ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗಳು ಒಂದಲ್ಲಾ ಒಂದು ದಿನ ಸಾಯಲೇಬೇಕು. ಸತ್ತ ಮೂಗಿನಲ್ಲಿ ಯಾವಾಗಲೂ ಹತ್ತಿಯನ್ನು ಹಾಕುವುದನ್ನು ನೀವು ಗಮನಿಸಿರಬೇಕು. ಇದನ್ನು ನೋಡಿದರೆ ಸತ್ತವರ ಮೂಗು, ಕಿವಿ ಇತ್ಯಾದಿಗಳಲ್ಲಿ ಹತ್ತಿ ಏಕೆ ಹಾಕುತ್ತಾರೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬೇಕು. ಇಂದು ನಾವು ಇದರ ಬಗ್ಗೆ ನಿಮಗೆ ಹೇಳಲಿದ್ದೇವೆ.
ಇದನ್ನೂ ಕೂಡ ಓದಿ : ದುನಿಯಾ ವಿಜಯ್ ಮತ್ತು ಅವರ ಪತ್ನಿ ಕೀರ್ತಿ ಯವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ? ಶಾಕ್ ಆಗ್ತೀರಾ!
ಇದರ ಹಿಂದೆ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.
ಮನುಷ್ಯ ಸತ್ತ ನಂತರ ಪ್ರೋಟೋ ಬ್ಯಾಕ್ಟೀರಿಯಾಗಳು ಒಂದು ತರಹದ ಲಿಕ್ವಿಡ್ ತಯಾರಿ ಮಾಡುತ್ತವೆ. ಇವು ಮನುಷ್ಯನ ರಂಧ್ರಗಳ ಮೂಲಕ ಹೊರ ಬರುತ್ತವೆ. ಇದು ಕೆಟ್ಟ ಪರಿಮಳ ಹೊಂದಿರುತ್ತದೆ. ವೈಜ್ಞಾನಿಕ ಕಾರಣದ ಪ್ರಕಾರ, ವ್ಯಕ್ತಿಯ ಮರಣದ ನಂತರ, ವಿಶೇಷ ದ್ರವವು ಕಿವಿ ಮತ್ತು ಮೂಗಿನಿಂದ ಹೊರಬರುತ್ತದೆ. ಈ ದ್ರವದ ಹರಿವನ್ನು ತಡೆಯಲು ಇದನ್ನು ಮಾಡಲಾಗುತ್ತದೆ.
ಇನ್ನೊಂದು ಕಾರಣವೆಂದರೆ ದೇಹದ ಉಸಿರು ನಿಂತ ಮೇಲೆ ಗಾಳಿಯಲ್ಲಿ ಇರುವ ಸೂಕ್ಷ್ಮ ಜೀವಿಗಳು ಮೂಗು ಅಥವಾ ಯಾವುದೇ ರಂಧ್ರದ ಮೂಲಕ ದೇಹದ ಒಳಗಡೆ ಹೋಗುವುದರಿಂದ ಶರೀರ ಬೇಗ ಕೆಡಲು ಸಾಧ್ಯವಾಗುತ್ತದೆ.
ಇದನ್ನೂ ಕೂಡ ಓದಿ : ನಾನು ‘ಯಶ್’ ತಂಗಿ ಎಂದು ದೀಪಿಕಾ ದಾಸ್ ಎಲ್ಲಿಯೂ ಹೇಳಲ್ಲಾ ಯಾಕೆ ಗೊತ್ತಾ.?
ಗರುಣ ಪುರಾಣದ ಪ್ರಕಾರ, ದೇಹದ ತೆರೆದ ಭಾಗಗಳಲ್ಲಿ ಚಿನ್ನದ ಕಣವನ್ನು (ಸಾಮಾನ್ಯ ಭಾಷೆಯಲ್ಲಿ ಟಸ್) ಇರಿಸಲು ಗುರುತಿಸಲಾಗಿದೆ. ಮೂಗು, ಕಿವಿ, ಕಣ್ಣು, ಬಾಯಿ ಇತ್ಯಾದಿಗಳನ್ನು ಒಳಗೊಂಡಂತೆ ದೇಹದ ಒಂಬತ್ತು ಭಾಗಗಳಲ್ಲಿ ಅವುಗಳನ್ನು ಇರಿಸಲಾಗುತ್ತದೆ.
ಮೃತದೇಹದ ಈ ಭಾಗಗಳಲ್ಲಿ ಚಿನ್ನವನ್ನು ಇಡುವುದರಿಂದ ಆ ದೇಹದ ಆತ್ಮಕ್ಕೆ ಮೋಕ್ಷ ಸಿಗುತ್ತದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Drought Relief : 1ನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ – ಬರ ಪರಿಹಾರ 3 ಕಂತುಗಳಲ್ಲಿ ರೈತರ ಖಾತೆಗಳಿಗೆ ಬಿಡುಗಡೆ – ಸಿಎಂ ಸಿದ್ದರಾಮಯ್ಯ
- Property Rules : ಸ್ವಂತ ಆಸ್ತಿಯ ಮಾಲೀಕರಿಗೆ ಬಿಗ್ ಶಾಕ್ – ಡಿಸೆಂಬರ್ ನಿಂದ ಹೊಸ ರೂಲ್ಸ್ – ಮನೆ ಜಮೀನು ಪ್ಲಾಟ್ ಇದ್ದರೆ ನೋಡಿ
- Pension Scheme : 60 ವರ್ಷ ಮೇಲ್ಪಟ್ಟವರಿಗೆ ಬಂಪರ್ ಗಿಫ್ಟ್ – ಪ್ರತಿ ತಿಂಗಳಿಗೆ 5 ಸಾವಿರ ಹಣ ಬ್ಯಾಂಕ್ ಖಾತೆಗೆ ಜಮೆ.!
- Adike Rate Today : ಇಂದಿನ ಅಡಿಕೆ ಬೆಲೆ.? ಪ್ರಮುಖ ಮಾರುಕಟ್ಟೆಯಲ್ಲಿ ಎಷ್ಟಾಗಿದೆ ಗೊತ್ತಾ ಇಂದಿನ ಅಡಿಕೆಯ ಬೆಲೆ.?
- Gold – Silver Rate : 24 ಗಂಟೆಯಲ್ಲಿ ಚಿನ್ನದ ಹಾಗು ಬೆಳ್ಳಿಯ ಬೆಲೆ ಎಷ್ಟಾಗಿದೆ ಗೊತ್ತಾ.? ಇಳಿಕೆನಾ ಅಥವಾ ಏರಿಕೆನಾ.?