ಎಚ್ಎಸ್ಆರ್ಪಿ(HSRP) : ಎಲ್ಲಾ ವಾಹನ ಮಾಲೀಕರಿಗೆ ಗುಡ್ ನ್ಯೂಸ್ – HSRP ನಂಬರ್ ಪ್ಲೇಟ್ ಇಲ್ವಾ.!

HSRP Number Plate

ಎಚ್ಎಸ್ಆರ್ಪಿ(HSRP) : ರಾಜ್ಯದ ಎಲ್ಲ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ. ಎಚ್ಎಸ್ಆರ್ಪಿ(HSRP) ನಂಬರ್ ಪ್ಲೇಟ್ ಅಳವಡಿಕೆಗೆ ಫೆಬ್ರವರಿ ಹದಿನೇಳು ಕೊನೆಯ ದಿನಾಂಕ ನಿಗದಿಪಡಿಸಿ ಕೇಂದ್ರ ಸರ್ಕಾರ ವಾಹನ ಸವಾರರಿಗೆ ಬಿಗ್ ಶಾಕ್ ಕೊಟ್ಟಿತ್ತು. ಆದರೆ ರಾಜ್ಯದ ಸಿಎಂ ಸಿದ್ದರಾಮಯ್ಯ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಈಗ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಕೂಡ ಓದಿ : Drought Relief : ಎಲ್ಲಾ ರೈತರಿಗೆ ಗುಡ್ ನ್ಯೂಸ್ – ಮಧ್ಯಾಹ್ನ 3:00 ಗಂಟೆಗೆ … Read more

Gruhalakshmi Payment : ಗೃಹಲಕ್ಷ್ಮಿ 6ನೇ ಮತ್ತು 7ನೇ ಕಂತಿನ ಹಣ ಜಮಾ ಆಗಿಲ್ಲ ಅಂದ್ರೆ – ಈ ಕೆಲಸ ಎಲ್ಲರಿಗೂ ಕಡ್ಡಾಯ

Gruhalakshmi Payment

Gruhalakshmi Payment : ಗೃಹಲಕ್ಷ್ಮಿ ಆರನೇ ಮತ್ತು ಏಳನೇ ಕಂತಿನ ಹಣ ಇನ್ನು ಕೂಡ ನಿಮ್ಮ ಖಾತೆಗೆ ಜಮಾ ಆಗಿಲ್ಲ ಅಂದ್ರೆ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ. ಅಧಿಕೃತವಾಗಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಆದೇಶವನ್ನು ಹೊರಡಿಸಲಾಗಿತ್ತು. ಪ್ರತಿಯೊಬ್ಬ ಗೃಹಲಕ್ಷ್ಮಿಯರು ಕಡ್ಡಾಯವಾಗಿ ತಿಳಿದು ಕೊಳ್ಳಲೇಬೇಕಾದ ಮಾಹಿತಿ ಆಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇನ್ನು ಕೂಡ ಮೊದಲನೇ ಕಂತಿನ ಹಣವೇ ಬಂದಿಲ್ಲ ಹಾಗು ಬಹಳಷ್ಟು ಜನರಿಗೆ ಎರಡನೇ ಮತ್ತು … Read more

Drought Relief : ಎಲ್ಲಾ ರೈತರಿಗೆ ಗುಡ್ ನ್ಯೂಸ್ – ಮಧ್ಯಾಹ್ನ 3:00 ಗಂಟೆಗೆ ಬರ ಪರಿಹಾರ 2ನೇ ಕಂತಿನ ಹಣ ಬಿಡುಗಡೆ

Drought Relief

Drought Relief : ನಮಸ್ಕಾರ ಸ್ನೇಹಿತರೇ, ಈಗಾಗಲೇ ರಾಜ್ಯ ಸರ್ಕಾರದಿಂದ ಮೊದಲನೇ ಕಂತಿನ ಬರ ಪರಿಹಾರ ಹಣ ₹2000 ಮಾತ್ರ ರಾಜ್ಯ ಸರ್ಕಾರದಿಂದ ಹಾಕಲಾಗಿತ್ತು. ಆದರೆ ಮತ್ತೊಮ್ಮೆ ರಾಜ್ಯ ಸರ್ಕಾರದಿಂದ 628 ಕೋಟಿ ಅನುದಾನವನ್ನ ಬಿಡುಗಡೆ ಮಾಡಿ ರಾಜ್ಯದ ಬರ ಪೀಡಿತ ಜಿಲ್ಲೆಗಳ ಎಲ್ಲ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ರಾಜ್ಯ ಸರ್ಕಾರದಿಂದ ಎಲ್ಲ ಬರ ಪೀಡಿತ ರೈತರಿಗೆ ಗುಡ್ ನ್ಯೂಸ್ ನೀಡಿದೆ. ಇದನ್ನೂ ಕೂಡ ಓದಿ : eShram Card Benifits : ಈ-ಶ್ರಮ್ … Read more

Solar Eclipse : 2024ರ ಮೊದಲ ಸೂರ್ಯಗ್ರಹಣ – ಈ 5 ರಾಶಿಯವರಿಗೆ ರಾಜಯೋಗ – ಮುಟ್ಟಿದೆಲ್ಲ ಚಿನ್ನ ಅದೃಷ್ಟ ರಾಶಿಗಳು

Solar Eclipse

Solar Eclipse : ನಮಸ್ಕಾರ ಸ್ನೇಹಿತರೇ, ಮೊದಲ ಸೂರ್ಯಗ್ರಹಣವು ಸಂಭವಿಸುತ್ತಿದೆ. ಈ ವರ್ಷದಲ್ಲಿ ನಡೆಯುತ್ತಿರುವ ಮೊದಲ ಸೂರ್ಯ ಗ್ರಹಣದಿಂದ ಕೆಲವು ರಾಶಿ ಚಕ್ರಗಳ ಭವಿಷ್ಯವೇ ಬದಲಾಗಲಿದೆ. ಕೋಟ್ಯಾಧಿಪತಿ ಸೇರಿದಂತೆ ಲಕ್ಷಾಧಿಪತಿ ಆಗುವ ರಾಜ ಯೋಗ ಕಂಡು ಬರುತ್ತಿದ್ದು, ಭಾರತದಲ್ಲಿ ಸೂರ್ಯ ಗ್ರಹಣ ಗೋಚರಿಸುವ ಸಮಯ ಏನು.? ದಿನಾಂಕ ಹಾಗು ಗ್ರಹಣ ವೇಳೆಯಲ್ಲಿ ಯಾವೆಲ್ಲ ಮುನ್ನೆಚ್ಚರಿಕೆಯ ಕ್ರಮಗಳನ್ನ ಪಾಲನೆ ಮಾಡಬೇಕು. ಗೃಹಿಣಿಯರು, ಮಕ್ಕಳು ಹಾಗು ವಯಸ್ಕರು ಏನೆಲ್ಲಾ ನಿಯಮಗಳನ್ನ ಪಾಲನೆ ಮಾಡಬೇಕು. ಯಾವೆಲ್ಲ ರಾಶಿಯವರಿಗೆ ಅದೃಷ್ಟ ಕೂಡಿ ಬಂದಿದೆ … Read more

ಗೃಹಲಕ್ಷ್ಮಿ ಗೆ ಹೊಸ ರೂಲ್ಸ್ ಜಾರಿ – 6ನೇ & 7ನೇ ಕಂತಿನ ಹಣಕ್ಕೆ ಈ ಕೆಲಸ ಕಡ್ಡಾಯ – Gruhalakshmi 6 And 7th payment

Gruhalakshmi 6 And 7th payment

Gruhalakshmi 6 And 7th payment : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯಾದ್ಯಂತ ಇರುವ ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ದೊಡ್ಡ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಹೊಸ ರೂಲ್ಸ್ ಜಾರಿ ಮಾಡಿದೆ. ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಪಡೆದುಕೊಳ್ಳುತ್ತಿರುವ ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರಿಗೆ ಇನ್ನು ಮುಂದೆ ಹಣ ಪಡೆದುಕೊಳ್ಳಲು ಈ ಕೆಲಸ ಮಾಡುವುದು ಕಡ್ಡಾಯ. ಇಲ್ಲಾಂದ್ರೆ ನಿಮ್ಮ ಖಾತೆಗೆ ಹಣ ಬರಲ್ಲ. ಇದನ್ನೂ ಕೂಡ ಓದಿ : ಬೈಕ್ & … Read more

ಹಸ್ತಮೈಥುನವು ನನ್ನನ್ನು ಕೆಟ್ಟ ವ್ಯಕ್ತಿಯನ್ನಾಗಿ ಮಾಡುತ್ತದೆಯೇ.? – ಆರೋಗ್ಯ ಮಾಹಿತಿ

ಹಸ್ತ ಮೈಥುನವೆನ್ನುವುದು ಒಂದು ಸಾಮಾನ್ಯವಾದ ಚಟುವಟಿಕೆಯಾಗಿರುತ್ತದೆ. ಇದು ಲೈಂಗಿಕ ಆಸಕ್ತಿಯನ್ನು ಪೂರೈಸುವ ಒಂದು ಆಹ್ಲಾದಕಾರಿಯಾದ ಮಾರ್ಗವಾಗಿರುತ್ತದೆ. ಆದರೂ ಇದನ್ನು ಸಮಾಜ ಮುಕ್ತವಾಗಿ ಸ್ವೀಕರಿಸುತ್ತಿಲ್ಲ. ಇದು ಒಂದು ಕ್ರಿಯೆ ಅಷ್ಟೇ, ಇದರಲ್ಲಿ ವ್ಯಕ್ತಿಯು ರಹಸ್ಯವಾಗಿ ತನ್ನ ಲೈಂಗಿಕ ಬಯಕೆಯನ್ನು ತೀರಿಸಿಕೊಳ್ಳುತ್ತಾನೆ ಮತ್ತು ಯಾರಿಗೂ ಇದರ ಕುರಿತು ವಿವರಿಸುವುದಿಲ್ಲ. ಆದರೂ ವ್ಯಕ್ತಿಗೆ ಇದು ತುಂಬಾ ಕೀಳರಿಮೆಯನ್ನು ನೀಡುತ್ತದೆ. ಮೊದಲಿಗೆ ವ್ಯಕ್ತಿಯ ಕೀಳರಿಮೆಗೆ ಮುಖ್ಯವಾದ ಕಾರಣ ಎಂದರೆ ಆತನ/ಆಕೆಯ ಧಾರ್ಮಿಕ ನಂಬಿಕೆ. ಭಾರತದಲ್ಲಿ ಹಸ್ತ ಮೈಥುನ ನಿಷಿದ್ಧವಾದ ಕ್ರಿಯೆ ಎಂಬ ನಂಬಿಕೆ … Read more

Shakti Yojane : ಮಹಿಳೆಯರ ಉಚಿತ ಬಸ್ ಪ್ರಯಾಣ ಬಂದ್! – ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾಕಿಂಗ್ ಸುದ್ದಿ! ಬೇಗನೆ ನೋಡಿ

Women Free Bus Stop

Shakti Yojane : ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಜಾರಿಯಾದ ಮೊದಲ ಗ್ಯಾರಂಟಿ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ. ಈ ಯೋಜನೆ ಯಶಸ್ವಿಯಾಗಿದೆ ಅಂತ ಸರಕಾರವೇನು ಹೇಳುತ್ತೆ? ಆದರೆ ಅದನ್ನು ಮುಂದಿನ ಬಹಳ ತಿಂಗಳುಗಳವರೆಗೆ ಮುಂದುವರಿಸಿಕೊಂಡು ಹೋಗುವುದೇ ಸವಾಲಾಗಿದೆ. ಏಕೆಂದರೆ ಕೆಎಸ್ಸಾರ್ಟಿಸಿ ಹಲವಾರು ವರ್ಷಗಳಿಂದ ಹತ್ತಾರು ಸಮಸ್ಯೆಗಳಿಂದ ಕಂಗೆಟ್ಟು ಹೋಗಿದೆ. ಇದನ್ನೂ ಕೂಡ ಓದಿ : 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ – ಇನ್ನು ಮುಂದೆ ಪ್ರತಿ ತಿಂಗಳಿಗೆ … Read more

ಬೈಕ್ & ಕಾರು ಇದ್ದವರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್ – ಇಂತಹ ವಾಹನ ರಸ್ತೆಗೆ ತರುವಂತಿಲ್ಲ ₹2000 ದಂಡ ಫಿಕ್ಸ್.!

ಬೈಕ್ & ಕಾರು ಇದ್ದವರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್ - ಇಂತಹ ವಾಹನ ರಸ್ತೆಗೆ ತರುವಂತಿಲ್ಲ ₹2000 ದಂಡ ಫಿಕ್ಸ್.!

ಸ್ವಂತ ಬೈಕ್ ಅಥವಾ ಕಾರ್ ಇದ್ದವರಿಗೆ ರಾಜ್ಯ ಸರ್ಕಾರದಿಂದ ರಾತ್ರೋರಾತ್ರಿ ಹೊಸ ರೂಲ್ಸ್ ಜಾರಿ ಇಂತಹ ಬೈಕ್ ಮತ್ತು ಕಾರ್ ಇದ್ದವರಿಗೆ ₹1000 ದಂಡ. ಇದೇ ಫೆಬ್ರವರಿ ಹದಿನೇಳರಿಂದ ರಾಜ್ಯದಾದ್ಯಂತ ಹೊಸ ರೂಲ್ಸ್ ಜಾರಿಗೊಳಿಸಿ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆದೇಶ ಜಾರಿ. ಸ್ವಂತ ಕಾರು ಅಥವಾ ಬೈಕ್ ಇದ್ದವರು ನೋಡಲೇಬೇಕಾದ ವಿಷಯ. ಯಾಕೆ ₹2000 ದಂಡ ಹಾಕಲಾಗುತ್ತದೆ.? ಎಂತಹ ಕಾರು ಮತ್ತು ಬೈಕ್ ಗಳಿಗೆ ಹಾಕಲಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. ದೇಶದಲ್ಲಿ … Read more

eShram Card Benifits : ಈ-ಶ್ರಮ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್/ ಪ್ರತಿ ತಿಂಗಳಿಗೆ ₹3000 ಹಣ

e-Shram Card Benifits

eShram Card Benifits : ನಮಸ್ಕಾರ ಸ್ನೇಹಿತರೇ, ಈ ಕಾರ್ಡ್ ಮಾಡಿಸಿಕೊಂಡವರಿಗೆ ಪ್ರತಿ ತಿಂಗಳಿಗೆ ₹3000 ಹಣ ಕೇಂದ್ರ ಸರ್ಕಾರ ನೀಡುತ್ತದೆ. ನೀವು ಕೂಡ ಈಗಾಗಲೇ ಈ ಕಾರ್ಡ್ ಮಾಡಿಸಿಕೊಂಡು ಪ್ರತಿ ತಿಂಗಳಿಗೆ ₹3000 ಹಣ ಪಡೆದುಕೊಳ್ಳಬಹುದು. ಕೇಂದ್ರ ಸರ್ಕಾರವು ಈ ಹೊಸ ಕಾರ್ಡ್ ಬಿಡುಗಡೆ ಮಾಡಲಾಗಿದ್ದು, ಪ್ರತಿಯೊಬ್ಬರು ಕೂಡ ಈ ಕಾರ್ಡ್ ಮಾಡಿಸಿಕೊಳ್ಳಬಹುದು. ಆದರೆ ಸರ್ಕಾರಿ ನೌಕರರಿಗೆ ಇದು ಅನ್ವಯಿಸುವುದಿಲ್ಲ. ಬನ್ನಿ ಹಾಗಿದ್ರೆ ಪ್ರತಿ ತಿಂಗಳಿಗೆ 3000 ಹಣ ಪಡೆದುಕೊಳ್ಳುವ ಆ ಕಾರ್ಡ್ ಯಾವುದು? ಅದನ್ನ … Read more

Govt Scheme Updates : ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ – ಹಣ ಜಮಾ ಆಗುವುದಿಲ್ಲ – ಬಿಗ್ ಶಾಕಿಂಗ್ ನ್ಯೂಸ್, ಹೊಸ ರೂಲ್ಸ್ ಜಾರಿಗೆ.!

Govt Scheme Updates

Govt Scheme Updates : ನಮಸ್ಕಾರ ಸ್ನೇಹಿತರೇ, ಗೃಹಲಕ್ಷ್ಮಿ ಹಾಗು ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರಕಾರ ಹೊಸ ರೂಲ್ಸ್ ಜಾರಿ ಮಾಡಿದೆ. ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿರುವವರು ಈ ತಪ್ಪು ಮಾಡಿದ್ರೆ ನಿಮ್ಮ ಖಾತೆಗೆ ಹಣ ಜಮೆ ಆಗುವುದಿಲ್ಲ. ಅಷ್ಟಕ್ಕೂ ಸರಕಾರದ ಹೊಸ ರೂಲ್ಸ್ ನಲ್ಲಿ ಏನಿದೆ.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. ಹೌದು, ರಾಜ್ಯದಲ್ಲಿ ನಕಲಿ ಬಿಪಿಎಲ್ ಕಾರ್ಡ್‌ದಾರರ ಪತ್ತೆ ಕಾರ್ಯಕ್ಕೆ ರಾಜ್ಯ ಸರಕಾರ ಮುಂದಾಗಿದ್ದು, ಈಗಾಗಲೇ ಸಾವಿರಾರು … Read more