ಸ್ವಂತ ಮ್ಯಾನೇಜರ್ ನಿಂದ ದಾರುಣವಾಗಿ ಮೋಸ ಹೋದ ಈ ಟಾಪ್ ನಟಿ ಯಾರು ಗೊತ್ತಾ.?

ಸಿನಿಮಾ ನಟಿಯರು ಅಂದ್ರೆ ಅವರಿಗೆ ತುಂಬಾ ಪ್ರಪಂಚ ಜ್ಞಾನ ಇರುತ್ತದೆ ಎಂದು ನಾವು ಭಾವಿಸುತ್ತೇವೆ. ಆದ್ರೆ, ಅವರೂ ತುಂಬಾ ಮೋಸ ಹೋಗುತ್ತಾರೆ ಅನ್ನೋದು ನಟಿ ತಮನ್ನಾ ವಿಷಯದಲ್ಲಿ ಸಾಬೀತಾಗಿದೆ. ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ತಮನ್ನಾಗೆ ಇಲ್ಲಿನ ವಿಷಯಗಳ ಬಗ್ಗೆ ಜ್ಞಾನ ಇರಲಿಲ್ಲ, ಆಗ ಎಲ್ಲರಂತೆ ಈ ನಟಿ ಕೂಡ ಒಬ್ಬ ಮ್ಯಾನೇಜರ್ ನನ್ನು ಇಟ್ಕೊಂಡಳು. ತಮನ್ನಾ ಅಮಾಯಕತೆಯನ್ನು ಅರಿತ ಮ್ಯಾನೇಜರ್ ಒಂದು ಮಾಸ್ಟರ್ ಪ್ಲಾನ್ ಮಾಡಿದ. ‘ನಿನಗೆ ಅವಕಾಶ ಬಂದರು, ಬರದೇ ಇದ್ದರೂ ಸಹ … Read more

ಈ ಟಾಪ್ ನಟಿ ತನ್ನ ಎಂಗೇಜ್ ಮೆಂಟ್ ನಲ್ಲಿ ಹೀರೋಗೆ ಅತೀ ಎನಿಸುವಷ್ಟು ಮುತ್ತು ಕೊಟ್ಟ ಕಾರಣ ಮದುವೆ ಕ್ಯಾನ್ಸಲ್ ಮಾಡಿದ ಮದುವೆ ಗಂಡು…

ಮಾಡುವೆ ಮಾಡಿಕೊಳ್ಳುವುದು ಎಂದರೆ ಅದು ಸುಮ್ಮನೆ ಅಲ್ಲ, ಮದುವೆಯಾಗುವಾಗ ಹಾಗು ಆದ ಮೇಲೆ ತುಂಬಾ ವಿಷಯಗಳಲ್ಲಿ ರಾಜಿ ಆಗಬೇಕಾಗುತ್ತದೆ ಇಲ್ಲ ಅಂದ್ರೆ ಡೈವೋರ್ಸ್ ಮೇಲೆ ಡೈವೋರ್ಸ್ ಕೊಡಬೇಕಾಗುತ್ತದೆ, ಆದ್ರೆ ಈ ನಟಿ ಮಾಡಿದ್ದೇನು? ಕನ್ನಡ ಸೇರಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿರುವ ನಟಿ ತ್ರಿಷಾ, ಮೊದಲು ಬಾಹುಬಲಿ ನಟ ರಾಣಾ ಜೊತೆ ಲವ್ವಿ ಡವ್ವಿ ನಡೆಸಿ ಕೊನೆಗೆ ಬ್ರೇಕ್ ಅಪ್ ಆದರು, ನಂತರ ಬ್ಯುಸಿನೆಸ್ ಮ್ಯಾನ್ ಹಾಗು ನಿರ್ಮಾಪಕ ವರುಣ್ ಜೊತೆ ನಿಶ್ಚಿತಾರ್ಥ ಫಿಕ್ಸ್ ಆಯಿತು. … Read more

ಫ್ಲಾಟ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಸೀರಿಯಲ್ ನಟಿಯರ ಅರೆಸ್ಟ್. ಒಂದು ರಾತ್ರಿಗೆ ಇವರ ರೇಟ್ ಎಷ್ಟು ಗೊತ್ತಾ.?

ಈ ಹಿಂದೆ ನಟಿಯರನ್ನು ಬಳಸಿಕೊಂಡು ಬೆಂಗಳೂರಿನಲ್ಲಿ ಮಾಂಸದ ದಂಧೆ ಬಾರಿ ನಡೆಯುತ್ತಿತ್ತು, ಆದ್ರೆ, ಪೋಲೀಸರ ಕಟ್ಟು ನಿಟ್ಟಿನ ಆಚಾರಗಳಿಂದ ಈಗ ಈ ದಂಧೆ ಹೈದರಾಬಾದ್ ಗೆ ಶಿಫ್ಟ್ ಆಗಿದೆ, ಅದರಲ್ಲೂ ಹೈದರಾಬಾದ್ ಹೊರ ಪ್ರದೇಶದಲ್ಲಿ ಹೆಚ್ಚು. ಪೋಲಿಸ್ ಬಂದೋಬಸ್ತ್ ಯಾವ ಕಡೆ ಕಡಿಮೆ ಇರುತ್ತದೆಯೋ ಅಲ್ಲಿ ಹೆಚ್ಚಾಗಿ ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದಾರೆ, ಸ್ವಾಮಿ ಅನ್ನೋ ಯುವಕ ಒಂದು ದುಬಾರಿ ಫ್ಲಾಟ್ ನ್ನು ಬಾಡಿಗೆಗೆ ಪಡೆದು ಇಬ್ಬರು ಸೀರಿಯಲ್ ನಟಿಯರನ್ನು ಬಳಸಿಕೊಂಡು ದಂಧೆ ನಡೆಸುತ್ತಿದ್ದ.  ನಟಿಯೆನ್ನುವ ಟ್ಯಾಗ್ ನ್ನು ಬಳಸಿಕೊಂಡು … Read more

ಸೌಂದರ್ಯ ಗಂಡ ಯಾರನ್ನು ಮದುವೆಯಾಗಿದ್ದಾರೆ ಗೊತ್ತಾ.?

ದಕ್ಷಿಣ ಭಾರತದಲ್ಲಿ ಮಿಂಚಿದ ಸೌಂದರ್ಯ 2004 ರ ವಿಮಾನ ಅಪಘಾತದಲ್ಲಿ ಮೃತಪಟ್ಟರು, ಅವರ ಗಂಡ ರಘು ಈಗ ಇನ್ನೊಂದು ಮದುವೆಯಾಗಿದ್ದಾರ.? ಈಗ ಎಲ್ಲಿದ್ದಾರೆ.? ಸೌಂದರ್ಯ ಆಸ್ತಿಯನ್ನು ಎಂಜಾಯ್ ಮಾಡ್ತಿದ್ದಾರಾ.? ಹೌದು, ಸೌಂದರ್ಯ ಗಂಡ ರಘು ನಿಗೂಢವಾಗಿ ಗೋವಾ ಮೂಲದ ಡಾ.ಅರ್ಪಿತಾ ಅನ್ನುವವರನ್ನು ಮದುವೆಯಾಗಿ ಈಗ ಗೋವಾದಲ್ಲಿ ಸೆಟ್ಲ್ ಆಗಿದ್ದಾರೆ. ಇತ್ತೀಚಿಗೆ ಹೆಂಡ್ತಿ ಜೊತೆ ಹೋಟೆಲ್ ಗೆ ಬಂದಾಗ ಗೊತ್ತಾದ ಸತ್ಯ. ಅವರು 2010 ರಲ್ಲೇ ಮದುವೆಯಾಗಿದ್ದಾರೆ ಅಂತ. ಸೌಂದರ್ಯ ಅಣ್ಣನ ಕುಟುಂಬಕ್ಕೆ 1.25 ಕೋಟಿ ಕೊಟ್ಟು ಉಳಿದ … Read more

ಬಸ್ ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದ ಹುಡುಗ ಈಗ ಕನ್ನಡದ ಟಾಪ್ ನಟ. ಅವರು ಯಾರು ಗೊತ್ತಾ.?

ಹಸಿವು, ಧೈರ್ಯ, ಛಲ ಮತ್ತು ಗುರಿ ಒಬ್ಬ ವ್ಯಕ್ತಿಯನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತದೆ, ಇದಕ್ಕೆ ತಾಜಾ ಉದಾಹರಣೆ ಕನ್ನಡದ ನಟ. ಬೆಳಗ್ಗೆ ಎದ್ದು 15 ಬಸ್ ಗಳನ್ನು ಕ್ಲೀನ್ ಮಾಡಿ, ಕಸ ಗುಡಿಸುತ್ತಿದ್ದ ಹುಡುಗ ಈಗ ಅದ್ಭುತ ನಟನಾಗಿ ಬೆಳೆದಿದ್ದಾರೆ, ಅವರು ಯಾರು ಗೊತ್ತಾ.? ಜೀವನದಲ್ಲಿ ಏನೋ ಒಂದು ಆಗಬೇಕು ಎಂದು ತನಗಿದ್ದ ಒಂದು ಸೈಕಲ್ ನ್ನು ಮಾರಿ ಬೆಂಗಳೂರಿಗೆ ಬಸ್ ಹತ್ತಿದ ಈ ಹುಡುಗ ಬಂದು ತಲುಪಿದ್ದು ಮೆಜೆಸ್ಟಿಕ್ ಗೆ, ಎಲ್ಲಿ ಹೋಗಬೇಕು, ಏನು ಮಾಡಬೇಕು … Read more

ಮಾಸ್ಟರ್ ಮಂಜುನಾಥ್ ಈಗ ಮಾಡುತ್ತಿರುವ ಕೆಲಸ ಏನು ಗೊತ್ತಾ.?

ಬಾಲ ನಟನಾಗಿ ಒಂದು ಸೆನ್ಸೇಷನ್ ಕ್ರಿಯೇಟ್ ಮಾಡಿದ ಹುಡುಗ ಮಾಸ್ಟರ್ ಮಂಜುನಾಥ್. ಈತನ ನಟನೆ ತುಂಬಾ ಜನಕ್ಕೆ ಸ್ಫೂರ್ತಿ, ಹೀರೋಗಳಿಗೆ ಸರಿಸಮನಾದ ಸಂಭಾವನೆ ಜೊತೆಗೆ ಹೆಸರುವಾಸಿಯಾಗಿದ್ದ ಮಾಸ್ಟರ್ ಮಂಜುನಾಥ್ ಈಗ ಏನು ಮಾಡುತ್ತಿದ್ದಾರೆ.? ವಯಸ್ಸಿಗೆ ಬಂದ ಮೇಲೆ ಕೆಲವು ಚಿತ್ರಗಳಲ್ಲಿ ನಟಿಸಿದರೂ ಅವು ಮಾಸ್ಟರ್ ಮಂಜುನಾಥ್  ಕೈ ಹಿಡಿಯಲಿಲ್ಲ, ಹೀಗಾಗಿ ಜೀವನದ ಹಾದಿಯನ್ನು ಬದಲಿಸಿ, 9-5 ಘಂಟೆಯವರೆಗೆ ಮಾಡುವ ಕೆಲಸ ಇಷ್ಟ ಆಗದೆ, ಜನರ ಜೊತೆ ಬೆರೆಯುವ ಕೆಲಸದಲ್ಲಿ ತೊಡಗಿದ್ದಾರೆ. ತನ್ನದೇ ಆದ ಪಬ್ಲಿಕ್ ರಿಲೇಷನ್ ಶಿಪ್ … Read more

ಮನೆಗಳನ್ನು ಬಾಡಿಗೆಗೆ ಕೊಟ್ಟ ಓನರ್ ಬೆಡ್ ರೂಮ್ ಗಳಲ್ಲಿ ಯಾರಿಗೂ ಗೊತ್ತಿಲ್ಲದಂತೆ ಸೀಕ್ರೆಟ್ ಕ್ಯಾಮೆರಾ ಫಿಕ್ಸ್ ಮಾಡಿ, ಮಾಡಿದ್ದೇನು. ?

ಆಂಧ್ರಪ್ರದೇಶದ ನೆಲ್ಲೂರು ನಗರದಲ್ಲಿ ವಾಸಿಸುವ ವಿಜಯಾನಂದ್ ಅನ್ನೋ ವ್ಯಕ್ತಿ ಮೂರು ಅಂತಸ್ತಿನ ಮನೆಯನ್ನು ಕಟ್ಟಿ, ಅದರಲ್ಲಿ ಮೂರು ಮನೆಗಳನ್ನು ಮಾಡಿ, ಬಾಡಿಗೆಗೆ ಕೊಟ್ಟ. ಆದ್ರೆ, ಇಲ್ಲಿ ಒಂದು ನೀಚ ಕೆಲಸವನ್ನು ಮಾಡಿದ್ದ. ಬಾಡಿಗೆಗೆ ಬಂದವರಿಗೆ ಗೊತ್ತಿಲ್ಲದಂತೆ ಮೂರು ಮನೆಗಳಲ್ಲೂ ಬೆಡ್ ರೂಮ್ ನಲ್ಲಿ ಸೀಕ್ರೆಟ್ CCTV ಕ್ಯಾಮೆರಾ ಫಿಕ್ಸ್ ಮಾಡಿದ್ದ. ಆ ಮನೆಗಳಿಗೆ ಬಾಡಿಗೆಗೆ ಬರುವ ದಂಪತಿಗಳ ಶೃಂಗಾರಗಳನ್ನು ರೆಕಾರ್ಡ್ ಮಾಡಿ, ಆ ವೀಡಿಯೋಗಳನ್ನು ನೋಡಿ ಸಂತೋಷ ಪಡುತ್ತಿದ್ದ. ಒಂದು ದಿನ ಬಾಡಿಗೆ ಮನೆಯಲ್ಲಿರುವ ವ್ಯಕ್ತಿ, ಬಾಡಿಗೆ … Read more

ಬೆಳಗಿನ ಉಪಹಾರಕ್ಕೆ ಮೊಟ್ಟೆ ಸೇವಿಸಬೇಕು ಯಾಕೆ ಗೊತ್ತಾ.? – ಹೆಲ್ತ್ ಟಿಪ್ಸ್

ಮೊಟ್ಟೆ ಬೆಳಗ್ಗೆ ತಿನ್ನುವುದು ಅತ್ಯುತ್ತಮ ಎನ್ನಲಾಗುತ್ತದೆ. ಅದಕ್ಕೆ ಕಾರಣ ಏನು ಗೊತ್ತಾ? ಇದರಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ದೀರ್ಘಕಾಲ ಚೈತನ್ಯ ನೀಡುತ್ತದೆ. ಹೀಗಾಗಿ ತುಂಬಾ ಸಮಯದವರೆಗೆ ನೀವು ಉಲ್ಲಾಸದಿಂದ ಇರಲು ಸಾಧ್ಯ. ಅಷ್ಟೇ ಅಲ್ಲ, ದೇಹ ತೂಕ ಕಳೆದುಕೊಳ್ಳಲು ಬಯಸುವವರೂ ಮೊಟ್ಟೆ ಸೇವಿಸುವುದು ಒಳ್ಳೆಯದು.  ಮೊಟ್ಟೆಯಲ್ಲಿ ಕೊಬ್ಬಿನಂಶ ಹೆಚ್ಚಿಲ್ಲ. ನಮ್ಮ ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳೂ ಇದರಲ್ಲಿವೆ. ಮೆದುಳು, ಸ್ಮರಣ ಶಕ್ತಿ ಹೆಚ್ಚಿಸಲು, ಕಣ್ಣಿನ ಆರೋಗ್ಯಕ್ಕೆ ಹೀಗೇ ಪ್ರತಿಯೊಂದಕ್ಕೂ ಮೊಟ್ಟೆ ಬೆಳಗ್ಗಿನ ಆಹಾರವಾಗಿ ಸೇವಿಸುವುದು ಒಳಿತು ಮಾಡುತ್ತದೆ.