ರುದ್ರಾಕ್ಷಿಯನ್ನು ಈ ಸಂಧರ್ಭಗಳಲ್ಲಿ ಧರಿಸಲೇಬಾರದು.!

ರುದ್ರನ ಅಕ್ಷಿಯೇ ರುದ್ರಾಕ್ಷಿ. ಹಿಂದೂ ಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಹೀಗಾಗಿ ರುದ್ರಾಕ್ಷಿಗೆ ಪೂಜೆ, ಪುನಸ್ಕಾರಗಳಲ್ಲಿ ವಿಶೇಷ ಸ್ಥಾನವಿದೆ. ರುದ್ರಾಕ್ಷಿ ಧರಿಸುವುದರಿಂದ ಏಕಾಗ್ರತೆ ಉತ್ತಮಗೊಳ್ಳುವುದರ ಜೊತೆಗೆ ಮಾನಸಿಕ ಒತ್ತಡ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಇಂಟೆರೆಸ್ಟಿಂಗ್ ಸುದ್ಧಿ : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan ಆದರೆ ರುದ್ರಾಕ್ಷಿಯನ್ನು ಧರಿಸಿದ ಮೇಲೆ ಕೆಲವೊಂದು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕಾಗಿದೆ. ಈ ರುದ್ರಾಕ್ಷಿಯನ್ನು ಯಾವಾಗ ಧರಿಸಬಾರದು, … Read more

ರೈಲಿನ ಕೊನೆಯ ಬೋಗಿ ಮೇಲೆ (x) ಎಂದು ಏಕೆ ಬರೆದಿರುತ್ತಾರೆ ಗೊತ್ತಾ? // Very Interesting And Amazing Information About Indian Railway Trains

Very Interesting And Amazing Information About Indian Railway Trains

ನಮಸ್ಕಾರ ಸ್ನೇಹಿತರೇ, ರೈಲು ನಮ್ಮ ಜೀವನದ ಅವಿಭಾಜ್ಯ ಅಂಗ. ಜೀವನದಲ್ಲಿ ಒಮ್ಮೆಯಾದ್ರೂ ರೈಲು ಪ್ರಯಾಣವನ್ನ ಪ್ರತಿಯೊಬ್ಬರೂ ಮಾಡಿರುತ್ತಾರೆ. ರೈಲಿನ ಕೊನೆಯ ಬೋಗಿಯ ಮೇಲೆ (x) ಗುಣಿಸು ಚಿಹ್ನೆಯನ್ನ ಯಾಕೆ ಬರೆದಿರುತ್ತಾರೆ ಗೊತ್ತಾ.? ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಎಷ್ಟು ಜನ ಈ ರೈಲು ಪ್ರಯಾಣವನ್ನ ಮಾಡ್ತಾರೆ. ನಮ್ಮ ದೇಶದಲ್ಲಿ ಅತ್ಯಂತ ನಿಧಾನವಾಗಿ ಚಲಿಸುವ ರೈಲು ಯಾವುದು? ಇನ್ನು ಹೆಚ್ಚಿನ ಕೂತುಹಲಕಾರಿ ವಿಷಯಗಳನ್ನ ಈ ಲೇಖನದಲ್ಲಿ ತಿಳಿಸಲಾಗಿದೆ. ಇದನ್ನೂ ಕೂಡ ಓದಿ : ₹50,000/- ಫ್ರೀ ಸ್ಕಾಲರ್ ಶಿಪ್ ಎಲ್ಲಾ … Read more

ವಯಸ್ಸಾಗದಂತೆ ಕಾಣಲು ಬಿಸಿ ನೀರಿಗೆ ಇದನ್ನು ಮಿಶ್ರಣ ಮಾಡಿ ಸ್ನಾನ ಮಾಡಿ – ಹೆಲ್ತ್ ಟಿಪ್ಸ್

ಸಾಮಾನ್ಯವಾಗಿ ಶೇ.80 ಕ್ಕಿಂತಲೂ ಅಧಿಕ ಜನರು ಪ್ರತಿ ನಿತ್ಯ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಇದೇ ವೇಳೆ ಕಾದಿರುವ ನೀರಿಗೆ ಅಗತ್ಯದಷ್ಟು ನೀರನ್ನು ಮಿಶ್ರಣ ಮಾಡಿ ಸ್ನಾನ ಮಾಡಿಕೊಳ್ತೇವೆ. ಆದ್ರೆ ಬಿಸಿ ನೀರಿಗೆ ಈ ಲವಣವನ್ನು ಮಿಕ್ಸ್ ಮಾಡಿ ಸ್ನಾನ ಮಾಡಿದ್ರೆ ನಿಮ್ಮ ಮುಖದ ಅಂದ ಇನ್ನು ಕಾಂತಿಯುತವಾಗಿ ಕಾಣುತ್ತೆ. ಸ್ನಾನಕ್ಕೂ ಮುಂಚೆ ಬಿಸಿನೀರಿಗೆ ಎಪ್ಸಮ್ ಸಾಲ್ಟ್ ಮಿಕ್ಸ್ ಮಾಡಿ ಒಂದೆರಡು ನಿಮಿಷ ಹಾಗೆ ಬಿಟ್ಟು ಅನಂತರ ಸ್ನಾನ ಮಾಡಿ. ಸ್ಟಾರ್ ನಟರು, ಸೆಲೆಬ್ರಿಟಿಗಳು … Read more

Savji Dholakia | ಭಾರತದ ದೊಡ್ಡ ಶ್ರೀಮಂತನ ಮಗ ಬೇಕರಿಯಲ್ಲಿ ಕೆಲಸ ಮಾಡಲು ಕಾರಣ

Savji Dholakia | druvya Dholakia

Savji Dholakia | ಭಾರತದ ದೊಡ್ಡ ಶ್ರೀಮಂತನ ಮಗ ಬೇಕರಿಯಲ್ಲಿ ಕೆಲಸ ಮಾಡಲು ಕಾರಣ ಈತ ಸುಮಾರು 7 ಸಾವಿರ ಕೋಟಿಗೆ ಅಧಿಪತಿಯಾಗಿರುವ (Savji Dholakia) ಉದ್ಯಮಿಯ ಮಗ. ಇತನ ತಂದೆ ವಜ್ರಗಳ ವ್ಯಾಪಾರಿ. ಆದರೆ ಈ ಹುಡುಗ ಮಾತ್ರ ಕೇರಳದ ಕೊಚ್ಚಿಯ ಒಂದು ಬೇಕರಿಯಲ್ಲಿ ಕೆಲಸಮಾಡುತ್ತಿದ್ದ. ಕಾರಣ ಮಾತ್ರ ತುಂಬಾ ಇಂಟೆರೆಸ್ಟಿಂಗ್. ನಾನು ಯಾವುದೋ ಸಿನಿಮಾದ ಸ್ಟೋರಿ ಹೇಳುತ್ತಿದ್ದೇನೆ ಎಂದು ಭಾವಿಸಬೇಡಿ. ಯಾಕೆಂದರೆ, ಇದು ನಿಜವಾಗ್ಲೂ ನಡೆದಿರುವುದು. ಈ ಹುಡುಗನ ಹೆಸರು ದೃವ್ಯ ದೊಲಾಕಿಯಾ, ವಯಸ್ಸು … Read more

ರಾಷ್ಟ್ರಧ್ವಜ ವಿನ್ಯಾಸ ಮಾಡಿದವರು ಯಾರು? । Who designed the national flag?

ರಾಷ್ಟ್ರಧ್ವಜ ವಿನ್ಯಾಸ ಮಾಡಿದವರು ಯಾರು?

ದೇಶಾದ್ಯಂತ ಇಂದು ರಾರಾಜಿಸುತ್ತಿರುವ ದೇಶದ ರಾಷ್ಟ್ರದ ಧ್ವಜದ ವಿನ್ಯಾಸ ಮಾಡಿದವರು ಸ್ವಾತಂತ್ರ್ಯ ಹೋರಾಟಗಾರ “ಪಿಂಗಾಳಿ ವೆಂಕಯ್ಯ”. 1876ರ ಆಗಸ್ಟ್ 2ರಂದು ಆಂಧ್ರಪ್ರದೇಶದ(ಈಗಿನ) ಮಚಿಲಿಪಟ್ಟಣಂ ಸಮೀಪದ ಭಟ್ಲಾಪೆನುಮರ್ರು ಎಂಬಲ್ಲಿ ಪಿಂಗಾಳಿ ಜನಿಸಿದ್ದರು. ಹಿಂದೂ ಪತ್ರಿಕೆಯಲ್ಲಿ ಅಂದು ಪ್ರಕಟವಾದ ವರದಿ ಪ್ರಕಾರ, ಪಿಂಗಾಳಿ ವೆಂಕಯ್ಯ ಅವರೊಬ್ಬ ಭೂ ತಜ್ಞರಾಗಿದ್ದರು, ಕೃಷಿಕ ಹಾಗೂ ಶಿಕ್ಷಣ ಪ್ರೇಮಿಯಾಗಿದ್ದರು. ಆದರೆ 1963ರಲ್ಲಿ ಪಿಂಗಾಳಿ ಬಡತನದಲ್ಲಿಯೇ ಇಹಲೋಕ ತ್ಯಜಿಸಿದ್ದರು. 2009ರಲ್ಲಿ ಕೇಂದ್ರ ಸರ್ಕಾರ ಗೌರವಾರ್ಥವಾಗಿ ಅಂಚೆಚೀಟಿ ಬಿಡುಗಡೆಗೊಳಿಸಿತ್ತು! ಇದನ್ನೂ ಕೂಡ ಓದಿ : Ramya | ರಮ್ಯಾ … Read more

Marriage Life : ಮದುವೆಯಲ್ಲಿ ಹೆಂಡತಿಗಿಂತ ಗಂಡನ ವಯಸ್ಸು ಯಾಕೆ ಹೆಚ್ಚಿರಬೇಕು?

Marriage Life : ಗಂಡ ಹೆಂಡರಲ್ಲಿ ಗಂಡನ ವಯಸ್ಸು ಹೆಚ್ಚಾಗಿ ಹೆಂಡತಿಯ ವಯಸ್ಸು ಕಡಿಮೆ ಇರಬೇಕು ಎನ್ನುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತ್ತಿ. ಹುಡುಗಿಯರ ವಯಸ್ಸು ಹುಡುಗನ ವಯಸ್ಸಿಗಿಂತ ಎರಡರಿಂದ ಏಳು ವರ್ಷ ಅಂತರ ಇದ್ದು ಚಿಕ್ಕವಳಾಗಿರಬೇಕು ಅದೇ ಒಳ್ಳೆಯದು ಎನ್ನುತ್ತಾರೆ ಹಿರಿಯರು  ಇದು ಏಕೆ ಗೊತ್ತೆ.? ಇದನ್ನೂ ಕೂಡ ಓದಿ : ಹೆಣ್ಣುಮಕ್ಕಳು ರಾತ್ರಿ ನೈಟಿ ಧರಿಸಿದರೆ ಇಷ್ಟೆಲ್ಲ ಪ್ರಯೋಜನವಿದೆ.! ಮೊದಲನೆಯದು ತಿಳುವಳಿಕೆ ಅಥವಾ ಬುದ್ದಿವಂತಿಕೆ ಸಹಜವಾಗಿ ಮಹಿಳೆಯರಿಗೆ ಬುದ್ದಿ ಜಾಸ್ತಿಯಾಗಿರುತ್ತೆ . ಇವರು … Read more

Health Tips : ಊಟವಾದ ತಕ್ಷಣ ಈ ಎರಡು ಕೆಲಸ ಮಾಡಲೇಬೇಡಿ.! ಯಾಕೆ ಗೊತ್ತಾ.? – ಆರೋಗ್ಯ ಮಾಹಿತಿ

Health Tips : ಊಟವಾದ ತಕ್ಷಣ ಹಣ್ಣು ಸೇವಿಸುವುದು ಅಥವಾ ಹಾಯಾಗಿ ಮಲಗಿ ನಿದ್ರೆ ಮಾಡುವುದನ್ನು ಹಲವರು ರೂಢಿಸಿಕೊಂಡಿದ್ದಾರೆ. ಆದರೆ ಇವೆರಡೂ ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹೇಗೆ? ನೋಡೋಣ. ಹಣ್ಣು ಸೇವನೆ :- ಊಟವಾದ ಬಳಿಕ ಹಣ್ಣು ಸೇವಿಸುವುದು ನಾವೆಲ್ಲರೂ ಮಾಡುವ ತಪ್ಪು. ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ ಹಣ್ಣು ಸೇವಿಸಿದರೆ ಅದೊಂಥರಾ ಕಲಸು ಮೇಲೋಗರದಂತೆ. ಊಟ ಮತ್ತು ಹಣ್ಣು ಎರಡೂ ಸರಿಯಾಗಿ ಜೀರ್ಣವಾಗದೇ ಅಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರಬಹುದು. ಅಸಿಡಿಟಿಗೂ ಕಾರಣವಾಗಬಹುದು. ಹಾಗಾಗಿ … Read more

Dr Bro : ದೇಶ ವಿದೇಶಗಳನ್ನು ಸುತ್ತುತ್ತಿರುವ ಪ್ರಸಿದ್ಧ ಯೂಟ್ಯೂಬರ್ ಡಾ ಬ್ರೋ. ಗಗನ್ ನಿಜವಾಗಿಯೂ ಯಾರು ಗೊತ್ತಾ?

Dr Bro : ನಿಮಗೆ ತಿಳಿದಿರುವಂತೆ ಭಾರತದ ಅನೇಕ ಯೂಟ್ಯೂಬರ್‌ಗಳು ತಿಂಗಳಿಗೆ ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ. ಯೂಟ್ಯೂಬ್ ಚಾನೆಲ್ ರಚಿಸುವುದು ದೊಡ್ಡ ವಿಷಯವಲ್ಲ. ಇಲ್ಲಿ ನಿಯಮಿತವಾಗಿ ಕೆಲಸ ಮಾಡುವುದು ಮುಖ್ಯ. ಮೊದಲಿಗೆ, YouTube ನಲ್ಲಿ ಪ್ರತಿದಿನ ಸಾವಿರಾರು ಜನರು ಚಾನಲ್ ಅನ್ನು ರಚಿಸುತ್ತಾರೆ ಮತ್ತು ಕೆಲವು ದಿನಗಳವರೆಗೆ ಕೆಲಸ ಮಾಡಿದ ನಂತರ ಅವರು ಯಾವುದೇ ವೀಕ್ಷಣೆಗಳನ್ನು ಪಡೆಯದೇ ನಂತರ ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದನ್ನು ನಿಲ್ಲಿಸುತ್ತಾರೆ ಆದರೆ ನೀವು ಯಶಸ್ವಿ ಯೂಟ್ಯೂಬರ್ ಆಗಲು ಬಯಸಿದರೆ ನೀವು ಕಷ್ಟಪಟ್ಟು ಕೆಲಸ … Read more

ಮಹಿಳೆಯನ್ನು ಮುಟ್ಟದೆ ಏಕಕಾಲಕ್ಕೆ 60 ಮಕ್ಕಳ ತಂದೆಯಾದವನ ರೋಚಕ ಕಥೆ ಇದು !

ಪುರುಷರು ಮತ್ತು ಮಹಿಳೆಯರ ನಡುವೆ ದೈಹಿಕ ಸಂಪರ್ಕವಿಲ್ಲದೆ ಮಕ್ಕಳು ಹುಟ್ಟಬಹುದೇ?  ಮಹಿಳೆಯರನ್ನ ಮುಟ್ಟದೇ. ಯುವಕನೊಬ್ಬ ಒಂದೇ ಬಾರಿಗೆ 60 ಮಕ್ಕಳಿಗೆ ತಂದೆಯಾಗಿದ್ದಾನೆ. ಆಸ್ಟ್ರೇಲಿಯಾದ ಈ ವ್ಯಕ್ತಿ ತನ್ನ ವೀರ್ಯವನ್ನ ದಾನ ಮಾಡಿ 60 ಮಕ್ಕಳಿಗೆ ತಂದೆಯಾಗಿದ್ದಾನೆ. ಹುಟ್ಟಿದ 60 ಮಕ್ಕಳು ಕೂಡ ಆತನಂತಯೇ ಇದ್ದಾರೆ. 60 ಮಕ್ಕಳು ಒಂದೇ ಮುಖವನ್ನ ಹೊಂದಿದ್ದಾರೆ.  ವ್ಯಕ್ತಿ ತನ್ನ ವೀರ್ಯವನ್ನ LGBTQ+ ಸಮುದಾಯದ ಹಲವು ಸದಸ್ಯರಿಗೆ ದಾನ ಮಾಡಿದ್ದಾರೆ. ಸಹಜವಾಗಿಯೇ ಒಂದು ದಾನಿ ವೀರ್ಯವನ್ನ ಒಮ್ಮೆ ಮಾತ್ರ ಬಳಸಬಹುದು ಎಂಬ ನಿಯಮವಿದೆ. ಆದ್ರೆ, ಆತ … Read more

ಹೆಣ್ಣುಮಕ್ಕಳು ರಾತ್ರಿ ನೈಟಿ ಧರಿಸಿದರೆ ಇಷ್ಟೆಲ್ಲ ಪ್ರಯೋಜನವಿದೆ.!

ನೈಟಿಗಳು ಒಂದು ತುಂಡು ಉಡುಪುಗಳಾಗಿವೆ, ಅದು ಸುಲಭವಾಗಿ ಜಾರುತ್ತದೆ, ರಾತ್ರಿಯಲ್ಲಿ ಧರಿಸಲು ಅನುಕೂಲಕರವಾಗಿರುತ್ತದೆ. ಹತ್ತಿ ಬಟ್ಟೆಗಳಿಂದ ತಯಾರಿಸಿದ ನೈಟಿಗಳು ನಿಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ನೀವು ಮಲಗಿರುವಾಗ ತಂಪಾಗಿ ಮತ್ತು ಆರಾಮದಾಯಕವಾಗಿರುವಂತೆ ಮಾಡುತ್ತದೆ. ಇದನ್ನು ಕೂಡ ಓದಿ : ಮದುವೆಯಲ್ಲಿ ಹೆಂಡತಿಗಿಂತ ಗಂಡನ ವಯಸ್ಸು ಯಾಕೆ ಹೆಚ್ಚಿರಬೇಕು? ರೋಚೆಸ್ಟರ್ ಮೆಡಿಕಲ್ ಸೆಂಟರ್ ವಿಶ್ವವಿದ್ಯಾನಿಲಯವು ನಡೆಸಿದ ಇತ್ತೀಚಿನ ಅಧ್ಯಯನವು ನೈಟಿ ಸ್ಲೀಪ್‌ವೇರ್ ಧರಿಸುವುದರಿಂದ ಕೆಲವು ಆಸಕ್ತಿದಾಯಕ ಪ್ರಯೋಜನಗಳನ್ನು ಕಂಡುಹಿಡಿದಿದೆ. ಅಧ್ಯಯನದ ಪ್ರಕಾರ, ನೈಟಿ ಸ್ಲೀಪ್‌ವೇರ್ ಧರಿಸುವ ಮಹಿಳೆಯರು … Read more