LPG Cylinder : ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ ತುಂಬಿಸಿಕೊಳ್ಳುವ ಗ್ರಾಹಕರಿಗೆ – ಇನ್ನು ಮುಂದೆ ಸಬ್ಸಿಡಿ ಬಂದ್.! ಈ ಕೆಲಸ ಕಡ್ಡಾಯ.!

LPG Cylinder

LPG Cylinder : ನಮಸ್ಕಾರ ಸ್ನೇಹಿತರೇ, ಸಿಲಿಂಡರ್ ತುಂಬಿಸಿಕೊಳ್ಳುವ ಎಲ್ಲಾ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್ ನೀಡಿದೆ. ಇನ್ನು ಮುಂದೆ ಇಂತಹ ಗ್ರಾಹಕರಿಗೆ ಸಬ್ಸಿಡಿ ಹಣ ಸಿಗುವುದಿಲ್ಲ. ಅಂದ್ರೆ ಈಗಾಗಲೇ ಪ್ರತಿ ಸಿಲಿಂಡರ್ ಬುಕ್ ಮಾಡುವ ಎಲ್ಲಾ ಗ್ರಾಹಕರಿಗೆ ತಿಂಗಳಿಗೆ 300 ರೂ ಗಳನ್ನು ನೀಡಲಾಗುತ್ತಿದ್ದು, ಇದನ್ನ ಇಂತಹ ಗ್ರಾಹಕರಿಗೆ ಸ್ಥಗಿತಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರದಿಂದ ಆದೇಶ ಪ್ರಕಟಿಸಲಾಗಿತ್ತು. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಯು ಎಲ್ಲ ಭಾರತ್ ಗ್ಯಾಸ್ ಗ್ರಾಹಕರಿಗೆ ಮತ್ತು ಎಚ್ ಪಿ … Read more

Aadhar Card Updates : ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್ – ಮಾರ್ಚ್ 14ರ ಒಳಗಾಗಿ ಈ ಕೆಲಸ ಕಡ್ಡಾಯ – ಇಲ್ಲಾಂದ್ರೆ ಆಧಾರ್ ಕಾರ್ಡ್ ಬಂದ್!

Aadhar Card Updates

Aadhar Card Updates : ಆಧಾರ್ ಕಾರ್ಡ್ ಇರುವ ದೇಶದ ಎಲ್ಲ ನಾಗರಿಕರಿಗೆ ಕೇಂದ್ರದ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ಬಿಗ್ ಶಾಕ್ ಇದೆ. ಮಾರ್ಚ್ 14 ಒಳಗಾಗಿ ಈ ಕೆಲಸ ಮಾಡುವುದು ಕಡ್ಡಾಯ. ಇಲ್ಲ ಅಂದ್ರೆ ನಿಮ್ಮ ಆಧಾರ್ ಕಾರ್ಡ್ ಬಂದ್ ಆಗುತ್ತೆ. ಜೊತೆಗೆ ಆಧಾರ್ ಕಾರ್ಡ್ ಸಹಾಯದಿಂದ ನಿಮ್ಮ ಖಾತೆಗೆ ಬರುವ ಗೃಹಲಕ್ಷ್ಮೀ ಹಣ, ವೃದ್ಧರ ಪಿಂಚಣಿ ಹಣ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ, ಬ್ಯಾಂಕ್ ಖಾತೆ ಸೇರಿದಂತೆ ಆಧಾರ್ ನೊಂದಿಗೆ ಯಾವ ಯಾವ … Read more

Ambulance Driver : ಆಂಬುಲೆನ್ಸ್ ಡ್ರೈವರ್ ಅಳುತ್ತಲೇ ಗಾಡಿ ಓಡಿಸುತ್ತಿದ್ದ.! ಕಾರಣ ಕೇಳಿದ್ರೆ ನೀವೂ ಕೂಡ ಶಾಕ್ ಆಗ್ತೀರಾ.!

Ambulance Driver : ನಮಸ್ಕಾರ ಸ್ನೇಹಿತರೇ, ಯಾರಾದರೂ ತೊಂದರೆಯಲ್ಲಿದ್ದಾಗ, ಅಪಘಾತಗಳಾದಾಗ ಅವರನ್ನು ಸರಿಯಾದ ಸಮಯಕ್ಕೆ ಬಂದು ಕಾಪಾಡುವುದು ಅಂದ್ರೆ, ಅದು ಆಂಬುಲೆನ್ಸ್ ಡ್ರೈವರ್ ಗಳು. ಆದರೆ ಇಲ್ಲೋರ್ವ ಆಂಬುಲೆನ್ಸ್ ಡ್ರೈವರ್ ತನ್ನ ಡ್ಯೂಟಿ ಮಾಡುವಾಗ ಕಣ್ಣೇರು ಹಾಕುತ್ತಾ ಗಾಡಿ ಓಡಿಸುತ್ತಿದ್ದ. ಅದರ ಹಿಂದಿನ ಕಥೆ ಕೇಳಿದಾಗ ಇಡೀ ರಾಜ್ಯವೇ ಒಂದು ಕ್ಷಣಕ್ಕೆ ಬೆರಗಾಗಿದೆ. ಈ ಘಟನೆ ನಡೆದಿರುವುದು ನಮ್ಮ ಕರ್ನಾಟಕದಲ್ಲಿ. ಅಸಲಿಗೆ ಏನಿದು ಸುದ್ಧಿ ಅಂತ ತಿಳಿದರೆ ನಿಮ್ಮ ಕಣ್ಣು ಕೂಡ ಒದ್ದೆಯಾಗುತ್ತದೆ. ಇದನ್ನೂ ಕೂಡ ಓದಿ … Read more

Loan Waiver : ರೈತರಿಗೆ ಸಿಎಂ ಗುಡ್ ನ್ಯೂಸ್ – 2 ಲಕ್ಷ ಸಾಲ ಮನ್ನಾ ಮಾಡಿ ಘೋಷಣೆ – ಸಾಲ ಮನ್ನಾ ಯೋಜನೆ ಜಾರಿಗೆ

Loan Waiver

Loan Waiver : ರಾಜ್ಯದ 21 ಜಿಲ್ಲೆಗಳ ರೈತರಿಗೆ ಭಾರಿ ದೊಡ್ಡ ಗುಡ್ ನ್ಯೂಸ್.! ಕೊನೆಗೂ ರೈತರ 2 ಲಕ್ಷ ರೂಪಾಯಿಗಳ ಸಾಲ ಮನ್ನ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ. ರೈತರು ಪಡೆದಿರುವ ಸಾಲಗಳನ್ನ ಮನ್ನಾ ಮಾಡಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಕ್ರಮವನ್ನ ತೆಗೆದುಕೊಳ್ಳಲಾಗಿದ್ದು, ಕರ್ನಾಟಕ ರಾಜ್ಯದ 21 ಜಿಲ್ಲೆಗಳ ರೈತರಿಗೆ ಮಾತ್ರ ಈ ಸೌಲಭ್ಯ ಸದ್ಯಕ್ಕೆ ನೀಡಲಾಗ್ತಾಯಿದ್ದು, ಮುಂದಿನ ದಿನಗಳಲ್ಲಿ ಇನ್ನುಳಿದ ಜಿಲ್ಲೆಗಳಿಗೂ ಕೂಡ ವಿಸ್ತರಿಸಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. … Read more