ ಘೋಷಣೆ – ಸಾಲವಿರುವ ರೈತರು ತಪ್ಪದೇ ನೋಡಿ
- Leelavathi : ನಟಿ ಲೀಲಾವತಿ ಪರಿಸ್ಥಿತಿ ಚಿಂತಾಜನಕ ! ನೋಡಲು ಓಡೋಡಿ ಬಂದ ದರ್ಶನ್ ! ಲೀಲಾವತಿ ಹೇಳಿದ್ದೇನು.? Darshan
- Pension Scheme : 60 ವರ್ಷ ಮೇಲ್ಪಟ್ಟ ವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಈ ಕೆಲಸ ಮಾಡುವುದು ಕಡ್ಡಾಯ – ಇಲ್ಲಾಂದ್ರೆ ಹಣ ಬರಲ್ಲ.!
- ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಹಾಗು ಮನೆ ನಿರ್ಮಿಸಿಕೊಂಡವರಿಗೆ ಬಂಪರ್ ಗುಡ್ ನ್ಯೂಸ್ // ತಮ್ಮ ಹೆಸರಿಗೆ ಖಾತಾ ನೋಂದಣಿ
- Pension Scheme : ಬಿಗ್ ಶಾಕಿಂಗ್, ಹಿರಿಯ ನಾಗರಿಕರ ಹಾಗೂ ಅಂಗವಿಕಲರ ಪಿಂಚಣಿ ವಿಧವೆ ಪೆನ್ಷನ್ ಬಂದ್!
- HSRP : ವಾಹನ ಮಾಲೀಕರಿಗೆ ಗುಡ್ ನ್ಯೂಸ್ – ನಂಬರ್ ಪ್ಲೇಟ್ ಚೇಂಜ್ ಮಾಡಿಲ್ಲ ಅಂದ್ರೆ.! – ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯಿಂದ ಸೂಚನೆ
- BPL Ration Card : ಬಿಪಿಎಲ್ ರೇಷನ್ ಕಾರ್ಡ್ ಇರುವ ಎಲ್ಲಾ ಜನತೆಗೆ – 4 ಹೊಸ ರೂಲ್ಸ್ ಬಂಪರ್ ಗಿಫ್ಟ್.! ಕಾರ್ಡ್ ಇದ್ದವರು ತಪ್ಪದೇ ನೋಡಿ.!
- ಕಾಂತಾರ 2 ಸ್ಟೋರಿ ಕೇಳಿದ್ರೆ ಮೈ ಜುಂ ಅನ್ನುತ್ತೆ – KANTARA 2 ದೈವ ಹೇಳಿದ್ದು ಕೇಳಿದ್ರೆ ರೋಮಾಂಚನವಾಗುತ್ತೆ
- Drought Relief : ಬರ ಪರಿಹಾರ ಹಣ ಬಿಡುಗಡೆ / ನವೆಂಬರ್ 30ರೊಳಗೆ ಈ ಕೆಲಸ ಕಡ್ಡಾಯವಾಗಿ ಮಾಡಿ / ಇಲ್ಲದಿದ್ದರೆ ಬರ ಪರಿಹಾರ ಹಣ ಸಿಗಲ್ಲ.!
- BiggBoss Kannada 10 : ಬಿಗ್ ಬಾಸ್ ಮನೆಯಿಂದ ಹೊರ ಬಂದ ಸ್ಟ್ರಾಂಗ್ ಸ್ಪರ್ಧಿ.? ಕುತೂಹಲದಲ್ಲಿ ವೀಕ್ಷಕರು.!
- Senior Citizen Pension : 60 ವರ್ಷ ಮೇಲ್ಪಟ್ಟ ವಯಸ್ಸಾದ ಅಜ್ಜ- ಅಜ್ಜಿಯರಿಗೆ / ಇನ್ನು ಮುಂದೆ ಪ್ರತೀ ತಿಂಗಳು ₹3,000/- ರೂಪಾಯಿ
- Govt House Scheme : ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ನೀವು ಕೂಡಾ ಅರ್ಜಿ ಸಲ್ಲಿಸಬಹುದು
- Labour Card Facillity : ಲೇಬರ್ ಕಾರ್ಡ್ ಇದ್ದವರಿಗೆ ಬಂಪರ್ ಸುದ್ಧಿ.! / ಉಚಿತ ಮನೆ ಸೌಲಭ್ಯ ಪಡೆಯಬಹುದು.?
- Leelavati : ಲೀಲಾವತಿ ಇನ್ನಿಲ್ಲ ಎಂದವರಿಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟ ಮಗ ವಿನೋದ್ ರಾಜ್ ! ಚಿತ್ರರಂಗ ಶಾಕ್.!
- Free land : ಕೂಲಿ ಕೆಲಸ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್ – ಸ್ವಂತ ಜಮೀನು ಇಲ್ಲದ ಕೃಷಿ ಕಾರ್ಮಿಕರಿಗೆ ಉಚಿತ ಜಮೀನು!
- Whitening Tips : ಮುಖ ಬೆಳ್ಳಗಾಗಲು ಮನೆಮದ್ದು / ರಾತ್ರಿ 1 ಬಾರಿ ಹಚ್ಚಿದರೆ ಸಾಕು ನಿಮ್ಮ ಮುಖ ಬೆಳ್ಳಗಾಗುತ್ತದೆ. 100% ಗ್ಯಾರಂಟಿ!
- Sangeeta shringeri : ಸಂಗೀತ ಇನ್ನೊಂದು ಮುಖ ಬಯಲು / ವಿನಯ್ ಬಲೆಗೆ ಬಿದ್ದಾರಾ ಸಂಗೀತಾ.? ಕಾರ್ತಿಕ್ ಹಾಗೂ ತುಕಾಲಿಗೆ ಮಾಡಿದ್ದೇನು.?