Pension Scheme Updates : ಮುಂದಿನ 2 ದಿನದಲ್ಲಿ ಎಲ್ಲಾ ಪಿಂಚಣಿ ಬಂದ್.! ಕಾರಣವೇನು ಗೊತ್ತಾ.?

Pension Scheme Updates : ಮುಂದಿನ 2 ದಿನದಲ್ಲಿ ಎಲ್ಲಾ ಪಿಂಚಣಿ ಬಂದ್ ಗೆ ಸಿಎಂ ಆದೇಶ!

Pension Scheme Updates : ನಮಸ್ಕಾರ ಸ್ನೇಹಿತರೇ, ವೃದ್ಧಾಪ್ಯ ವಿಧವಾ ಹಾಗೂ ಅಂಗವಿಕಲರ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ಇದೀಗ ಬಂದಿರುವ ಪ್ರಮುಖವಾದಂತಹ ಮಾಹಿತಿಯಾಗಿದೆ. ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಅಡಿಯಲ್ಲಿ ಒಂಬತ್ತು ರೀತಿಯ ಪಿಂಚಣಿಯನ್ನ ಫಲಾನುಭವಿಗಳ ಖಾತೆಗೆ ಪಾವತಿಸಲಾಗುತ್ತಿದೆ. ವೃದ್ಯಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ವೇತನ, ಮನಸ್ವಿನಿ ಮತ್ತು ಮೈತ್ರಿ ಯೋಜನೆಗಳ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಮಾಸಿಕ ಪಿಂಚಣಿ ವಿತರಣೆಯನ್ನ ಖಜಾನೆಗೆ ಎರಡು ತಂತ್ರಾಂಶದ ಮೂಲಕ ಆಧಾರ್ ಆಧಾರಿತ ನೇರ ಹಣ … Read more

Drought Relief : 636 ಕೋಟಿ ಬರ ಪರಿಹಾರ ಬಿಡುಗಡೆ – ಈ ಕೆಲಸ ಬೇಗನೆ ಮಾಡಿ ಮುಗಿಸಿ – ಯಾವ ಜಿಲ್ಲೆಗೆ ಜಮಾ ಆಗಿದೆ ನೋಡಿ

Drought Relief : 636 ಕೋಟಿ ಬರ ಪರಿಹಾರ ಬಿಡುಗಡೆ - ಈ ಕೆಲಸ ಬೇಗನೆ ಮಾಡಿ ಮುಗಿಸಿ - ಯಾವ ಜಿಲ್ಲೆಗೆ ಜಮಾ ಆಗಿದೆ ನೋಡಿ

Drought Relief : ರಾಜ್ಯದ 33.55 ಲಕ್ಷ ರೈತರಿಗೆ 636.44 ಕೋಟಿ ಬೆಳೆ ಹಾನಿ ಪರಿಹಾರ ಜಮಾ ಆಗಿದೆ. ನಿಮ್ಮ ಖಾತೆಗೆ ಜಮಾ ಆಗಿದೆಯೇ ಅಥವಾ ಇಲ್ಲವೇ ಎಂಬು ದಿನ ಚೆಕ್ ಮಾಡುವುದು ಹೇಗೆ ಎಂಬುದನ್ನು ಈಲೇಖನದಲ್ಲಿ ತಿಳಿದುಕೊಳ್ಳೋಣ. ರಾಜ್ಯದ 33.55 ಲಕ್ಷ ರೈತರಿಗೆ 636.44 ಕೋಟಿ ಬೆಳೆ ಹಾನಿ ಪರಿಹಾರ ಜಮಾ ಆಗಿದೆ. ಹೌದು. ರಾಜ್ಯದಲ್ಲಿ ಬರಪೀಡಿತ ತಾಲೂಕುಗಳೆಂದು ಘೋಷಿಸಿರುವ 223 ತಾಲೂಕುಗಳಲ್ಲಿ ನಿಯಮಾನುಸಾರ 33.55 ಕೋಟಿ ಫಲಾನುಭವಿ ರೈತರಿಗೆ ಮಳೆಕೊರತೆಯಿಂದ ರೈತಾಪಿ ವರ್ಗಕ್ಕೆ ತೀವ್ರ … Read more