Marriage v/s Heart Attack: ಮದುವೆಗೂ ಹೃದಯಾಘಾತಕ್ಕೂ ಸಂಬಂಧವಿದೆಯಂತೆ.! ಹೊಸ ಸಂಶೋಧನೆಯ ರೋಚಕ ವಿಷಯ

Marriage v/s Heart Attack : ಹುಡುಗರ ಹೃದಯ ಚೆನ್ನಾಗಿರಬೇಕೆಂದರೆ ಬೇಗ ಮದುವೆಯಾಗಬೇಕಂತೆ! ಹೇಗೆ ಅಂತಿರಾ ಇಲ್ಲಿದೆ ನೋಡಿ ಸಂಶೋಧನೆಯ ಹೇಳಿಕೆ. ಸಂಶೋಧಕರು 94 ಅಮೆರಿಕನ್ನರ ಬದುಕುಳಿಯುವಿಕೆಯ ಪ್ರಮಾಣವನ್ನು ಪರಿಶೀಲಿಸಿದರು. ಕಳೆದ 10 ವರ್ಷಗಳಲ್ಲಿ ಈ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆ ಪತ್ತೆಯಾಗಿದೆ. ಇದನ್ನೂ ಕೂಡ ಓದಿ : ವಿವಾಹ ತಡವಾಗಲು ಈ ಎಲ್ಲಾ ದೋಷಗಳು ಕಾರಣ! ಪರಿಹಾರ ಇಲ್ಲಿದೆ ಒಬ್ಬ ಪುರುಷನು ವಿವಾಹಿತನಿಗಿಂತ ಬ್ರಹ್ಮಚಾರಿಯಾಗಿ ಉಳಿದರೆ ಐದು ವರ್ಷಗಳಲ್ಲಿ ಹೃದಯ ವೈಫಲ್ಯದಿಂದ ಸಾಯುವ ಸಾಧ್ಯತೆ 2.2 ಪಟ್ಟು ಹೆಚ್ಚು … Read more

Health Tips : ಊಟವಾದ ತಕ್ಷಣ ಈ ಎರಡು ಕೆಲಸ ಮಾಡಲೇಬೇಡಿ.! ಯಾಕೆ ಗೊತ್ತಾ.? – ಆರೋಗ್ಯ ಮಾಹಿತಿ

Health Tips : ಊಟವಾದ ತಕ್ಷಣ ಹಣ್ಣು ಸೇವಿಸುವುದು ಅಥವಾ ಹಾಯಾಗಿ ಮಲಗಿ ನಿದ್ರೆ ಮಾಡುವುದನ್ನು ಹಲವರು ರೂಢಿಸಿಕೊಂಡಿದ್ದಾರೆ. ಆದರೆ ಇವೆರಡೂ ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹೇಗೆ? ನೋಡೋಣ. ಹಣ್ಣು ಸೇವನೆ :- ಊಟವಾದ ಬಳಿಕ ಹಣ್ಣು ಸೇವಿಸುವುದು ನಾವೆಲ್ಲರೂ ಮಾಡುವ ತಪ್ಪು. ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ ಹಣ್ಣು ಸೇವಿಸಿದರೆ ಅದೊಂಥರಾ ಕಲಸು ಮೇಲೋಗರದಂತೆ. ಊಟ ಮತ್ತು ಹಣ್ಣು ಎರಡೂ ಸರಿಯಾಗಿ ಜೀರ್ಣವಾಗದೇ ಅಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರಬಹುದು. ಅಸಿಡಿಟಿಗೂ ಕಾರಣವಾಗಬಹುದು. ಹಾಗಾಗಿ … Read more

Health Tips : ವೀರ್ಯಾಣುಗಳ ಸಂಖ್ಯೆಯನ್ನು ನೈಸರ್ಗಿಕವಾಗಿ ಹೆಚ್ಚಿಸುವ ಆಹಾರ ಪದಾರ್ಥಗಳು

Health Tips

Health Tips : ನಮಸ್ಕಾರ ಸ್ನೇಹಿತರೇ, ಫಲವತ್ತತೆ ಸಮಸ್ಯೆಯನ್ನು ಕೇವಲ ಮಹಿಳೆಯರಲ್ಲಿ ಮಾತ್ರ ಕಂಡು ಬರುವುದಲ್ಲದೇ, ಇದು ಪುರುಷರಲ್ಲಿಯೂ ಕೂಡ ಕಂಡು ಬರುವ ಒಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆಲ್ಲಾ ಕಾರಣ ನಾವು ಅಳವಡಿಸಿಕೊಳ್ಳುವ ಜೀವನಶೈಲಿ ಹಾಗು ಆಹಾರ ಪದ್ಧತಿ. ಇದು ಪುರುಷರ ವೀರ್ಯಾಣುಗಳ ಸಂಖ್ಯೆಯಾ ಮೇಲೆ ಬಹಳ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೇ ಧೂಮಪಾನ, ಮಧ್ಯಪಾನ ಸ್ನಾಯುಗಳನ್ನು ಬಲಪಡಿಸಲು ತೆಗೆದುಕೊಳ್ಳುವ ಸ್ಟೀರಾಯ್ಡ್ ಗಳು ಇದಕ್ಕೆ ಮುಖ್ಯ ಕಾರಣಗಳಾಗಿವೆ. ಇದನ್ನೂ ಕೂಡ ಓದಿ : Health Tips : … Read more

ಶೃಂಗಾರದಲ್ಲಿ ಸಮಸ್ಯೆ ಅಂತ ಹೋದ ಆಕೆಗೆ ಡಾಕ್ಟರ್ ಎಂತಹ ಕೆಲಸ ಮಾಡಿದ ಗೊತ್ತಾ.?

ಕೊಚ್ಚಿನ್ ಗೆ ಸೇರಿದ ಅನುಪಮಾಗೆ 6 ತಿಂಗಳ ಹಿಂದೆ ಮದುವೆಯಾಗಿದೆ, ಎಂದಿನಂತೆ ಫಸ್ಟ್ ನೈಟ್ ಕೂಡ ಮುಗಿದಿದೆ. ಅನಂತರ ಅನುಪಮಾ ಯಾವಾಗ ಶೃಂಗಾರದಲ್ಲಿ ತೊಡಗಿದರೂ ತುಂಬಾ ನೋವು ಬರೋದು, ಇದನ್ನು ಗಂಡನ ಬಳಿ ಹೇಳಿಕೊಳ್ಳಲಾಗದೆ ತನ್ನ ಸ್ನೇಹಿತೆಗೆ ಹೇಳಿದ್ದಾಳೆ. ಅನುಪಮಾ ಸಮಸ್ಯೆಯನ್ನು ಕೇಳಿದ ಸ್ನೇಹಿತೆ, ಒಬ್ಬ ಲೈಂಗಿಕ ನಿಪುಣ ಡಾಕ್ಟರ್ ಬಳಿ ಕರೆದುಕೊಂಡು ಹೋದಳು. ಡಾಕ್ಟರ್ ಕೌನ್ಸಲಿಂಗ್ ಮಾಡಿ, ಆಕೆಯಲ್ಲಿರುವ ಭಯ ಮತ್ತು ವೀಕ್ನೆಸ್ಸ್ ನ್ನು ಗಮನಿಸಿದ ಡಾಕ್ಟರ್, ಕೆಟ್ಟ ಆಲೋಚನೆಯನ್ನು ಮನಸಲ್ಲಿ ಇಟ್ಟುಕೊಂಡ. Puneeth Rajkumar … Read more

Shivarajkumar : ಶಿವಣ್ಣ ಮತ್ತೆ ಆಸ್ಪತ್ರೆಗೆ ದಾಖಲು / ಶಿವಣ್ಣನಿಗೆ ಏನಾಯ್ತು ಗೊತ್ತಾ.? ಆತಂಕದಲ್ಲಿ ಅಭಿಮಾನಿಗಳು

Shivanna was admitted to the hospital again

Shivarajkumar : ಕೆಲದಿನಗಳ ಹಿಂದಷ್ಟೇ ಅಪ್ಪು ಅವ್ರ ಎರಡನೇ ವರ್ಷದ ಪುಣ್ಯತಿಥಿಯನ್ನ ಮಾಡಿದ್ದ ಶಿವಣ್ಣ ಅವರು ಇದೀಗ ಇದ್ದಕ್ಕಿಂದ್ದಂತೆ ಆಸ್ಪತ್ರೆಗೆ ದಾಖಲಾಗಿದ್ದು, ಕುಟುಂಬದವರು ಹಾಗು ಅಭಿಮಾನಿಗಳು ತುಂಬಾನೇ ಆತಂಕದಲ್ಲಿದ್ದಾರೆ. ಶಿವಣ್ಣ ಅವರಿಗೆ ಈ ರೀತಿ ಆಗಿದ್ದು, ಕೇಳಿ ಅಪ್ಪು ಹಿರಿಯ ಮಗಳಾದ ಧೃತಿ ಏನು ಹೇಳಿದ್ದಾರೆ ಗೊತ್ತಾ.? ಶಿವಣ್ಣ ಅವರಿಗೆ ಆಗಿರುವುದಾದರೂ ಏನು.? ಈಗ ಅವರ ಪರಿಸ್ಥಿತಿ ಹೇಗಿದೆ.? ನೋಡೋಣ. ಇದನ್ನು ಕೂಡ ಓದಿ : ಲುಂಗಿ ಹಾಕಿಕೊಂಡು 5 ಸ್ಟಾರ್ ಹೋಟೆಲ್ ಗೆ ಹೋದ ರೈತನಿಗೆ … Read more

Darshan Thoogudeepa : ತನ್ನ ತಂದೆ ತೀರಿಕೊಂಡಾಗ ಅಂತ್ಯಕ್ರಿಯೆಗೆ ಹೋಗಲು ಬಸ್ ಟಿಕೆಟ್ ಗೂ ದುಡ್ಡಿಲ್ಲದೆ ಪರದಾಡಿದ ಹುಡುಗ ಈಗ ಕನ್ನಡದ ಟಾಪ್ ನಟ

A boy who struggled to afford a bus ticket for his father's funeral is now a top Kannada actor.

Darshan Thoogudeepa : ಆರೋಗ್ಯ ಸಮಸ್ಯೆಯಿಂದ ಶ್ರೀನಿವಾಸ್ ತೂಗುದೀಪ್ ಅವರು ನಟನೆಯನ್ನು ಮಾಡಲು ಸಾಧ್ಯವಾಗಲಿಲ್ಲ, ಆಗ ಒಂದು ಲೀಟರ್ ಹಾಲು ಕೊಂಡುಕೊಳ್ಳಲು ಕಷ್ಟ ಪಡುವ ಸ್ಥಿತಿ ನಿರ್ಮಾಣವಾಯಿತು ಮನೆಯಲ್ಲಿ, ದರ್ಶನ್ ನಟನೆಗೆ ಹೆಚ್ಚು ಒಲವು ತೋರಿಸಿದರು. ತಂದೆಯ ಮಾತಿನಂತೆ ನೀನಾಸಂ ನಲ್ಲಿ ನಟನೆಯನ್ನು ಕಲಿಯಲು ಹೊರಟರು ದರ್ಶನ್, ಕೈಯಲ್ಲಿ ದುಡ್ಡಿಲ್ಲದಿದ್ದರೂ ಹೇಗೋ ಕಾಲ ಕಳೆಯುತ್ತಿದ್ದಾಗ, ಜೀರ್ಣಿಸಿಕೊಳ್ಳಲಾಗದ ಸುದ್ದಿಯೊಂದು ದರ್ಶನ್ ಗೆ ಬಂತು, ಅದೇ ಅವರ ಮರಣ. ನೀನಾಸಂ ನಿಂದ ತಂದೆಯ ಅಂತಿಮ ದರ್ಶನಕ್ಕೆ ಮೈಸೂರಿಗೆ ಬರಬೇಕು, ಆದ್ರೆ … Read more

Baby Shamilee : ನಟರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಬೇಬಿ ಶಾಮಿಲಿಗೆ ಈ ಕೆಟ್ಟ ಸ್ಥಿತಿ ಯಾಕೆ.?

Baby Shamilee : ಬೇಬಿ ಶಾಮಿಲಿ ಅಂದ್ರೆ ಆ ಮುದ್ದಾದ ಮುಖ ಮತ್ತು ಮಾತು ನೆನಪಿಗೆ ಬರುತ್ತೆ. ಬಾಲ ನಟಿಯಾಗಿ ತುಂಬಾ ಪ್ರಸಿದ್ದಿಯಾದ ಶಾಮಿಲಿ, ಕೆಲವೊಂದು ನಟರಿಗಿಂತ ಹೆಚ್ಚಾಗಿ ಸಂಭಾವನೆ ಪಡೆಯುತ್ತಿದ್ದರು. ಆದ್ರೆ ನಟಿಯಾಗಿ.?

ತೆಲುಗು ಚಿತ್ರ ‘ಓಯ್’ ಮೂಲಕ ನಟಿಯಾದ ಶಾಮಿಲಿಗೆ, ಆ ಚಿತ್ರ ಬೇಸರ ತರಿಸಿತ್ತು. ಕಾರಣ ಚಿತ್ರದ ಸೋಲು. ಹಾಗೆ ಶಾಮಿಲಿ ಲುಕ್ ಬಗ್ಗೆ ತುಂಬಾ ಜನ ನೆಗೆಟಿವ್ ಕಾಮೆಂಟ್ ಮಾಡಿದರು.

ನಂತರ, ತಮಿಳಿನ ಕೆಲವೊಂದು ಚಿತ್ರಗಳಲ್ಲಿ ಅಭಿನಯಿಸಿದರೂ ಯಾವ ಚಿತ್ರವೂ ಹಿಟ್ ಆಗಲಿಲ್ಲ. ಹಾಗೆ ಆಕೆಯ ನಡವಳಿಕೆ ನೋಡಿ ಯಾರು ಅವಕಾಶಗಳನ್ನು ಕೊಡುತ್ತಿಲ್ಲ. ಕಾರಣ ಅವರು ಸರಿಯಾದ ಸಮಯಕ್ಕೆ ಶೂಟಿಂಗ್ ಗೆ ಬರಲ್ಲ, ಸರಿಯಾಗಿ ಪ್ರತಿಕ್ರಿಯೆ ಕೊಡಲ್ಲ ಎಂದು.

ಎಷ್ಟೇ ಫೇಮ್ ಮತ್ತು ನೇಮ್ ಇದ್ದರೂ ಅವರ ನಡವಳಿಕೆ ತುಂಬಾ ಮುಖ್ಯ.  ನಡವಳಿಕೆ ಮತ್ತು ತಾನು ಮಾಡುವ ಡಿಮಾಂಡ್ ಗಳಿಂದಾಗಿ ಒಳ್ಳೆಯ ಚಿತ್ರಗಳು ಕೈ ಜಾರಿ ಹೋದವು. ಈಗ ಖಾಲಿ ಕೂತಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Kannada Quiz : ಕನ್ನಡ ಸಾಮಾನ್ಯ ಜ್ಞಾನ ರಸಪ್ರಶ್ನೆ / ಕನ್ನಡ ಕ್ವಿಜ್ ಪ್ರಶ್ನೆಗಳು

kannada quiz online

ಭಾರತ ದೇಶದ ರಾಷ್ಟ್ರೀಯ ವೃಕ್ಷ ಯಾವುದುಸರಿಯಾದ ಉತ್ತರ :- ಆಲದ ಮರ ರೆಕ್ಕೆಗಳಿಲ್ಲದ ಪಕ್ಷಿ ಯಾವುದುಸರಿಯಾದ ಉತ್ತರ :- ಕಿವಿ ನಿಂಬೆಗಿಡದ ಹೂವಿನ ಬಣ್ಣ ಯಾವುದುಸರಿಯಾದ ಉತ್ತರ :- ಬಿಳಿ ಕರ್ನಾಟಕದ ನಯಗರ್ ಎಂದು ಯಾವ ಜಲಪಾತವನ್ನು ಕರೆಯುತ್ತಾರೆಸರಿಯಾದ ಉತ್ತರ :- ಗೋಕಾಕ್ ಜಲಪಾತ ಯಾವ ದೇಶದಲ್ಲಿ ಸೂರ್ಯ ಮೊದಲು ಉದಯಿಸುತ್ತಾನೆಸರಿಯಾದ ಉತ್ತರ :- ನ್ಯೂಜಿಲ್ಯಾಂಡ್ ನದಿಗಳಿಲ್ಲದ ದೇಶ ಯಾವುದುಸರಿಯಾದ ಉತ್ತರ :- ಸೌದಿ ಅರೇಬಿಯಾ ಪ್ರಪಂಚದಲ್ಲಿ ಅತಿ ಹೆಚ್ಚು ಆಪಲ್ ಬೆಳೆಯುವ ದೇಶ ಯಾವುದುಸರಿಯಾದ ಉತ್ತರ … Read more

ಇಂಟರ್ವ್ಯೂ ಮಾಡಲು ಬಂದ ಹುಡುಗಿಯನ್ನು ಮದುವೆಯಾದ ಟಾಪ್ ನಟ ಯಾರು ಗೊತ್ತಾ.?

Do you know who is the top actor who married the girl who came to do the interview?

ಪ್ರೀತಿ ಅಂದ್ರೇನೆ ಹಾಗೆ, ಯಾವಾಗ ಎಲ್ಲಿ ಯಾರ ಜೊತೆ ಹುಟ್ಟುತ್ತೆ ಅನ್ನೋದು ಗೊತ್ತಾಗೋದಿಲ್ಲ, ಅದೇ ರೀತಿ ಈ ಟಾಪ್ ನಟ ಕಮ್ ಟಾಪ್ ಮ್ಯೂಸಿಕ್ ಡೈರೆಕ್ಟರ್ ಲವ್ ಸ್ಟೋರಿ ಕೂಡ, ಅವರು ಯಾರು ಮತ್ತು ಅವರ ಪ್ರೀತಿ ಬಗ್ಗೆ ತಿಳಿಯೋಣ ಬನ್ನಿ. ಕನ್ನಡದ ‘ಬುದ್ದಿವಂತ’ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟ್ ಮಾಡಿ ಚಿತ್ರದ ಸಕ್ಸಸ್ ಗೆ ಕೈ ಚಾಚಿದ ಹಾಗು ‘ಬಿಚ್ಚಗಾಡು’ ಅನ್ನೋ ಸೂಪರ್ ಹಿಟ್ ಚಿತ್ರ ಕೊಟ್ಟ ವಿಜಯ್ ಅಂತೋನಿ, ಟಾಪ್ ಮ್ಯೂಸಿಕ್ ಡೈರೆಕ್ಟರ್ ಆದ ಇವರು … Read more

Dr Bro : ದೇಶ ವಿದೇಶಗಳನ್ನು ಸುತ್ತುತ್ತಿರುವ ಪ್ರಸಿದ್ಧ ಯೂಟ್ಯೂಬರ್ ಡಾ ಬ್ರೋ. ಗಗನ್ ನಿಜವಾಗಿಯೂ ಯಾರು ಗೊತ್ತಾ?

Dr Bro : ನಿಮಗೆ ತಿಳಿದಿರುವಂತೆ ಭಾರತದ ಅನೇಕ ಯೂಟ್ಯೂಬರ್‌ಗಳು ತಿಂಗಳಿಗೆ ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ. ಯೂಟ್ಯೂಬ್ ಚಾನೆಲ್ ರಚಿಸುವುದು ದೊಡ್ಡ ವಿಷಯವಲ್ಲ. ಇಲ್ಲಿ ನಿಯಮಿತವಾಗಿ ಕೆಲಸ ಮಾಡುವುದು ಮುಖ್ಯ. ಮೊದಲಿಗೆ, YouTube ನಲ್ಲಿ ಪ್ರತಿದಿನ ಸಾವಿರಾರು ಜನರು ಚಾನಲ್ ಅನ್ನು ರಚಿಸುತ್ತಾರೆ ಮತ್ತು ಕೆಲವು ದಿನಗಳವರೆಗೆ ಕೆಲಸ ಮಾಡಿದ ನಂತರ ಅವರು ಯಾವುದೇ ವೀಕ್ಷಣೆಗಳನ್ನು ಪಡೆಯದೇ ನಂತರ ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದನ್ನು ನಿಲ್ಲಿಸುತ್ತಾರೆ ಆದರೆ ನೀವು ಯಶಸ್ವಿ ಯೂಟ್ಯೂಬರ್ ಆಗಲು ಬಯಸಿದರೆ ನೀವು ಕಷ್ಟಪಟ್ಟು ಕೆಲಸ … Read more