Sangeeta shringeri : ಸಂಗೀತ ಇನ್ನೊಂದು ಮುಖ ಬಯಲು / ವಿನಯ್ ಬಲೆಗೆ ಬಿದ್ದಾರಾ ಸಂಗೀತಾ.? ಕಾರ್ತಿಕ್ ಹಾಗೂ ತುಕಾಲಿಗೆ ಮಾಡಿದ್ದೇನು.?

Sangeeta shringeri : ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿ ಆರು ವಾರ ಕಳೆದು ಏಳನೇ ವಾರಕ್ಕೆ ಕಾಲಿಟ್ಟಿದೆ. ಶುರುವಿನಿಂದಲೂ ಒಳ್ಳೆ ಸ್ನೇಹವನ್ನು ಹೊಂದಿದ್ದ ಕಾರ್ತಿಕ್, ಸಂಗೀತ, ತನಿಷಾ ನಡುವೆ ಬಿರುಕು ಮೂಡಿದೆ. ಇದನ್ನು ನೋಡಿದ ವಿನಯ್ ಒಳ್ಳೆ ಮಜಾ ತಗೋ ತಾ ಇದ್ದಾರೆ. ಅಂತ ಸ್ವತಃ ವಿಜಯ್ ಅವರೇ ಕಿಚ್ಚ ಸುದೀಪ್ ಅವರ ಮುಂದೆ ಹೇಳಿಕೊಂಡಿದ್ದಾರೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ಮುಗಿದ ನಂತರ ಸಂಗೀತ ಅವರು ತನಿಷಾ ಹಾಗೂ ಕಾರ್ತಿಕ್ ಅವರೊಂದಿಗೆ … Read more

Itching : ಗುಪ್ತಾಂಗದ ಜಾಗದಲ್ಲಿ ನಿಮಗೆ ತುರಿಕೆ ಇದ್ದರೆ, ಇಲ್ಲಿದೆ ನೋಡಿ ಅದಕ್ಕೆ ಪರಿಹಾರ

Itching : ನಮಸ್ಕಾರ ಸ್ನೇಹಿತರೇ, ತುರಿಕೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ಅದರಲ್ಲೂ ಗುಪ್ತಾಂಗದ ಜಾಗದಲ್ಲಿ ತುರಿಕೆ ಏಕೆ ಆಗುತ್ತದೆ.? ಅದಕ್ಕೆ ಕಾರಣವೇನು ಹಾಗು ಅದಕ್ಕೆ ಪರಿಹಾರವೇನು? ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನಿಮಗೆ ನೀಡಲಾಗಿದೆ. ಒಂದಿಷ್ಟು ಗಾಳಿಯಾಡದಂತ ಜಾಗ ಅಂದ್ರೆ ಅದು ಗುಪ್ತಾಂಗದ ಜಾಗ. ಇಲ್ಲಿ ಗಾಳಿಯಾಡದಿದ್ದರೆ ಗುಪ್ತಾಂಗದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಗುಪ್ತಾಂಗದ ತುರಿಕೆಯೂ ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಹೆಂಗಸರಲ್ಲಿ ಒಂದು ರೀತಿಯ ಸಮಸ್ಯೆಯನ್ನು ಹುಟ್ಟು ಹಾಕಿದರೆ, ಗಂಡಸರಲ್ಲಿ … Read more

Bigg Boss Kannada 10 : 7ನೇ ವಾರಕ್ಕೆ ಹೊಸ ತಂಡ ರೆಡಿ / ಈ ಎರಡು ತಂಡದ ಕ್ಯಾಪ್ಟನ್ ಯಾರು ಗೊತ್ತಾ.?

ನಮಸ್ಕಾರ ಸ್ನೇಹಿತರೇ, ಈ ವಾರ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಗ್ರೂಪ್‌ಗಳು ಆರಂಭವಾಗಿದ್ದು, ಈ ಸಲದ ಗ್ರೂಪ್ ತುಂಬಾ ನೇ ಇಂಟರೆಸ್ಟಿಂಗ್ ಆಗಿದೆ. ಹಾಗೇನೇ ಕ್ಯಾಪ್ಟನ್ ಗಳು ಕೂಡ ಅಷ್ಟೇ ಈ ಸಲ ತುಂಬಾ ಡಿಫರೆಂಟ್ ಆಗಿ ಆಯ್ಕೆ ಮಾಡಲಾಗಿರುವಂತದ್ದು, ಜೊತೆಗೆ ವಿನಯ್ ಗೌಡ ಅವರು ಇರುವಂತಹ ತಂಡದಲ್ಲಿನೇ ಸಂಗೀತ ಶೃಂಗೇರಿಯವರು ಕೂಡ ಇದ್ದಾರೆ. ಜೊತೆಗೆ ಡ್ರೋನ್ ಪ್ರತಾಪ್ ಅವರು ಕೂಡ ಇದ್ದಾರೆ. ಇನ್ನೊಂದೆಡೆ ಕಾರ್ತಿಕ್ ಹಾಗೂ ತನಿಷ್ ಅವರು ಒಂದು ಮೀಟಿಂಗ್ ನಲ್ಲಿದ್ದಾರೆ ತುಕಾಲಿ ಅವರು … Read more

Darshan : ದರ್ಶನ್ ಹಾಗು ಧ್ರುವ ಸರ್ಜಾ ಮಧ್ಯೆ ಜಗಳ ತಂದಿಟ್ಟವರು ಇವರೇ ನೋಡಿ.! ಧನ್ವೀರ್ ಶಾಕಿಂಗ್ ಹೇಳಿಕೆ.!

He is the one who brought a fight between Darshan and Dhruva Sarja.

Darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಡುವಿನ ಶೀತಲ ಸಮರಕ್ಕೆ ಕಾರಣ ಯಾರು ಎಂದು ನಟ ಧನ್ವೀರ್ ಗೌಡ ಬಹಿರಂಗಪಡಿಸಿದ್ದಾರೆ. ಹಾಗಾದ್ರೆ ದರ್ಶನ್ ಹಾಗು ಧ್ರುವ ಸರ್ಜಾ ನಡುವೆ ಜಗಳ ಹುಟ್ಟಿಸಿದ್ದು ಯಾರು.? ನೋಡೋಣ ನಟ ಡಿಬಾಸ್ ಹಾಗು ಧ್ರುವಸರ್ಜಾ ಅವರ ನಡುವಿನ ಸಂಬಂಧ ಸರಿಯಿಲ್ಲವೆನ್ನುವ ಮಾತುಗಳು ಕೇಳಿಬಂದಿತ್ತು. ಈ ಬಗ್ಗೆ ಮಾತನಾಡಿದ ಧ್ರುವ ಸರ್ಜಾ ಅವರು ಮನಸ್ಸಿನ ಒಳಗೊಂದು, ಹೊರಗೊಂದು ಇರುವುದಕ್ಕೆ ನನಗೆ ಆಗಲ್ಲ ಕಡ್ಡಿ ಮುರಿದಂತೆ ಹೇಳಿದ್ದರು. … Read more

Bigg Boss Kannada : 3 ವರ್ಷದ ನಂತರ ಡ್ರೋನ್ ಪ್ರತಾಪ್ ಗೆ ತಂದೆಯಿಂದ ಪತ್ರ / ಪತ್ರ ನೋಡಿ ಬಿಕ್ಕಿ ಬಿಕ್ಕಿ ಅತ್ತ ಪ್ರತಾಪ್.!

Bigg Boss Kannada

Bigg Boss Kannada : ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಬಿಗ್ ಬಾಸ್ ಅವರು ಹೊಸ ಒಂದು ಟಾಸ್ಕ್ ಕೊಟ್ಟಿದ್ದಾರೆ. ಮನೆಯಿಂದ ಬಂದ ಪತ್ರ ಪಡೆಯಲು ಮೂವರು ಸದಸ್ಯರಿಗೆ ಬಿಗ್ ಬಾಸ್ ಅವರು ಒಂದು ಅವಕಾಶವನ್ನ ನೀಡಿದ್ದಾರೆ. ಈ ಪತ್ರ ಯಾರಿಗೆ ಸಿಕ್ಕಿದೆ.? ಯಾರಿಗೆ ಯಾವ ಪತ್ರ ಸಿಕ್ಕಿದೆ.? ಅನ್ನುವುದನ್ನ ನೋಡೋಣ. ಈ ಪತ್ರದಲ್ಲಿ ಡ್ರೋನ್ ಪ್ರತಾಪ್ ಅವರಿಗೆ ಕಳೆದ ಮೂರು ವರ್ಷಗಳಿಂದ ಕೂಡ ಕುಟುಂಬದವರ ಜೊತೆ ಮಾತನಾಡಿಯೇ ಇಲ್ಲ.ಹೀಗಾಗಿ ಮನೆಯವರ ರಿಯಾಕ್ಷನ್ … Read more

Bigg Boss Kannada : 6ನೇ ವಾರಕ್ಕೆ ಹೊಸ ಟೀಮ್.! ಈ ಬಾರಿ ಕಾರ್ತಿಕ್ ಹಾಗು ಸಂಗೀತಾ ಒಂದೇ ಟೀಮ್ ನಲ್ಲಿ ಇರಲ್ವಾ.?

Bigg Boss Kannada

Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಆರನೇ ವಾರವು ಕೂಡ ಟೀಮ್ ಟಾಸ್ಕ್ ಗಳೇ ಇರುವಂತಹದ್ದು, ಆದರೆ ಈ ಬಾರಿ ಟೀಮ್ ಗಳು ತುಂಬಾನೇ ಡಿಫರೆಂಟ್ ಆಗಿದೆ. ಹೌದು, ಈ ವಾರ ಆಡುವಂತಹ ಟಾಸ್ಕ್ ಗಳಿಗಾಗಿ ರೆಡಿಯಾಗಿರುವ ಎರಡು ತಂಡಗಳಲ್ಲಿ ಯಾವ ತಂಡದಲ್ಲಿ, ಯಾವ ಸದಸ್ಯರು ಇದ್ದಾರೆ.? ಅನ್ನುವುದನ್ನ ನೋಡೋಣ. ಈ ಬಾರಿ ಕಾರ್ತಿಕ್ ಹಾಗು ಸಂಗೀತಾ ಒಂದೇ ಟೀಮ್ ನಲ್ಲಿ ಇಲ್ಲ. ನಮೃತಾ ಹಾಗು ಸ್ನೇಹಿತ್ ಕೂಡ ಒಂದೇ ಟೀಮ್ ನಲ್ಲಿ ಇಲ್ಲ. … Read more

ವಿವಾಹ ತಡವಾಗಲು ಈ ಎಲ್ಲಾ ದೋಷಗಳು ಕಾರಣ! ಪರಿಹಾರ ಇಲ್ಲಿದೆ

ವಿವಾಹ ತಡವಾಗಲು ಈ ಎಲ್ಲಾ ದೋಷಗಳು ಕಾರಣ! ಪರಿಹಾರ ಇಲ್ಲಿದೆ

ವಿವಾಹ ತಡವಾಗಲು ಜನ್ಮಜಾತಕದಲ್ಲಿ ಜನ್ಮ ಲಗ್ನ ಅಥವಾ ಜನ್ಮ ರಾಶಿಯಿಂದ ಎಳನೇ ಮನೆಯಲ್ಲಿ ಶನಿ ಇರುವುದು ಅಥವಾ ಏಳನೇ ಮನೆಯ ಅಧಿಪತಿ ಶನಿ ಆಗಿರುವುದು. ಇದಕ್ಕೆ ಪರಿಹಾರ ಶನಿವಾರದಂದು ಶನಿ ಶಾಂತಿ ಹವನ ಮಾಡಿಸುವುದು.  ವಿವಾಹಕ್ಕೆ ವಿಘ್ನ ಮಾಡುವ ಇನ್ನೊಂದು ಪ್ರಮುಖ ಕಾರಣ ಜಾತಕದಲ್ಲಿ ಬರುವ ಸರ್ಪದೋಷ ಸರ್ಪದೋಷಗಳಲ್ಲಿ ಹತ್ತು ಹಲವು ವಿಧಿಗಳಿವೆ. ಅವುಗಳಲ್ಲಿ ವಿವಾಹಕ್ಕೆ ವಿಘ್ನ ಮಾಡುವ ಸರ್ಪದೋಷವೇ ಕಾಳ ಸರ್ಪದೋಷ.  ಕಾಳ ಸರ್ಪ ದೋಷ ಪರಿಹಾರವಾಗಿ ವಿವಾಹ ಸಿದ್ಧಿಯಾಗಲು ವೇದೋಕ್ತ ಮಂತ್ರಗಳಿಂದ ಕಾಳಸರ್ಪದೋಷ ಪರಿಹಾರ ಶಾಂತಿ … Read more

Health Tips : ಪುರುಷರ ಬೀಜಗಳು ದಿನಕ್ಕೆ ಎಷ್ಟು ಲಕ್ಷ ವೀರ್ಯಾಣು ಉತ್ಪಾದನೆ ಮಾಡುತ್ತದೆ ಗೊತ್ತಾ.?

Health Tips

Health Tips : ನಮಸ್ಕಾರ ಸ್ನೇಹಿತರೇ, ವೃಷಣಗಳು ಅಂದರೆ, ಆಡುಭಾಷೆಯಲ್ಲಿ ಬೀಜಗಳು ಎಂದು ಕರೆಯುತ್ತೇವೆ. ಪ್ರತೀ ಪುರುಷನಲ್ಲಿ ಎರಡು ಬೀಜಗಳು ಇರುತ್ತವೆ. ಇವು ವೃಷಣ ಚೀಲದ ಒಳಗಡೆ ಬಲ ಭಾಗದಲ್ಲಿರುವುದಕ್ಕಿಂತ ಎಡಭಾಗದಲ್ಲಿರುವುದು ಸ್ವಲ್ಪ ಕೆಳಗಿರುತ್ತದೆ. ಹಾಗು ಮೊಟ್ಟೆಯಾಕಾರದಲ್ಲಿದ್ದು, ಹೆಣ್ಣಿನ ಅಂಡಾಶಯಕ್ಕೆ ಸಮನಾಗಿರುವ ಗ್ರಥಿಗಳಾಗಿವೆ. ಇದರ ಗಾತ್ರ 2 ರಿಂದ 4 ಸೆಂ.ಮೀ ಹಾಗು ತೂಕ 30 ರಿಂದ 50 ಗ್ರಾಂ ನಷ್ಟಿರುತ್ತದೆ. ವೀರ್ಯವನ್ನು ಉತ್ಪಾದನೆ ಮಾಡುವುದೇ ವೃಷಣಗಳ ಕಾರ್ಯವಾಗಿದ್ದು, ದಿನಕ್ಕೆ 50 ದಶಲಕ್ಷ ವೀರ್ಯಾಣು ಉತ್ಪಾದನೆ ಮಾಡುವಂತಹ … Read more

Marriage v/s Heart Attack: ಮದುವೆಗೂ ಹೃದಯಾಘಾತಕ್ಕೂ ಸಂಬಂಧವಿದೆಯಂತೆ.! ಹೊಸ ಸಂಶೋಧನೆಯ ರೋಚಕ ವಿಷಯ

Marriage v/s Heart Attack : ಹುಡುಗರ ಹೃದಯ ಚೆನ್ನಾಗಿರಬೇಕೆಂದರೆ ಬೇಗ ಮದುವೆಯಾಗಬೇಕಂತೆ! ಹೇಗೆ ಅಂತಿರಾ ಇಲ್ಲಿದೆ ನೋಡಿ ಸಂಶೋಧನೆಯ ಹೇಳಿಕೆ. ಸಂಶೋಧಕರು 94 ಅಮೆರಿಕನ್ನರ ಬದುಕುಳಿಯುವಿಕೆಯ ಪ್ರಮಾಣವನ್ನು ಪರಿಶೀಲಿಸಿದರು. ಕಳೆದ 10 ವರ್ಷಗಳಲ್ಲಿ ಈ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆ ಪತ್ತೆಯಾಗಿದೆ. ಇದನ್ನೂ ಕೂಡ ಓದಿ : ವಿವಾಹ ತಡವಾಗಲು ಈ ಎಲ್ಲಾ ದೋಷಗಳು ಕಾರಣ! ಪರಿಹಾರ ಇಲ್ಲಿದೆ ಒಬ್ಬ ಪುರುಷನು ವಿವಾಹಿತನಿಗಿಂತ ಬ್ರಹ್ಮಚಾರಿಯಾಗಿ ಉಳಿದರೆ ಐದು ವರ್ಷಗಳಲ್ಲಿ ಹೃದಯ ವೈಫಲ್ಯದಿಂದ ಸಾಯುವ ಸಾಧ್ಯತೆ 2.2 ಪಟ್ಟು ಹೆಚ್ಚು … Read more

Savji Dholakia | ಭಾರತದ ದೊಡ್ಡ ಶ್ರೀಮಂತನ ಮಗ ಬೇಕರಿಯಲ್ಲಿ ಕೆಲಸ ಮಾಡಲು ಕಾರಣ

Savji Dholakia | druvya Dholakia

Savji Dholakia | ಭಾರತದ ದೊಡ್ಡ ಶ್ರೀಮಂತನ ಮಗ ಬೇಕರಿಯಲ್ಲಿ ಕೆಲಸ ಮಾಡಲು ಕಾರಣ ಈತ ಸುಮಾರು 7 ಸಾವಿರ ಕೋಟಿಗೆ ಅಧಿಪತಿಯಾಗಿರುವ (Savji Dholakia) ಉದ್ಯಮಿಯ ಮಗ. ಇತನ ತಂದೆ ವಜ್ರಗಳ ವ್ಯಾಪಾರಿ. ಆದರೆ ಈ ಹುಡುಗ ಮಾತ್ರ ಕೇರಳದ ಕೊಚ್ಚಿಯ ಒಂದು ಬೇಕರಿಯಲ್ಲಿ ಕೆಲಸಮಾಡುತ್ತಿದ್ದ. ಕಾರಣ ಮಾತ್ರ ತುಂಬಾ ಇಂಟೆರೆಸ್ಟಿಂಗ್. ನಾನು ಯಾವುದೋ ಸಿನಿಮಾದ ಸ್ಟೋರಿ ಹೇಳುತ್ತಿದ್ದೇನೆ ಎಂದು ಭಾವಿಸಬೇಡಿ. ಯಾಕೆಂದರೆ, ಇದು ನಿಜವಾಗ್ಲೂ ನಡೆದಿರುವುದು. ಈ ಹುಡುಗನ ಹೆಸರು ದೃವ್ಯ ದೊಲಾಕಿಯಾ, ವಯಸ್ಸು … Read more