ಅಂದು ಕ್ರಾಂತಿ ಸಿನಿಮಾ ಚಿತ್ರೀಕರಣ 15 ದಿನ ನಿಲ್ಲಿಸಿದ್ದರು ಏಕೆ ಗೊತ್ತೆ.? | Darshan Thoogudeepa

I know why the shooting of Kranti movie was stopped for 15 days

ಸ್ಯಾಂಡಲ್‌ ವುಡ್‌ ನಲ್ಲಿ ಇದೀಗ ಅಭಿಮಾನಿಗಳ ಮಧ್ಯೆಯೆ ಕಿಚ್ಚು ಹೊತ್ತಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಷ್ಟೇ ಅಲ್ಲದೇ ಹೊರಗಡೆಯೂ ಕೂಡ ಈ ಫ್ಯಾನ್‌ ವಾರ್‌ ಹಬ್ಬಿಕೊಂಡಿದೆ. ಇದಕ್ಕೆ ಒಂದು ತಾಜಾ ಉದಾಹರಣೆಯೆಂದರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವಿನ ಫ್ಯಾನ್ ವಾರ್. ಇದನ್ನೂ ಕೂಡ ಓದಿ : Rishabh Shetty | ರಿಷಬ್ ಶೆಟ್ಟಿ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು(2012-2023) | Rishabh Shetty Hit And Flop Movies ಹೊಸಪೇಟೆಯಲ್ಲಿ … Read more

ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? | D Boss Darshan | D56 Movie | Darshan Thoogudeepa

Do you know how much Darshan got paid for Katera movie?

Darshan Thoogudeepa : ಕನ್ನಡ ಚಿತ್ರರಂಗದ ಸುಲ್ತಾನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಟೇರ ಸಿನಿಮಾದ ಗೆಲುವಿನ ಸಂಭ್ರಮದಲ್ಲಿ ಇದ್ದಾರೆ. ಕಾಟೇರ ಸಿನಿಮಾ ಮೊದಲ 4 ದಿನದಲ್ಲೇ ಕೋಟಿ ಕ್ಲಬ್ ಸೇರಿ ಬಾಕ್ಸ್ ಆಫೀಸ್ ಕಲೆಕ್ಷನ್ ಅಲ್ಲಿ ಹೊಸ ಇತಿಹಾಸವನ್ನ ಬರೆದಿದೆ. ಇದೀಗ ಕಾಟೇರ ಸಿನಿಮಾದ ನಂತರ ನಟ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ವೊಂದನ್ನ ನೀಡಿದ್ದಾರೆ. ಇದನ್ನೂ ಕೂಡ ಓದಿ : ಡಿ ಬಾಸ್ ದರ್ಶನ್ ಅಭಿನಯದ ಕಾಟೇರ ಚಿತ್ರದ ದಾಖಲೆಯನ್ನ … Read more

ಪುರುಷರಿಗೆ ಸಣ್ಣ ಗಾತ್ರದ ಬೀಜಗಳು ಇದ್ದರೆ ಮಕ್ಕಳು ಆಗಲು ಕಷ್ಟವಾಗುತ್ತಾ – Health Tips in Kannada

Health Tips in Kannada : ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಪುರುಷರಿಗೆ ಮದುವೆಯಾದ ನಂತರ ಮಕ್ಕಳು ಆಗದಿದ್ದರೆ ಹಲವಾರು ವಿಚಾರಗಳು ಅವರ ತಲೆಯಲ್ಲಿ ಬರುತ್ತವೆ. ಅದು ಏನು ಅಂದರೆ ಸಣ್ಣ ಗಾತ್ರದಲ್ಲಿ ವೃಷಣಗಳು ಆಡುಭಾಷೆ ಯಲ್ಲಿ ಬೀಜಗಳು ಇದ್ದರೆ ಅವರಿಗೆ ವೀರ್ಯಾಣು ಸಂಖ್ಯೆಗಳು ಕಡಿಮೆ ಇರುತ್ತದೆ. ಅಥವಾ ಸಣ್ಣ ಗಾತ್ರದ ಕಾರಣ ಅವರಿಗೆ ಮಕ್ಕಳು ಆಗುವುದಿಲ್ಲವೇ? ನಿಮಗೆ ಕಾಡುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಇದನ್ನೂ ಕೂಡ ಓದಿ : ವೀರ್ಯ ದಾನ ಯಾರು ಮಾಡಬಹುದು.? – ಆರೋಗ್ಯ … Read more

ರುದ್ರಾಕ್ಷಿಯನ್ನು ಈ ಸಂಧರ್ಭಗಳಲ್ಲಿ ಧರಿಸಲೇಬಾರದು.!

ರುದ್ರನ ಅಕ್ಷಿಯೇ ರುದ್ರಾಕ್ಷಿ. ಹಿಂದೂ ಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಹೀಗಾಗಿ ರುದ್ರಾಕ್ಷಿಗೆ ಪೂಜೆ, ಪುನಸ್ಕಾರಗಳಲ್ಲಿ ವಿಶೇಷ ಸ್ಥಾನವಿದೆ. ರುದ್ರಾಕ್ಷಿ ಧರಿಸುವುದರಿಂದ ಏಕಾಗ್ರತೆ ಉತ್ತಮಗೊಳ್ಳುವುದರ ಜೊತೆಗೆ ಮಾನಸಿಕ ಒತ್ತಡ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಇಂಟೆರೆಸ್ಟಿಂಗ್ ಸುದ್ಧಿ : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan ಆದರೆ ರುದ್ರಾಕ್ಷಿಯನ್ನು ಧರಿಸಿದ ಮೇಲೆ ಕೆಲವೊಂದು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕಾಗಿದೆ. ಈ ರುದ್ರಾಕ್ಷಿಯನ್ನು ಯಾವಾಗ ಧರಿಸಬಾರದು, … Read more

Gold Rate Today : ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ಯಾ.? ಹಾಗಾದ್ರೆ ಎಷ್ಟಾಗಿದೆ ಗೊತ್ತಾ ಇವತ್ತಿನ ಚಿನ್ನದ ರೇಟ್.?

Gold Rate Today

Gold Rate Today : ನಮಸ್ಕಾರ ಸ್ನೇಹಿತರೇ, ನಿಮಗೆ ಚಿನ್ನದ ದರ ನೋಡ್ಬೇಕಂದ್ರೆ, ಜುವೆಲ್ಲರಿ ಅಂಗಡಿಗೆ ಹೋಗಬೇಕೆಂದಿಲ್ಲ. ಮನೆಯಲ್ಲಿಯೇ ಕುಳಿತು ಇವತ್ತು ಚಿನ್ನದ ದರ ಎಷ್ಟಾಗಿದೆ.? ಕಮ್ಮಿ ಆಗಿದ್ಯಾ ಅಥವಾ ಜಾಸ್ತಿಯಾಗಿದ್ಯಾ.? ನಿನ್ನೆಗೆ ಮತ್ತು ಇವತ್ತಿಗೆ ಬೆಲೆಯಲ್ಲಿ ಎಷ್ಟು ಡಿಫರೆನ್ಸ್ ಇದೆ ಎಲ್ಲವನ್ನ ಮನೆಯಲ್ಲಿಯೇ ಕುಳಿತು ನೋಡಬಹುದು. ಬೆಳ್ಳಿಯ ಬೆಲೆ (Silver Rate) :- ನೋಡಿ ವೀಕ್ಷಕರೇ, ಮೊದಲನೆಯದಾಗಿ ಇವತ್ತಿನ ಚಿನ್ನ ಹಾಗು ಬೆಳ್ಳಿಯ ದರ ನೋಡೋದಾದ್ರೆ, ಮೊದಲಿಗೆ ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ … Read more

Adike Rate Today : ಅಡಿಕೆ ರೇಟ್ ಎಷ್ಟಾಗಿದೆ ನೋಡಿ / ಶಿವಮೊಗ್ಗ ಅಡಿಕೆ ಬೆಲೆ

Adike Rate Today

Adike Rate Today : ಅಡಿಕೆ ರೇಟ್ ಎಷ್ಟಾಗಿದೆ ನೋಡಿ / ಶಿವಮೊಗ್ಗ ಅಡಿಕೆ ಬೆಲೆ ಬಂಟ್ವಾಳ ಗರಿಷ್ಟ ಬೆಲೆ ಕೋಕಾ ₹27,500/- ಹೊಸದು ₹37,000/- ಹಳೇದು ₹43,000/- ಬೆಳ್ತಂಗಡಿ ಗರಿಷ್ಟ ಬೆಲೆ ಹೊಸದು ₹36,000/- ಭದ್ರಾವತಿ ಗರಿಷ್ಟ ಬೆಲೆ ರಾಶಿ ಅಡಿಕೆ ₹48,619/- ಚನ್ನಗಿರಿ ಗರಿಷ್ಟ ಬೆಲೆ ರಾಶಿ ಅಡಿಕೆ ₹48,939/- ದಾವಣಗೆರೆ ಗರಿಷ್ಟ ಬೆಲೆ ರಾಶಿ ಅಡಿಕೆ ₹47,869/- ಗೌರಿಬಿದನೂರು ಗರಿಷ್ಟ ಬೆಲೆ ಕೆಂಪು ಅಡಿಕೆ ₹23,500/- ಹೊಳಲ್ಕೆರೆ ಗರಿಷ್ಟ ಬೆಲೆ ರಾಶಿ ಅಡಿಕೆ … Read more

Katera : ಡಿ ಬಾಸ್ ‘ಕಾಟೇರ’ ಸಿನಿಮಾ ನೋಡಿ ಖುಷಿ ಪಟ್ಟ ಮೇಘಾ ಶೆಟ್ಟಿ : ನಟಿಯ ವಿಮರ್ಶೆ ಹೀಗಿದೆ

Megha Shetty is happy after watching D Boss movie 'Katera'

Katera : ಸ್ಯಾಂಡಲ್ ವುಡ್ ನಟ ಡಿ ಬಾಸ್ ದರ್ಶನ್ ಅಭಿನಯದ ‘ಕಾಟೇರ’ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ. 100 ಕೋಟಿ ರೂಪಾಯಿ ಕಲೆಕ್ಷನ್ ನತ್ತ ದಾಪುಗಾಲಿಡುತ್ತಿದೆ ಕಾಟೇರ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಗಾಗಿ ‘ಕಾಟೇರ’ ಚಿತ್ರತಂಡದಿಂದ ಜನವರಿ 3ರಂದು(ಬುಧವಾರ) ಬೆಂಗಳೂರಿನಲ್ಲಿ ಸೆಲೆಬ್ರಿಟಿ ಶೋವನ್ನ ಆಯೋಜಿಸಲಾಗಿತ್ತು. ರಮೇಶ್ ಅರವಿಂದ್, ರವಿಚಂದ್ರನ್, ಬಿ ಸರೋಜ ದೇವಿ, ಶ್ರುತಿ, ಮಾಲಾಶ್ರೀ, ಧನಂಜಯ್, ವಿನೋದ್ ಪ್ರಭಾಕರ್, ಸತೀಶ್ ನೀನಾಸಂ, ಅಮೂಲ್ಯ, ಮೇಘಾ ಶೆಟ್ಟಿ, ಧನ್ವೀರ್ ಗೌಡ, ಅರವಿಂದ್ ಕೆ ಪಿ, ದಿವ್ಯಾ ಉರುಡುಗ, … Read more

Katera : ಕಾಟೇರ ಸಿನೆಮಾ ನೋಡಿ ಬಂದು ಕಣ್ಣೀರಾಕುತ್ತಾ ದರ್ಶನ್ ಬಗ್ಗೆ ನಟಿ ರಕ್ಷಿತಾ ಹೇಳಿದ್ದೇನು.?

What Rakshita Prem said after watching Katera movie

Katera : ಕಾಟೇರ ಸಿನಿಮಾ ಜನ ಮೆಚ್ಚುಗೆಯ ಜೊತೆಗೆ ಕೋಟಿ ಕೋಟಿ ಕಲೆಕ್ಷನ್ ಮಾಡುವುದರ ಜೊತೆಗೆ ಶತಕೋಟಿಯ ಸನಿಹಕ್ಕೆ ಬಂದು ನಿಂತಿದೆ. ಈ ಖುಷಿಯನ್ನು ಇಡೀ ಚಿತ್ರ ತಂಡ ಸಂಭ್ರಮಿಸಿತು. ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗೆ ಸಿನಿಮಾ ಪ್ರದರ್ಶನಕ್ಕೆ ಆಹ್ವಾನಿಸಿತ್ತು. ಅದರಂತೆ ಚಂದನವನದ ಹಿರಿ ಕಿರಿ ಕಲಾವಿದರು ಕಾಟೇರ ಸೆಲೆಬ್ರಿಟಿ ಶೋಗೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ನಟಿ ರಕ್ಷಿತಾ, ಕಣ್ಣೀರು ಹಾಕುತ್ತಲೇ ದರ್ಶನ್ ಬಗ್ಗೆ ಎಂತಹ ಮಾತು ಹೇಳಿದ್ದಾರೆ ಗೊತ್ತಾ? ನಿಜಕ್ಕೂ ಶಾಕ್ ಆಗ್ತೀರಾ.? ಇದನ್ನೂ ಕೂಡ … Read more

Adike Rate Today : ಅಡಿಕೆಯ ಬೆಲೆಯಲ್ಲಿ ಭಾರೀ ಏರಿಳಿತ.! ಎಷ್ಟಾಗಿದೆ ನೋಡಿ ಇಂದಿನ ಅಡಿಕೆಯ ಮಾರುಕಟ್ಟೆ ಬೆಲೆ.?

Arecanut Price : ಇಂದಿನ ಅಡಿಕೆ ಬೆಲೆ.? ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಾಗಿದೆ ಗೊತ್ತಾ.?

Adike Rate Today : ಅಡಿಕೆಯ ಬೆಲೆಯಲ್ಲಿ ಭಾರೀ ಏರಿಳಿತ.! ಎಷ್ಟಾಗಿದೆ ನೋಡಿ ಇಂದಿನ ಅಡಿಕೆಯ ಮಾರುಕಟ್ಟೆ ಬೆಲೆ.? ಇಂದಿನ ಅಡಿಕೆಯ ಬೆಲೆ (Adike Rate) :- ಮಾರುಕಟ್ಟೆ(ತಾಲೂಕು) ಅಡಿಕೆ ಗರಿಷ್ಟ ಬೆಲೆ ಬಂಟ್ವಾಳ ಕೋಕಾಹೊಸದುಹಳೇದು ₹27,500/-₹36,000/-₹43,000/- ಬೆಳ್ತಂಗಡಿ ಕೋಕಾಹೊಸದು ₹27,000/-₹36,000/- ಭದ್ರಾವತಿ ರಾಶಿ ಅಡಿಕೆ ₹48,619/- ಚನ್ನಗಿರಿ ರಾಶಿ ಅಡಿಕೆ ₹48,939/- ದಾವಣಗೆರೆ ರಾಶಿ ಅಡಿಕೆ ₹47,869/- ಗೌರಿಬಿದನೂರು ಕೆಂಪು ಅಡಿಕೆ ₹23,500/- ಹೊಳಲ್ಕೆರೆ ರಾಶಿ ಅಡಿಕೆ ₹48,315/- ಹೊನ್ನಾಳಿ ರಾಶಿ ಅಡಿಕೆ ₹48,550/- ಹೊನ್ನಾವರ … Read more

Gold Rate : ಪಾತಾಳಕ್ಕೆ ಕುಸಿತ ಕಂಡಿತಾ ಚಿನ್ನದ ದರ.? ಎಷ್ಟಾಗಿದೆ ನೋಡಿ ಇಂದಿನ ಗೋಲ್ಡ್ ಬೆಲೆ.?

Gold Rate

Gold Rate : ನಮಸ್ಕಾರ ಸ್ನೇಹಿತರೇ, ಚಿನ್ನದ ರೇಟ್ ಕಡಿಮೆ ಆಗ್ತಾ ಇದ್ದ ಹಾಗೇ ಬೇಗ ಹೋಗಿ ಚಿನ್ನ ತಗೊಳ್ಬೇಕು ಅಂತ ಎಲ್ಲರೂ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಹೊಸ ವರ್ಷ ಆದ್ರೂ ಚಿನ್ನದ ಬೆಲೆ ಕಡಿಮೆಯಾಗಿದೆಯಾ.? ಇಲ್ವಾ.? ಎನ್ನುವುದರ ಬಗ್ಗೆ ಇಲ್ಲಿ ನಿಮಗೆ ತಿಳಿಸಿದ್ದೇವೆ. ಚಿನ್ನದ ಬೆಲೆ (Gold Rate) :- ಇವತ್ತಿನ ಚಿನ್ನದ ದರವನ್ನು ನೋಡೋದಾದ್ರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹5,850/- ರೂಪಾಯಿ ಆಗಿದೆ. 10 ಗ್ರಾಂ ಗೆ ₹58,500/- … Read more