Kannada Quiz : ಕನ್ನಡ ಸಾಮಾನ್ಯ ಜ್ಞಾನ ರಸಪ್ರಶ್ನೆ / ಕನ್ನಡ ಕ್ವಿಜ್ ಪ್ರಶ್ನೆಗಳು

kannada quiz online

ಭಾರತ ದೇಶದ ರಾಷ್ಟ್ರೀಯ ವೃಕ್ಷ ಯಾವುದುಸರಿಯಾದ ಉತ್ತರ :- ಆಲದ ಮರ ರೆಕ್ಕೆಗಳಿಲ್ಲದ ಪಕ್ಷಿ ಯಾವುದುಸರಿಯಾದ ಉತ್ತರ :- ಕಿವಿ ನಿಂಬೆಗಿಡದ ಹೂವಿನ ಬಣ್ಣ ಯಾವುದುಸರಿಯಾದ ಉತ್ತರ :- ಬಿಳಿ ಕರ್ನಾಟಕದ ನಯಗರ್ ಎಂದು ಯಾವ ಜಲಪಾತವನ್ನು ಕರೆಯುತ್ತಾರೆಸರಿಯಾದ ಉತ್ತರ :- ಗೋಕಾಕ್ ಜಲಪಾತ ಯಾವ ದೇಶದಲ್ಲಿ ಸೂರ್ಯ ಮೊದಲು ಉದಯಿಸುತ್ತಾನೆಸರಿಯಾದ ಉತ್ತರ :- ನ್ಯೂಜಿಲ್ಯಾಂಡ್ ನದಿಗಳಿಲ್ಲದ ದೇಶ ಯಾವುದುಸರಿಯಾದ ಉತ್ತರ :- ಸೌದಿ ಅರೇಬಿಯಾ ಪ್ರಪಂಚದಲ್ಲಿ ಅತಿ ಹೆಚ್ಚು ಆಪಲ್ ಬೆಳೆಯುವ ದೇಶ ಯಾವುದುಸರಿಯಾದ ಉತ್ತರ … Read more

Gold Rate : ಕೆಳಗೆ ಬಿತ್ತಾ ಚಿನ್ನದ ಬೆಲೆ.? ಇನ್ನೂ ಕೆಳಗೆ ಇಳಿಯುತ್ತಾ ಅಥವಾ ಏರಿಕೆ ಕಾಣುತ್ತಾ ಬಂಗಾರ.?

Gold Rate Today

Gold Rate : ನಮಸ್ಕಾರ ಸ್ನೇಹಿತರೆ, ಪ್ರತೀದಿನದನಂತೆ ಈ ದಿನ ಕೂಡ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಕಂಡಿದೆ ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟೆಲ್ಲಾ ಏರಿಳಿತ ಕಂಡಿದೆ ಅಂತ ನೋಡೋಣ.. 24 ಕ್ಯಾರೆಟ್ ಚಿನ್ನದ ಬೆಲೆ :- (ಚಿನ್ನ)ಗ್ರಾಂ 22 ಕ್ಯಾರೆಟ್ಚಿನ್ನದಬೆಲೆ 22 ಕ್ಯಾರೆಟ್ನಿನ್ನೆಯಬೆಲೆ ವ್ಯತ್ಯಾಸಇಳಿಕೆಏರಿಕೆ 1 ಗ್ರಾಂ ₹5,660 ₹5,650 ₹10 8 ಗ್ರಾಂ ₹45,280 ₹45,200 ₹80 10 ಗ್ರಾಂ … Read more

ಇಂಟರ್ವ್ಯೂ ಮಾಡಲು ಬಂದ ಹುಡುಗಿಯನ್ನು ಮದುವೆಯಾದ ಟಾಪ್ ನಟ ಯಾರು ಗೊತ್ತಾ.?

Do you know who is the top actor who married the girl who came to do the interview?

ಪ್ರೀತಿ ಅಂದ್ರೇನೆ ಹಾಗೆ, ಯಾವಾಗ ಎಲ್ಲಿ ಯಾರ ಜೊತೆ ಹುಟ್ಟುತ್ತೆ ಅನ್ನೋದು ಗೊತ್ತಾಗೋದಿಲ್ಲ, ಅದೇ ರೀತಿ ಈ ಟಾಪ್ ನಟ ಕಮ್ ಟಾಪ್ ಮ್ಯೂಸಿಕ್ ಡೈರೆಕ್ಟರ್ ಲವ್ ಸ್ಟೋರಿ ಕೂಡ, ಅವರು ಯಾರು ಮತ್ತು ಅವರ ಪ್ರೀತಿ ಬಗ್ಗೆ ತಿಳಿಯೋಣ ಬನ್ನಿ. ಕನ್ನಡದ ‘ಬುದ್ದಿವಂತ’ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟ್ ಮಾಡಿ ಚಿತ್ರದ ಸಕ್ಸಸ್ ಗೆ ಕೈ ಚಾಚಿದ ಹಾಗು ‘ಬಿಚ್ಚಗಾಡು’ ಅನ್ನೋ ಸೂಪರ್ ಹಿಟ್ ಚಿತ್ರ ಕೊಟ್ಟ ವಿಜಯ್ ಅಂತೋನಿ, ಟಾಪ್ ಮ್ಯೂಸಿಕ್ ಡೈರೆಕ್ಟರ್ ಆದ ಇವರು … Read more

Puneeth Rajkumar : ಅಪ್ಪು ಪುಣ್ಯ ತಿಥಿಗೆ ಬರದೇ ಇದ್ದರೂ ಕೂಡ ಮಗಳು ಧೃತಿ ಅಮೆರಿಕಾದಲ್ಲಿ ಎಂತಹ ಕೆಲಸ ಮಾಡಿದ್ದಾರೆ ನೋಡಿ!

See what kind of work daughter Dhruti has done in America despite not coming to Punya Tithi

Puneeth Rajkumar : ಮೊನ್ನೆ ತಾನೇ ಪುನೀತ್ ರಾಜ್ ಕುಮಾರ್ ಅವರ ಎರಡನೇ ವರ್ಷದ ಪುಣ್ಯ ತಿಥಿ ಕಾರ್ಯ ನಡೆದಿದ್ದು, ಕುಟುಂಬಸ್ಥರು ಬಂದು ಇಷ್ಟವಾದ ಎಲ್ಲಾ ರೀತಿಯ ತಿನಿಸುಗಳನ್ನ ಅಪ್ಪು ಸಮಾಧಿ ಮುಂದೆ ಇರಿಸಿ ಪೂಜೆ ಮಾಡಿದ್ದರು. ಆದರೆ ಪುಣ್ಯ ತಿಥಿಗೆ ಅಪ್ಪು ಪತ್ನಿ ಅಶ್ವಿನಿ ಹಾಗು ಕಿರಿಯ ಮಗಳಾದ ವಂದಿತಾ ಮಾತ್ರ ಬಂದಿದ್ದರು. ಇದನ್ನೂ ಕೂಡ ಓದಿ : BPL APL AAY : ಬಿಪಿಎಲ್, ಎಪಿಎಲ್ ಕಾರ್ಡ್ ಹೊಂದಿದವರಿಗೆ ಈ ರೂಲ್ಸ್ ಕಡ್ಡಾಯವಾಗಿ ಪಾಲಿಸಿ … Read more

Darshan Thoogudeepa : ಮಗನ ಬರ್ತ್ ಡೇಗೆ ಭರ್ಜರಿ ಉಡುಗೊರೆ ಕೊಟ್ಟ ನಟ ದರ್ಶನ್ ಹಾಗು ಪತ್ನಿ ವಿಜಯಲಕ್ಷ್ಮಿ.!

Actor Darshan and his wife Vijayalakshmi gave a huge gift for their son's birthday

Darshan Thoogudeepa : ಸ್ಯಾಂಡಲ್ ವುಡ್ ನಟ ದರ್ಶನ್ ಪುತ್ರ ವಿನೀಶ್ 15ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ದರ್ಶನ್ ಅಭಿಮಾನಿಗಳು ಮತ್ತು ಕುಟುಂಬ ವಿನೀಶ್ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ವಿನೀಶ್ ತಾಯಿ ವಿಜಯಲಕ್ಷ್ಮಿ ಅವರು ಪುತ್ರನಿಗೆ ವಿಭಿನ್ನವಾಗಿ ಶುಬಾಶಯಗಳನ್ನು ತಿಳಿಸಿದ್ದಾರೆ. Dr Bro : ದೇಶ ವಿದೇಶಗಳನ್ನು ಸುತ್ತುತ್ತಿರುವ ಪ್ರಸಿದ್ಧ ಯೂಟ್ಯೂಬರ್ ಡಾ ಬ್ರೋ. ಗಗನ್ ನಿಜವಾಗಿಯೂ ಯಾರು ಗೊತ್ತಾ? ಫ್ಲೈಟ್ ಮುಂದೆ ವಿನೀಶ್ ನಿಂತಿರುವ ಫೋಟೋವನ್ನು ಹಂಚಿಕೊಂಡಿರುವ ವಿಜಯಲಕ್ಷ್ಮಿ ಅವರು, ನನ್ನ ಲಿಟಲ್ ಬಾಯ್ … Read more

Sugar Level : ನಿಮ್ಮ ‘ಶುಗರ್’ ಲೆವೆಲ್ ಎಷ್ಟಿರಬೇಕು.? ಡಾಕ್ಟರ್ ರಾಜು ರವರು ಡಯಾಬಿಟಿಸ್ ಕುರಿತು ಉದಾಹರಣೆ ಸಮೇತ ವಿವರಿಸಿದ್ದಾರೆ.

Sugar Level : ಮನುಷ್ಯನಲ್ಲಿ ‘ಶುಗರ್’ ಮಟ್ಟ ಎಷ್ಟಿರಬೇಕು.? ಅಂದ್ರೆ ಸಾಮಾನ್ಯ ವ್ಯಕ್ತಿಯ ರಕ್ತದಲ್ಲಿ ಗ್ಲುಕೋಸ್ ಲೆವೆಲ್ ಎಷ್ಟಿದ್ರೆ ಒಳ್ಳೇದು ಎಂಬ ಬಗ್ಗೆ ಡಾಕ್ಟರ್ ರಾಜು ತಮ್ಮ ಹೊಸ ವಿಡಿಯೋದಲ್ಲಿ ವಿವರಿಸಿದ್ದಾರೆ. ಇದನ್ನೂ ಕೂಡ ಓದಿ : LPG Gas : ನೀವು ಉಚಿತ ‘LPG’ ಗ್ಯಾಸ್ ಪಡೆದಿಲ್ವಾ.? ಪಿಎಂ ಉಜ್ವಲ ಯೋಜನೆಯಡಿ ಉಚಿತ ‘LPG’ ಗಾಗಿ ಅರ್ಜಿ ಅಹ್ವಾನ.! ಪ್ರತಿಯೊಬ್ಬ ವ್ಯಕ್ತಿಯ ಬ್ಲಡ್ ನಲ್ಲಿ ಅವಶ್ಯಕತೆಗೆ ತಕ್ಕಷ್ಟು ಶುಗರ್ ಅಥವಾ ಗ್ಲುಕೋಸ್ ಲೆವೆಲ್ ಇರಬೇಕು. ಅಗತ್ಯಕ್ಕಿಂತ … Read more

Dr Bro : ದೇಶ ವಿದೇಶಗಳನ್ನು ಸುತ್ತುತ್ತಿರುವ ಪ್ರಸಿದ್ಧ ಯೂಟ್ಯೂಬರ್ ಡಾ ಬ್ರೋ. ಗಗನ್ ನಿಜವಾಗಿಯೂ ಯಾರು ಗೊತ್ತಾ?

Dr Bro : ನಿಮಗೆ ತಿಳಿದಿರುವಂತೆ ಭಾರತದ ಅನೇಕ ಯೂಟ್ಯೂಬರ್‌ಗಳು ತಿಂಗಳಿಗೆ ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ. ಯೂಟ್ಯೂಬ್ ಚಾನೆಲ್ ರಚಿಸುವುದು ದೊಡ್ಡ ವಿಷಯವಲ್ಲ. ಇಲ್ಲಿ ನಿಯಮಿತವಾಗಿ ಕೆಲಸ ಮಾಡುವುದು ಮುಖ್ಯ. ಮೊದಲಿಗೆ, YouTube ನಲ್ಲಿ ಪ್ರತಿದಿನ ಸಾವಿರಾರು ಜನರು ಚಾನಲ್ ಅನ್ನು ರಚಿಸುತ್ತಾರೆ ಮತ್ತು ಕೆಲವು ದಿನಗಳವರೆಗೆ ಕೆಲಸ ಮಾಡಿದ ನಂತರ ಅವರು ಯಾವುದೇ ವೀಕ್ಷಣೆಗಳನ್ನು ಪಡೆಯದೇ ನಂತರ ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದನ್ನು ನಿಲ್ಲಿಸುತ್ತಾರೆ ಆದರೆ ನೀವು ಯಶಸ್ವಿ ಯೂಟ್ಯೂಬರ್ ಆಗಲು ಬಯಸಿದರೆ ನೀವು ಕಷ್ಟಪಟ್ಟು ಕೆಲಸ … Read more

ಮಹಿಳೆಯನ್ನು ಮುಟ್ಟದೆ ಏಕಕಾಲಕ್ಕೆ 60 ಮಕ್ಕಳ ತಂದೆಯಾದವನ ರೋಚಕ ಕಥೆ ಇದು !

ಪುರುಷರು ಮತ್ತು ಮಹಿಳೆಯರ ನಡುವೆ ದೈಹಿಕ ಸಂಪರ್ಕವಿಲ್ಲದೆ ಮಕ್ಕಳು ಹುಟ್ಟಬಹುದೇ?  ಮಹಿಳೆಯರನ್ನ ಮುಟ್ಟದೇ. ಯುವಕನೊಬ್ಬ ಒಂದೇ ಬಾರಿಗೆ 60 ಮಕ್ಕಳಿಗೆ ತಂದೆಯಾಗಿದ್ದಾನೆ. ಆಸ್ಟ್ರೇಲಿಯಾದ ಈ ವ್ಯಕ್ತಿ ತನ್ನ ವೀರ್ಯವನ್ನ ದಾನ ಮಾಡಿ 60 ಮಕ್ಕಳಿಗೆ ತಂದೆಯಾಗಿದ್ದಾನೆ. ಹುಟ್ಟಿದ 60 ಮಕ್ಕಳು ಕೂಡ ಆತನಂತಯೇ ಇದ್ದಾರೆ. 60 ಮಕ್ಕಳು ಒಂದೇ ಮುಖವನ್ನ ಹೊಂದಿದ್ದಾರೆ.  ವ್ಯಕ್ತಿ ತನ್ನ ವೀರ್ಯವನ್ನ LGBTQ+ ಸಮುದಾಯದ ಹಲವು ಸದಸ್ಯರಿಗೆ ದಾನ ಮಾಡಿದ್ದಾರೆ. ಸಹಜವಾಗಿಯೇ ಒಂದು ದಾನಿ ವೀರ್ಯವನ್ನ ಒಮ್ಮೆ ಮಾತ್ರ ಬಳಸಬಹುದು ಎಂಬ ನಿಯಮವಿದೆ. ಆದ್ರೆ, ಆತ … Read more

ವಿನೋದ್ ರಾಜ್ ಮದುವೆಗೆ ಯಾಕೆ ಎಲ್ಲರನ್ನು ಕರೆಯಲಿಲ್ಲ ಗೊತ್ತಾ? । Vinodh Raj Marriage News

Vinodh Raj Marriage News

ಕನ್ನಡ ಚಿತ್ರರಂಗದಲ್ಲಿ ನಟಿ ಲೀಲಾವತಿ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಸಾಕಷ್ಟು ವರ್ಷಗಳಿಂದಲೂ ಕೂಡ ನಾಯಕ ನಟಿ ಹಾಗೂ ಪೋಷಕ ನಟಿಯ ಪಾತ್ರವನ್ನ ಸರಿ ಸಮನಾಗಿ ನಿರ್ವಹಿಸಿಕೊಂಡು ಬಂದವರು. ಆದರೆ ಈಗ ವಯಸ್ಸಾಗಿ ಅರೋಗ್ಯ ಸಮಸ್ಯೆಯಿಂದಾಗಿ ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರವಾಗಿ ನೆಲಮಂಗಲದಲ್ಲಿರುವ ತಮ್ಮ ಕೃಷಿ ಭೂಮಿಯಲ್ಲಿ ಕೃಷಿಯನ್ನ ಮಾಡಿಕೊಂಡು ಜೇವನವನ್ನ ನಡೆಸುತ್ತಿದ್ದಾರೆ. ಇದನ್ನೂ ಕೂಡ ಓದಿ : ಕಾರ್ಮಿಕ / ಲೇಬರ್ ಕಾರ್ಡ್ ಇದ್ದವರಿಗೆ ₹50,000/- ರೂಪಾಯಿ ನೇರ ಬ್ಯಾಂಕ್ ಖಾತೆಗೆ । Labour … Read more

Darshan: ದರ್ಶನ್ ಅವರ ತಂದೆ ಶ್ರೀನಿವಾಸ್ ತೂಗುದೀಪ ಅವರಿಗೆ ಕಿಡ್ನಿ ದಾನ ಮಾಡಿದ ಮಹಾತಾಯಿ ಯಾರು ಗೊತ್ತಾ.?

Darshan : ತೂಗುದೀಪ ಶ್ರೀನಿವಾಸ ಅವರು 1973ರಲ್ಲಿ ಮೀನಾ ಎಂಬುವವರನ್ನು ವಿವಾಹವಾಗುತ್ತಾರೆ. ಆ ಸಂದರ್ಭದಲ್ಲಿ ತೂಗುದೀಪ ಶ್ರೀನಿವಾಸ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರನ್ನು ಹಾಗೂ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು. ತೂಗುದೀಪ ಶ್ರೀನಿವಾಸ ಅವರು ತಮ್ಮ ಬಹುತೇಕ ಸಮಯವನ್ನು ಬೆಂಗಳೂರಿನಲ್ಲಿ ಕಳೆಯುತ್ತಿದ್ದರು, ಏಕೆಂದರೆ ಬಹುತೇಕ ಸಿನಿಮಾಗಳು ಬೆಂಗಳೂರಿನಲ್ಲಿ ಚಿತ್ರೀಕರಣವಾಗುತ್ತಿತ್ತು. ಆದ್ದರಿಂದ ಕುಟುಂಬದ ಜೊತೆ ಮಕ್ಕಳ ಜೊತೆ ಮೈಸೂರಿನಲ್ಲಿ ಸಮಯವನ್ನು ಕಳೆಯಲು ತೂಗುದೀಪ ಶ್ರೀನಿವಾಸ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆಗ ಇಡೀ ಕುಟುಂಬದ ಜವಾಬ್ದಾರಿಯನ್ನು ಹಾಗೂ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು ಮೀನಾ … Read more