Katera : ಕಾಟೇರ ಸಿನೆಮಾ ನೋಡಿ ಬಂದು ಕಣ್ಣೀರಾಕುತ್ತಾ ದರ್ಶನ್ ಬಗ್ಗೆ ನಟಿ ರಕ್ಷಿತಾ ಹೇಳಿದ್ದೇನು.?

What Rakshita Prem said after watching Katera movie

Katera : ಕಾಟೇರ ಸಿನಿಮಾ ಜನ ಮೆಚ್ಚುಗೆಯ ಜೊತೆಗೆ ಕೋಟಿ ಕೋಟಿ ಕಲೆಕ್ಷನ್ ಮಾಡುವುದರ ಜೊತೆಗೆ ಶತಕೋಟಿಯ ಸನಿಹಕ್ಕೆ ಬಂದು ನಿಂತಿದೆ. ಈ ಖುಷಿಯನ್ನು ಇಡೀ ಚಿತ್ರ ತಂಡ ಸಂಭ್ರಮಿಸಿತು. ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗೆ ಸಿನಿಮಾ ಪ್ರದರ್ಶನಕ್ಕೆ ಆಹ್ವಾನಿಸಿತ್ತು. ಅದರಂತೆ ಚಂದನವನದ ಹಿರಿ ಕಿರಿ ಕಲಾವಿದರು ಕಾಟೇರ ಸೆಲೆಬ್ರಿಟಿ ಶೋಗೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ನಟಿ ರಕ್ಷಿತಾ, ಕಣ್ಣೀರು ಹಾಕುತ್ತಲೇ ದರ್ಶನ್ ಬಗ್ಗೆ ಎಂತಹ ಮಾತು ಹೇಳಿದ್ದಾರೆ ಗೊತ್ತಾ? ನಿಜಕ್ಕೂ ಶಾಕ್ ಆಗ್ತೀರಾ.? ಇದನ್ನೂ ಕೂಡ … Read more

Darshan Thoogudeepa : ಪವಿತ್ರ ಗೌಡ ಮಗಳ ಜೊತೆ ದರ್ಶನ್ ಸಖತ್ ಡಾನ್ಸ್.! ಪತ್ನಿ ವಿಜಯಲಕ್ಷ್ಮಿ ರಿಯಾಕ್ಷನ್ ಏನು.?

Darshan Dance with Pavitra Gowda daughter

Darshan Thoogudeepa : ಸ್ಯಾಂಡಲ್ ವುಡ್ ನಟ ಡಿಬಾಸ್ ದರ್ಶನ್ ಅವರು ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುತ್ತಾರೆ. ಈಗ ದರ್ಶನ್ ಹಾಗು ನಟಿ ಪವಿತ್ರ ಗೌಡ ಅವರ ಮಗಳ ಜೊತೆಗಿನ ವಿಡಿಯೋ ಒಂದು ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಬಗ್ಗೆ ಪವಿತ್ರ ಗೌಡ ಹೇಳಿದ್ದೇನು.? ಅದರ ಬಗ್ಗೆ ಸಂಪೂರ್ಣವಾಗಿ ನೋಡೋಣ. ಇದನ್ನೂ ಕೂಡ ಓದಿ : Marriage Life : ಮದುವೆಯಲ್ಲಿ ಹೆಂಡತಿಗಿಂತ ಗಂಡನ ವಯಸ್ಸು ಯಾಕೆ ಹೆಚ್ಚಿರಬೇಕು? ಕನ್ನಡ ಚಿತ್ರರಂಗದ … Read more

Darshan: ದರ್ಶನ್ ಅವರ ತಂದೆ ಶ್ರೀನಿವಾಸ್ ತೂಗುದೀಪ ಅವರಿಗೆ ಕಿಡ್ನಿ ದಾನ ಮಾಡಿದ ಮಹಾತಾಯಿ ಯಾರು ಗೊತ್ತಾ.?

Darshan : ತೂಗುದೀಪ ಶ್ರೀನಿವಾಸ ಅವರು 1973ರಲ್ಲಿ ಮೀನಾ ಎಂಬುವವರನ್ನು ವಿವಾಹವಾಗುತ್ತಾರೆ. ಆ ಸಂದರ್ಭದಲ್ಲಿ ತೂಗುದೀಪ ಶ್ರೀನಿವಾಸ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರನ್ನು ಹಾಗೂ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು. ತೂಗುದೀಪ ಶ್ರೀನಿವಾಸ ಅವರು ತಮ್ಮ ಬಹುತೇಕ ಸಮಯವನ್ನು ಬೆಂಗಳೂರಿನಲ್ಲಿ ಕಳೆಯುತ್ತಿದ್ದರು, ಏಕೆಂದರೆ ಬಹುತೇಕ ಸಿನಿಮಾಗಳು ಬೆಂಗಳೂರಿನಲ್ಲಿ ಚಿತ್ರೀಕರಣವಾಗುತ್ತಿತ್ತು. ಆದ್ದರಿಂದ ಕುಟುಂಬದ ಜೊತೆ ಮಕ್ಕಳ ಜೊತೆ ಮೈಸೂರಿನಲ್ಲಿ ಸಮಯವನ್ನು ಕಳೆಯಲು ತೂಗುದೀಪ ಶ್ರೀನಿವಾಸ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆಗ ಇಡೀ ಕುಟುಂಬದ ಜವಾಬ್ದಾರಿಯನ್ನು ಹಾಗೂ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು ಮೀನಾ … Read more

D Boss D56 : ಕಾಟೇರ ಸಿನಿಮಾದಲ್ಲಿ ಪೊಲೀಸ್ ಪಾತ್ರ ಯಾರು ಮಾಡ್ತಾರೆ ಗೊತ್ತಾ.? । D Boss Darshan Katera Movie Update

Do you know who will play the role of a policeman in the movie Katera

ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರ ಕಾಟೇರ ಸಿನಿಮಾವು ಹಂಪಿಯ ಬಳಿ ನಡೆದಂತಹ ಒಂದು ನೈಜ ಘಟನೆ ಅಂಥ ಈಗಾಗಲೇ ನಿರ್ದೇಶಕ ತರುಣ್ ಸುಧೀರ್(Tarun Sudheer) ಅವರು ಎಲ್ಲೆಡೆ ಹೇಳಿದ್ದಾರೆ. ಇನ್ನೂ ಈ ಒಂದು ಕತೆಯು ರೈತರು ಹಾಗೂ ಪೋಲೀಸರ ನಡುವಿನ ಸಂಘರ್ಷ ಎಂದು ಹೇಳಲಾಗುತ್ತಿದೆ. ಇದನ್ನೂ ಕೂಡ ಓದಿ : ಯುವ ಸಿನಿಮಾದ ಎಂಟ್ರಿ ಟೀಸರ್ ನೋಡಿ ಅಶ್ವಿನಿ ಪುನೀತ್ ಮೊದಲ ಪ್ರತಿಕ್ರಿಯೆ.! | Ashwini Punith | Yuva Rajkumar | Yuva ಇನ್ನೂ ದರ್ಶನ್ … Read more

Darshan Thoogudeepa | ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? | D Boss Darshan | D56 Movie

Do you know how much Darshan thoogudeepa got paid for Katera movie

Darshan Thoogudeepa | ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? | D Boss Darshan | D56 Movie Darshan Thoogudeepa : ಕನ್ನಡ ಚಿತ್ರರಂಗದ ಸುಲ್ತಾನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯಕ್ಕೆ ‘ಕ್ರಾಂತಿ’ ಸಿನಿಮಾದ ಗೆಲುವಿನ ಸಂಭ್ರಮದಲ್ಲಿ ಇದ್ದಾರೆ. ‘ಕ್ರಾಂತಿ’ ಸಿನಿಮಾ ಮೊದಲ 4 ದಿನದಲ್ಲೇ 1೦೦ ಕೋಟಿ ಕ್ಲಬ್ ಸೇರಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಹೊಸ ಇತಿಹಾಸವನ್ನ ಬರೆದಿದೆ. ಇದೀಗ ‘ಕ್ರಾಂತಿ’ ಸಿನಿಮಾದ ನಂತರ ನಟ … Read more

Darshan Thoogudeep | ದರ್ಶನ್ ಅವರ ನಟನೆಯ ಮುಂದಿನ ಚಿತ್ರ ಮಾಸ್ । ತೂಕ ಇಳಿಸಿಕೊಂಡ ದರ್ಶನ್! | Darshan Next Movie D56

darshan thoogudeep

Darshan Thoogudeep (ದರ್ಶನ್) ಅವರ ನಟನೆಯ ಮುಂದಿನ ಚಿತ್ರ ಮಾಸ್ । ತೂಕ ಇಳಿಸಿಕೊಂಡ ದರ್ಶನ್! | D56 ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan Thoogudeep) ಅವರ ‘ಕ್ರಾಂತಿ’ ಸಿನಿಮಾ ಮತ್ತು ಹಾಡುಗಳು ಸೊಶಿಯಲ್ ಮೀಡಿಯಾಗಳಲ್ಲಿ ಒಂದು ಹವಾನೇ ಕ್ರಿಯೇಟ್ ಮಾಡಿದೆ ಅಂತಾನೆ ಹೇಳಬಹುದು. ಆ ರೇಂಜ್ ಗೆ ಹಿಟ್ ಆಗಿವೆ. 3 ಹಾಡುಗಳು ಟೈಲರ್ ಕೂಡ ಅದ್ದೂರಿಯಿಂದ ಟಾಪ್ ಟ್ರೆಂಡಿಂಗ್ ಆಗಿ ಸಂಚಲವನ್ನ ಸೃಷ್ಟಿಸಿತ್ತು. ಅಧಿಕ ಮಿಲಿಯನ್ ವೀಕ್ಷಣೆಯನ್ನು ಕಂಡು ಭರ್ಜರಿ ರೆಕಾರ್ಡ್ ನ್ನ ಮಾಡಿದೆ ಅಂತ … Read more

ರಕ್ತದಾನ ಮಾಡುವ ಮೂಲಕ ಕ್ರಾಂತಿ ಸಿನಿಮಾವನ್ನು ಅದ್ಧೂರಿಯಾಗಿ ಬರಮಾಡಿಕೊಂಡ ದರ್ಶನ್ ಫ್ಯಾನ್ಸ್.! । Darshan । D Boss

Darshan । D Boss

ಜಸ್ಟ್ ಕನ್ನಡ : ಸಿನಿಮಾ ರಿಲೀಸ್ ಟೈಮ್ ನಲ್ಲಿ ಅಭಿಮಾನಿಗಳು ಎತ್ತರದ ಕಟೌಟ್ ಗಳು ಹಾಲಿನ ಅಭಿಷೇಕ, ಹೂವಿನ ಅಭಿಷೇಕ ಮಾಡುವುದು ಸರ್ವೇ ಸಾಮಾನ್ಯ. ಆದರೆ ಚಾಲೆಂಜಿಂಗ್ ಸ್ಟಾರ್ ‘ದರ್ಶನ್’ ಅಭಿಮಾನಿಗಳದ್ದು ಬೇರೇನೇ ಸ್ಟೈಲ್ ಬಿಡಿ. ಹೌದು, ‘ದರ್ಶನ್’ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಸಿನಿಮಾವನ್ನು ಅದ್ಧೂರಿಯಾಗಿ ಭರ ಮಾಡಿಕೊಳ್ಳುತ್ತಿದ್ದಾರೆ. ಹಾಗಾದ್ರೆ ಏನಪ್ಪಾ ಮಾಡ್ತಾ ಇದ್ದಾರೆ ಅಂತ ಕುತೂಹಲನಾ.? ಅದರ ಬಗ್ಗೆನೇ ಸಂಪೂರ್ಣ ಮಾಹಿತಿ. ಇದನ್ನೂ ಓದಿ :- ದುನಿಯಾ ವಿಜಯ್ ಮತ್ತು ಅವರ ಪತ್ನಿ ಕೀರ್ತಿ ಯವರ … Read more

ದರ್ಶನ್ ‘ಕ್ರಾಂತಿ’ ಸಿನಿಮಾ ನೋಡುತ್ತಾರಾ ಕಿಚ್ಚ ಸುದೀಪ್.!

ದರ್ಶನ್ 'ಕ್ರಾಂತಿ' ಸಿನಿಮಾ ನೋಡುತ್ತಾರಾ ಕಿಚ್ಚ ಸುದೀಪ್

ಜಸ್ಟ್ ಕನ್ನಡ : ‘ಕ್ರಾಂತಿ’ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಗೆ ಕಿಚ್ಚ ಸುದೀಪ್ ಅವರು ಬರುತ್ತಾರಾ.? ಅನ್ನುವಂತಹ ಒಂದು ವಿಷಯ ತುಂಬಾನೇ ಟ್ರೆಂಡ್ ಆಗಿದ್ದು, ಅಭಿಮಾನಿಗಳೆಲ್ಲರೂ ಕೂಡ ಕಿಚ್ಚ ಸುದೀಪ್ ರವರು ಬರಲೇ ಬೇಕು ಅಂತ ಹೇಳಿದ್ರು, ದರ್ಶನ್ ಅಭಿಮಾನಿಗಳು ಹಾಗೂ ಸುದೀಪ್ ಅಭಿಮಾನಿಗಳು ಕೊನೆಗೂ ‘ಕ್ರಾಂತಿ’ ಸಿನಿಮಾದ ಮೂಲಕವಾದ್ರೂ ಒಂದಾದರಲ್ಲಾ, ಕುಚಿಕು ಗೆಳೆಯರು ಅಂತ ಖುಷಿಪಟ್ಟಿದ್ದರು. ಈಗ ಮತ್ತೊಂದು ವಿಷಯ ತುಂಬಾನೇ ಟ್ರೆಂಡ್ ಆಗ್ತಾ ಇದೆ. ಸುದೀಪ್ ರವರು ಕ್ರಾಂತಿ ಸಿನಿಮಾವನ್ನ ನೋಡ್ತಾರಾ.? ಇದರ … Read more