Gold Rate : ಇಂದಿನ ಚಿನ್ನದ ಬೆಲೆ.? 24 ಗಂಟೆಯಲ್ಲಿ ಎಷ್ಟಾಗಿದೆ ನೋಡಿ ಬಂಗಾರದ ಬೆಲೆ.?

Gold Rate : ಇಂದಿನ ಚಿನ್ನದ ಬೆಲೆ.? 24 ಗಂಟೆಯಲ್ಲಿ ಎಷ್ಟಾಗಿದೆ ನೋಡಿ ಬಂಗಾರದ ಬೆಲೆ.?

Gold Rate : ನಮಸ್ಕಾರ ವೀಕ್ಷಕರೇ, ಪ್ರತಿದಿನದಂತೆ ಈ ದಿನ ಈ ಲೇಖನದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನಿಮಗೆ ನೀಡಲಾಗಿದೆ. ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ ₹771/- ರೂಪಾಯಿಯಾಗಿದೆ. 100 ಗ್ರಾಂ ಗೆ ₹7,710/- ರೂಪಾಯಿಯಾಗಿದೆ. 1 ಕೆಜಿ ಬೆಳ್ಳಿಗೆ ₹77,100/- ರೂಪಾಯಿಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ ₹77,000/- ರೂಪಾಯಿ ಇತ್ತು. ನಿನ್ನೆಗೆ … Read more

1 ಏಪ್ರಿಲ್ ನಿಂದ 7 ಹೊಸ ರೂಲ್ಸ್ ಜಾರಿ – ಎಲ್ಲ ಸಾರ್ವಜನಿಕರು ತಪ್ಪದೆ ನೋಡಿ – LPG Gas, Bank, Pension, BPL Card

1 ಏಪ್ರಿಲ್ ನಿಂದ 7 ಹೊಸ ರೂಲ್ಸ್ ಜಾರಿ - ಎಲ್ಲ ಸಾರ್ವಜನಿಕರು ತಪ್ಪದೆ ನೋಡಿ

LPG Gas, Bank, Pension, BPL Card : ರಾಜ್ಯದ ಎಲ್ಲ ಸಾರ್ವಜನಿಕರಿಗೆ ಬಿಗ್ ಶಾಕ್ ಆಗಿದೆ. ಮುಂದಿನ ಏಪ್ರಿಲ್ ಒಂದರಿಂದ ಏಳು ಹೊಸ ನಿಯಮಗಳನ್ನ ಜಾರಿ ಮಾಡಲಾಗುತ್ತಿದೆ. ಪ್ರತಿ ತಿಂಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳುವ ಗ್ರಾಹಕರು, ಬ್ಯಾಂಕ್ ಖಾತೆ ಇರುವ ಗ್ರಾಹಕರು, ಯಾವುದೇ ವ್ಯಾಪಾರ-ವ್ಯವಹಾರ ಮಾಡುವ ಎಲ್ಲಾ ಗ್ರಾಹಕರು ಅಥವಾ ಯಾವುದೇ ಕೆಲಸ ಮಾಡುವ ಗ್ರಾಹಕರು ಮತ್ತು ರೈತರು ಸೇರಿದಂತೆ ರಾಜ್ಯದ ಎಲ್ಲ ಸಾರ್ವಜನಿಕರಿಗೆ ಇದೇ ಏಪ್ರಿಲ್ ಒಂದರಿಂದ ಏಳು ಹೊಸ ನಿಯಮಗಳನ್ನ ಜಾರಿ … Read more

Crop Compensation : ರೈತರಿಗೆ ಮಾರ್ಚ್ 31 ಇದನ್ನು ಮಾಡಲು ಕೊನೆಯ ದಿನ

Crop Compensation : ರೈತರಿಗೆ ಮಾರ್ಚ್ 31 ಇದನ್ನು ಮಾಡಲು ಕೊನೆಯ ದಿನ

Crop Compensation : ಬರದಿಂದ ಕಂಗೆಟ್ಟ ಬೆಳೆ ನಷ್ಟ ಹೊಂದಿದ ರೈತರಿಗೆ ಅಲ್ಪಸ್ವಲ್ಪ ಬರ ಪರಿಹಾರ ನೀಡಿದ್ದ ರಾಜ್ಯ ಸರ್ಕಾರ ಈಗ ಇನ್ನೊಂದು ಮಹತ್ವದ ಘೋಷಣೆ ಮಾಡುವ ಮೂಲಕ ರೈತರಿಗೆ ಕೊಂಚ ಆಸರೆಯಾಗಿ ನಿಂತಿದೆ. ಇದನ್ನೂ ಕೂಡ ಓದಿ : Aadhar Link to Pahani : ಎಲ್ಲಾ ರೈತರಿಗೆ ಬಿಗ್ ಶಾಕ್.! ಈ ಕೆಲಸ ಕಡ್ಡಾಯ – ಜಮೀನು ಇರುವ ರೈತರು ತಪ್ಪದೆ ನೋಡಿ ಹೌದು, ರೈತರ ಬಡ್ಡಿ ಮನ್ನಾ, ಸರ್ಕಾರದ ಆದೇಶದಂತೆ ರೈತರು ರಾಜ್ಯದ … Read more

Crop Insurance : ರೈತರಿಗೆ 543 ಕೋಟಿ ಪರಿಹಾರ ಬಿಡುಗಡೆ – ಪಿಎಂ ಫಸಲ್ ಬಿಮಾ ಯೋಜನೆ

Crop Insurance : ರೈತರಿಗೆ 543 ಕೋಟಿ ಪರಿಹಾರ ಬಿಡುಗಡೆ - ಪಿಎಂ ಫಸಲ್ ಬಿಮಾ ಯೋಜನೆ

Crop Insurance : ಮಳೆ ಕೊರತೆಯಿಂದ ಬೆಳೆ ನಷ್ಟವಾಗಿ ಸಂಕಷ್ಟದಲ್ಲಿರುವ ರೈತರಿಗೆ ಈಗಾಗಲೇ ಬರ ಪರಿಹಾರ ₹2000 ಬಿಡುಗಡೆಯಾದರೂ ರೈತರಿಗೆ ಆರ್ಥಿಕ ಸಂಕಷ್ಟ ಸರಿದೂಗಿಸಲಾಗಲಿಲ್ಲ. ಈಗ ಬೆಳೆ ವಿಮೆಯ ಮಧ್ಯಂತರ ಪರಿಹಾರ ಬಿಡುಗಡೆಯಾಗಿದ್ದು, ಅನ್ನದಾತ ತುಸು ನಿಟ್ಟುಸಿರು ಬಿಡುವಂತಾಗಿದೆ. ಈ ಬೆಳೆ ವಿಮೆ ಪರಿಹಾರ ಮೊದಲನೇ ಹಂತದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಮೊದಲು ಬಿಡುಗಡೆಯಾಗಲಿದೆ. 2023-24ನೇ ಸಾಲಿನಲ್ಲಿ ಮಳೆ ಕೊರತೆಯಿಂದ ಬೆಳೆ ಹಾನಿ ಉಂಟಾಗಿ ರೈತರು ಸಂಕಷ್ಟ ಎದುರಿಸಬೇಕಾಗಿತ್ತು. … Read more

ವೀರ್ಯಾಣು ಹೇಗೆ ಅಂಡಾಣುವನ್ನು ಸೇರುತ್ತದೆ ನೋಡಿ…

ಕೆಲವೊಮ್ಮೆ ಹೀಗೆ ಯೋಚಿಸಿದಾಗ ನಮಗೆ ಅನಿಸುತ್ತೆ, ಈ ಪ್ರಕೃತ್ತಿ ಎಷ್ಟೊಂದು ಅದ್ಭುತ ಅಲ್ವಾ… ಪುರುಷನ ಶರೀರದಿಂದ ಚಿಕ್ಕ ಚಿಕ್ಕ ಕಣವಾದ ವೀರ್ಯ, ಸ್ತ್ರೀ ಯ ಗರ್ಭಾಶಯದಲ್ಲಿರುವ ಚಿಕ್ಕ ಅಂಡಾಣು ಜೊತೆಗೆ ಸೇರಿದಾಗ ಮುದ್ದಾಗ ಮಗು ಉಂಟಾಗುತ್ತದೆ. ಆದರೆ ಇದರ ಹಿಂದೆ ಕೆಲವು ಪ್ರಾಕ್ಟಿಕಲ್ ಅಂಶವೂ ಇದೆ. ಹೆಣ್ಣು-ಗಂಡು ಸೇರಿದ ತಕ್ಷಣ ಗರ್ಭಧಾರಣೆಯಾಗುವುದಿಲ್ಲ. ಬದಲಾಗಿ ಗರ್ಭಧಾರಣೆಗೆ ಕೆಲವೊಂದು ಸೂಕ್ತ ಸಮಯವಿದೆ, ಅದರ ಕುರಿತು ಮೊದಲು ತಿಳಿದುಕೊಂಡರೆ ಮಗು ಬೇಕೆಂದು ಪ್ರಯತ್ನಿಸುತ್ತಿರುವ ದಂಪತಿಗೆ ಬೇಗನೆ ಸಿಹಿಸುದ್ಧಿ ಸಿಗಲು ಸಾಧ್ಯ. ವೀರ್ಯಾಣು … Read more

Labour Card : ಲೇಬರ್ ಕಾರ್ಡ್ ವಿದ್ಯಾರ್ಥಿವೇತನ – ಕಾರ್ಮಿಕರ ಮಕ್ಕಳು ಈ ಕೂಡಲೇ ಅರ್ಜಿ ಸಲ್ಲಿಸಿ

Labour Card : ಲೇಬರ್ ಕಾರ್ಡ್ ವಿದ್ಯಾರ್ಥಿವೇತನ - ಕಾರ್ಮಿಕರ ಮಕ್ಕಳು ಈ ಕೂಡಲೇ ಅರ್ಜಿ ಸಲ್ಲಿಸಿ

Labour Card : ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಕಲ್ಯಾಣ ಮಂಡಳಿ ವತಿಯಿಂದ ರಾಜ್ಯದ ಕಾರ್ಮಿಕರ ಮಕ್ಕಳಿಗೂ ಕೂಡ ಶೈಕ್ಷಣಿಕ ಅರ್ಹತಾ ಸ್ಥಾನಮಾನ ಸಿಗಬೇಕೆನ್ನುವ ಉದ್ದೇಶದಿಂದ ಅರ್ಹ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಕಾರ್ಮಿಕ ಇಲಾಖೆಯು ಇದೀಗ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಹಾಗಾದರೆ ಕಾರ್ಮಿಕ ಇಲಾಖೆಯ ಕಲ್ಯಾಣ ಮಂಡಳಿಯು ಅರ್ಹ ಕಾರ್ಮಿಕ ಮಕ್ಕಳಿಗೆ ಎಷ್ಟು ವಿದ್ಯಾರ್ಥಿ ವೇತನವನ್ನು ನೀಡುತ್ತದೆ.? ಹಾಗೂ ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು.? ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಏನೆಲ್ಲ ದಾಖಲೆಗಳನ್ನು … Read more

2024 PUC Result : ವಿದ್ಯಾರ್ಥಿಗಳಿಗೆ ಬಂಪರ್ ಗುಡ್ ನ್ಯೂಸ್.! ಈ ದಿನ ಪಿಯುಸಿ ಫಲಿತಾಂಶ ಪ್ರಕಟ!!

2024 PUC Result : ವಿದ್ಯಾರ್ಥಿಗಳಿಗೆ ಬಂಪರ್ ಗುಡ್ ನ್ಯೂಸ್.! ಈ ದಿನ ಪಿಯುಸಿ ಫಲಿತಾಂಶ ಪ್ರಕಟ!!

2024 PUC Result : 2024 ರ ದ್ವಿತೀಯ ಪಿಯುಸಿ ಪರೀಕ್ಷೆ ಈಗಾಗಲೇ ಮುಕ್ತಾಯಗೊಂಡಿದ್ದು, ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ವಿದ್ಯಾರ್ಥಿಗಳು ಎಲ್ಲ ಪರೀಕ್ಷೆಗಳನ್ನು ಬರೆದು ನಿಟ್ಟುಸಿರು ಬಿಟ್ಟಿದ್ದು ಇದೀಗ ಯಾವಾಗ ಪಿಯುಸಿ ರಿಸಲ್ಟ್ ಬರುತ್ತೆ ಅಂತ ಹಾಯಾಗಿ ಕಾಯುತ್ತ ಕುಳಿತಿದ್ದಾರೆ. ಈ ಲೇಖನದಲ್ಲಿ ನಾವು ಪಿಯುಸಿ ರಿಸಲ್ಟ್ ಯಾವಾಗ ಪ್ರಕಟವಾಗುತ್ತದೆ.? ಹೇಗೆ ಚೆಕ್ ಮಾಡಬೇಕು? ವೆಬ್‌ಸೈಟ್ ವಿಳಾಸ ಏನು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನ ಇಲ್ಲಿ ನೀಡಲಾಗಿದೆ. ನೀವು ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಪಿಯುಸಿ ಪರೀಕ್ಷೆಯನ್ನು … Read more

ಇಂದಿನ ಚಂದ್ರಗ್ರಹಣ ಮುಗಿದ ಬಳಿಕ ಈ ಚಿಕ್ಕ ಕೆಲಸ ಮಾಡಿದ್ರೆ ಶ್ರೀಮಂತರಾಗಿರುತ್ತಿರಿ! – 2024 Moon Eclipse

ಇಂದಿನ ಚಂದ್ರಗ್ರಹಣ ಮುಗಿದ ಬಳಿಕ ಈ ಚಿಕ್ಕ ಕೆಲಸ ಮಾಡಿದ್ರೆ ಶ್ರೀಮಂತರಾಗಿರುತ್ತಿರಿ! - 2024 Moon Eclipse

2024 Moon Eclipse : ಇಂದು ಚಂದ್ರಗ್ರಹಣ ಸಂಭವಿಸುತ್ತಿದ್ದು, ಹೋಳಿ ಹಬ್ಬದೊಂದಿಗೆ ಚಂದ್ರ ಗ್ರಹಣ ಗೋಚರಿಸುತ್ತಿರುವುದು ತುಂಬಾ ಅಪರೂಪವಾಗಿದೆ. ಗ್ರಹಣ ಮುಗಿದ ಬಳಿಕ ನೀವು ಈ ಕೆಲಸಗಳನ್ನು ಮಾಡಿದರೆ ಹಾಗು ಈ ನಿಯಮ ಪಾಲನೆ ಮಾಡಿದ್ರೆ ನಿಮಗೆ ಹಾಗೂ ನಿಮ್ಮ ಮನೆಯಲ್ಲಿ, ಕುಟುಂಬದಲ್ಲಿ ಶುಭ ಫಲ ದೊರೆಯುತ್ತದೆ. ಅದೇ ರೀತಿಯಾಗಿ ಲಕ್ಷಾಧಿಪತಿ, ಕೋಟ್ಯಾಧಿಪತಿ ಸೇರಿದಂತೆ ಮತ್ತೆ ಧನ ಲಕ್ಷ್ಮಿ ಒಲಿದು ಅಪಾರ ಧನ ಸಂಪತ್ತು ನಿಮ್ಮದಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ಸಮಯದಲ್ಲಿ ಭೂಮಿಯ ಮೇಲೆ ರಾಹುವಿನ … Read more

RTC ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ – ಸಿಎಂ ಸಿದ್ದರಾಮಯ್ಯ ಸರ್ಕಾರದ ಹೊಸ ಆದೇಶ – ರೈತರಿಗೆ ಶಾಕಿಂಗ್!

RTC ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ - ಸಿಎಂ ಸಿದ್ದರಾಮಯ್ಯ ಸರ್ಕಾರದ ಹೊಸ ಆದೇಶ - ರೈತರಿಗೆ ಶಾಕಿಂಗ್!

RTC : ಕರ್ನಾಟಕ ಸರ್ಕಾರದ ಹೊಸ ಆದೇಶವೊಂದು ರೈತರ ಆತಂಕಕ್ಕೆ ಕಾರಣವಾಗಿದೆ. ಪಹಣಿಗೆ, ಆಧಾರ್ ಜೋಡಣೆ ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿದೆ. ಹೌದು, ಇನ್ಮುಂದೆ ಸರ್ಕಾರದ ಸೌಲಭ್ಯವನ್ನ ಪಡೆಯಲು ಆರ್‌ಟಿಸಿಗೆ ಅಂದ್ರೆ ನಿಮ್ಮ ಜಮೀನಿನ ಪಹಣಿಗೆ ನಿಮ್ಮ ಆಧಾರ್ ಲಿಂಕ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ ಎಂದು ಸರ್ಕಾರ ಹೇಳಿದೆ. ಪಹಣಿಗೆ ಆಧಾರ್ ಜೋಡಣೆ ಮಾಡಲು ಅನುಕೂಲವಾಗುವಂತೆ ಸರ್ಕಾರ ಹೊಸದಾದ ತಂತ್ರಾಂಶವನ್ನ ಸಿದ್ಧಗೊಳಿಸಿದ್ದು. ನೀವು ಆನ್‌ಲೈನ್‌ನಲ್ಲಿಯೂ ನಿಮ್ಮ ಪಹಣಿಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಬಹುದು ಹಾಗೂ … Read more

Gruhalakshmi : ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಗೆ – ರಾತ್ರೋರಾತ್ರಿ ಹೊಸ ರೂಲ್ಸ್ – ಎಲ್ಲರಿಗೂ ಈ ಕೆಲಸ ಕಡ್ಡಾಯ

Gruhalakshmi : ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಗೆ - ರಾತ್ರೋರಾತ್ರಿ ಹೊಸ ರೂಲ್ಸ್ - ಎಲ್ಲರಿಗೂ ಈ ಕೆಲಸ ಕಡ್ಡಾಯ

Gruhalakshmi : ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಮತ್ತು ಅನ್ನಭಾಗ್ಯ ಯೋಜನೆಯ ಎಲ್ಲ ಪಡಿತರ ಚೀಟಿದಾರರಿಗೆ ಹೊಸ ರೂಲ್ಸ್ ಜಾರಿ. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಮತ್ತು ಗೃಹಲಕ್ಷ್ಮಿ ಯೋಜನೆಯ ಎಲ್ಲ ಮಹಿಳಾ ಫಲಾನುಭವಿಗಳಿಗೆ ಈ ಹೊಸ ರೂಲ್ಸ್ ಕಡ್ಡಾಯ. ಇಲ್ಲಾಂದ್ರೆ ನಿಮಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಸಿಗಲ್ಲ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಸಿಗಲ್ಲ. ಇಷ್ಟಕ್ಕೂ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿ ಅಧಿಕೃತವಾಗಿ ಆದೇಶಿಸಲಾಗಿತ್ತು. ಏನೆಲ್ಲಾ ಬದಲಾವಣೆಯಾಗಿದೆ … Read more