Adike Rate : ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯಲ್ಲಿಶನಿವಾರ ಭಾರೀ ಏರಿಳಿತ ಕಂಡು ಬಂದಿದ್ದು, ಕೆಲವೊಂದು ಮಾರುಕಟ್ಟೆಗಳಲ್ಲಿ ಬೆಲೆ ಸ್ಥಿರವಾಗಿದೆ. ಕರ್ನಾಟಕ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯು ಇಂದಿನ ಮಾರುಕಟ್ಟೆಯಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಇಂದಿನ ಅಡಿಕೆ ರೇಟ್ ಹೇಗಿದೆ ಅಂತ ನೋಡುವುದಾದ್ರೆ.?
ಇದನ್ನೂ ಕೂಡ ಓದಿ :Farmers Loan waiver : ರೈತರ ಸಾಲಮನ್ನಾ ಘೋಷಣೆ / LPG ಗ್ಯಾಸ್ ಸಿಲಿಂಡರ್ 500/- ರೂಪಾಯಿಗೆ ಸಿಗುತ್ತಾ?
ಕುಂದಾಪುರ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಹೊಸನಗರ, ಸೊರಬ, ತೀರ್ಥಹಳ್ಳಿ, ಶಿವಮೊಗ್ಗ, ತುಮಕೂರು, ಕುಮಟಾ, ಕಾರ್ಕಳ, ಹೊಳಲ್ಕೆರೆ, ಕೊಪ್ಪ, ಬೆಳ್ತಂಗಡಿ, ದಾವಣಗೆರೆ, ಭದ್ರಾವತಿ, ಗೋಣಿಕೊಪ್ಪಲು, ತರೀಕೆರೆ, ಚಿತ್ರದುರ್ಗ, ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಶನಿವಾರದ ಅಡಿಕೆಧಾರಣೆ ಕುರಿತು ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.
ಇಂದಿನ ಅಡಿಕೆಧಾರಣೆ :-
ಮಾರುಕಟ್ಟೆ (ತಾಲೂಕು) | ಅಡಿಕೆ | ಗರಿಷ್ಟ ಬೆಲೆ |
---|---|---|
ಕುಂದಾಪುರ | ಹಳೆ ಚಾಲಿ ಹೊಸ ಚಾಲಿ | ₹46,000/- ₹39,000/- |
ಚನ್ನಗಿರಿ | ರಾಶಿ ಅಡಿಕೆ | ₹49,100/- |
ದಾವಣಗೆರೆ | ರಾಶಿ ಅಡಿಕೆ | ₹47,969/- |
ಹೊನ್ನಾಳಿ | ರಾಶಿ ಅಡಿಕೆ | ₹48,299/- |
ಸಿದ್ದಾಪುರ | ಬಿಳಿಗೋಟು ಚಾಲಿ ಕೋಕಾ ಹಳೆ ಚಾಲಿ ಕೆಂಪುಗೋಟು ರಾಶಿ ಅಡಿಕೆ ತಟ್ಟಿಬೆಟ್ಟೆ | ₹32,899/- ₹37,889/- ₹32,609/- ₹37,512/- ₹33,509/- ₹47,209/- ₹44,769/- |
ಶಿರಸಿ | ಬೆಟ್ಟೆ ಬಿಳಿಗೋಟು ಚಾಲಿ ಕೆಂಪುಗೋಟು ರಾಶಿ ಅಡಿಕೆ | ₹44,499/- ₹32,698/- ₹38,061/- ₹34,699/- ₹46,808/- |
ಯಲ್ಲಾಪುರ | ಬಿಳಿಗೋಟು ಚಾಲಿ ಕೋಕಾ ಕೆಂಪುಗೋಟು ರಾಶಿ ಅಡಿಕೆ ತಟ್ಟಿಬೆಟ್ಟೆ | ₹34,750/- ₹39,111/- ₹31,500/- ₹35,199/- ₹50,780/- ₹45,770/- |
ಬಂಟ್ವಾಳ | ಕೋಕಾ ಹೊಸದು ಹಳೆದು | ₹25,000/- ₹40,500/- ₹53,000/- |
ಪುತ್ತೂರು | ಕೋಕಾ ಹೊಸದು | ₹25,000/- ₹40,500/- |
ಸಾಗರ | ಬಿಳಿಗೋಟು ಚಾಲಿ ಕೋಕಾ ಕೆಂಪುಗೋಟು ರಾಶಿ ಅಡಿಕೆ ಸಿಪ್ಪೆಗೋಟು | ₹32,289/- ₹36,599/- ₹34,801/- ₹38,509/- ₹48,529/- ₹21,509/- |
ಸೊರಬ | ಬಿಳಿಗೋಟು ಚಾಲಿ ಕೋಕಾ ರಾಶಿ ಅಡಿಕೆ | ₹28,199/- ₹35,600/- ₹22,989/- ₹43,599/- |
ತೀರ್ಥಹಳ್ಳಿ | ಬೆಟ್ಟೆ ಈಡಿ ಗೊರಬಲು ರಾಶಿ ಅಡಿಕೆ ಸರಕು ಸಿಪ್ಪೆಗೋಟು | ₹54,009/- ₹49,009/- ₹35,209/- ₹49,089/- ₹83,730/- ₹18,200/- |
ಶಿವಮೊಗ್ಗ | ಬೆಟ್ಟೆ ಗೊರಬಲು ರಾಶಿ ಅಡಿಕೆ ಸರಕು | ₹53,569/- ₹35,476/- ₹48,899/- ₹81,299/- |
ತುಮಕೂರು | ರಾಶಿ ಅಡಿಕೆ | ₹48,200/- |
ಕುಮಟಾ | ಚಿಪ್ಪು ಕೋಕಾ ಹಳೆಚಾಲಿ ಹೊಸಚಾಲಿ ಫ್ಯಾಕ್ಟರಿ | ₹32,999/- ₹31,599/- ₹39,719/- ₹37,519/- ₹23,411/- |
ಕಾರ್ಕಳ | ಹೊಸದು ಹಳೇದು | ₹40,500/- ₹53,000/- |
ಹೊಳಲ್ಕೆರೆ | ರಾಶಿ ಅಡಿಕೆ | ₹46,099/- |
ಚಿತ್ರದುರ್ಗ | ಬೆಟ್ಟೆ ಕೆಂಪುಗೋಟು ರಾಶಿ ಅಡಿಕೆ | ₹34,659/- ₹29,600/- ₹44,369/- |
ಬೆಳ್ತಂಗಡಿ | ಹಳೇದು ಕೋಕಾ ಹೊಸದು | ₹46,000/- ₹25,000/- ₹39,000/- |
ಗೋಣಿಕೊಪ್ಪಲು | ಸಿಪ್ಪೆಗೋಟು | ₹12,000/- |
ತರೀಕೆರೆ | ಪುಡಿ | ₹10,000/- |
ಕೊಪ್ಪ | ಬೆಟ್ಟೆ ಈಡಿ ಗೊರಬಲು ಸರಕು ರಾಶಿ ಅಡಿಕೆ | ₹52,569/- ₹48,000/- ₹34,699/- ₹82,410/- ₹49,599/- |
ಭದ್ರಾವತಿ | ರಾಶಿ ಅಡಿಕೆ | ₹48,869/- |
ಇದನ್ನೂ ಕೂಡ ಓದಿ :Farmers Loan waiver : ರೈತರ ಸಾಲಮನ್ನಾ ಘೋಷಣೆ / LPG ಗ್ಯಾಸ್ ಸಿಲಿಂಡರ್ 500/- ರೂಪಾಯಿಗೆ ಸಿಗುತ್ತಾ?
ಇದು ಇವತ್ತಿನ ನಿಖರವಾದ ಅಡಿಕೆಧಾರಣೆ
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Fixed Deposits : ಹೆಚ್ಚು ಬಡ್ದಿ ದುಡ್ಡು ಕೊಡುವ ಪ್ರಮುಖ 7 ಬ್ಯಾಂಕ್ಗಳು, ಎಷ್ಟಿದೆ ಬಡ್ಡಿ ದರ.? ಸಂಪೂರ್ಣ ಮಾಹಿತಿ
- BSNL Freedom Plan : ಕೇವಲ 1 ರೂಪಾಯಿಗೆ 60GB ಡೇಟಾ ಮತ್ತು ಅನ್ಲಿಮಿಟೆಡ್ ಕರೆ ನೀಡುತ್ತಿರುವ ಬಿಎಸ್ಎನ್ಎಲ್!
- ಕೊಪ್ಪಳದಲ್ಲಿ ಅನ್ಯಧರ್ಮೀಯಳನ್ನು ಪ್ರೀತ್ಸಿದ್ದಕ್ಕೆ ಅನಾಹುತ – ಮಸೀದಿ ಎದುರೇ ಕೊಚ್ಚಿ ಕೊ*ಲೆ!
- Pension Scheme : ಪ್ರತಿ ತಿಂಗಳು ನಿಮಗೆ ₹5,000/- ರೂಪಾಯಿ ಪೆನ್ಷನ್ ಹಣ ಬೇಕಾ.? ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ
- PM KUSUM Scheme : 80% ಸಬ್ಸಿಡಿ ಸೋಲಾರ್ ಪಂಪ್ ಸೆಟ್ ಗೆ ಅರ್ಜಿ ಸಲ್ಲಿಸಿ – ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ
- ದರ್ಶನ್ ಥರಾ ನನಗೂ ಬೇಲ್ ಕೊಡಿ – ನೇಹಾ ಕೊಲೆ ಆರೋಪಿ ಫಯಾಜ್ ಮೊರೆ!
- ಕೆಆರ್ಎಸ್ ಅಣೆಕಟ್ಟಿಗೆ ಮೊದಲು ಅಡಿಗಲ್ಲು ಹಾಕಿದ್ದೆ ಟಿಪ್ಪು ಸುಲ್ತಾನ್ ಎಂದ ಸಚಿವ ಮಹದೇವಪ್ಪ
- ಬ್ಯಾಂಕ್ ಖಾತೆ ಇದ್ದರೆ ಸಾಕು ನಿಮಗೆ ಸಿಗುತ್ತೆ 2 ಲಕ್ಷ.! – Suraksha Bima Yojana
- Gold Rate Today : ಭಾರೀ ಏರಿಳಿತ ಕಾಣುತ್ತಿರುವ ಚಿನ್ನದ ಬೆಲೆ.! ಇಂದಿನ ಬಂಗಾರದ ಬೆಲೆ ಎಷ್ಟಾಗಿದೆ ಗೊತ್ತಾ.?
- ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಬೆನ್ನಲ್ಲೇ ಪೆನ್ಡ್ರೈವ್ ಹಂಚಿದವರಿಗೆ ಶುರುವಾಯ್ತು ನಡುಕ!
- ನಾಯಿ ಕಚ್ಚಿದ ತಕ್ಷಣ ಇದೊಂದು ಕೆಲಸ ಮಾಡಿದ್ರೆ ಸಾಕು ಜೀವಕ್ಕಾಗೋ ಅಪಾಯ ತಪ್ಪುತ್ತೆ! ವೈದ್ಯರೇ ಸೂಚಿಸಿದ ತಂತ್ರವಿದು
- Joint Account Updates : ಜಂಟಿ ಖಾತೆ ತೆರೆಯಲು ಹೊಸ ನಿಯಮಗಳು, ಜಾಗ್ರತೆ.! ನೀವು ಈ ತಪ್ಪು ಮಾಡಿದ್ರೆ ದೊಡ್ಡ ನಷ್ಟ!
- Gold Rate : ಬಂಗಾರದ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ ಕಂಡಿತಾ.? ಎಷ್ಟಿದೆ ಇಂದಿನ ಚಿನ್ನದ ಬೆಲೆ.?
- Gold Rate : ಬಂಗಾರದ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ ಕಂಡಿತಾ.? ಎಷ್ಟಿದೆ ಇಂದಿನ ಚಿನ್ನದ ಬೆಲೆ.?
- Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
- Champions Trophy 2025 : ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟ ವಿರಾಟ್ ಕೊಹ್ಲಿ.! ಚಾಂಪಿಯನ್ ಟ್ರೋಫಿ ಫೈನಲ್ ದುಬೈಗೆ ಶಿಫ್ಟ್.!
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?
- ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ – ಯಾವುದೇ ಸ್ವಯಂ ಉದ್ಯೋಗ ಕೈಗೊಳ್ಳಲು ಬಡ್ಡಿ ಇಲ್ಲದೆ ಸಿಗುತ್ತೆ 5 ಲಕ್ಷ ಹಣ ಸಾಲ.!
- Gold Rate : ಚಿನ್ನ ಖರೀದಿಗೆ ಇದೇ ಒಳ್ಳೆಯ ಟೈಮಾ.? ಇಂದಿನ ಬಂಗಾರದ ಬೆಲೆ ಎಷ್ಟಾಗಿದೆ ಗೊತ್ತಾ.?
- ಸಣ್ಣ ರೈತರಿಗೆ ಗುಡ್ ನ್ಯೂಸ್ | 2 ಎಕರೆಗಿಂತ ಕಡಿಮೆ ಜಮೀನು ಇದ್ದವರಿಗೆ | ₹10000 ಹಣ ಉಚಿತ!
- eShram card benefits : ಈ ಶ್ರಮ್ ಕಾರ್ಡ್ ಇದ್ದವರಿಗೆ ಬಂಪರ್ | ಪ್ರತಿ ತಿಂಗಳಿಗೆ ₹ 3000 ಸಾವಿರ ಹಣ
- Property Sale : ಜಮೀನು, ಮನೆ, ಪ್ಲಾಟ್ ಯಾವುದೇ ಆಸ್ತಿ ಮಾರಾಟ – ಖರೀದಿಗೆ ರಾತ್ರೋರಾತ್ರಿ ಹೊಸ ರೂಲ್ಸ್
- Jan Samarth Portal : ಸಾಲಕ್ಕಾಗಿ ಜನ್ ಸಮರ್ಥ ಪೋರ್ಟಲ್ ನಲ್ಲಿ ಇಂದೇ ಅರ್ಜಿ ಸಲ್ಲಿಸಿ – ಹೇಗೆ ಅರ್ಜಿ ಸಲ್ಲಿಸುವುದು.? ನೋಡಿ
- Pedicure : ಮನೆಯಲ್ಲಿಯೇ ಪೆಡಿಕ್ಯೂರ್ ಮಾಡಿ, ಸುಂದರವಾದ ಪಾದ ನಿಮ್ಮದಾಗಿಸಿಕೊಳ್ಳಿ