ಸ್ವಂತ ವಾಹನ ಇರುವ ಎಲ್ಲರಿಗೂ ಬಿಗ್ ಶಾಕ್ | ಈ ಹೊಸ ರೂಲ್ಸ್ ಎಲ್ಲರಿಗೂ ಕಡ್ಡಾಯ | ಸ್ವಂತ ವಾಹನ ಇದ್ದವರು ತಪ್ಪದೆ ನೋಡಿ

ಸ್ವಂತ ವಾಹನ ಇರುವ ಎಲ್ಲರಿಗೂ ಬಿಗ್ ಶಾಕ್ | ಈ ಹೊಸ ರೂಲ್ಸ್ ಎಲ್ಲರಿಗೂ ಕಡ್ಡಾಯ | ಸ್ವಂತ ವಾಹನ ಇದ್ದವರು ತಪ್ಪದೆ ನೋಡಿ

ದ್ವಿಚಕ್ರವಾಹನ ಅಥವಾ ತ್ರಿಚಕ್ರ ವಾಹನ ಅಥವಾ ಹೀಗೆ ಯಾವುದೇ ವಾಹನ ಹೊಂದಿರುವ ಎಲ್ಲ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್ ನೀಡಿದೆ. ಟ್ರಾಫಿಕ್ ಪೊಲೀಸರು ದಂಡ ವಿಧಿಸುವುದಕ್ಕೆ ಸಿದ್ಧವಾಗಿದ್ದು, ಇಂತಹ ವಾಹನಗಳಿಗೆ ಇನ್ನು ಮುಂದೆ ರಸ್ತೆ ಮಧ್ಯದಲ್ಲಿ ವಾಹನಗಳನ್ನ ನಿಲ್ಲಿಸಿ ದಂಡ ವಸೂಲಾತಿಗೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ವಾಹನ ಮಾಲೀಕರಿಗೆ ರಾಜ್ಯ ಸಾರಿಗೆ ಸಚಿವಾಲಯ ಬಿಗ್ ಶಾಕ್ ನೀಡಿದೆ. ಇದನ್ನೂ ಕೂಡ ಓದಿ : eShram … Read more

Ration Card Update : ನೀವು ಹೊಸ ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದೀರಾ.? ಅಕ್ರಮ ತಡೆಗಟ್ಟುವಿಕೆ ಹಾಗು ಒಂದಷ್ಟು ಮಾನದಂಡ

Ration Card Update : ನೀವು ಹೊಸ ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದೀರಾ.? ಅಕ್ರಮ ತಡೆಗಟ್ಟುವಿಕೆ ಹಾಗು ಒಂದಷ್ಟು ಮಾನದಂಡ

Ration Card Update : ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆ ಬಂದಾಗಿನಿಂದ ಹೊಸ ರೇಶನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದರೆ ಸಾಕು ಸಾವಿರಾರು ಜನರು ಒಮ್ಮೆಲೆ ಮುಗಿ ಬೀಳುತ್ತಾರೆ. ಅದರಲ್ಲಿ ಕೆಲವರು ಗ್ಯಾರಂಟಿ ಸ್ಕೀಮ್ ಗಳನ್ನು ಪಡೆಯಲು ಕೆಲವು ತಪ್ಪುಗಳನ್ನು ಕೂಡ ಮಾಡುತ್ತಾರೆ. ಹಾಗಾಗಿ ಆಹಾರ, ನಾಗರಿಕ ಸರಬರಾಜು ಇಲಾಖೆ, ಹೊಸ ರೇಷನ್ ಕಾರ್ಡ್ ಅರ್ಜಿಗೆ ಕೆಲವು ಮಾನದಂಡಗಳನ್ನು ನೀಡಿದೆ. ರೇಷನ್ ಕಾರ್ಡ್ ನಲ್ಲಿ ಅಕ್ರಮ ತಡೆಗಟ್ಟಲು ಸರ್ಕಾರ ಪಡಿತರ ಚೀಟಿಯಲ್ಲಿ … Read more

Annabhagya Yojane : ಅನ್ನಭಾಗ್ಯ ಹಣ ಜಮಾವಣೆ.! ಹಣ ಇದುವರೆಗೂ ಬರದೇ ಇರುವವರು ಹೀಗೆ ಮಾಡಿ

Annabhagya Yojane : ಅನ್ನಭಾಗ್ಯ ಹಣ ಜಮಾವಣೆ.! ಹಣ ಇದುವರೆಗೂ ಬರದೇ ಇರುವವರು ಹೀಗೆ ಮಾಡಿ

Annabhagya Yojane : ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲೊಂದಾದ ಉಚಿತ ಅನ್ನಭಾಗ್ಯ ಯೋಜನೆಯ ಐದು ಕೆಜಿ ಅಕ್ಕಿ ಹಾಗು ಇನ್ನುಳಿದ ಐದು ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ನೀಡಲಾಗುತ್ತಿದೆ. ಮಾರ್ಚ್ ತಿಂಗಳ ಹಣವನ್ನು ಈಗಾಗಲೇ ಜಮಾವಣೆ ಮಾಡಿ ಅನ್ನಭಾಗ್ಯ ಯೋಜನೆದಾರರಿಗೆ ಹಬ್ಬದ ಸಮಯದಲ್ಲಿ ಗುಡ್‌ನ್ಯೂಸ್ ನೀಡಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ಕೆಜಿಗೆ 34 ರೂಪಾಯಿಯಂತೆ ಐದು ಕೆಜಿಗೆ 120 ರೂಪಾಯಿಯನ್ನು ಜಮಾವಣೆ ಮಾಡಲಾಗುತ್ತಿದೆ. ಮನೆ ಸದಸ್ಯರ ಸಂಖ್ಯೆಗಳಿಗುಣವಾಗಿ ಈ ಮೊತ್ತ ಜಮಾವಣೆ ಆಗುತ್ತದೆ. ಬಿಪಿಎಲ್, ಅಂತ್ಯೋದಯ ಹಾಗೂ … Read more

Govt Updates : 2024 ಲೋಕಸಭೆ ಚುನಾವಣೆ ಭರ್ಜರಿ ಗುಡ್ ನ್ಯೂಸ್ / ಮಹಿಳೆಯರಿಗೆ ₹1,50,000/- ಸಬ್ಸಿಡಿ – ಹೀಗೆ ಅರ್ಜಿ ಸಲ್ಲಿಸಿ!

Govt Updates : 2024 ಲೋಕಸಭೆ ಚುನಾವಣೆ ಭರ್ಜರಿ ಗುಡ್ ನ್ಯೂಸ್ / ಮಹಿಳೆಯರಿಗೆ ₹1,50,000/- ಸಬ್ಸಿಡಿ - ಹೀಗೆ ಅರ್ಜಿ ಸಲ್ಲಿಸಿ

Govt Updates : ನಮಸ್ಕಾರ ಸ್ನೇಹಿತರೇ, ಬಡವರ ಅಭ್ಯುದಯಕ್ಕಾಗಿ ಕೇಂದ್ರವು ಈವರೆಗೆ ಅನೇಕ ಅಭಿವೃದ್ಧಿ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ದೇಶದ ಮಹಿಳೆಯರು ಈಗ ಪುರುಷರಿಗೆ ಸರಿಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ರಾಜಕೀಯ ಶಿಕ್ಷಣ, ವೈದ್ಯಕೀಯ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇದೀಗ ವ್ಯಾಪಾರ ವಲಯದಲ್ಲಿ ಮಹಿಳೆಯರನ್ನ ಪ್ರೋತ್ಸಾಹಿಸಲು ಕೇಂದ್ರವು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ. 88 ಬಗೆಯ ವ್ಯಾಪಾರ ಮಾಡುವವರಿಗೆ 3 ಲಕ್ಷ ರೂಪಾಯಿ ಹಣ ನೀಡುತ್ತದೆ. ಇದರಲ್ಲಿ ಶೇಕಡಾ 50% ಹಣ … Read more

Rain Updates : ಇಂದು ರಾತ್ರಿಯಿಂದ ರಣ ಭಯಂಕರ ಮಳೆ.! ಮಳೆ.! | 5 ದಿನ ಸತತ ಮಿಂಚು ಗುಡುಗು ಸಹಿತ ಮಳೆ.!

Rain Updates : ಇಂದು ರಾತ್ರಿಯಿಂದ ರಣ ಭಯಂಕರ ಮಳೆ.! ಮಳೆ.! | 5 ದಿನ ಸತತ ಮಿಂಚು ಗುಡುಗು ಸಹಿತ ಮಳೆ.!

Rain Updates : ನಮಸ್ಕಾರ ಸ್ನೇಹಿತರೇ, ದಿನೇ ದಿನೇ ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಈ ಕೆಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಬಿಸಿಲು ಹೆಚ್ಚಳದಿಂದ ಭಾರಿ ಮುನ್ನೆಚ್ಚರಿಕೆಯನ್ನು ನೀಡಿದೆ ಹಾಗೂ ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಕೇಸ್‌ಗಳು ಬಿಸಿಲಿನ ತಾಪಕ್ಕೆ ಆಸ್ಪತ್ರೆಗೆ ದಾಖಲಾಗಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ರಣ ಭಯಂಕರ ಮಳೆ ಸುರಿಯಲಿದ್ದು, ಮಳೆರಾಯ ತಂಪೆರೆಯಲು ಬರುತ್ತಿದ್ದಾನೆ ಹಾಗು ಕೆಲವು ಜಿಲ್ಲೆಗಳಲ್ಲಿ ಇನ್ನು ಕೂಡ ಬಿಸಿಲು ತಾಪಮಾನ ಏರಿಕೆಯಿಂದ ಜನ ಕಂಗಾಲಾಗಿ ಹೋಗಿತ್ತು. ಬಿಸಿ ಗಾಳಿ ಹಾಗೂ ಒಣ … Read more

Govt Updates : ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬಂಪರ್ – 5 ಎಕರೆಗಿಂತ ಕಡಿಮೆ ಇದ್ದವರಿಗೆ ₹ 25000 ಹಣ ಸಿಗುತ್ತೆ.!

Govt Updates : ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬಂಪರ್ - 5 ಎಕರೆಗಿಂತ ಕಡಿಮೆ ಇದ್ದವರಿಗೆ ₹ 25000 ಹಣ ಸಿಗುತ್ತೆ.!

Govt Updates : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ದೇಶದಾದ್ಯಂತ ಇರುವ ದೇಶದ ಎಲ್ಲ ರೈತರಿಗೆ ಬಾರಿ ದೊಡ್ಡ ಗುಡ್ ನ್ಯೂಸ್.! ಐದು ಎಕರೆ ಜಮೀನಿಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಸಿಗುತ್ತದೆ. 25,000 ಹಣ. ಹೌದು. ಕೇಂದ್ರ ಸರ್ಕಾರವು ಇದೊಂದು ಹೊಸ ಯೋಜನೆ ಜಾರಿಗೊಳಿಸಿದ್ದು, ದೇಶದ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಮೇಲಿಂದ ಮೇಲೆ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅದರಲ್ಲಿ ಮತ್ತೊಂದು ಮುಖ್ಯವಾಗಿ ಈ ರೀತಿಯಾಗಿ ಸಣ್ಣ ರೈತರನ್ನು ಗುರುತಿಸಿ ಅವರನ್ನು ಆರ್ಥಿಕವಾಗಿ ಸದೃಢರಾಗಿಸಲು ಮತ್ತೊಂದು … Read more

Crop Insurance : ರೈತರ ಖಾತೆಗೆ ₹20,000 ಹಣ ಜಮಾ! ರೈತರ ಖಾತೆಗೆ ಹಿಂಗಾರು ಬೆಳೆ ವಿಮೆಯ ಹಣ ಜಮಾ.! ಹೀಗೆ ಚೆಕ್ ಮಾಡಿಕೊಳ್ಳಿ

Crop Insurance : ರೈತರ ಖಾತೆಗೆ ₹20,000 ಹಣ ಜಮಾ! ರೈತರ ಖಾತೆಗೆ ಹಿಂಗಾರು ಬೆಳೆ ವಿಮೆಯ ಹಣ ಜಮಾ.! ಹೀಗೆ ಚೆಕ್ ಮಾಡಿಕೊಳ್ಳಿ

Crop Insurance : ನಮಸ್ಕಾರ ಸ್ನೇಹಿತರೇ, ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಹಿಂಗಾರು ಬೆಳೆ ವಿಮೆಯ ಹಣ ಜಮಾ ಆಗಿದ್ದು, ಅದನ್ನು ಪರಿಶೀಲಿಸಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. ಕೊನೆಯವರೆಗೂ ನೋಡಿ. ಕಳೆದ ವರ್ಷ 2023ರಲ್ಲಿ ಮಳೆ ಬಾರದ ಕಾರಣ ರಾಜ್ಯ ಸರ್ಕಾರವು ಒಟ್ಟು 122 ತಾಲೂಕು ಬರಪೀಡಿತ ತಾಲೂಕುಗಳೆಂದು ಎಂದು ಘೋಷಣೆ ಮಾಡಿತ್ತು. ಅದಾದ ನಂತರ ಸರ್ಕಾರವು ಎಲ್ಲಾ ಬರ ಪೀಡಿತ ಪ್ರದೇಶಗಳಿಗೆ ಹಿಂಗಾರು ಬೆಳೆ ವಿಮೆಯ … Read more

PUC Result : ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದೀರಾ.? ಡೇಟ್ ಫಿಕ್ಸ್ ಆಗಿದೆ! ನೋಡಿ.!

PUC Result : ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದೀರಾ.? ಡೇಟ್ ಫಿಕ್ಸ್ ಆಗಿದೆ! ನೋಡಿ.!

PUC Result : ನಮಸ್ಕಾರ ಸ್ನೇಹಿತರೇ, ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಇದೇ ತಿಂಗಳು ಅಂದರೆ ಏಪ್ರಿಲ್ 10ನೇ ತಾರೀಕಿನಂದು ದ್ವಿತೀಯ ಪಿಯುಸಿ ಫಲಿತಾಂಶ ಬರಲು ಸಿದ್ಧವಾಗಿದೆ ಎನ್ನುವ ಮಾಹಿತಿ ಬಂದಿದೆ. ಹಾಗಾಗಿ ನೀವು ಕೂಡ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದೀರ.? ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಮನೆಯಲ್ಲಿ ಕುಳಿತಿದ್ದೀರಾ? ರಿಸಲ್ಟ್ ಹೇಗಿರಲಿದೆ ಎನ್ನುವ ಚಿಂತೆಯಲ್ಲಿದ್ದೀರಾ.? ಟೆನ್ಶನ್ ಬಿಡಿ, ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡಿ. ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮಿ 8ನೇ … Read more

Gruhalakshmi : ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ – ಈ ಜಿಲ್ಲೆಗಳ ಮಹಿಳೆಯರಿಗೆ – ಇನ್ನು ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ.!

Gruhalakshmi : ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ - ಈ ಜಿಲ್ಲೆಗಳ ಮಹಿಳೆಯರಿಗೆ - ಇನ್ನು ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ.!

Gruhalakshmi : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್.! ಗೃಹ ಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣ ಬಿಡುಗಡೆ ಕರ್ನಾಟಕ ರಾಜ್ಯದ ಈ ಜಿಲ್ಲೆಗಳಿಗೆ ಎಂಟನೇ ಕಂತಿನ ಹಣ ಬಿಡುಗಡೆ. ಈಗಾಗಲೇ ಎಲ್ಲಾ ಗೃಹಲಕ್ಷ್ಮಿಯರು ಇವತ್ತಿನವರೆಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಏಳು ಕಂತುಗಳ ಹಣ ಪಡೆದುಕೊಂಡಿದ್ದರು. ಆದರೆ ಈಗ ಎಂಟನೇ ಕಂತಿನ ಹಣ ಬಿಡುಗಡೆ ಮಾಡಿ ಒಟ್ಟು ಇಲ್ಲಿಯವರೆಗೂ 16,000 ಹಣ ಬಿಡುಗಡೆ ಮಾಡಲಾಗಿದೆ. ಯಾವೆಲ್ಲ ಮಹಿಳೆಯರ ಖಾತೆಗೆ ಇನ್ನು ಕೂಡ ಹಣ ಬಂದಿಲ್ಲವೋ, … Read more

LPG Gas Cylinder : ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್ – 2024 ಲೋಕಸಭೆ ಚುನಾವಣೆ ಭರ್ಜರಿ!!

LPG Gas Cylinder : ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್ - 2024 ಲೋಕಸಭೆ ಚುನಾವಣೆ ಭರ್ಜರಿ!!

LPG Gas Cylinder : ನಮಸ್ಕಾರ ಸ್ನೇಹಿತರೇ, ಪ್ರತಿ ತಿಂಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳುವ ಎಲ್ಲಾ ಗ್ರಾಹಕರಿಗೆ ಬಾರಿ ದೊಡ್ಡ ಗುಡ್ ನ್ಯೂಸ್. ನಿಮ್ಮ ಬಳಿ ಈಗಾಗಲೇ ಹೆಚ್ ಪಿ ಗ್ಯಾಸ್(HP Gas) ಅಥವಾ ಇಂಡೇನ್ ಗ್ಯಾಸ್(Indane Gas) ಅಥವಾ ಭಾರತ್ ಗ್ಯಾಸ್(Bharath Gas) ಹೀಗೆ ಯಾವುದೇ ಕಂಪನಿಯ ಮನೆಬಳಕೆಯ ಎಲ್‌ಪಿಜಿ ಗ್ಯಾಸ್ ಬಳಕೆ ಮಾಡುತ್ತಿರುವ ಗ್ರಾಹಕರು ನೀವಾಗಿದ್ದರೆ ನಿಮಗೊಂದು ಗುಡ್ ನ್ಯೂಸ್. ನಿಮ್ಮ ಬಳಿ ಬಿಪಿಎಲ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ಇದ್ರೆ ಮೂರು … Read more