Gold Rate Today : ಚಿನ್ನ ಪ್ರಿಯರೇ, ಎಚ್ಚರ.! ಬೆಲೆ ನೋಡಿ – ಚಿನ್ನ ಖರೀದಿ ಮಾಡಿ

Gold Rate Today

Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಹಾಗಾಗಿ ಸ್ನೇಹಿತರೇ ನೀವು ಕೂಡ ಚಿನ್ನವನ್ನು ಇಷ್ಟಪಡೋದಾದ್ರೆ ಈಗಲೇ ಈ ಪೇಜ್ ಗೆ ಒಂದು ಲೈಕ್ ಮಾಡಿ ಹಾಗು ಇದೆ ರೀತಿ ದಿನಾಲು ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಲೈಕ್ ಮತ್ತು ಶೇರ್ ಮಾಡಿ. ಬೆಳ್ಳಿಯ ದರ … Read more

Bigg Boss Kannada : ಬಿಗ್ ಬಾಸ್ ಮನೆಗೆ ಶೈನ್ ಶೆಟ್ಟಿ ಹಾಗು ಶುಭ ಪೂಂಜಾ ಎಂಟ್ರಿ ನಡುವೆ ಡಬಲ್ ಎಲಿಮಿನೇಷನ್ ಟೆನ್ಶನ್.!

Double elimination tension between Shine Shetty and Shubh Poonja's entry into the Bigg Boss house

Bigg Boss Kannada : ಬಿಗ್ ಬಾಸ್ ಸೀಸನ್ 10 ಇದೀಗ ಹನ್ನೊಂದನೇ ವಾರದಲ್ಲಿ ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ದೊಡ್ಮನೆ ಆಟಕ್ಕೆ ಅಂತ್ಯ ಬೀಳಲಿದ್ದು, ಸ್ಪರ್ಧಿಗಳಲ್ಲಿ ಪೈಪೋಟಿ ಎದ್ದು ಕಾಣುತ್ತಿದೆ. ಕೊನೆಯ ಹಂತದಲ್ಲಿರುವಾಗ ಬಿಗ್ ಬಾಸ್(Bigg Boss Kannada) ಮನೆಗೆ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ ಬಿಗ್ ಬಾಸ್ ಸೀಸನ್ 7 ರ ವಿಜೇತ ಶೈನ್ ಶೆಟ್ಟಿ(Shine Shetty) ಹಾಗು ನಟಿ ಶುಭ ಪೂಂಜಾ(Shubha Poonja). ಬಿಗ್ ಬಾಸ್(Bigg Boss Kannada)ನ ವಾರಾಂತ್ಯದ ವಾರದ … Read more

Bigg Boss Kannada : ಎಲಿಮಿನೇಟ್ ಆದ ಇಬ್ಬರೂ ಸ್ಪರ್ಧಿಗಳು ಇವರೇ.! ಕೊನೆಗೆ ಮತ್ತೊಂದು ಟ್ವಿಸ್ಟ್.!

Bigg Boss Kannada

Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಹನ್ನೊಂದನೇ ವಾರ ಡಬಲ್ ಎಲಿಮಿನೇಷನ್.! ಬಿಗ್ ಬಾಸ್ ಮನೆಗೆ ಬಂದಂತಹ ಸ್ಪರ್ಧಿಗಳು ಇಬ್ಬರು ಸ್ಪರ್ಧಿಗಳನ್ನ ಕರೆದುಕೊಂಡು ಬಿಗ್ ಬಾಸ್(Bigg Boss Kannada) ಮನೆಯಿಂದ ಹೊರಗಡೆ ಹೋಗಿದ್ದಾರಾ.?. ಎಲಿಮಿನೇಟ್ ಆಗಿರುವಂತಹ ಇಬ್ಬರು ಸ್ಪರ್ಧಿಗಳು ಯಾರು.? ಏನಾದ್ರೂ ಟ್ವಿಸ್ಟ್ ಇದ್ಯಾ.? ಈ ವಾರದ ಎಲಿಮಿನೇಷನ್ ವಿಷಯಕ್ಕೆ ಬರುವುದಾದ್ರೆ, ಈ ವಾರದ ಎಲಿಮಿನೇಷನ್ ನಲ್ಲಿ ಮೊದಲು ಸೇವ್ ಆಗಿರುವುದು ಯಾರು ಅಂತ ನೋಡೋಣ. ಸಂಗೀತ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ಮೈಕಲ್ … Read more

Bigg Boss Kannada 10 : ಬಿಗ್ ಬಾಸ್ ಮನೆಯೊಳಗೆ ಮೊಬೈಲ್ ಬಳಕೆಗೆ ಅವಕಾಶ ಇದೆಯಾ.? ಫೋಟೋ ವೈರಲ್.!

Bigg Boss Kannada 10

Bigg Boss Kannada 10 : ಬಿಗ್‌ಬಾಸ್ ರಿಯಾಲಿಟಿ ಷೋನಲ್ಲಿ ಭಾಗವಹಿಸಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು. ಒಮ್ಮೆ ದೊಡ್ಮನೆ ಒಳಗೆ ಸೇರಿಕೊಂಡ್ರೆ ಮುಗಿದು ಹೊರ ಜಗತ್ತಿಗೂ ಅವರೆಗೂ ಯಾವುದೇ ರೀತಿಯ ಕನೆಕ್ಷನ್ ಇರುವುದಿಲ್ಲ. ಹೊರಗಡೆ ಏನು ನಡೆಯುತ್ತಿದೆ.? ಅನ್ನುವ ಅರಿವು ಕೂಡ ಅವರಿಗಿರುವುದಿಲ್ಲ. ಮನೆಗಳಿಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವ ಚಾನ್ಸೇ ಇಲ್ಲ. ಮೂರು ತಿಂಗಳ ಕಾಲ ಹೊರಗಿನ ಜಗತ್ತಿನ ಸಂಪರ್ಕ ಇಲ್ಲದೇ, ಜೈಲಿನಲ್ಲಿ ಹೇಗೆ ಒಬ್ಬ ಕೈದಿ ಇರ್ತಾನೋ ಅದೇ ರೀತಿ ದೊಡ್ಮನೆಯಲ್ಲಿ ಇರಬೇಕು. ಆದರೆ … Read more

Rishabh Shetty : ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ನಟ ರಿಷಬ್ ಶೆಟ್ಟಿಗೆ ಆಹ್ವಾನ

Actor Rishabh Shetty invited to the inauguration of Ayodhya's Ram Mandir

Rishabh Shetty : ದಕ್ಷಿಣ ಭಾರತದ ಕೆಲವೇ ಕೆಲವು ನಟ ನಟಿಯರನ್ನು ಅಯೋದ್ಯೆಯ ರಾಮಮಂದಿರ(Ram Mandir) ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಕಾಂತಾರ ನಟ ರಿಷಬ್ ಶೆಟ್ಟಿಯು(Rishabh Shetty) ಕೂಡ ಈ ಸಾಲಿನಲ್ಲಿ ಸೇರಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಟರಾದ ಚಿರಂಜೀವಿ, ರಜನಿಕಾಂತ್, ಮೋಹನ್ ಲಾಲ್, ಸೇರಿದಂತೆ ಕೆಲವೇ ಕೆಲವು ನಟರಿಗೆ ಇಂತಹ ಅವಕಾಶ ಸಿಕ್ಕಿದ್ದು, ಕನ್ನಡದ ರಿಷಬ್ ಶೆಟ್ಟಿಗೂ(Rishabh Shetty) ಕೂಡ ಇಂಥದ್ದೊಂದು ಅವಕಾಶ ಸಿಕ್ಕಿದೆ. ಇದನ್ನೂ ಕೂಡ ಓದಿ : Karnataka Labour Card : … Read more

ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಆರೋಗ್ಯ ಸ್ಥಿತಿ ಗಂಭೀರ.! Bharathi Vishnuvardhan

Bharathi Vishnuvardhan : ಇತ್ತೀಚಿಗಷ್ಟೆ ಹಿರಿಯ ನಟಿ ಲೀಲಾವತಿ ಇಹಲೋಕ ತ್ಯಜಿಸಿದ್ದರು. ಇದೀಗ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ಅನಾರೋಗ್ಯ ಉಂಟಾಗಿರುವ ಸುದ್ದಿ ಕೇಳಿ ಸ್ಯಾಂಡಲ್‌ವುಡ್ ಮಂದಿಗೆ ಶಾಕ್ ಆಗಿದೆ. ಭಾರತಿ ವಿಷ್ಣುವರ್ಧನ್ ಅವರು ಮಂಡಿ ನೋವಿನಿಂದ ಹಾಸಿಗೆ ಹಿಡಿದಿರುವ ಬಗ್ಗೆ ಅಳಿಯ ಅನಿರುದ್ಧ ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಕೂಡ ಓದಿ : ಅಪ್ಪುವಿನ ಈ ಒಂದು ಆಸೆ ಈಡೇರಲೇ ಇಲ್ಲ ಎಂದು ಬೇಜಾರು ಮಾಡಿಕೊಂಡ ಅಶ್ವಿನಿ ಪುನೀತ್ ರಾಜ್ ಕುಮಾರ್ ಅಮ್ಮನ ಆರೋಗ್ಯ … Read more

Adike Rate : ಇಂದಿನ ಅಡಿಕೆ ಬೆಲೆ.? ಎಲ್ಲೆಲ್ಲಿ ಎಷ್ಟಿದೆ ನೋಡಿ ಇವತ್ತಿನ ಅಡಿಕೆ ರೇಟ್.?

Arecanut Price

Adike Rate : ಇಂದಿನ ಅಡಿಕೆ ಬೆಲೆ.? ಎಲ್ಲೆಲ್ಲಿ ಎಷ್ಟಿದೆ ನೋಡಿ ಇವತ್ತಿನ ಅಡಿಕೆ ರೇಟ್.? ಮಾರುಕಟ್ಟೆ(ತಾಲೂಕು) ಅಡಿಕೆ ಗರಿಷ್ಟ ಬೆಲೆ ಬಂಟ್ವಾಳ ಕೋಕಾಹೊಸದುಹಳೇದು ₹27,500/-₹44,999/-₹36,000/- ಬೆಳ್ತಂಗಡಿ ಹಳೇದುಹೊಸದು ₹42,000/-₹35,200/- ಭದ್ರಾವತಿ ರಾಶಿ ಅಡಿಕೆ ₹47,529/- ಚನ್ನಗಿರಿ ರಾಶಿ ಅಡಿಕೆ ₹47,585/- ದಾವಣಗೆರೆ ರಾಶಿ ಅಡಿಕೆ ₹46,369/- ಗೌರಿಬಿದನೂರು ಕೆಂಪು ಅಡಿಕೆ ₹30,000/- ಗುಬ್ಬಿ ರಾಶಿ ಅಡಿಕೆ ₹45,700/- ಹೊನ್ನಾಳಿ ರಾಶಿ ಅಡಿಕೆಈಡಿ ₹46,899/-₹46,566/- ಹೊನ್ನಾವರ ಹಳೇ ಚಾಲಿ ₹39,000/- ಹೊಸನಗರ ಸಿಪ್ಪೆಗೋಟುಕೆಂಪುಗೋಟುರಾಶಿ ಅಡಿಕೆ ₹13,199/-₹34,699/-₹48,370/- ಕಾರ್ಕಳ … Read more

Leelavathi : ಹಿರಿಯ ನಟಿ ಲೀಲಾವತಿ ನಿಧನ.! ತಾಯಿ ನೋಡುತ್ತಾ ಕುಸಿದು ಬಿದ್ದ ಮಗ ವಿನೋದ್ ರಾಜ್.!

Leelavathi : ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ನಟ ವಿನೋದ್ ರಾಜ್ ಅವರನ್ನು ಅಗಲಿದ್ದಾರೆ. ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಅವರನ್ನು ನೆಲಮಂಗಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆಗೆ ಅವರು ನಿಧನರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ವಿನೋದ್ ರಾಜ್ ಕುಸಿದು ಬಿದ್ದಿದ್ದಾರೆ. ಕನ್ನಡದಲ್ಲಿ ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾ ಮೂಲಕ ಅಭಿಮಾನಿಗಳನ್ನು ಸಂಪಾದಿಸಿದ್ದ ಲೀಲಾವತಿ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ನೆಲಮಂಗಲದ ಬಳಿ ಅವರ … Read more

ಲೀಲಾವತಿ ಅವರ ಕೊನೆ ಆಸೆ ನೆರವೇರಿಸಲು ಹೊರಟ ವಿನೋದ್ ರಾಜ್! vinodraj leelavathi

leelavathi : ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ಲೀಲಾವತಿ ಇಂದು ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ತಾಯಿಯ ನಿಧನವನ್ನ ಪುತ್ರ ವಿನೋದ್ ರಾಜ್ ಖಚಿತಪಡಿಸಿದ್ದಾರೆ. ಲೀಲಾವತಿ ನಿಧನಕ್ಕೆ ಚಿತ್ರರಂಗದ ತಾರೆಯರು ಕಂಬನಿ ಮಿಡಿದಿದ್ದಾರೆ. ಸುಮಾರು ಆರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಲೀಲಾವತಿ ಕನ್ನಡ ಚಿತ್ರರಂಗದ ಅಮ್ಮನಂತಿದ್ದರು. ಹಿರಿಯ ನಟಿಯ ಮನೋಜ್ಞ ಅಭಿನಯಕ್ಕೆ ಸಾಕಷ್ಟು ಪ್ರತಿಷ್ಠಿತ ಪ್ರಶಸ್ತಿಗಳು … Read more

Leelavathi : ಲೀಲಾವತಿ ಅವರ ಪರಿಸ್ಥಿತಿ ನೋಡಿ ಮೊಮ್ಮಗ ಮಾಡಿದ್ದೇನು.? ‌ ಕಣ್ಣೀರಿಟ್ಟ ವಿನೋದ್ ರಾಜ್ ಹೆಂಡತಿ.!

Leelavathi : ಕೆಲ ದಿನಗಳ ಹಿಂದೆ ನಟಿ ಲೀಲಾವತಿ ಅವರ ಆರೋಗ್ಯ ಹದಗೆಟ್ಟಿದೆ. ಹಿರಿಯ ನಟಿ ಲೀಲಾವತಿ ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ತೋಟದ ಮನೆಯಲ್ಲಿ ಮಗ ವಿನೋದ್ ರಾಜ್ ಆರೈಕೆ ಮಾಡುತ್ತಿದ್ದಾರೆ. ಇದೀಗ ಲೀಲಾವತಿ ಅವರಿಗೆ ಈ ರೀತಿ ಆಗಿದೆ ಅಂತ ತಿಳಿದು ವಿನೋದ್ ರಾಜ್ ಅವರ ಮಗ ಚೆನ್ನೈನಿಂದ ಬಂದಿದ್ದಾರೆ. ಇದನ್ನೂ ಕೂಡ ಓದಿ : ಅಪ್ಪುವಿನ ಈ ಒಂದು ಆಸೆ ಈಡೇರಲೇ ಇಲ್ಲ ಎಂದು ಬೇಜಾರು ಮಾಡಿಕೊಂಡ ಅಶ್ವಿನಿ ಪುನೀತ್ ರಾಜ್ ಕುಮಾರ್ … Read more