Health Tips : ಯಾವ ಮಹಿಳೆಯರ ಪತಿಯರಲ್ಲಿ ಸ್ಪರ್ಮ್ ಕೌಂಟ್ ಸೊನ್ನೆಯಾಗಿರುತ್ತದೆ ಅವರಲ್ಲಿ ತಾಯಿಯಾಗುವ ಚಾನ್ಸಸ್ ತುಂಬಾನೆ ಕಡಿಮೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಸ್ಪರ್ಮ್ ಬ್ಯಾಂಕ್ ಸಹಾಯ ಮಾಡುತ್ತದೆ. ಇಲ್ಲಿ ಒಬ್ಬ ಆರೋಗ್ಯಯುತ ಪುರುಷನ ಸ್ಪರ್ಮ್ ತೆಗೆದುಕೊಂಡು ಸ್ಟೋರ್ ಮಾಡಿ ಇಡಲಾಗುತ್ತದೆ. ಯಾರಿಗೆ ಇದರ ಅವಶ್ಯಕತೆ ಇದೆ ಅವರಿಗೆ ಫರ್ಟಿಲಿಟಿ ಕ್ಲಿನಿಕ್ಸ್ನ ಮೂಲಕ ಸ್ಪರ್ಮ್ಸ್ ಸಿಗುತ್ತದೆ.
ಸ್ಪರ್ಮ್ ಬ್ಯಾಂಕ್ ಮತ್ತು ಸ್ಪರ್ಮ್ ಡೊನೇಶನ್ ಕುರಿತಾಗಿ ಜನರಲ್ಲಿ ಹಲವಾರು ರೀತಿಯ ಕುತೂಹಲ ಮೂಡಿದೆ. ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಯಾರು ಸ್ಪರ್ಮ್ ದಾನ ಮಾಡಬಹುದು?
ಯಾವುದೇ ಪುರುಷ ಆರೋಗ್ಯವಾಗಿದ್ದು, 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಲ್ಲಿ ಅವರು ತಮ್ಮ ವೀರ್ಯವನ್ನು ದಾನಮಾಡಬಹುದು. ಅದಕ್ಕೆ ವೀರ್ಯ ದಾನ ಮಾಡುವವರಿಗೆ ಹಲವಾರು ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.
ವೀರ್ಯ ದಾನ ಮಾಡಬೇಕಾದರೆ ಪುರುಷರಲ್ಲಿ ಇರಬೇಕಾದ ಮುಖ್ಯ ಗುಣಗಳು ಯಾವುದು ಎಂಬುದು ಇಲ್ಲಿದೆ.
ಆರೋಗ್ಯಯುತವಾಗಿರಬೇಕು :-
ವೀರ್ಯ ದಾನ ಮಾಡುವ ವ್ಯಕ್ತಿ ಪೂರ್ಣ ರೀತಿ ಆರೋಗ್ಯವಾಗಿರಬೇಕು. ಆತನಿಗೆ ಹೆಚ್ಐವಿ, ಹೆಪಟೈಟೀಸ್ ಬಿ , ಸಿ, ಏಡ್ಸ್ ಇನ್ನಿತರ ಯಾವುದೇ ರೀತಿಯ ಗುಪ್ತ ರೋಗಗಳಿರಬಾರದು. ಜೊತೆಗೆ ಕ್ಯಾನ್ಸರ್, ಮಧುಮೇಹ ಕೂಡಾ ಇರಬಾರದು.
ಮೆಡಿಕಲ್ ಟೆಸ್ಟ್ :-
ಸ್ಪರ್ಮ್ ಬ್ಯಾಂಕ್ ಮೂಲಕ ಡೋನರ್ನ ಎಚ್ಐವಿ, ಹೆಪಟೈಟೀಸ್, ಡಯಬಿಟೀಸ್ ಮೊದಲಾದ ಟೆಸ್ಟ್ ಮಾಡಲಾಗುತ್ತದೆ.
ಟೆಸ್ಟ್ ಆದ ಕೂಡಲೆ ಸ್ಪರ್ಮ್ ಕೊಡಬಹುದೆ.? :-
ಟೆಸ್ಟ್ ಆದ ಕೂಡಲೆ ಸ್ಪರ್ಮ್ನ್ನು ಆರು ತಿಂಗಳ ಕಾಲ ಅಬ್ಸರ್ವೇಶನ್ನಲ್ಲಿ ಇಡಲಾಗುತ್ತದೆ. ಎಲ್ಲಾ ಸರಿಯಾಗಿದ್ದರೆ ಆರು ತಿಂಗಳ ನಂತರ ಎರಡನೆ ಬಾರಿ ಟೆಸ್ಟ್ ಮಾಡಲಾಗುತ್ತದೆ.
ಎರಡನೆ ಬಾರಿ ಟೆಸ್ಟ್ ಯಾಕೆ? :-
ಎಚ್ಐವಿ ಮೊದಲಾದ ಗಂಭೀರ ಸಮಸ್ಯೆಗಳ ಲಕ್ಷಣ ಕಾಣಿಸಿಕೊಳ್ಳಲು ಆರು ತಿಂಗಳ ಸಮಯ ಬೇಕಾಗುತ್ತದೆ. ಆದುದರಿಂದ ಆರು ತಿಂಗಳ ನಂತರ ಮತ್ತೆ ಟೆಸ್ಟ್ ಮಾಡಲಾಗುವುದು.
ಗೇ ಆಗಿರಬಾರದು :-
ವೀರ್ಯ ದಾನ ಮಾಡುವ ವ್ಯಕ್ತಿ ಗೇ ಆಗಿರಬಾರದು.
ಆತ ಗೇ ಆಗಿರುವ ಕಾರಣದಿಂದ ಗುಪ್ತ ರೋಗಗಳಾಗುವ ಸಮಸ್ಯೆ ಇರುತ್ತದೆ.
ವೀರ್ಯದ ಸ್ಯಾಂಪಲ್ :-
ಎಲ್ಲಾ ರೀತಿಯ ಪರೀಕ್ಷೆ ನಡೆಸಿದ ನಂತರ ಆ ವ್ಯಕ್ತಿ ವೀರ್ಯ ದಾನ ಮಾಡಲು ಅರ್ಹನಾಗಿದ್ದಾನೆ ಎಂದು ತಿಳಿದ ನಂತರ ಸ್ಯಾಂಪಲ್ಸ್ ಕೊಡಬೇಕಾಗುತ್ತದೆ. ಸೆಕ್ಸ್ ನಂತರ ಅಥವಾ ಹಸ್ತಮೈಥುನದ ನಂತರ ಆ ಸ್ಯಾಂಪಲ್ನ್ನು ಪಡೆಯಲಾಗುತ್ತದೆ. ಇದರಿಂದ ವೀರ್ಯ ಪ್ರಮಾಣ ತಿಳಿಯುತ್ತದೆ. ವೀರ್ಯ ದಾನಮಾಡುವ 5 ದಿನ ಮೊದಲು ವೀರ್ಯದ ಸ್ಯಾಂಪಲ್ ನೀಡಿದರೆ ವೀರ್ಯದ ಕ್ವಾಲಿಟಿ ಒಳ್ಳೆದಿರುತ್ತದೆ.
ಈ ರೀತಿ ಮಾಡುವುದು ಯಾಕೆ.?
ಮುಂದೆ ಹುಟ್ಟಲಿರುವ ಮಗುವು ಆರೋಗ್ಯಯುತವಾಗಿ ಹುಟ್ಟಬೇಕೆನ್ನುವ ಕಾರಣದಿಂದಾಗಿ ಈ ಎಲ್ಲಾ ಟೆಸ್ಟ್ಗಳನ್ನ ಮಾಡಲಾಗುತ್ತದೆ.
ಪಡೆದುಕೊಳ್ಳುವುದು ಹೇಗೇ? :-
ಸ್ಪರ್ಮ್ ಬ್ಯಾಂಕ್ನಿಂದ ನೇರವಾಗಿ ವೀರ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಫರ್ಟಿಲಿಟಿ ಕ್ಲಿನಿಕ್ಸ್ಗಳ ಮೂಲಕ ಸ್ಪರ್ಮ್ ಬ್ಯಾಂಕ್ನಿಂದ ವೀರ್ಯಗಳನ್ನು ಪಡೆಯಬಹುದು. ಆದರೆ ಡೋನರ್ ಮತ್ತು ಪೇಶೆಂಟ್ಗಳ ಬಗ್ಗೆ ಯಾರಿಗೂ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಮಾಹಿತಿ ನೀಡಲಾಗುವುದಿಲ್ಲ. ಇಷ್ಟೇ ಅಲ್ಲ ಇದು ಕಾನೂನಿನ ಮೂಲಕ ಅಪರಾಧ ಎಂದು ನೀವು ಅಂದುಕೊಳ್ಳಬೇಡಿ. ಸ್ಪರ್ಮ್ ಡೊನೇಶನ್ ಮೂಲಕ ಮಕ್ಕಳನ್ನು ಪಡೆದರೆ ಅದು ಕಾನೂನಿನಿಂದಲೂ ಮಾನ್ಯತೆಯನ್ನು ಪಡೆಯುತ್ತದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- Drought Relief : ಬರ ಪರಿಹಾರ ಹಣ ಬಿಡುಗಡೆ – ಈ ಲಿಸ್ಟ್ ನಲ್ಲಿ ಹೆಸರು ಇದ್ದರೆ ಮಾತ್ರ – ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿ
- Leelavathi : ವಿನೋದ್ ಹಾಗೂ ನನ್ನ ನಡುವಿನ ಸೀಕ್ರೆಟ್ ಯಾರಿಗೂ ಗೊತ್ತಿಲ್ಲ ಎಂದು ಶಿವಣ್ಣ ಹೇಳಿದ್ದೇಕೆ.? ಕಣ್ಣೀರಿಟ್ಟ ಲೀಲಾವತಿ.!
- Drought Relief : 1ನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ – ಬರ ಪರಿಹಾರ 3 ಕಂತುಗಳಲ್ಲಿ ರೈತರ ಖಾತೆಗಳಿಗೆ ಬಿಡುಗಡೆ – ಸಿಎಂ ಸಿದ್ದರಾಮಯ್ಯ
- Property Rules : ಸ್ವಂತ ಆಸ್ತಿಯ ಮಾಲೀಕರಿಗೆ ಬಿಗ್ ಶಾಕ್ – ಡಿಸೆಂಬರ್ ನಿಂದ ಹೊಸ ರೂಲ್ಸ್ – ಮನೆ ಜಮೀನು ಪ್ಲಾಟ್ ಇದ್ದರೆ ನೋಡಿ
- Pension Scheme : 60 ವರ್ಷ ಮೇಲ್ಪಟ್ಟವರಿಗೆ ಬಂಪರ್ ಗಿಫ್ಟ್ – ಪ್ರತಿ ತಿಂಗಳಿಗೆ 5 ಸಾವಿರ ಹಣ ಬ್ಯಾಂಕ್ ಖಾತೆಗೆ ಜಮೆ.!
- Adike Rate Today : ಇಂದಿನ ಅಡಿಕೆ ಬೆಲೆ.? ಪ್ರಮುಖ ಮಾರುಕಟ್ಟೆಯಲ್ಲಿ ಎಷ್ಟಾಗಿದೆ ಗೊತ್ತಾ ಇಂದಿನ ಅಡಿಕೆಯ ಬೆಲೆ.?
- Gold – Silver Rate : 24 ಗಂಟೆಯಲ್ಲಿ ಚಿನ್ನದ ಹಾಗು ಬೆಳ್ಳಿಯ ಬೆಲೆ ಎಷ್ಟಾಗಿದೆ ಗೊತ್ತಾ.? ಇಳಿಕೆನಾ ಅಥವಾ ಏರಿಕೆನಾ.?
- Solar Scheme :ರೈತರಿಗೆ 4 ಲಕ್ಷ ಸಹಾಯಧನ.! ಸೋಲಾರ್ ವಿದ್ಯುತ್ ಅವಳಡಿಕೆಗಾಗಿ ರೈತರಿಗೆ ಹೊಸ ಸ್ಕೀಮ್.!
- Farmer’s Loan Waiver : ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್.! ರೈತರ ಸಾಲಮನ್ನಾ / ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಹೊಸ ಸಾಲ!
- Vehicle Subsidy : ವಾಹನ ಖರೀದಿಸುವವರಿಗೆ 3 ಲಕ್ಷ ಹಣ ಸಬ್ಸಿಡಿ ಸಿಗಲಿದೆ
- ಬಿಕಿನಿ ಹಾಕಿಕೊಂಡು ಬಂದು ಎಲ್ಲರಿಗೂ ಶಾಕ್ ಕೊಟ್ಟ ಸಂಗೀತ.!Sangeetha Sringeriಬಿಕಿನಿ ಹಾಕಿಕೊಂಡು ಬಂದು ಎಲ್ಲರಿಗೂ ಶಾಕ್ ಕೊಟ್ಟ ಸಂಗೀತ.!
- Bigg Boss Kannada Season 10 : ಇವರೇ ಬಿಗ್ ಬಾಸ್ ವೈಲ್ಡ್ ಕಾರ್ಡ್ ಎಂಟ್ರಿ – Wild Card Entry – Bbk10
- Farmer Loan : ಸಾಲ ಇರುವ ರೈತರಿಗೆ ಬಂಪರ್ – ಎಲ್ಲ ರೈತರ ಸಾಲ ಮನ್ನಾ ಘೋಷಣೆ – ಸಾಲವಿರುವ ರೈತರು ತಪ್ಪದೇ ನೋಡಿ
- Leelavathi : ನಟಿ ಲೀಲಾವತಿ ಪರಿಸ್ಥಿತಿ ಚಿಂತಾಜನಕ ! ನೋಡಲು ಓಡೋಡಿ ಬಂದ ದರ್ಶನ್ ! ಲೀಲಾವತಿ ಹೇಳಿದ್ದೇನು.? Darshan
- Pension Scheme : 60 ವರ್ಷ ಮೇಲ್ಪಟ್ಟ ವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಈ ಕೆಲಸ ಮಾಡುವುದು ಕಡ್ಡಾಯ – ಇಲ್ಲಾಂದ್ರೆ ಹಣ ಬರಲ್ಲ.!
- ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಹಾಗು ಮನೆ ನಿರ್ಮಿಸಿಕೊಂಡವರಿಗೆ ಬಂಪರ್ ಗುಡ್ ನ್ಯೂಸ್ // ತಮ್ಮ ಹೆಸರಿಗೆ ಖಾತಾ ನೋಂದಣಿ
- Pension Scheme : ಬಿಗ್ ಶಾಕಿಂಗ್, ಹಿರಿಯ ನಾಗರಿಕರ ಹಾಗೂ ಅಂಗವಿಕಲರ ಪಿಂಚಣಿ ವಿಧವೆ ಪೆನ್ಷನ್ ಬಂದ್!
- HSRP : ವಾಹನ ಮಾಲೀಕರಿಗೆ ಗುಡ್ ನ್ಯೂಸ್ – ನಂಬರ್ ಪ್ಲೇಟ್ ಚೇಂಜ್ ಮಾಡಿಲ್ಲ ಅಂದ್ರೆ.! – ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯಿಂದ ಸೂಚನೆ
- BPL Ration Card : ಬಿಪಿಎಲ್ ರೇಷನ್ ಕಾರ್ಡ್ ಇರುವ ಎಲ್ಲಾ ಜನತೆಗೆ – 4 ಹೊಸ ರೂಲ್ಸ್ ಬಂಪರ್ ಗಿಫ್ಟ್.! ಕಾರ್ಡ್ ಇದ್ದವರು ತಪ್ಪದೇ ನೋಡಿ.!
- ಕಾಂತಾರ 2 ಸ್ಟೋರಿ ಕೇಳಿದ್ರೆ ಮೈ ಜುಂ ಅನ್ನುತ್ತೆ – KANTARA 2 ದೈವ ಹೇಳಿದ್ದು ಕೇಳಿದ್ರೆ ರೋಮಾಂಚನವಾಗುತ್ತೆ
- Drought Relief : ಬರ ಪರಿಹಾರ ಹಣ ಬಿಡುಗಡೆ / ನವೆಂಬರ್ 30ರೊಳಗೆ ಈ ಕೆಲಸ ಕಡ್ಡಾಯವಾಗಿ ಮಾಡಿ / ಇಲ್ಲದಿದ್ದರೆ ಬರ ಪರಿಹಾರ ಹಣ ಸಿಗಲ್ಲ.!
- BiggBoss Kannada 10 : ಬಿಗ್ ಬಾಸ್ ಮನೆಯಿಂದ ಹೊರ ಬಂದ ಸ್ಟ್ರಾಂಗ್ ಸ್ಪರ್ಧಿ.? ಕುತೂಹಲದಲ್ಲಿ ವೀಕ್ಷಕರು.!
- Senior Citizen Pension : 60 ವರ್ಷ ಮೇಲ್ಪಟ್ಟ ವಯಸ್ಸಾದ ಅಜ್ಜ- ಅಜ್ಜಿಯರಿಗೆ / ಇನ್ನು ಮುಂದೆ ಪ್ರತೀ ತಿಂಗಳು ₹3,000/- ರೂಪಾಯಿ
- Govt House Scheme : ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ನೀವು ಕೂಡಾ ಅರ್ಜಿ ಸಲ್ಲಿಸಬಹುದು
- Labour Card Facillity : ಲೇಬರ್ ಕಾರ್ಡ್ ಇದ್ದವರಿಗೆ ಬಂಪರ್ ಸುದ್ಧಿ.! / ಉಚಿತ ಮನೆ ಸೌಲಭ್ಯ ಪಡೆಯಬಹುದು.?
- Leelavati : ಲೀಲಾವತಿ ಇನ್ನಿಲ್ಲ ಎಂದವರಿಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟ ಮಗ ವಿನೋದ್ ರಾಜ್ ! ಚಿತ್ರರಂಗ ಶಾಕ್.!
- Free land : ಕೂಲಿ ಕೆಲಸ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್ – ಸ್ವಂತ ಜಮೀನು ಇಲ್ಲದ ಕೃಷಿ ಕಾರ್ಮಿಕರಿಗೆ ಉಚಿತ ಜಮೀನು!
- Whitening Tips : ಮುಖ ಬೆಳ್ಳಗಾಗಲು ಮನೆಮದ್ದು / ರಾತ್ರಿ 1 ಬಾರಿ ಹಚ್ಚಿದರೆ ಸಾಕು ನಿಮ್ಮ ಮುಖ ಬೆಳ್ಳಗಾಗುತ್ತದೆ. 100% ಗ್ಯಾರಂಟಿ!
- Sangeeta shringeri : ಸಂಗೀತ ಇನ್ನೊಂದು ಮುಖ ಬಯಲು / ವಿನಯ್ ಬಲೆಗೆ ಬಿದ್ದಾರಾ ಸಂಗೀತಾ.? ಕಾರ್ತಿಕ್ ಹಾಗೂ ತುಕಾಲಿಗೆ ಮಾಡಿದ್ದೇನು.?
- ಪುರುಷರಿಗೆ ಸಣ್ಣ ಗಾತ್ರದ ಬೀಜಗಳು ಇದ್ದರೆ ಮಕ್ಕಳು ಆಗಲು ಕಷ್ಟವಾಗುತ್ತಾ – Health Tips in Kannada
- Itching : ಗುಪ್ತಾಂಗದ ಜಾಗದಲ್ಲಿ ನಿಮಗೆ ತುರಿಕೆ ಇದ್ದರೆ, ಇಲ್ಲಿದೆ ನೋಡಿ ಅದಕ್ಕೆ ಪರಿಹಾರ
- Bigg Boss Kannada 10 : 7ನೇ ವಾರಕ್ಕೆ ಹೊಸ ತಂಡ ರೆಡಿ / ಈ ಎರಡು ತಂಡದ ಕ್ಯಾಪ್ಟನ್ ಯಾರು ಗೊತ್ತಾ.?
- Ganga Kalyana Scheme : ಭರ್ಜರಿ ಗುಡ್ ನ್ಯೂಸ್– ಎಲ್ಲಾ ವರ್ಗದವರಿಗೆ ಕೊಳವೆಭಾವಿ ಬೋರ್ವೆಲ್ ಪಡೆಯಲು ಹಣ ಸಹಾಯಧನ – ಹೀಗೆ ಅರ್ಜಿ ಸಲ್ಲಿಸಿ ಬಂಪರ್!