Drought Relief : 636 ಕೋಟಿ ಬರ ಪರಿಹಾರ ಬಿಡುಗಡೆ – ಈ ಕೆಲಸ ಬೇಗನೆ ಮಾಡಿ ಮುಗಿಸಿ – ಯಾವ ಜಿಲ್ಲೆಗೆ ಜಮಾ ಆಗಿದೆ ನೋಡಿ

Drought Relief : 636 ಕೋಟಿ ಬರ ಪರಿಹಾರ ಬಿಡುಗಡೆ - ಈ ಕೆಲಸ ಬೇಗನೆ ಮಾಡಿ ಮುಗಿಸಿ - ಯಾವ ಜಿಲ್ಲೆಗೆ ಜಮಾ ಆಗಿದೆ ನೋಡಿ

Drought Relief : ರಾಜ್ಯದ 33.55 ಲಕ್ಷ ರೈತರಿಗೆ 636.44 ಕೋಟಿ ಬೆಳೆ ಹಾನಿ ಪರಿಹಾರ ಜಮಾ ಆಗಿದೆ. ನಿಮ್ಮ ಖಾತೆಗೆ ಜಮಾ ಆಗಿದೆಯೇ ಅಥವಾ ಇಲ್ಲವೇ ಎಂಬು ದಿನ ಚೆಕ್ ಮಾಡುವುದು ಹೇಗೆ ಎಂಬುದನ್ನು ಈಲೇಖನದಲ್ಲಿ ತಿಳಿದುಕೊಳ್ಳೋಣ. ರಾಜ್ಯದ 33.55 ಲಕ್ಷ ರೈತರಿಗೆ 636.44 ಕೋಟಿ ಬೆಳೆ ಹಾನಿ ಪರಿಹಾರ ಜಮಾ ಆಗಿದೆ. ಹೌದು. ರಾಜ್ಯದಲ್ಲಿ ಬರಪೀಡಿತ ತಾಲೂಕುಗಳೆಂದು ಘೋಷಿಸಿರುವ 223 ತಾಲೂಕುಗಳಲ್ಲಿ ನಿಯಮಾನುಸಾರ 33.55 ಕೋಟಿ ಫಲಾನುಭವಿ ರೈತರಿಗೆ ಮಳೆಕೊರತೆಯಿಂದ ರೈತಾಪಿ ವರ್ಗಕ್ಕೆ ತೀವ್ರ … Read more

Ration Card Update : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ಗುಡ್ ನ್ಯೂಸ್.! ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ.?

Ration Card Update : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ಗುಡ್ ನ್ಯೂಸ್.! ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ.?

Ration Card Update : ನಮಸ್ಕಾರ ಸ್ನೇಹಿತರೇ, ಹೊಸ ರೇಷನ್ ಕಾರ್ಡ್ ಪಡೆಯಲು ಇಚ್ಚಿಸುವವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿಹಿಸುದ್ದಿ ನೀಡಿದೆ. ಜೂನ್ ಮೊದಲ ವಾರದಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಹರು ರಾಜ್ಯದ ನಾಗರಿಕ ಆಹಾರ ಮತ್ತು ಸರಬರಾಜು ಇಲಾಖೆಯ ವೆಬ್ ಸೈಟ್ ಮೂಲಕ ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇಲಾಖೆಯ ವೆಬ್ ಸೈಟ್ :- ನಾಗರಿಕ ಆಹಾರ ಮತ್ತು ಸರಬರಾಜು ಇಲಾಖೆ ಕರ್ನಾಟಕ ಪಡಿತರ ಚೀಟಿ(Ration … Read more

Drought Relief : ಬರ ಪರಿಹಾರ ಹಣ ಬ್ಯಾಂಕ್ ಖಾತೆಗೆ ಜಮಾ – ಮೊಬೈಲ್ ನಂಬರ್‌ ಹಾಕಿ ಎಷ್ಟು ಹಣ ಬಂದಿದೆ ನೋಡಿ

Drought Relief : ಬರ ಪರಿಹಾರ ಹಣ ಬ್ಯಾಂಕ್ ಖಾತೆಗೆ ಜಮಾ - ಮೊಬೈಲ್ ನಂಬರ್‌ ಹಾಕಿ ಎಷ್ಟು ಹಣ ಬಂದಿದೆ ನೋಡಿ

Drought Relief : ನಮಸ್ಕಾರ ಸ್ನೇಹಿತರೇ, 2023-24 ಸಾಲಿನ ಮುಂಗಾರು ಅಥವಾ ತಾರೀಕು ಬೆಳೆಯ ಅನಾವೃಷ್ಟಿಯಿಂದಾಗಿ ಅಂದರೆ ಸಮಯಕ್ಕೆ ಮಳೆ ಬಾರದೆ ಹಾನಿಗೊಳಗಾದ ಬೆಳೆಗೆ ಕೇಂದ್ರ ಸರ್ಕಾರವು ಬೆಲೆಯನ್ನು ನಿಗದಿ ಮಾಡಿ ವಿಮಾ ತುಂಬಲು ಆದೇಶ ಹೊರಡಿಸಿತ್ತು. ಅದರಂತೆ ಎಲ್ಲಾ ರೈತರು ತಮ್ಮ ಜಮೀನಿನಲ್ಲಿರುವ ಬೆಳೆಗಳ ಅನುಸಾರವಾಗಿ ಅರ್ಜಿಗಳನ್ನು ತುಂಬಿ ಬೆಳೆ ಸಮೀಕ್ಷೆ ಮಾಡಿಸಿ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಒಂದು ವರ್ಷದಿಂದ ಯಾವುದೇ ಬರ ಪರಿಹಾರ(Drought Relief) ಹಣವು ಜಮಾ ಆಗಿರುವುದಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ … Read more

Crop Insurance : ರೈತರ ಬೆಳೆ ವಿಮೆ 2ನೇ ಕಂತಿನ ಹಣ ಬಿಡುಗಡೆ | ರೈತರ ಖಾತೆಗಳಿಗೆ ಹಣ ವರ್ಗಾವಣೆ | Crop Insurance 2nd Installment

Crop Insurance : ರೈತರ ಬೆಳೆ ವಿಮೆ 2ನೇ ಕಂತಿನ ಹಣ ಬಿಡುಗಡೆ | ರೈತರ ಖಾತೆಗಳಿಗೆ ಹಣ ವರ್ಗಾವಣೆ | Crop Insurance 2nd installment

Crop Insurance : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ 23 ಜಿಲ್ಲೆಗಳ ರೈತರಿಗೆ ಭಾರೀ ದೊಡ್ಡ ಗುಡ್‌ನ್ಯೂಸ್.! ಮೊದಲನೆಯ ಕಂತಿನ ಹಣ ಮನ್ನಾ ಆಗಿ ಇನ್ಶೂರೆನ್ಸ್ ಹಣ ನೀಡಿರುವ ಹಣವನ್ನ ರೈತರ ಖಾತೆಗಳಿಗೆ ಹಾಕಲಾಗಿತ್ತು. ಈಗ ಮತ್ತೆ 23 ಜಿಲ್ಲೆಗಳ ರೈತರಿಗೆ ಖಾತೆಗಳಿಗೆ ಮತ್ತೆ ಶೇಕಡಾ 75% ರಷ್ಟು ಬೆಳೆ ವಿಮೆ ಹಣ ರೈತರ ಖಾತೆಗಳಿಗೆ ಹಾಕಲು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ರೈತರ ಖಾತೆಗಳಿಗೆ … Read more

eShram card benefits : ಈ ಶ್ರಮ್ ಕಾರ್ಡ್ ಇದ್ದವರಿಗೆ ಬಂಪರ್ | ಪ್ರತಿ ತಿಂಗಳಿಗೆ ₹ 3000 ಸಾವಿರ ಹಣ

eShram card benefits : ಕೇಂದ್ರ ಸರ್ಕಾರವು ದೇಶದಾದ್ಯಂತ ಇರುವ ಬಡವರನ್ನ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದಾಗಿ ಹೊಸ ಹೊಸ ಯೋಜನೆಯನ್ನ ಅನುಷ್ಠಾನಗೊಳಿಸಿದೆ. ಅದರಲ್ಲಿ ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರತಿ ತಿಂಗಳಿಗೆ 3000 ಸಾವಿರ ರೂಪಾಯಿ ಹಣ ನೀಡುವ ಹೊಸ ಯೋಜನೆ ಮೂಲಕ ಈ ಕಾರ್ಡ್ ಮಾಡಿಕೊಳ್ಳುವ ಪ್ರತಿಯೊಬ್ಬ ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರತಿ ತಿಂಗಳು ಹಣ ದೊರೆಯುತ್ತದೆ. ಮತ್ತು 2 ಲಕ್ಷ ರೂಪಾಯಿಗಳ ಅಪಘಾತ ಪರಿಹಾರ ವಿಮೆಯು ಕೂಡ ಸಿಗುತ್ತದೆ. ಅಂದ್ರೆ ಈ ಕಾರ್ಡ್ … Read more

Kotak scholership : ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! ₹50,000 ದಿಂದ 1 ಲಕ್ಷವರೆಗೂ ಶೈಕ್ಷಣಿಕ ಸಹಾಯಧನ.! ಬೇಗ ಅರ್ಜಿ ಸಲ್ಲಿಸಿ

Kotak scholership : ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! ₹50,000 ದಿಂದ 1 ಲಕ್ಷವರೆಗೂ ಶೈಕ್ಷಣಿಕ ಸಹಾಯಧನ.! ಬೇಗ ಅರ್ಜಿ ಸಲ್ಲಿಸಿ

Kotak scholership :- ನಮಸ್ಕಾರ ಸ್ನೇಹಿತರೇ, ವಿದ್ಯಾರ್ಥಿಗಳಿಗೆ ₹50,000 ಸಾವಿರದಿಂದ 1 ಲಕ್ಷದವರೆಗೆ ಶೈಕ್ಷಣಿಕ ಸಹಾಯಧನ ವಿದ್ಯಾರ್ಥಿವೇತನದ ಮೂಲಕ ನೀಡುತ್ತಿದ್ದಾರೆ, ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ವಿವರ ಹಾಗು ಹೇಗೆ ಅರ್ಜಿ ಸಲ್ಲಿಸುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. ಕೋಟಕ್ ವಿದ್ಯಾರ್ಥಿವೇತನ (Kotak scholership 2024) ಕೋಟಕ್ ವಿದ್ಯಾರ್ಥಿವೇತನಕ್ಕೆ (kotak scholership 2024) ಅರ್ಜಿ ಸಲ್ಲಿಸಬೇಕೆ? ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕು? ಹಾಗೂ ಶೈಕ್ಷಣಿಕ ಅರ್ಹತೆ … Read more

Ration Card Apply : ಹೊಸ ರೇಷನ್ ಕಾರ್ಡ್ ಗೆ ಹೇಗೆ ಅರ್ಜಿ ಸಲ್ಲಿಸುವುದು.? ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ.? ನೋಡಿ

Ration Card Apply : ಹೊಸ ರೇಷನ್ ಕಾರ್ಡ್ ಗೆ ಹೇಗೆ ಅರ್ಜಿ ಸಲ್ಲಿಸುವುದು.? ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ.? ನೋಡಿ

Ration Card Apply : ನಮಸ್ಕಾರ ಸ್ನೇಹಿತರೇ, ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ.? ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಯಾವಾಗ ಬಿಡುತ್ತಾರೆ ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಬೇಕಾಗುವಂತಹ ದಾಖಲೆಗಳೇನು.? ಹಾಗೂ ರೇಷನ್ ಕಾರ್ಡ್(Ration Card) ತಿದ್ದುಪಡಿ ಮಾಡಬಹುದೇ.? ಹಾಗಾದರೆ ತಿದ್ದುಪಡಿಯಲ್ಲಿ ಏನೇನೋ ಮಾಡಬಹುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. ರೇಷನ್ ಕಾರ್ಡ್(Ration Card) ಇವತ್ತು ಕರ್ನಾಟಕದಲ್ಲಿ ಮುಖ್ಯ ಆಧಾರವಾಗಿ … Read more

Gruhalakshmi Scheme : ಗೃಹಲಕ್ಷ್ಮೀ ಬಿಗ್ ಆಫರ್ : ಈ ಬಾರಿ ಒಂದೇ ತಿಂಗಳಿನಲ್ಲಿ 4 ಸಾವಿರ ಜಮಾ.! ಖುಷಿಯಲ್ಲಿ ಮಹಿಳೆಯರು

Gruhalakshmi Scheme : ಗೃಹಲಕ್ಷ್ಮೀ ಬಿಗ್ ಆಫರ್ : ಈ ಬಾರಿ ಒಂದೇ ತಿಂಗಳಿನಲ್ಲಿ 4 ಸಾವಿರ ಜಮಾ.! ಖುಷಿಯಲ್ಲಿ ಮಹಿಳೆಯರು

Gruhalakshmi Scheme : ನಮಸ್ಕಾರ ಸ್ನೇಹಿತರೇ, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತೀ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯಂತಹ (Gruhalakshmi Scheme) ದೊಡ್ಡ ಕೊಡುಗೆಯನ್ನು ನೀಡಿದೆ. ಫಲಾನುಭವಿ ಮಹಿಳೆಯರಿಗೆ ಪ್ರತಿ ತಿಂಗಳು ₹2,000 ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ(DBT) ಮೂಲಕ ಜಮಾ ಮಾಡಲಾಗುತ್ತದೆ. ಈಗಾಗಲೇ 8ನೇ ಕಂತಿನ ಹಣ ನೀಡಲಾಗಿದ್ದು, ಈಗ 9ನೇ ಕಂತಿನ ಸರದಿ. ಈ ಬಾರಿ ₹4,000 ಸಾವಿರ ರೂಪಾಯಿ ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಲಾಗಿದೆ. … Read more

Gruhalakshmi Installment : ಗೃಹ ಲಕ್ಷ್ಮಿ 9ನೇ ಕಂತಿನ ಹಣ ಜಮಾ, ಖಾತೆಗೆ ಬರಲು ಈ ಕೆಲಸ ಮಾಡಿ

Gruhalakshmi Installment : ಗೃಹ ಲಕ್ಷ್ಮಿ 9ನೇ ಕಂತಿನ ಹಣ ಜಮಾ, ಖಾತೆಗೆ ಬರಲು ಈ ಕೆಲಸ ಮಾಡಿ

Gruhalakshmi Installment : ನಮಸ್ಕಾರ ಸ್ನೇಹಿತರೇ, ನಿಮಗೆಲ್ಲ ಮತ್ತೊಮ್ಮೆ ನಮ್ಮ ಜಸ್ಟ್ ಕನ್ನಡ(Just Kannada) ವೆಬ್ ಸೈಟ್ ಗೆ ಸ್ವಾಗತ. ಇಂದು ಈ ಲೇಖನದಲ್ಲಿ ನಾವು ಗೃಹಲಕ್ಷ್ಮಿ ಯೋಜನೆಯ (Gruhalakshmi installment) 9ನೇ ಕಂತಿನ ಕುರಿತು ಮಾಹಿತಿ ತಿಳಿಯೋಣ. ರಾಜ್ಯದಲ್ಲಿ 2023 ರಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗೃಹಲಕ್ಷ್ಮಿ ಯೋಜನೆಯು(Gruhalakshmi installment) ರಾಜ್ಯಾದ್ಯಂತ 1.20 ಕೋಟಿ ಮಹಿಳೆಯರು ಮಾಸಿಕ 2000 ಗಳನ್ನು ನೇರವಾಗಿ ಡಿಬಿಟಿ ಮೂಲಕ ಬ್ಯಾಂಕ್‌ ಖಾತೆಗೆ ಹಣವನ್ನ ಪಡೆಯುತ್ತಿದ್ದಾರೆ. ಇದನ್ನೂ ಕೂಡ ಓದಿ : … Read more

MGNREGA Labour Work : ನರೇಗಾ ಕಾರ್ಮಿಕರಿಗೆ ಬಂಪರ್ | ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ | ಹಳ್ಳಿಯ ಜನರು ತಪ್ಪದೆ ನೋಡಿ

MGNREGA Labour Work : ನರೇಗಾ ಕಾರ್ಮಿಕರಿಗೆ ಬಂಪರ್ | ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ | ಹಳ್ಳಿಯ ಜನರು ತಪ್ಪದೆ ನೋಡಿ

MGNREGA Labour Work : ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಬಂಪರ್ ಗಿಫ್ಟ್ ನೀಡಿದೆ. ಇಲ್ಲಿಯವರೆಗೂ ಕೂಡ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಹಾಗೂ ರಾಜ್ಯ ಸರ್ಕಾರ ನಿಗದಿಪಡಿಸಿರುವ ದಿನಗೂಲಿ ಹಣದಲ್ಲಿ ಭಾರಿ ದೊಡ್ಡ ಬದಲಾವಣೆಯನ್ನು ಮಾಡಿ ಹೆಚ್ಚಳವನ್ನು ಮಾಡಿ ಕೇಂದ್ರ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಅಂದರೆ ಗ್ರಾಮ ಮಟ್ಟದಲ್ಲಿ 100 ದಿನಗಳ ಗ್ಯಾರಂಟಿ ಉದ್ಯೋಗ ಕೆಲಸಕ್ಕೆ ವಿಧಿಸಲಾಗಿರುವ ಕೂಲಿ ಹಣವನ್ನ ಭಾರಿ ಪ್ರಮಾಣದಲ್ಲಿ ಕೇಂದ್ರ ಸರ್ಕಾರವು ಹೆಚ್ಚಳ … Read more