Health Tips : ವೀರ್ಯ ದಾನ ಯಾರು ಮಾಡಬಹುದು.? – ಆರೋಗ್ಯ ಸಲಹೆ

ವೀರ್ಯ ದಾನ ಯಾರು ಮಾಡಬಹುದು

Health Tips : ಯಾವ ಮಹಿಳೆಯರ ಪತಿಯರಲ್ಲಿ ಸ್ಪರ್ಮ್‌ ಕೌಂಟ್‌ ಸೊನ್ನೆಯಾಗಿರುತ್ತದೆ ಅವರಲ್ಲಿ ತಾಯಿಯಾಗುವ ಚಾನ್ಸಸ್‌ ತುಂಬಾನೆ ಕಡಿಮೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಸ್ಪರ್ಮ್‌ ಬ್ಯಾಂಕ್‌ ಸಹಾಯ ಮಾಡುತ್ತದೆ. ಇಲ್ಲಿ ಒಬ್ಬ ಆರೋಗ್ಯಯುತ ಪುರುಷನ ಸ್ಪರ್ಮ್‌ ತೆಗೆದುಕೊಂಡು ಸ್ಟೋರ್‌ ಮಾಡಿ ಇಡಲಾಗುತ್ತದೆ. ಯಾರಿಗೆ ಇದರ ಅವಶ್ಯಕತೆ ಇದೆ ಅವರಿಗೆ ಫರ್ಟಿಲಿಟಿ ಕ್ಲಿನಿಕ್ಸ್‌‌ನ ಮೂಲಕ ಸ್ಪರ್ಮ್ಸ್‌‌ ಸಿಗುತ್ತದೆ. ಸ್ಪರ್ಮ್‌ ಬ್ಯಾಂಕ್‌ ಮತ್ತು ಸ್ಪರ್ಮ್‌ ಡೊನೇಶನ್‌ ಕುರಿತಾಗಿ ಜನರಲ್ಲಿ ಹಲವಾರು ರೀತಿಯ ಕುತೂಹಲ ಮೂಡಿದೆ. ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ. … Read more

Govt New Scheme : ಮೋದಿಯ ಹೊಸ ಗ್ಯಾರಂಟಿ ಸ್ಕೀಮ್.! ಹೇಗೆ ಅರ್ಜಿ ಸಲ್ಲಿಸುವುದು.? ಇಲ್ಲಿದೆ ಡೀಟೇಲ್ಸ್

ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ - PM Suryodaya Yojana

Govt New Scheme : ನಮಸ್ಕಾರ ಸ್ನೇಹಿತರೇ, ನಮಸ್ಕಾರ ಸ್ನೇಹಿತರೇ, ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಅಂದರೆ ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ ರಾಜ್ಯದ ಪ್ರತಿಯೊಬ್ಬ ನಿವಾಸಿಯೂ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯಬಹುದು. ಆದರೆ ಈ ಯೋಜನೆ ಎಲ್ಲರಿಗೂ ಲಭ್ಯವಿಲ್ಲ. ಈ ಲೇಖನದಲ್ಲಿ ನಾವು ಕೇಂದ್ರ ಸರ್ಕಾರದ ಹೊಸ ಯೋಜನೆಯ ಬಗ್ಗೆ ನಾವು ನಿಮಗೆ ಹೆಚ್ಚು ಹೇಳುತ್ತೇವೆ. ಆದ್ದರಿಂದ ಈ ಸುದ್ದಿಯನ್ನು ಕೊನೆಯವರೆಗೂ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಜಾಸ್ತಿ … Read more

LPG Gas : ಎಲ್ಪಿಜಿ ಗ್ಯಾಸ್ ಗ್ರಾಹಕರಿಗೆ ಗುಡ್ ನ್ಯೂಸ್ – ರಾತ್ರೋರಾತ್ರಿ ಪಾತಾಳಕ್ಕೆ ಕುಸಿತ – ಕೇಂದ್ರ ದಿಂದ ಬಂಪರ್ ಗಿಫ್ಟ್.!

LPG Gas

LPG Gas : ಕೇಂದ್ರ ಸರ್ಕಾರದಿಂದ ದೇಶದಾದ್ಯಂತ ಇರುವ ದೇಶದ ಎಲ್ಲ ಮಹಿಳೆಯರಿಗೆ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೇಂದ್ರದ ಮೋದಿ ಸರ್ಕಾರವು ಬಂಪರ್ ಗಿಫ್ಟ್ ನೀಡಿದೆ. ಮನೆಯಲ್ಲಿ ಪ್ರತಿ ತಿಂಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳುವ ದೇಶದ ಎಲ್ಲ ಬಡ ಕುಟುಂಬದ ಮಹಿಳೆಯರಿಗೆ ಕೇಂದ್ರದ ಮೋದಿ ಸರ್ಕಾರವು ದಿಢೀರನೆ ಮತ್ತೆ ಗ್ಯಾಸ್ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಮಾಡಿ ಬಂಪರ್ ಗಿಫ್ಟ್ ಅನ್ನು ನೀಡಿದೆ. ಇದನ್ನೂ ಕೂಡ ಓದಿ : Old Age Pension : … Read more

Old Age Pension : ಪ್ರತಿ ತಿಂಗಳು ಪಿಂಚಣಿ ಪಡೆಯುತ್ತಿರುವವರಿಗೆ ಗುಡ್ ನ್ಯೂಸ್ – ವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ

Old Age Pension

Old Age Pension : ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಪಿಂಚಣಿ ಹಣಪಡೆದುಕೊಳ್ಳುತ್ತಿರುವ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಮತ್ತು ವಿಧವೆಯರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಬಂಪರ್ ಗಿಫ್ಟ್ ನೀಡಿದೆ. ನಿಮ್ಮ ಮನೆಯಲ್ಲಿ ಯಾರಾದರೂ ಪ್ರತಿ ತಿಂಗಳು ಪಿಂಚಣಿ ಹಣ ಪಡೆದುಕೊಳ್ಳುತ್ತಿರುವ ಹಿರಿಯ ನಾಗರಿಕರು ಅಥವಾ ಅಂಗವಿಕಲರಿದ್ದರೆ ಅಥವಾ ವಿಧವೆಯರಿದ್ದರೆ ತಪ್ಪದೆ ಈ ಲೇಖನವನ್ನ ನೋಡಿ. ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ವಿಧವಾ, ಅಂಗವಿಕಲರ ಮಾಸಾಶನ ಸೇರಿದಂತೆ … Read more

PM Kisan Samman : 16ನೇ ಕಂತಿನ ಕಿಸಾನ್ ಸಮ್ಮಾನ್ ಹಣ ಬಂದಿಲ್ಲ ಅಂದ್ರೆ – ಈ ಕೆಲಸ ಮಾಡಿದ ತಕ್ಷಣ ಹಣ ಜಮಾ ಆಗುತ್ತೆ

PM Kisan Samman

PM Kisan Samman : ಕೇಂದ್ರ ಸರ್ಕಾರದಿಂದಾಗಿ ಈಗಾಗಲೇ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ರೈತರ ಖಾತೆಗಳಿಗೆ ಹದಿನಾರನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಅಂದರೆ ಕೇಂದ್ರದ ಮೋದಿ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್(PM Kisan Samman) ಯೋಜನೆಯ ಹಣ ವರ್ಗಾವಣೆ ಮಾಡಲಾಗಿದೆ. ಆದರೆ ರಾಜ್ಯದ ಸಾಕಷ್ಟು ರೈತರ ಖಾತೆಗಳಿಗೆ ಇನ್ನು ಕೂಡ ಹಣ ಬಂದು ತಲುಪಿಲ್ಲ. ಆದರೆ ಯಾರಿಗೆಲ್ಲ ಈ ಹಣ ಬಂದು ತಲುಪಿಲ್ಲವೋ.. ಅಂತಹ ರೈತರು ಮಾತ್ರ ಈ ಕೆಲಸ ಮಾಡುವುದು ಕಡ್ಡಾಯ … Read more

Free Electricity Scheme : ಜೀವನ ಪರ್ಯಂತ 300 ಯೂನಿಟ್ ಉಚಿತ ವಿದ್ಯುತ್ – ಕೇಂದ್ರದ ಮೋದಿ ಹೊಸ ಯೋಜನೆ ಜಾರಿ

Free Electricity Scheme

Free Electricity Scheme : ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಸೂರ್ಯ ಘರ್(PM Surya Ghar) ಯೋಜನೆ ಜಾರಿಗೆ. ಯೋಜನೆ ಮೂಲಕ ದೇಶದ ಕೋಟ್ಯಂತರ ಮನೆಗಳಿಗೆ ಜೀವನಪರ್ಯಂತ ಉಚಿತ ವಿದ್ಯುತ್‌. ನಮ್ಮ ಕರ್ನಾಟಕ ಸರ್ಕಾರವು ಕೇವಲ 200 ಯೂನಿಟ್ ಗಳ ವಿದ್ಯುತ್ ಮಾತ್ರ ಉಚಿತವಾಗಿ ನೀಡಲಾಗುತ್ತಿದ್ದು, ಇದು ಕೇವಲ ಕಾಂಗ್ರೆಸ್ ಸರ್ಕಾರ ಇರುವವರೆಗೆ ಮಾತ್ರ ದೊರೆಯುವ ಸಾಧ್ಯತೆ ಇದೆ. ಆದರೆ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಸೂರ್ಯ ಘರ್(PM Surya Ghar) ಯೋಜನೆಯ ಜೀವನ ಪರ್ಯಂತ ಪ್ರತಿ ತಿಂಗಳಿಗೆ … Read more

Gruhalakshmi : ಬೆಳ್ಳಂಬೆಳಿಗ್ಗೆ ಸಿಎಂ ಗುಡ್ ನ್ಯೂಸ್ – ಗೃಹಲಕ್ಷ್ಮಿ ಮಹಿಳೆಯರಿಗೆ ಪ್ರತಿ ತಿಂಗಳಿಗೆ 4000 ಘೋಷಣೆ

Gruhalakshmi

Gruhalakshmi : ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಈಗಾಗಲೇ ಹಣ ನೀಡುತ್ತಿರುವ ಪ್ರತಿ ತಿಂಗಳ ₹2000 ಹಣ ಇನ್ನು ಮುಂದೆ ನಾಲ್ಕು ಸಾವಿರಕ್ಕೆ ಹೆಚ್ಚಳ. ಈ ಬಗ್ಗೆ ಸಂಸದ ಡಿ.ಕೆ ಸುರೇಶ್ ಮಾಹಿತಿ ನೀಡಿದ್ದು, ರಾಜ್ಯದ ಎಲ್ಲಾ ಮಹಿಳೆಯರಿಗೆ ಭರ್ಜರಿ ಬಂಪರ್ ಗಿಫ್ಟ್ ನೀಡಿದಂತಾಗಿದೆ. ರಾಜ್ಯದಲ್ಲಿ ಈಗಾಗಲೇ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ₹2000 ಹಣವನ್ನ ಪಡೆದುಕೊಳ್ಳುತ್ತಿರುವ ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳಿಗೆ ₹4000 ಹಣ ನೀಡಲು ಡಿ ಕೆ ಸುರೇಶ್ ಸಭೆಯಲ್ಲಿ … Read more

ಮೋದಿ ಬಂಪರ್ ಗಿಫ್ಟ್ – ಪ್ರತಿಯೊಬ್ಬರಿಗೂ 15000 ಹಣ ಪಡೆದುಕೊಳ್ಳುವ ಸಂಪೂರ್ಣ ಮಾಹಿತಿ – ಬ್ಯಾಂಕ್ ಅಕೌಂಟ್ ಇದ್ದರೆ ಸಾಕು

ಪ್ರತಿಯೊಬ್ಬರಿಗೂ 15000 ಹಣ ಪಡೆದುಕೊಳ್ಳುವ ಸಂಪೂರ್ಣ ಮಾಹಿತಿ - ಬ್ಯಾಂಕ್ ಅಕೌಂಟ್ ಇದ್ದರೆ ಸಾಕು

ನಮಸ್ಕಾರ ಸ್ನೇಹಿತರೇ, ಮೋದಿ ಸರ್ಕಾರವು ಒಂದು ದೊಡ್ಡ ಯೋಜನೆಯನ್ನು ತಂದಿದೆ. ಈ ಯೋಜನೆಯಲ್ಲಿ ಗಂಡಸರಾಗಲಿ ಹೆಂಗಸರಾಗಲಿ, ಮನೆಯಲ್ಲಿ ಒಬ್ಬರಿಗೆ ತಿಂಗಳಿಗೆ ₹15,000 ಸಿಗಲಿದೆ. ನೀವು ಇಲ್ಲಿಯವರೆಗೂ ಕೂಡ ಬ್ಯಾಂಕ್ ಖಾತೆ ಓಪನ್ ಮಾಡಿಸಿಲ್ಲ ಅಂದ್ರೆ ಬೇಗ ಬ್ಯಾಂಕ್ ಅಕೌಂಟ್ ಮಾಡಿಸಿಕೊಳ್ಳಿ. ಇನ್ನು ₹15,000 ಕೊಡಲು ಕಾರಣವಾದರೂ ಏನು? ಇದನ್ನ ಪಡೆಯುವುದಾದರೂ ಹೇಗೆ ಅನ್ನುವ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ. ಇನ್ನು ಹಲವರು ಇದು ಮೋದಿ ಸರ್ಕಾರದ ಎಲೆಕ್ಷನ್ ಗಿಮಿಕ್ ಅಥವಾ ಜನರನ್ನ ದಿಕ್ಕು ತಪ್ಪಿಸುವ ಕಾರ್ಯಕ್ರಮ ಅಂತ … Read more

Chandra Grahana : ಚಂದ್ರ ಗ್ರಹಣ 2024 ಇದೇ ಮಾರ್ಚ್ ಹೋಳಿ ಹಬ್ಬದ ದಿನ – ಕರ್ನಾಟಕದಲ್ಲಿ ಗ್ರಹಣದ ಸಮಯ ಸಂಪೂರ್ಣ ಮಾಹಿತಿ.!

Chandra Grahana : ಚಂದ್ರ ಗ್ರಹಣ 2024 ಇದೇ ಮಾರ್ಚ್ ಹೋಳಿ ಹಬ್ಬದ ದಿನ - ಕರ್ನಾಟಕದಲ್ಲಿ ಗ್ರಹಣದ ಸಮಯ ಸಂಪೂರ್ಣ ಮಾಹಿತಿ.!

Chandra Grahana : ನಮಸ್ಕಾರ ಸ್ನೇಹಿತರೇ, ಇದೇ ತಿಂಗಳು ಅಂದರೆ 2024 ಮಾರ್ಚ್ ಈ ತಿಂಗಳಿನಲ್ಲಿ ಈ ವರ್ಷದ ಮೊದಲ ಚಂದ್ರಗ್ರಹಣ ನಡೆಯುತ್ತಿದೆ. ಈ ತಿಂಗಳಿನಲ್ಲಿ ನಡೆಯುತ್ತಿರುವ ಈ ವರ್ಷದ ಮೊದಲ ಚಂದ್ರಗ್ರಹಣ ಇದಾಗಿದ್ದು, ಈ ಚಂದ್ರಗ್ರಹಣವು ನಮ್ಮ ಕರ್ನಾಟಕದಲ್ಲಿ ನಡೆಯುವ ಸಮಯ ಎಷ್ಟು.? ಈ ಚಂದ್ರಗ್ರಹಣದಿಂದಾಗಿ ಯಾವ ರಾಶಿಗೆ, ಯಾವ ರೀತಿ ಫಲಾಫಲಗಳು ದೊರೆಯಲಿವೆ.? ಕರ್ನಾಟಕದ ಎಲ್ಲೆಲ್ಲಿ ಚಂದ್ರ ಗ್ರಹಣ ಗೋಚರಿಸುತ್ತದೆ.? ಈ ವರ್ಷದ ಮೊದಲ ಚಂದ್ರಗ್ರಹಣದಿಂದ ಯಾವ ರೀತಿಯಾಗಿ ಪ್ರಭಾವ ಬೀರುತ್ತದೆ ಎನ್ನುವ ಕಂಪ್ಲೀಟ್ … Read more

Gold Rate Today : ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ ಗೊತ್ತಾ.? ಗ್ರಾಹಕರಿಗೆ ಖುಷಿ ಸುದ್ಧಿ ಇದೆಯಾ.?

Gold Rate Today

Gold Rate Today : ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಇಂದಿನ ಚಿನ್ನದ ಬೆಲೆಯ ಸಂಪೂರ್ಣ ಮಾಹಿತಿಯನ್ನ ಈ ಲೇಖನದ ಮೂಲಕ ನಿಮಗೆ ಇಲ್ಲಿ ನೀಡಲಾಗಿದೆ. ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿನ ಬೆಲೆಯ ವ್ಯತ್ಯಾಸವೆಷ್ಟು ಎನ್ನುವುದನ್ನ ನೀವು ತಿಳಿದುಕೊಳ್ಳಿ. ಚಿನ್ನದ ಬೆಲೆ (Gold Rate) :- ಇದನ್ನೂ ಕೂಡ ಓದಿ : Akrama Sakrama Scheme : ಸರ್ಕಾರಿ ಜಮೀನನಲ್ಲಿ ಮನೆ ಅಥವಾ ಬೇಸಾಯ ಮಾಡುತ್ತಿರುವವರಿಗೆ – ಅಕ್ರಮ ಸಕ್ರಮ ಹಕ್ಕುಪತ್ರ ವಿತರಣೆ ಬೆಳ್ಳಿಯ ಬೆಲೆ (Silver Rate) :- … Read more