ನಿವೇದಿತಾ ಗೌಡ ಮದುವೆಯಾಗಲು ಈ ಕಾರಣವಂತೆ.! : Niveditha Gowda | Chandan Shetty

This is the reason why Nivedita Gowda got married

Niveditha Gowda : ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಭಾವುಕರಾದ ನಿವೇದಿತಾ ಗೌಡ. ಮದುವೆಯ ಕಾರಣ ಹೇಳಿದ್ದಾರೆ. ಕಲರ್ಸ್‌ ಕನ್ನಡ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಸ್ಪೆಷಲ್ ಎಪಿಸೋಡ್‌ನಲ್ಲಿ ನಿವೇದಿತಾ ಗೌಡ ತಾಯಿ ಹೇಮಾ ಜೊತೆ ಹಲವಾರು ವಿಷಯಗಳನ್ನ ಹೇಳಿದ್ದಾರೆ. ಬಹಳ ಇಂಟೆರೆಸ್ಟಿಂಗ್ ಸುದ್ಧಿ : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan ‘ನನ್ನ ತಾಯಿ ಅಂದ್ರೆ ನನಗೆ ಸಿಕ್ಕಾಪಟ್ಟೆ ಇಷ್ಟ. ಮದುವೆಗೂ ಮುನ್ನ ಒಂದು … Read more

Katera Update : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan

d boss darshan

Katera Update: ದರ್ಶನ್ ಅವರ ಕ್ರಾಂತಿ ಸಿನಿಮಾ ರಾಜ್ಯದ ಒಂದಿಷ್ಟು ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಾ ಇದೆ. ಒಳ್ಳೆಯ ರೀತಿಯಲ್ಲೇ ಕ್ರಾಂತಿ ಸಿನಿಮಾ ಪ್ರದರ್ಶನ ಕಂಡಿದೆ ಹಾಗೂ ಕಾಣುತ್ತಲಿದೆ. ಡಿ ಬಾಸ್ ದರ್ಶನ್ ಅವರ ಕಾಟೇರ ಸಿನಿಮಾಕ್ಕಾಗಿ ಅವರ ಅಭಿಮಾನಿಗಳು ಕಾಯುತ್ತ ಇದ್ದಾರೆ. ದರ್ಶನ್ ಅವರ ಹುಟ್ಟುಹಬ್ಬದ ದಿನ ಕಾಟೇರ ಟೈಟಲ್ ರಿವೀಲ್ ಆಯಿತು. ಅಲ್ಲಿಯವರೆಗೂ ಡಿ 56 ಎನ್ನುವ ಹೆಸರಿನಲ್ಲಿ ಅಪ್ ಡೇಟ್ಸ್ ಹೊರ ಬೀಳುತ್ತಾ ಇತ್ತು. ಆದರೆ ಇದಿಕ್ಕೆ ಅಧಿಕೃತವಾದಂತಹ ಮುದ್ರೆ ಬಿದಿದ್ದು ಡಿ … Read more

ತಮ್ಮ ದಿನಕರ್ ಜೊತೆ ದರ್ಶನ್ ಸಿನಿಮಾ! ಕೊನೆಗೂ ಸಿಹಿಸುದ್ಧಿ ಕೊಟ್ಟ ಡಿ ಬಾಸ್ ಯಾವಾಗ ನೋಡಿ | Darshan Thoogudeepa

ದರ್ಶನ್ ಸಿನಿಮಾಗಳು ಅಂದರೇನೆ ಹಾಗೇ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಎಷ್ಟೇ ದಿನವಾದರೂ ಕೂಡ ಥಿಯೇಟರ್ ಗೆ ಹೋಗಿಯೇ ಸಿನಿಮಾವನ್ನ ನೋಡಿ ಎಂಜಾಯ್ ಮಾಡುತ್ತಾರೆ ಅಭಿಮಾನಿಗಳು. ಇದಕ್ಕೆ 2 ದೊಡ್ಡ ಉದಾಹರಣೆ ಅಂದರೆ ಒಂದು ಸಾರಥಿ ಸಿನಿಮಾ, ಇನ್ನೊಂದು ಡಿ ಬಾಸ್ ಅವರ ನವಗ್ರಹ ಸಿನಿಮಾ. ಎರಡು ಸಿನಿಮಾ ಕೂಡ ಬಾಕ್ಸ್ ಆಫೀಸ್ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದವು. ಇದಕ್ಕೆ ಮೊದಲನೇ ಕಾರಣವಾಗಿದ್ದು ಡಿ ಬಾಸ್ ದರ್ಶನ್ ಅವರ ಅಭಿಮಾನಿಗಳು ಅಂತ ಹೇಳಬಹುದು. ಇನ್ನೂ ಇಂಟೆರೆಸ್ಟಿಂಗ್ ಸುದ್ದಿ : … Read more

ಸಿಎಂ ಅವರನ್ನು ಭೇಟಿಮಾಡಿ ಈ ಮನವಿ ಮಾಡಿದ ರಿಷಬ್ ಶೆಟ್ಟಿ ! ಕಾರಣವೇನು.?

ಇದೀಗ ನಟ ರಿಯಲ್ನಲ್ಲಿ ಕಾಡು ಸುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಅಲ್ಲಿನ ವಾಸ್ತವತೆಯನ್ನು ಹತ್ತಿರದಿಂದ ನೋಡಿ ತಿಳಿದುಕೊಂಡಿದ್ದಾರೆ. ರಿಷಬ್ ಅವರು ತಮ್ಮ ಮನವಿಯನ್ನು ಸಿಎಂ ಕೈಗೆ ಹಸ್ತಾಂತರಿಸುವ ಫೋಟೋ ಶೇರ್ ಮಾಡಿದ್ದಾರೆ. ಇದನ್ನು ಕೂಡ ಓದಿ : ದರ್ಶನ್ ಸರ್ ಗೆ ಸಿನಿಮಾ ನಿರ್ದೇಶನ ಮಾಡುತ್ತೇನೆ, ಮಗಳ ಮುಂದೆ ಮಾತು ಕೊಟ್ಟರಾ ರಿಷಬ್.! ಕಾಡು ಸುತ್ತಿ, ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ … Read more

ಕಬ್ಜ ಸಿನಿಮಾ ಟ್ರೈಲರ್ ನೋಡಿ ದರ್ಶನ್ ಅವರ ಪ್ರತಿಕ್ರಿಯೆ ಏನು.? । Darshan Thoogudeepa

Darshan Thoogudeepa

ನಟ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್. ಚಂದ್ರು ಅವರ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಕಬ್ಜ ಸಿನಿಮಾ ಇದೆ ತಿಂಗಳು 17 ನೇ ತಾರೀಕು ಅದ್ದೂರಿಯಾಗಿ ಬಿಡುಗಡೆ ಆಗಲು ಸಜ್ಜಾಗಿದೆ. ಈ ಸಿನಿಮಾ ಈಗಾಗಲೇ ಹಾಡು ಮತ್ತು ಟೀಸರ್ ನಿಂದ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಈ ಚಿತ್ರಕ್ಕೆ ಇನ್ನೊಂದು ಪ್ಲಸ್ ಪಾಯಿಂಟ್ ಆಗಿದ್ದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರಿಂದ. ಇವರು ಈ ಸಿನಿಮಾದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ. ಅನ್ನುವುದು ಟೀಸರ್ ಮೂಲಕ ರಿವೀಲ್ ಆಗಿದೆ. ಇದನ್ನೂ … Read more

Darshan Thoogudeepa : ದರ್ಶನ್ ಸರ್ ಗೆ ಸಿನಿಮಾ ನಿರ್ದೇಶನ ಮಾಡುತ್ತೇನೆ, ಮಗಳ ಮುಂದೆ ಮಾತು ಕೊಟ್ಟರಾ ರಿಷಬ್.! | Rishabh Shetty

ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದಿಂದಾಗಿ ಇಡೀ ದೇಶವೇ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಆಗಿದೆ. ಸದ್ಯ ನಟ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದ ೨ ನೇ ಭಾಗದ ಕತೆ ಅಂದರೆ ಪ್ರಿಕುಲ್ ಬರೆಯುವಲ್ಲಿ ಬ್ಯುಸಿ ಆಗಿದ್ದರೆ. ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಸಕ್ಸಸ್ ಬಳಿಕ ಫ್ಯಾಮಿಲಿ ಜೊತೆ ವಿದೇಶಿ ಪ್ರಯಾಣದ ಬಳಿಕ ಸದ್ಯ ತಮ್ಮ ಮುದ್ದು ಮಗಳ ಹುಟ್ಟುಹಬ್ಬದ ಸಂಭ್ರಮವನ್ನ ಆಚರಿಸಿಕೊಂಡಿದ್ದು ಮಗಳು ರಾಧ್ಯಳ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ … Read more

ಕಚ್ಛಾ ಬಾದಮ್ ಗಾಯಕನಿಗೆ ಮೋಸ ! ಭುವನ್ ಬಡ್ಯಾಕರ್ ಮಾಡಿದ ದೂರಿದು

ಕಚ್ಛಾ ಬಾದಮ್ ಗಾಯಕ ಭುವನ್ ಬಡ್ಯಾಕರ್ , ರಾತ್ರೋರಾತ್ರಿ ಸ್ಟಾರ್‌ ಆಗಿ ಮಿಂಚಿದ್ದಾರೆ. ತನ್ನ ವಿಶಿಷ್ಟ ಶೈಲಿಯ ಗಾಯನದೊಂದಿಗೆ ಸಂಚಲನ ಮೂಡಿಸಿದ್ದ ʼಕಚ್ಛಾ ಬಾದಂʼ ಖ್ಯಾತಿಯ ಗಾಯಕ ಭುವನ್ ಬಡ್ಯಾಕರ್ ಅವರು ತಾನು ವಂಚನೆಗೊಳಗಾಗಿರುವುದಾಗಿ ಆರೋಪಿಸಿದ್ದಾರೆ. ಸದ್ಯ ಗಾಯಕ ಭುವನ್ ಬಡ್ಯಾಕರ್ ಸಂಕಷ್ಟ ಸಿಲುಕಿದ್ದು, ಅವರ ಕರಿತಾಗಿ ಹಾಕಿರುವ ಪೋಸ್ಟ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದನ್ನೂ ಕೂಡ ಓದಿ : ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? ʼನಾನೀಗ ನನ್ನ ಹಾಡನ್ನು ಯೂಟ್ಯೂಬ್‌ನಲ್ಲಿ … Read more

Daali Dhananjay : ಹೊಯ್ಸಳ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ | Amrutha Iyengar | Hoysala

daali dhananjay Hoysala Movie Release Date Fix

Daali Dhananjay: ಟಗರು ಸಿನಿಮಾದ ನಂತರ ಡಾಲಿ ಧನಂಜಯ್ ಅವರು ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಪಡೆದುಕೊಂಡಿದ್ದರು. ಆದರೆ ಒಂದೇ ರೀತಿಯ ಪಾತ್ರಕ್ಕೆ ಸೀಮಿತವಾಗದೆ ಹಲವಾರು ರೀತಿಯ ವಿಭಿನ್ನವಾದ ಕತೆಗಳನ್ನ ಒಪ್ಪಿಕೊಂಡು ಬೇರೆ ಬೇರೆ ರೀತಿಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಅದೇ ರೀತಿ ಪ್ರೇಕ್ಷಕರನ್ನ ರಂಜಿಸಲು ಸಜ್ಜಾಗಿದ್ದು ಗುರುದೇವ ಹೊಯ್ಸಳ(Hoysala) ಎನ್ನುವ ಖಡಕ್ ಫೋಲಿಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಕೂಡ ಓದಿ : ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? | D … Read more

Megha Shetty: ನಾನು ದರ್ಶನ್ ಅವರ ದೊಡ್ಡ ಫ್ಯಾನ್ ಅವರಂದ್ರೆ ನನಗೆ ಬಹಳ ಇಷ್ಟ | Darshan Thoogudeepa ।

I am a big fan of Darshan and I like him very much

Megha Shetty: ಜೊತೆಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಅವರು ‘ರೈಸಿಂಗ್ ಸ್ಟಾರ್’ ಅವಾರ್ಡ್ ಅನ್ನು ಪಡೆದಾಗ ತಮ್ಮ ಅನಿಸಿಕೆಯನ್ನ ವ್ಯಕ್ತಪಡಿಸುತ್ತಾರೆ. ಅದು ಹೇಗೆಂದರೆ ಧನ್ಯವಾದ ಹಾಗು ನಮಸ್ಕಾರವನ್ನ ಹೇಳಿ ತಮಗೆ ತುಂಬ ಖುಷಿ ಆಗುತ್ತಾ ಇದೆ, ಚಿತ್ತಾರ ಮ್ಯಾಗಝಿನ್ ನ 2ನೇ ಅವಾರ್ಡ್ ತಮ್ಮ ಸಿನಿಪಯಣದ ಮೊದಲನೇ ಅವಾರ್ಡ್. ಹಾಗೆ ಚಿತ್ತಾರ ಮ್ಯಾಗಝಿನ್ 14 ವರ್ಷ ಕಂಪ್ಲೀಟ್ ಮಾಡುತ್ತ ಚಿತ್ತಾರ ಸ್ಟಾರ್ ಅವಾರ್ಡ್ ಮುಖಾಂತರ ಸೆಲೆಬ್ರೇಟ್ ಮಾಡುತ್ತ ಇದ್ದಾರೆ. ಈ ತರ ಅವಾರ್ಡ್ಸ್ ಕೊಟ್ಟು ಎಲ್ಲರನ್ನು ಮೋಟಿವೇಟ್ … Read more

Nithyananda: ಕೈಲಾಸ ದೇಶದ ಪೌರತ್ವ ಬೇಕಾ ? ನಿತ್ಯಾನಂದ ನೀಡಿದ್ದಾರೆ ಸುವರ್ಣಾವಕಾಶ ! ಇಲ್ಲಿದೆ ಕೊಡುಗೆಯ ವಿವರ । Kailasa

nithyananda

Nithyananda: ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಹೊತ್ತು ದೇಶದಿಂದ ಪರಾರಿಯಾಗಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ (Godman Nithyananda) ಮತ್ತೆ ಸುದ್ದಿಗೆ ಬಂದಿದ್ದಾನೆ. ತಾನೇ ಸೃಷ್ಟಿಸಿರುವ ಕೈಲಾಸ (Kailasa) ದೇಶದಲ್ಲಿ ನೆಲೆಸಿರುವ ನಿತ್ಯಾನಂದ ಇದೀಗ ಕೈಲಾಸ ದೇಶದ ಇ-ಪೌರತ್ವ (E-Citizenship) ಹಾಗೂ ಇ-ವೀಸಾಗೆ ಅರ್ಜಿ ಆಹ್ವಾನಿಸಿದ್ದಾನೆ. ಇದನ್ನೂ ಕೂಡ ಓದಿ : ನಟಿ ಲೀಲಾವತಿ ಪರಿಸ್ಥಿತಿ ಕಂಡು ಓಡೋಡಿ ಬಂದ ನಟ ಡಿ ಬಾಸ್ ದರ್ಶನ್ | D Boss Darshan | Leelavthi #Darshan ಕೈಲಾಸವನ್ನು ಸರ್ವೋಚ್ಛ … Read more