ಬಾಕ್ಸ್ ಆಫೀಸ್ ಧೂಳೆಬ್ಬಿಸಿರುವ D-ಬಾಸ್ ಟಾಪ್ 10 ಸಿನಿಮಾಗಳು | Darshan Top Movies

ಬಾಕ್ಸ್ ಆಫೀಸ್ ಧೂಳೆಬ್ಬಿಸಿರುವ D-ಬಾಸ್ ಟಾಪ್ 10 ಸಿನಿಮಾಗಳು | Darshan Top Movies

Darshan Top Movies: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಟಾಪ್ 10 ಕಲೆಕ್ಷನ್ ಸಿನಿಮಾಗಳು ಅಂದರೆ ಕನ್ನಡ ಬಾಕ್ಸ್ ಆಫೀಸಿನಲ್ಲಿ ಧೂಳಿಪಟ ಮಾಡಿದಂತಹ ಕನ್ನಡ ಸಿನಿಮಾಗಳು ಯಾವುವು ಅಂತ ನೋಡೋಣ. ನಂಬರ್ 10 : ಅಂಬರೀಶ, ಈ ಸಿನಿಮಾ 2014 ರಲ್ಲಿ ರಿಲೀಸ್ ಆಗುತ್ತೆ. ಈ ಸಿನಿಮಾದಲ್ಲಿ ರಚಿತಾ ರಾಮ್, ದರ್ಶನ್ ಹಾಗೂ ಮುಖ್ಯಪಾತ್ರದಲ್ಲಿ ಪ್ರಿಯಾಮಣಿ ಕಾಣಿಸಿಕೊಂಡರು. ಈ ಸಿನಿಮಾದ ಟೋಟಲ್ ಕಲೆಕ್ಷನ್ 34 ಕೋಟಿ ಆಗಿದೆ. ನಂಬರ್ 9 : ಚಕ್ರವರ್ತಿ, ಈ ಸಿನಿಮಾ 2017 … Read more

ಡಿ ಬಾಸ್ ದರ್ಶನ್ ಪತ್ನಿ ವಾರ್ನಿಂಗ್ ಬೆನ್ನಲ್ಲೇ ಕಾಣೆಯಾಗಿದ್ದ ಮೇಘ ಶೆಟ್ಟಿ ಈಗ ಕಾಣಿಸಿಕೊಂಡಿದ್ದು ಯಾವ ಅವತಾರದಲ್ಲಿ ಗೊತ್ತಾ.? । Darshan Thoogudeepa

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan Thoogudeepa) ಅವರ ಪತ್ನಿ ವಿಜಯಲಕ್ಷ್ಮಿ ಅವರು ನಟಿ ಮೇಘಾ ಶೆಟ್ಟಿ ಅವರಿಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದರು. ಆದರೆ ಇಷ್ಟು ದಿನ ಸುಮ್ಮನೆ ಇದ್ದ ಜೊತೆಜೊತೆಯಲಿ ಖ್ಯಾತಿಯ ಮೇಘ ಶೆಟ್ಟಿ ಇದೀಗ ಕಾಣಿಸಿಕೊಂಡಿದ್ದು, ವಿಜಯಲಕ್ಷ್ಮಿ ಅವರಿಗೆ ತಿರುಗೇಟು ಕೊಟ್ಟರಾ? ಅದರ ಬಗ್ಗೆನೇ ಸಂಪೂರ್ಣವಾಗಿ ನೋಡೋಣ ಬನ್ನಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ದಿನದಂದು ಮೇಘ ಶೆಟ್ಟಿ ಅವರು ಕೂಡ ಖಾಸಗಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮೇಘಾ ಶೆಟ್ಟಿಯವರು ಖಾಸಗಿ … Read more

Darshan: ತಂದೆ ಇಲ್ಲವಾದಾಗ ಯಾರು ಬರಲಿಲ್ಲ ಸಾರ್! – ದರ್ಶನ್ ಕಣ್ಣಂಚಲ್ಲಿ ನೀರು.!

Darshan: ತಂದೆ ಇಲ್ಲವಾದಾಗ ಯಾರು ಬರಲಿಲ್ಲ ಸಾರ್! - ದರ್ಶನ್ ಕಣ್ಣಂಚಲ್ಲಿ ನೀರು.!

Darshan: ನಟ ದರ್ಶನ್ ಅವರು ಹಾಗು ವಿನೋದ್ ಪ್ರಭಾಕರ್ ರವರು ಇಬ್ಬರು ಕೂಡ ಕುಚುಕು ಗೆಳೆಯರು. ಪ್ರೀತಿಯಿಂದ ವಿನೋದ್ ಪ್ರಭಾಕರ್ ರವರನ್ನ ದರ್ಶನ್ ಅವರು ಟೈಗರ್ ಅಂತಾನೆ ಕರೆಯುತ್ತಾರೆ. ನಟ ವಿನೋದ್ ಪ್ರಭಾಕರ್ ಮತ್ತು ದರ್ಶನ ಅವರು ಖ್ಯಾತ ವಿಲನ್ ಗಳಾಗಿದ್ದ ಟೈಗರ್ ಪ್ರಭಾಕರ್ ಹಾಗು ತೂಗುದೀಪ ಶ್ರೀನಿವಾಸ್ ಅವರ ಮಕ್ಕಳು. ತೂಗುದೀಪ್ ಶ್ರೀನಿವಾಸ್ ಮತ್ತು ಟೈಗರ್ ಪ್ರಭಾಕರ್ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಟೈಗರ್ ಟಾಕೀಸ್(Tiger Talkies) ಸ್ಥಾಪಿಸಿದ ಮರಿ ಟೈಗರ್ ನಟ ವಿನೋದ್ ಪ್ರಭಾಕರ್, ತಮ್ಮದೇ … Read more

ಅಭಿಮಾನಿ ಕೇಳಿದ ಅಶ್ಲೀಲ ಪ್ರಶ್ನೆಗೆ ನಟಿ ಅನಸೂಯ ಉತ್ತರವೇನು.?

What is actress Anasuya's answer to a fan's obscene question

Anasuya : ಟಾಲಿವುಡ್​ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನಸೂಯ ಭಾರದ್ವಾಜ್ ಅವರು ನೆಟ್ಟಿಗನೊಬ್ಬ ಕೇಳಿದ ಅಶ್ಲೀಲ ಪ್ರಶ್ನೆಗೆ ನಟಿ ಕೊಟ್ಟ ಉತ್ತರವೇನು ಗೊತ್ತೆ ? ಇನ್​​ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಅನಸೂಯ ಅವರು ಲೈವ್​ ಚಾಟಿಂಗ್​ ನಡೆಸಿದ್ದು, ಈ ವೇಳೆ ನೆಟ್ಟಿಗನೊಬ್ಬ ವೈಯಕ್ತಿಕ ಹಾಗೂ ಅಶ್ಲೀಲ ಪ್ರಶ್ನೆಯನ್ನು ಕೇಳಿದ್ದಾನೆ. ಆದರೆ, ಅನಸೂಯ ಅವರು ಸ್ವಲ್ಪವೂ ಮುಜುಗರಪಟ್ಟುಕೊಳ್ಳದೇ ನೇರವಾಗಿ ಉತ್ತರ ನೀಡಿದ್ದಾರೆ. ಇದನ್ನೂ ಕೂಡ ಓದಿ : ಮರಣ ಹೊಂದಿದ ವ್ಯಕ್ತಿಗಳ ಕಿವಿ ಮತ್ತು ಮೂಗಿನಲ್ಲಿ ಹತ್ತಿಯನ್ನು ಏಕೆ ಹಾಕಿರುತ್ತಾರೆ? … Read more

ಈ ದೇವರಿಗೆ ಮಂಚ್ ಚಾಕಲೇಟ್ ಎಂದರೆ ಪ್ರಿಯ ! ಏನು‌ ಈ ದೇವಾಲಯದ ಮಹಿಮೆ.?

Munch chocolate is dear to this god! What is the glory of this temple?

ಕೇರಳದ ಅಳಪ್ಪುಳದ ಚೆಮ್ಮೋತ್ ನ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಾಲಯವೇ ಕಳೆದ ಆರು ವರ್ಷಗಳಿಂದ “ಮಂಚ್ ಮುರುಗನ್” ದೇವಾಲಯ ಎಂದೇ ಜನಪ್ರಿಯಗೊಂಡಿದೆ. ಕೆಲವು ವರ್ಷಗಳ ಹಿಂದೆ ಪುಟ್ಟ ಬಾಲಕನೊಬ್ಬ ಮಂಚ್ ಚಾಕೊಲೇಟ್ ಅನ್ನು ಬಾಲಮುರುಗನ್ ದೇವರಿಗೆ ಅರ್ಪಿಸಿದ ನಂತರ ಅದನ್ನು ಇಷ್ಟಪಟ್ಟಿದ್ದಾನೆ ಎಂಬುದನ್ನು ನಂಬಲಾಗಿದೆ. ಕಳೆದ ಎಂಟು ವರ್ಷಗಳಿಂದ ಕೇರಳದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರು ಬಾಕ್ಸ್ ಗಳಲ್ಲಿ ಮಂಚ್ ಚಾಕೋಲೇಟ್ ತಂದು ಬಾಲಮುರುಗನ್ ನಿಗೆ ಅರ್ಪಿಸುತ್ತಿದ್ದಾರಂತೆ.  ದೇವಾಲಯಕ್ಕೆ ಯಾವುದೇ ಜಾತಿ, ಧರ್ಮದ ಭೇದವಿಲ್ಲದೇ ಬಾಲಮುರುಗನ್ ದೇವಸ್ಥಾನಕ್ಕೆ ಆಗಮಿಸುವ … Read more

Darshan । ದರ್ಶನ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ತಂದ ದಿನಸಿ ಕಿಟ್ ಗಳೆಲ್ಲಾ ಏನಾದವು ಗೊತ್ತಾ.? ಶಾಕಿಂಗ್! । Darshan Birthday

Do you know what happened to all the grocery kits fans brought for Darshan's birthday? Shocking

Darshan : ಸಾಮಾನ್ಯವಾಗಿ ಡಿ ಬಾಸ್ ದರ್ಶನ್ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುವುದಿಲ್ಲ. ಮೊದಲಿನಿಂದಲೂ ಕೂಡ ಆ ದಿನ ಸಮಾಜ ಸೇವೆಗಾಗಿ ಅವರು ತಮ್ಮ ಆ ದಿನವನ್ನ ಮುಡಿಪಾಗಿ ಇಡುತ್ತಾರೆ. ಅಭಿಮಾನಿಗಳು ಹೆಚ್ಚಿನ ಹಣವನ್ನ ಖರ್ಚು ಮಾಡಿ ಕೇಕ್ ತಂದು ವಿಜೃಂಭಣೆಯಿಂದ ಹುಟ್ಟುಹಬ್ಬವನ್ನ ಆಚರಿಸಬೇಡಿ. ಅದೇ ದುಡ್ಡಿನಲ್ಲಿ ಸಮಾಜಕ್ಕೆ, ಬಡವರಿಗೆ, ಅನಾಥಾಶ್ರಮಗಳಿಗೆ ಸಹಾಯ ಮಾಡಿ ಎಂದು ದರ್ಶನ್ ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ದರ್ಶನ್ ಹುಟ್ಟುಹಬ್ಬ ಆರಂಭವಾಗುವುದಕ್ಕಿಂತ ಒಂದು ವಾರ ಮುನ್ನವೇ ಅಭಿಮಾನಿಗಳಲ್ಲಿ ಸಂಭ್ರಮ ಸಡಗರ ಮನೆಮಾಡಿತ್ತು. ಪ್ರತಿ ವರ್ಷದಂತೆ … Read more

*ಮೇಘಾ ಶೆಟ್ಟಿ, ಪವಿತ್ರ ಗೌಡ ಬಗ್ಗೆ ನಟ ದರ್ಶನ್ ಕೊನೆಗೂ…? | Darshan Thoogudeepa | D Boss Darshan | Megha Shetty | Pavithra Gowda

Do you know what happened to all the grocery kits fans brought for Darshan's birthday? Shocking

Darshan Thoogudeepa : ಮೇಘಾ ಶೆಟ್ಟಿ ಎದುರು ವಿಜಯಲಕ್ಷ್ಮಿ ಮಾಡಿರುವ ಸೋಶಿಯಲ್ ಮೀಡಿಯಾ ವಾರ್ ಬಗ್ಗೆ ದರ್ಶನ್ ಪ್ರತಿಕ್ರಿಯೆ ಏನು ಗೊತ್ತಾ.? ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಜನರು ಇಷ್ಟ ಪಡುವಂತಹ ಸ್ಟಾರ್ ನಟ. ದರ್ಶನ್ ಅವರಿಗೆ ಇರುವ ಫ್ಯಾನ್ಸ್ ಬೇಸ್ ನೋಡಿ ಅಕ್ಕಪಕ್ಕದ ಇಂಡಸ್ಟ್ರಿಯವರು ಸಹ ಹೊಟ್ಟೆಉರಿದು ಕೊಳ್ಳುತ್ತಾರೆ. ಅಷ್ಟ್ಟೊಂದು ಖ್ಯಾತಿ ಗಳಿಸಿರುವ ದರ್ಶನ್ ಅವರ ವೈಯುಕ್ತಿಕ ವಿಷಯ ಮಾತ್ರ ಸದಾ ಚರ್ಚೆಯಲ್ಲಿ ಇರುತ್ತದೆ. ಫೆಬ್ರವರಿ 16 ರಂದು ದರ್ಶನ್ … Read more

ಹರಿದ ನೋಟನ್ನು ಬದಲಾವಣೆ ಮಾಡಿಕೊಳ್ಳಬಹುದು! ಹೇಗೆ ಗೊತ್ತೆ?

A torn note can be changed! How do you know?

ಆರ್‌ಬಿಐ ಹರಿದ ನೋಟನ್ನು ಬದಲಾವಣೆ ಮಾಡುವ ಬಗ್ಗೆ ಮಾಹಿತಿಯನ್ನು ನೀಡಿದೆ. ನೀವು ಆರ್‌ಬಿಐನ ನಿಯಮದಂತೆ ಹರಿದ ನೋಟನ್ನು ಬದಲಾವಣೆ ಮಾಡುವುದು ಹೇಗೆ.? ಎನ್ನುವುದನ್ನ ಈ ಲೇಖನದಲ್ಲಿ ತಿಳಿಸುತ್ತೇವೆ. ಇದನ್ನೂ ಕೂಡ ಓದಿ : ಮದುವೆ ಹಾಗು ಗಂಡ ಹೆಂಡತಿ ಸೇರೋಕೆ ಸೂಕ್ತ ವಯಸ್ಸು ಯಾವುದು? ಜನರು ಏಕ ಕಾಲಕ್ಕೆ ಒಟ್ಟಾಗಿ 20 ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು. ಅಂದರೆ ಗರಿಷ್ಠ ಮೊತ್ತ 5000 ರೂಪಾಯಿ ಆಗಿರಬೇಕು. ನೋಟಿನ ಮೌಲ್ಯವನ್ನು ಬ್ಯಾಂಕ್ ಕೂಡಲೇ ಪಾವತಿ ಮಾಡುತ್ತದೆ. ಅಧಿಕ ಮೌಲ್ಯವನ್ನು ಹೊಂದಿರುವ … Read more

Gold Rate Today Bangalore | ಏರಿಳಿತ ಕಾಣುತ್ತಿರುವ ಚಿನ್ನ ಹಾಗು ಬೆಳ್ಳಿಯ ಬೆಲೆ | 22 & 24 Carret Gold And Silver Prices

Gold Rates Today

Gold Rate Today Bangalore : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಹಾಗಾಗಿ ಸ್ನೇಹಿತರೇ ನೀವು ಕೂಡ ಚಿನ್ನವನ್ನು ಇಷ್ಟಪಡೋದಾದ್ರೆ ಈಗಲೇ ಈ ಪೇಜ್ ಗೆ ಒಂದು ಲೈಕ್ ಮಾಡಿ ಹಾಗು ಇದೆ ರೀತಿ ದಿನಾಲು ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಲೈಕ್ ಮತ್ತು ಶೇರ್ ಮಾಡಿ. ಬೆಳ್ಳಿಯ … Read more

Gold Rate Today Bangalore | ಅಲ್ಪ ಕುಸಿತ ಕಂಡ ಹಳದಿಲೋಹ – ಇನ್ನೂ ಇಳಿಕೆಯತ್ತ ಸಾಗುತ್ತ ಚಿನ್ನ! | 22 & 24 Carret Gold Ans Silver Prices

gold rate today bangalore

Gold Rate Today Bangalore : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಹಾಗಾಗಿ ಸ್ನೇಹಿತರೇ ನೀವು ಕೂಡ ಚಿನ್ನವನ್ನು ಇಷ್ಟಪಡೋದಾದ್ರೆ ಈಗಲೇ ಈ ಪೇಜ್ ಗೆ ಒಂದು ಲೈಕ್ ಮಾಡಿ ಹಾಗು ಇದೆ ರೀತಿ ದಿನಾಲು ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಲೈಕ್ ಮತ್ತು ಶೇರ್ ಮಾಡಿ. ಬೆಳ್ಳಿಯ … Read more