ಅಪ್ಪು ಸಮಾಧಿ ಮುಂದೆ ಆ ವಸ್ತು ತಂದಿಟ್ಟು ಕಣ್ಣೀರಿಟ್ಟ ಮಗಳು ಧೃತಿ.! ಪುಣ್ಯ ತಿಥಿ ವೇಳೆ ಸಮಾಧಿ ಮುಂದೆ ನಡೆದಿದ್ದೇನು.?

Daughter Dhruti brought that thing in front of Appu Samadhi and cried

ಇಂದು ಕನ್ನಡಿಗರ ಪಾಲಿಗೆ ಕರಾಳ ದಿನ ಅಂತ ಹೇಳಬಹುದು. ಪುನೀತ್ ರಾಜ್ ಕುಮಾರ್ ಅವರು ದೈಹಿಕವಾಗಿ ದೂರವಾಗಿ ಎರಡು ವರ್ಷವಾಗುತ್ತಿದೆ. ಇದೀಗ ತಮ್ಮ ತಂದೆ ಇಲ್ಲದ ಸಮಯದಲ್ಲಿ ಹಿರಿಯ ಮಗಳಾದ ಧೃತಿ, ತಂದೆಯ ಸಮಾಧಿ ಬಳಿ ಬಂದು ಎಂತಹ ಕೆಲಸ ಮಾಡಲಿದ್ದಾರೆ ಗೊತ್ತಾ.? ನಿಜಕ್ಕೂ ಕರುಳು ಕಿತ್ತು ಬರುತ್ತೆ. ಈ ಸಮಯದಲ್ಲಿ ಅಪ್ಪು ಸಹೋದರ ರಾಘವೇಂದ್ರ ರಾಜ್ ಕುಮಾರ್ ಅವರ ಪರಿಸ್ಥಿತಿ ಹೇಳತೀರದು. ಇಂದು ಅಭಿಮಾನಿಗಳೆಲ್ಲಾ ಪವರ್ ಸ್ಟಾರ್ ಪುಣ್ಯ ಸ್ಮರಣೆ ಮಾಡುತ್ತಿದ್ದಾರೆ. ನಮ್ಮ ಪವರ್ ಸ್ಟಾರ್ … Read more

Darshan Thoogudeepa : ಅರಣ್ಯ ಅಧಿಕಾರಿಗಳ ಬಳಿ ನಕಲಿ ಹುಲಿ ಉಗುರು ಎಂದ ದರ್ಶನ್.! ಆದರೆ ದರ್ಶನ್ ವಕೀಲರು ಹೇಳಿದ್ದೇನು ಗೊತ್ತಾ.?

Darshan said fake tiger claw with forest officials

Darshan Thoogudeepa : ರಾಜ್ಯದಲ್ಲಿ ಹುಲಿಯ ಅಬ್ಬರ ಜೋರಾಗಿದೆ. ಎಲ್ಲಿ ನೋಡಿದರೂ ಹುಲಿಯ ಉಗುರಿ(Tiger Claw)ನದ್ದೇ ಮಾತು. ಇದರ ಬೆನ್ನಲ್ಲೇ ಸ್ಯಾಂಡಲ್ ವುಡ್ ನಟರ ಮನೆಯಲ್ಲೆಲ್ಲಾ ಶೋಧವೂ ನಡೆಯಿತು. ಈ ಪೈಕಿ ನಟ ಡಿಬಾಸ್ ದರ್ಶನ್ ಅವರ ಮನೆಯಲ್ಲಿಯೂ ಸಹ ಅರಣ್ಯಾಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಹೌದು, ಬಿಗ್ ಬಾಸ್ ಮನೆಯಿಂದ ಆರಂಭವಾದ ಹುಲಿ ಉಗುರಿನ ಪ್ರಕರಣ ಇದೀಗ ಸ್ಯಾಂಡಲ್ ವುಡ್ ಅಂಗಳದಲ್ಲಿ ನಟ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ರಾಕ್ ಲೈನ್ ವೆಂಕಟೇಶ್ ಬಳಿಯೂ ಹುಲಿ … Read more

Unwanted Hair : ಶೇವಿಂಗ್ ಮೂಲಕ ಬೇಡದ ಕೂದಲು ತೆಗೆದ್ರೆ.? – ಆರೋಗ್ಯ ಮಾಹಿತಿ

Unwanted Hair : ಬೇಡವಾದ ಕೂದಲನ್ನು ತೆಗೆಯಲು ಹೆಣ್ಣುಮಕ್ಕಳಿಗೆ ಈಗ ಅನೇಕ ಉಪಾಯಗಳಿವೆ. ಇದಕ್ಕಾಗಿ ಸಲೂನ್‌ಗೆ ತೆರಳಬಹುದು ಅಥವಾ ಮನೆಯಲ್ಲೇ ಕೆಲವು ಸರಳ ವಿಧಾನಗಳನ್ನು ಅನುಸರಿಸಿ ಬೇಡದ ಕೂದಲಿಗೆ ಮುಕ್ತಿ ತೋರಬಹುದು. ಬೇಡದ ಕೂದಲು ತೆಗೆಯುವುದು ತಾತ್ಕಾಲಿಕ ಪರಿಹಾರ. ಕೆಲವು ವಾರಗಳು ಕಳೆದ ನಂತರ ಕೂದಲು ತೆಗೆದ ಜಾಗದಲ್ಲಿ ಹೊಸ ಕೂದಲು ಬೆಳೆಯುತ್ತದೆ. ಹಾಗಾಗಿ, ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಕ್ರಮದಲ್ಲಿ ಸಾಕಷ್ಟು ಸಾಧಕ ಬಾಧಕಗಳಿವೆ. ಶೇವಿಂಗ್‌ ಮಾಡಿಕೊಳ್ಳುವ ಮೂಲಕ ಬೇಡದ ಕೂದಲನ್ನು ನಿವಾರಿಸಿಕೊಳ್ಳಬಹುದು. ರೇಜರ್‌ ಬಳಸಿ ಮನೆಯಲ್ಲೇ … Read more

ಭವಿಷ್ಯದಲ್ಲಿ ಹಾರ್ಟ್ ಅಟ್ಯಾಕ್ ಬರದಂತೆ ತಡೆಯಲು ಈ ಪಾನೀಯ

ಹಾರ್ಟ್ ಅಟ್ಯಾಕ್ ಹೇಗೆ ಬರುತ್ತದೆ.?ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗಿ ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೆ ಆಗ ಹಾರ್ಟ್ ಅಟ್ಯಾಕ್ ಬರುತ್ತದೆ. ಇಂದು ಬಹಳಷ್ಟು ಮಂದಿಗೆ ಹಾರ್ಟ್ ಅಟ್ಯಾಕ್ ಬರುತ್ತಿದೆ. ಇದರಿಂದ ಬಹಳಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲ ಸಲ ಹಾರ್ಟ್ ಅಟ್ಯಾಕ್ ಆಗಿ ಬದುಕುಳಿದ ಬಳಿಕ ಇದು ಮತ್ತೆ ಬರಲ್ಲ ಎಂದು ಹೇಳಲಾಗದು. ಎಚ್ಚರದಿಂದ ಇರಬೇಕು. ವೈದ್ಯರು ನೀಡುವ ಔಷಧಿಗಳನ್ನು ಬಳಸಬೇಕು. ನಿತ್ಯ ವ್ಯಾಯಾಮ ಮಾಡಬೇಕು. ಇದನ್ನೂ ಓದಿ – ಹಸ್ತಮೈಥುನವು ನನ್ನನ್ನು ಕೆಟ್ಟ ವ್ಯಕ್ತಿಯನ್ನಾಗಿ ಮಾಡುತ್ತದೆಯೇ.? … Read more

Benefits Of Garlic : ಖಾಲಿ ಹೊಟ್ಟೆಯಲ್ಲಿ ಹುರಿದ ಬೆಳ್ಳುಳ್ಳಿ ತಿಂದ್ರೆ, ಏನಾಗುತ್ತೆ ಗೊತ್ತಾ.?

Benefits Of Garlic : ಖಾಲಿ ಹೊಟ್ಟೆಯಲ್ಲಿ ಹುರಿದ ಒಂದೆರಡು ಎಸಳು ಬೆಳ್ಳುಳ್ಳಿ ತಿಂದರೆ ಎಷ್ಟೊಂದು ಲಾಭಗಳು 1.ಜ್ವರ ,ಕೆಮ್ಮು ,ನೆಗಡಿಯಂತಹ ಕಾಯಿಲೆಗಳು ಹತ್ತಿರಾನೂ ಸುಳಿಯಲ್ಲ 2.ಶ್ವಾಸಕೋಶ ಕಾಯಿಲೆ,ಕೆಮ್ಮು, ಕಫ ಕಡಿಮೆ ಮಾಡುತ್ತದೆ ,ಅಸ್ತಮಾ ಮತ್ತು ನ್ಯುಮೋನಿಯ ರೋಗಿಗಳಿಗೂ ಬೆಳ್ಳುಳ್ಳಿ ಔಷಧಿಯಾಗಿ ಕೆಲಸ ಮಾಡುತ್ತದೆ. 3.ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ , ರಕ್ತ ಶುದ್ಧಿಗೊಳಿಸುತ್ತದೆ. 4.ನರ ಸಂಬಂಧಿ ರೋಗಗಳನ್ನು ತಡೆಯುತ್ತದೆ. 5.ಹಲ್ಲುನೋವಿಗೆ ಬೆಳ್ಳುಳ್ಳಿ ಒಳ್ಳೆಯ ಪರಿಹಾರ. 6.ಹೃದಯ ಸಂಬಂಧಿ ಕಾಯಿಲೆಗಳಿಗೆ ರಾಮಬಾಣ. 7.ಮೂಲವ್ಯಾಧಿ, ಮಲಬದ್ಧತೆ ನಿವಾರಿಸುತ್ತದೆ ,ವಾಯುಬಾಧೆ ತಡೆಯುತ್ತದೆ. 8.ದೇಹದ … Read more

ತಂದೆಯಾಗಲು ಯಾವುದು ಬೆಸ್ಟ್ ಟೈಂ ಗೊತ್ತಾ.? – ಹೆಲ್ತ್ ಟಿಪ್ಸ್.

ಮಹಿಳೆಯರಿಗೆ ತಾಯಿಯಾಗಲು ಯಾವುದು ಸರಿಯಾದ ಸಮಯ ಎಂಬುದರ ಬಗ್ಗೆ ಆಗಾಗ ವರದಿಗಳು ಬರ್ತಿರುತ್ತವೆ. ವೈದ್ಯರು ಕೂಡ ಯಾವ ವಯಸ್ಸಿನಲ್ಲಿ ತಾಯಿಯಾದ್ರೆ ಬೆಸ್ಟ್ ಎಂಬುದರ ಬಗ್ಗೆ ಸಲಹೆ ನೀಡ್ತಾರೆ. ಆದ್ರೆ ಪುರುಷರು ಯಾವ ವಯಸ್ಸಿನಲ್ಲಿ ತಂದೆಯಾಗಬೇಕೆನ್ನುವ ಬಗ್ಗೆ ಸ್ಪಷ್ಟನೆಯಿಲ್ಲ. ಸದ್ಯ ನಡೆದ ಸಂಶೋಧನೆಯೊಂದು ಯಾವ ವಯಸ್ಸಿನಲ್ಲಿ ಪುರುಷರು ತಂದೆಯಾದ್ರೆ ಒಳ್ಳೆಯದು ಎಂಬುದನ್ನು ಹೇಳಿದೆ. 22-25 ವರ್ಷದೊಳಗೆ ತಂದೆಯಾಗುವುದು ಉತ್ತಮ. ಆದ್ರೆ ಈ ವಯಸ್ಸಿನಲ್ಲಿ ಜವಾಬ್ದಾರಿ ಹೆಚ್ಚಿರುತ್ತದೆ. ಹಾಗಾಗಿ 28ರಿಂದ 30 ವರ್ಷ ತಂದೆಯಾಗಲು ಬೆಸ್ಟ್ ಎಂದು ಸಂಶೋಧನೆ ಹೇಳಿದೆ. … Read more

Dhruva Sarja : ಚಿರು ಬರ್ತ್ ಡೇ ದಿನವೇ ಧ್ರುವ ಸರ್ಜಾ ಮಾಡಿದ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು.! ಚಿರು ಸಮಾಧಿ ಬಳಿ ನಡೆದಿದ್ದೇನು.?

Dhruva Sarja

Dhruva Sarja : ಚಿರಂಜೀವಿ ಸರ್ಜಾ ಅವರು ಎಲ್ಲರನ್ನು ಅಗಲಿ ಮೂರು ವರ್ಷಗಳೇ ಕಳೆದಿದೆ. 2020 ರ ಜೂನ್ 7 ರಂದು ಹೃದಯಾಘಾತದಿಂದ ಅಗಲಿದಾಗ ಇಡೀ ಚಿತ್ರರಂಗ ಹಾಗು ಕರುನಾಡು ಶಾಕ್ ಆಗಿತ್ತು. ಚಿರಂಜೀವಿ ಬದುಕಿರುತ್ತಿದ್ದರೆ, ಅಂದರೆ ಅಕ್ಟೋಬರ್ 17 ರಂದು 39 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ನಿನ್ನೆ ಅವರ ಹುಟ್ಟುಹಬ್ಬದ ನಿಮಿತ್ತ ಅವರ ಅಭಿಮಾನಿಗಳು ಚಿರು ಅವರನ್ನು ನೆನೆಪಿಸಿಕೊಂಡು ಭಾವುಕರಾಗುತ್ತಿದ್ದಾರೆ. ಪತ್ನಿ ಮೇಘನಾ ರಾಜ್ ಕೂಡ ಭಾವುಕ ಪೋಸ್ಟ್ ಮಾಡಿದ್ದಾರೆ. … Read more

Vijaya Raghavendra : ಪತ್ನಿ ಸ್ಪಂದನ ನಿಧಾನವಾಗಿ ಎರಡು ತಿಂಗಳ ಬಳಿಕ ಮಗನಿಗಾಗಿ ಉರುಳಿ ಸೇವೆ ಮಾಡಿದ್ರಾ ವಿಜಯ ರಾಘವೇಂದ್ರ.!

Vijaya Raghavendra

Vijaya Raghavendra : ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ನಿಧನರಾಗಿ ಸರಿಸುಮಾರು ಎರಡು ತಿಂಗಳುಗಳೇ ಕಳೆದುಹೋದರೂ ಕೂಡ ನಟ ವಿಜಯ ರಾಘವೇಂದ್ರ ದುಃಖದಿಂದ ಹೊರ ಬಂದಿಲ್ಲ.ಸ್ಪಂದನ ನೆನಪುಗಳು ರಾಘುವನ್ನು ಬಿಟ್ಟುಬಿಡದೇ ಕಾಡುತ್ತಿದೆ.ಸ್ಪಂದನ ಅಕಾಲಿಕ ನಿಧಾನ ಇಡೀ ಕುಟುಂಬವನ್ನು ದುಃಖಕ್ಕೆ ದೂಡಿದೆ. ಎರಡು ದೇಹ ಒಂದೇ ಜೀವದಂತೆ ಬದುಕುತ್ತಿದ್ದ ವಿಜಯ್ ರಾಘವೇಂದ್ರ-ಸ್ಪಂದನ ಬಾಳಲ್ಲಿ ವಿಧಿ ಆಟವಾಡಿದ್ದು, ಸ್ಪಂದನ ಬಾರದ ಲೋಕಕ್ಕೆ ತೆರಳಿದ್ದಾರೆ. ಇದನ್ನೂ ಕೂಡ ಓದಿ : Neethu Vanajakshi : ನೀತು ವನಜಾಕ್ಷಿ … Read more

ಗಂಡಸರಲ್ಲಿ ವೀರ್ಯಾಣುಗಳ ಸಂಖ್ಯೆ ಜಾಸ್ತಿಯಾಗಲು ಈ ಹಣ್ಣು ಸೇವಿಸಿ – ಆರೋಗ್ಯ ಮಾಹಿತಿ

ಗಂಡಸರೂ ಬಂಜೆತನದ ಸಮಸ್ಯೆ ಎದುರಿಸುತ್ತಾರೆ. ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿ ಸಂಗಾತಿಯನ್ನು ತೃಪ್ತಿಪಡಿಸಲಾಗುತ್ತಿಲ್ಲವಲ್ಲ ಎಂದು ಕೊರುಗುತ್ತಿರುವವರು ಈ ಹ‍ಣ್ಣುಗಳನ್ನ ಸೇವಿಸಬಹುದು. ಗಂಡಸರಲ್ಲಿ ವೀರ್ಯಾಣುಗಳನ್ನು ಜಾಸ್ತಿ ಮಾಡಲು ಮುಖ್ಯವಾಗಿ ವಿಟಮಿನ್ ಸಿ, ಪೊಟಾಷಿಯಂ ಅಂಶ ಹೇರಳವಾಗಿರುವ ಆಹಾರಗಳನ್ನ ಸೇವಿಸಬೇಕು. ಹೀಗಾಗಿ ಅವಕಾಡೊ, ಬ್ಲೂ ಬೆರಿ, ಬೆಳ್ಳುಳ್ಳಿ, ಬಾಳೆಹಣ್ಣು ಇತ್ಯಾದಿಗಳನ್ನು ಜಾಸ್ತಿ ಸೇವಿಸುವುದರಿಂದ ವೀರ್ಯಾಣುಗಳು ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

ಕೇವಲ ಒಂದು ವಾರ ದಾಳಿಂಬೆ ಹಣ್ಣು ತಿಂದರೆ ಏನಾಗುತ್ತೆ ಅಂತ ಗೊತ್ತಾದ್ರೆ…

ನಮ್ಮ ಪ್ರಕೃತಿ ಅದೆಷ್ಟೋ ಖಾಯಿಲೆಗಳನ್ನು ನಿವಾರಣೆ ಮಾಡಿಕೊಳ್ಳಲು ಔಷಧಿಯ ಖಜಾನೆಯನ್ನು ಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ. ಅದರಲ್ಲೂ ಮುತ್ತುಗಳಂತಹ ಬೀಜಗಳನ್ನು ಹೊಂದಿರುವ ದಾಳಿಂಬೆ ಪ್ರಕೃತಿ ನೀಡಿರುವ ಅದ್ಭುತ ಕೊಡುಗೆ ಎನ್ನಬಹುದು.ಹೌದು, ಇದು ಹಣ್ಣಿನ ರೂಪದಲ್ಲಿ ಇರುವಂತಹ ದೊಡ್ಡ ಔಷಧಿಯ ಖಜಾನೆಯನ್ನು ಹೊಂದಿದೆ ಎಂದರೆ ತಪ್ಪಾಗುವುದಿಲ್ಲ. ಯಾಕಂದರೆ, ಇದರಲ್ಲೂ ಹಲವಾರು ರೀತಿಯ ಪೌಷ್ಟಿಕಾಂಶಗಳು ಮತ್ತು ವಿಟಮಿನ್ ಗಳು ಹೊಂದಿದೆ. ಇದು ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯ ರೋಗಗಳು ಬರುವುದನ್ನು ತಡೆಗಟ್ಟುತ್ತದೆ. ದಾಳಿಂಬೆ … Read more