Kranti Movie | ಕ್ರಾಂತಿ ಸಿನಿಮಾದ ಪತಿಯೊಬ್ಬ ನಟ-ನಟಿಯರ ನಿಜವಾದ ಸಂಭಾವನೆ.? | D56 | Darshan Thoogudeepa

Actual salary of Kranti movie actors and actresses

Kranti Movie | ಕ್ರಾಂತಿ ಸಿನಿಮಾದ ಪತಿಯೊಬ್ಬ ನಟ-ನಟಿಯರ ನಿಜವಾದ ಸಂಭಾವನೆ.? | Darshan Thoogudeepa ಜಸ್ಟ್ ಕನ್ನಡ : 2023ರ ಬಹು ನಿರೀಕ್ಷಿತ ಚಿತ್ರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಕ್ರಾಂತಿ'(Kranti Movie) ಸಿನಿಮಾ ಜನವರಿ 26 ಕ್ಕೆ ರಾಜ್ಯಾದ್ಯಾಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಗಣರಾಜ್ಯೋತ್ಸವ ದಿನ ಪ್ರತಿ ಒಬ್ಬರಿಗೂ ರಜೆ ಇದ್ದ ಕಾರಣ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಪಡೆಯಿತು. ಮೊದಲನೇ ದಿನ ಅಡ್ವಾನ್ಸ್ ಬುಕಿಂಗ್ ಜೋರಾಗಿದ್ದ ಕಾರಣ ಓಪನಿಂಗ್ ಕೂಡ ಭರ್ಜರಿ ಆಗಿತ್ತು. … Read more

ಕ್ರಾಂತಿ ಚಿತ್ರದ ಮೊದಲ ದಿನದ ಕಲೆಕ್ಷನ್.? ಕಾಂತಾರ, ಕೆಜೆಎಫ್ ದಾಖಲೆ ಧೂಳ್.!

First day collection of Kranti movie.? Kantara, KGF Movie record break

ಕ್ರಾಂತಿ ಚಿತ್ರದ ಮೊದಲ ದಿನದ ಕಲೆಕ್ಷನ್.? ಕಾಂತಾರ, ಕೆಜೆಎಫ್ ದಾಖಲೆ ಧೂಳ್.! First day collection of Kranti movie.? Kantara, KGF Movie record break! ಬಹುನಿರೀಕ್ಷಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಕ್ರಾಂತಿ’ ಸಿನಿಮಾ ಕೊನೆಗೂ ರಿಲೀಸ್ ಗೆ ಬಹುತೇಕ ಎಲ್ಲಾ ಕಡೆ ಹೌಸ್ ಪುಲ್ ಪ್ರದರ್ಶನವನ್ನ ಕಾಣ್ತಾ ಇದೆ. ಮತ್ತು ಮೊದಲನೇ ದಿನದ ಕಲೆಕ್ಷನ್ ಎಷ್ಟು ಇರಬಹುದು ಅಂತ ಅಭಿಮಾನಿಗಳ ಜೊತೆ ಸಾಮಾನ್ಯ ಪ್ರಜೆಗಳಿಗೂ ಕೂಡ ಕುತೂಹಲ ಇದೆ. ‘ದರ್ಶನ್’ ಅಭಿಮಾನಿಗಳ ಸ್ವಾಭಿಮಾನದ … Read more

ಕೇವಲ 3 ಗಂಟೆಯಲ್ಲಿ 25,000 ಟಿಕೆಟ್ ಸೋಲ್ಡ್ ಔಟ್ ಮತ್ತೊಂದು ಹೊಸ ದಾಖಲೆ! । Who is the box office sultan?

Who is the box office sultan?

ಜಸ್ಟ್ ಕನ್ನಡ : ‘ಕ್ರಾಂತಿ’ ಸಿನಿಮಾ ಇನ್ನೂ ಕೂಡ ಕಲೆಕ್ಷನ್ ಅನ್ನ ಮತ್ತು ಹೊಸ ದಾಖಲೆಗಳನ್ನ ಬರೆಯುವುದನ್ನ ನಿಲ್ಲಿಸುತ್ತಾನೆ ಇಲ್ಲ ಅಂತಾನೆ ಹೇಳಬಹುದು. ಹೌದು, ‘ಕ್ರಾಂತಿ’ ಸಿನಿಮಾ ಒಂದು ಹೊಸ ಚರಿತ್ರೆ ಯನ್ನು ಭಾರತದಲ್ಲಿ ಯಾವ ಸಿನಿಮಾ ಮಾಡದೇ ಇರುವಂತಹ ಒಂದು ಹೊಸ ಚರಿತ್ರೆ ಯನ್ನು ‘ಕ್ರಾಂತಿ’ ಸಿನಿಮಾ ಮಾಡಿದೆ. ಅದೇನು ಅಂದ್ರೆ ಪ್ಯಾನ್ ಇಂಡಿಯಾ ಸಿನಿಮಾಗಳು ಸಾಮಾನ್ಯವಾಗಿ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಟಿಕೆಟ್ ಗಳು ಸೋಲ್ಡ್ ಔಟ್ ಆಗ್ತವೆ, ಆದರೆ ಒಂದು ಭಾಷೆಯ ಸಿನಿಮಾ … Read more

ಕೊರಗಜ್ಜನ ಸನ್ನಿಧಿಯಲ್ಲಿ ಮದುವೆಯ ಭಾಗ್ಯ ಕರುಣಿಸುವಂತೆ ನಟಿ ಪ್ರೇಮ ಪ್ರಾರ್ಥನೆ.!

In the presence of Koragajja, the actress prays for the fate of marriage.

ಜಸ್ಟ್ ಕನ್ನಡ : ಸ್ವಾಮಿ ಕೊರಗಜ್ಜನಲ್ಲಿ ಸಂಕಷ್ಟ ನಿವಾರಣೆ ಮಾಡುವಂತೆ ಪ್ರಾರ್ಥನೆ ಸಲ್ಲಿಸುತ್ತಿರುವವರ ಪ್ರಮಾಣ  ದಿನದಿಂದ ದಿನಕ್ಕೆ ಏರುತ್ತಿದೆ. ಕಳೆದ ತಿಂಗಳಷ್ಟೇ ಖ್ಯಾತ ನಟ ಶಿವರಾಜ್ ಕುಮಾರ್ – ಗೀತಾ ದಂಪತಿಗಳು ಕುಟುಂಬ ಸಮೇತರಾಗಿ ಸ್ವಾಮಿ ಕೊರಗಜ್ಜನ ಆದಿ ಸ್ಥಳ ಕುತ್ತಾರು ಪದವಿಗೆ ಭೇಟಿ ನೀಡಿ ಕೆಲಕಾಲ ಪ್ರಾರ್ಥನೆ ಸಲ್ಲಿಸಿದ್ದರು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದ ಪ್ರೇಮಾ ಕೂಡ ಇದೀಗ ಕಾಪುವಿನಲ್ಲಿರುವ ಸ್ವಾಮಿ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿ ಪ್ರಾರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ :- … Read more

‘ಸಿನಿಮಾ ನನಗೆ ದೇವರಿದ್ದಂತೆ, ಅದನ್ನು ಆರಾಧಿಸುತ್ತೇನೆ, ಕಾಯಕವೇ ಕೈಲಾಸ’: ರಿಷಬ್ ಶೆಟ್ಟಿ

2022 ರ ಅಕ್ಟೋಬರ್ ಅಂತ್ಯಕ್ಕೆ ತೆರೆಕಂಡ ಅಪ್ಪಟ ಕನ್ನಡ ಚಿತ್ರ ‘ಕಾಂತಾರ’ದ ಅದ್ಭುತ ಯಶಸ್ಸು ತನ್ನನ್ನು ಬದಲಿಸಿದೆ. ಅದು ಯಾವ ಮಟ್ಟಿಗೆ ಎಂದರೆ ಮುಕ್ತ ಜಾಗದಲ್ಲಿ ಚರ್ಚೆಗೆ ಕುಳಿತುಕೊಳ್ಳಲು ಸಮಯ ಮತ್ತು ಸ್ಥಳದ ಕೊರತೆ ಮಾತ್ರ ಕಾಣುತ್ತಿದೆ ‘ಸಿನಿಮಾ ನನಗೆ ದೇವರಿದ್ದಂತೆ, ಅದನ್ನು ಆರಾಧಿಸುತ್ತೇನೆ, ಕಾಯಕವೇ ಕೈಲಾಸ’ಎನ್ನುತ್ತಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ. ‘ಕಾಂತಾರʼ ಚಿತ್ರ ಸೇರಿ ಎಲ್ಲಾ ದಾಖಲೆ ಉಡೀಸ್‌ ಮಾಡೋಕೆ ರಾಜಮೌಳಿ ಪ್ಲಾನ್‌ (RRR – 2)…! ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್(RRR) ಸಿನಿಮಾ ಜಗತ್ತಿನಾದ್ಯಂತ … Read more

ದುನಿಯಾ ವಿಜಯ್ ಮತ್ತು ಅವರ ಪತ್ನಿ ಕೀರ್ತಿ ಯವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ? ಶಾಕ್ ಆಗ್ತೀರಾ

Do you know the age difference between Duniya Vijay and his wife Keerthi? Are you shocked?

‘ಕಾಂತಾರʼ ಚಿತ್ರ ಸೇರಿ ಎಲ್ಲಾ ದಾಖಲೆ ಉಡೀಸ್‌ ಮಾಡೋಕೆ ರಾಜಮೌಳಿ ಪ್ಲಾನ್‌ (RRR – 2)…!

ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್(RRR) ಸಿನಿಮಾ ಜಗತ್ತಿನಾದ್ಯಂತ ಮೆಚ್ಚುಗೆಯನ್ನ ಗಳಿಸಿದೆ. ಪಾಶ್ಚಿಮಾತ್ಯ ದೇಶಗಳಲ್ಲಿಯೂ ಕೂಡ ಆರ್‌ಆರ್‌ಆರ್‌(RRR)ಗೆ ಸಕಾರಾತ್ಮಕವಾದ ಕಾಮೆಂಟ್‌ಗಳು ಬಂದಿವೆ. ಹಾಲಿವುಡ್(Hollywood) ನಿರ್ದೇಶಕರು ಮತ್ತು ನಿರ್ಮಾಪಕರು ಕೂಡ ಆರ್‌ಆರ್‌ಆರ್‌ ಅನ್ನು ಹಾಡಿ ಹೊಗಳಿದ್ದಾರೆ. ನಮ್ಮ ದೇಶದಿಂದ ಆರ್‌ಆರ್‌ಆರ್‌ ಸಿನಿಮಾ ಆಸ್ಕರ್ ಪ್ರವೇಶಕ್ಕೆ ಆಯ್ಕೆಯಾಗದಿದ್ದರೂ, ಯುಎಸ್ (US) ವಿತರಣಾ ಕಂಪನಿ ನಮ್ಮ ಆರ್‌ಆರ್‌ಆರ್‌ ಸಿನಿಮಾವನ್ನ ಆಸ್ಕರ್ ನಾಮನಿರ್ದೇಶನಕ್ಕೆ ಕಳುಹಿಸಿದೆ. ಒಟ್ಟಾರೆಯಾಗಿ ಆರ್‌ಆರ್‌ಆರ್‌(RRR) ಚಿತ್ರ ಎಲ್ಲಾ ವಿಭಾಗಗಳಲ್ಲಿ ಆಸ್ಕರ್‌ಗೆ ಸ್ಪರ್ಧಿಸಲಿದೆ. ಅವರು ಅತ್ಯುತ್ತಮ ನಟ ಹಾಗೂ ನಿರ್ದೇಶಕರ ವಿಭಾಗದಲ್ಲಿ ಪ್ರಶಸ್ತಿಗಳನ್ನ ಬಾಚಿಕೊಳ್ಳುತ್ತಾರೆಯೇ … Read more

ಭಯ ಬಿದ್ದ ಟಾಲಿವುಡ್​ ; ಆಂಧ್ರ, ತೆಲಂಗಾಣದಲ್ಲಿ ಸಂಕ್ರಾಂತಿಯ ವೇಳೆ ಬೇರೆ ಭಾಷೆಯ ಸಿನಿಮಾಗಳಿಗೆ ಸಂಕಷ್ಟ!

ತೆಲಂಗಾಣ ಮತ್ತು ಆಂಧ್ರದಲ್ಲಿ ಹಬ್ಬಗಳ ಸಂದರ್ಭದಲ್ಲಿ ಬೇರೆ ಭಾಷೆಯ ಡಬ್ಬಿಂಗ್​ ಚಿತ್ರಗಳ ಬಿಡುಗಡೆ ಮಾಡಬಾರದು ಎಂದು ಅಲ್ಲಿನ ನಿರ್ಮಾಪಕರ ಸಂಘ ತೀರ್ಮಾನಿಸಿದೆ. ಈ ನಿರ್ಧಾರ ಇವಾಗ ದೊಡ್ಡ ವಿವಾದ ಉಂಟು ಮಾಡಿದೆ. ಪ್ಯಾನ್​ ಇಂಡಿಯಾ ಸಿನಿಮಾಗಳಿಂದಾಗಿ ಬೇರೆ ಬೇರೆ ಭಾಷೆಯ ಫಿಲಂ ಇಂಡಸ್ಟ್ರಿ ನಡುವೆ ಉತ್ತಮ ಭಾಂದವ್ಯ ಶುರುವಾಗಿದೆ. ಆದರೆ, ಮುಂದಿನ ವರ್ಷದ (2023) ಆರಂಭದಲ್ಲಿ ಬೇರೆ ಬೇರೆ ಭಾಷೆಯ ಸಿನಿಮಾರಂಗಗಳ ನಡುವೆ ಬಿರುಕು ಮೂಡುವ ಸಾಧ್ಯತೆ ಗೋಚರಿಸುತ್ತಿದೆ. ಡಬ್ಬಿಂಗ್ ಚಿತ್ರಗಳ ವಿಷಯದಲ್ಲಿ ಟಾಲಿವುಡ್ನ ನಿರ್ಮಾಪಕರು ಕಠಿಣ … Read more

‘ಪುಷ್ಪಾ’ ಅನ್ನು ಹೊಡೆದುರುಳಿಸಿದ ರಿಷಬ್ ಶೆಟ್ಟಿಯ ‘ಕಾಂತಾರ’! ಖುಷಿಯಲ್ಲಿ ಕರುನಾಡು

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ಬಿಡುಗಡೆಯಾಗಿ 41 ದಿನ ಕಳೆದರೂ ಗಳಿಕೆಯ ಓಟ ಮುಂದೂವರೆಸಿದೆ. ವಿಶ್ವದಾದ್ಯಂತ 355/- ಕೋಟಿ ರುಪಾಯಿ ಗಳಿಕೆ ಮಾಡಿದ್ದು ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಸಿನಿಮಾದ ಕಲೆಕ್ಷನ್ ಅನ್ನು ಹಿಂದಿಕ್ಕಿದೆಯಂತೆ. ದಕ್ಷಿಣದಲ್ಲಿ ಯಶಸ್ವಿ ಓಟವನ್ನ ಮುಂದುವರೆಸಿದ ನಂತರ ಬಾಲಿವುಡ್ ನಲ್ಲಿ ಬಿಡುಗಡೆ ಕಂಡ ‘ಕಾಂತಾರ’ ಸಿನಿಮಾ ಸಿಂಗಲ್ ಸ್ಕ್ರೀನ್ ಗಳಲ್ಲಿ ಅತ್ಯುತ್ತಮ ಸಂಚಲನವನ್ನು ಸೃಷ್ಟಿಸಿದೆ. ಹಿಂದಿಗೆ ಡಬ್ ಆಗಿರುವ ‘ಕಾಂತಾರ’ ಚಿತ್ರ ಈ ವಾರಾಂತ್ಯಕ್ಕೆ 75/- ಕೋಟಿ … Read more

‘ಗಂಧದ ಗುಡಿ’ ಚಿತ್ರದ ಟಿಕೆಟ್ ಬೆಲೆ ಇಳಿಸಿದ ಅಶ್ವಿನಿ ಮೇಡಂ – ಅಭಿಮಾನಿಗಳು ಫುಲ್ ಖುಷ್

ಅಕ್ಟೋಬರ್ 28 ರಂದು ಬಿಡುಗಡೆಯಾದ ಅಪ್ಪು ಅಭಿನಯದ ‘ಗಂಧದ ಗುಡಿ’ ಚಿತ್ರ ರಾಜ್ಯಾದ್ಯಂತ ಅದ್ಭುತವಾಗಿ ರೆಸ್ಪಾನ್ಸ್ ಪಡೆದುಕೊಂಡಿದೆ. ಅಪ್ಪುರನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಪ್ಪು ಅವರ ನಗು, ಮಾತು ಕೇಳಿ ಅಪ್ಪು(ಪುನೀತ್ ರಾಜ್ ಕುಮಾರ್) ನಮ್ಮ ಜೊತೆ ನಿಜವಾಗಿಯೂ ಇರಬೇಕಿತ್ತು ಎಂದು ಮತ್ತೆ ವಿಧಿಯನ್ನು ಶಪಿಸಿದ್ದಾರೆ. ಅರಣ್ಯ ಸಂಪತ್ತನ್ನು ನೋಡಿ ಅಭಿಮಾನಿಗಳು ವಾವ್, ಈ ಜಾಗ ಇಷ್ಟು ಅದ್ಭುತವಾಗಿದೆಯಾ ಎನಿಸಿದೆ. ಅಷ್ಟು ಬ್ಯೂಟಿಫುಲ್ ಜಗತ್ತನ್ನು ‘ಗಂಧದ ಗುಡಿ’ ಸಿನಿಮಾದಲ್ಲಿ ತೋರಿಸಲಾಗಿದೆ. ಇನ್ನು ಕೂಡ ಹಲವಾರು ಜನ … Read more