ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಆರೋಗ್ಯ ಸ್ಥಿತಿ ಗಂಭೀರ.! Bharathi Vishnuvardhan

Bharathi Vishnuvardhan : ಇತ್ತೀಚಿಗಷ್ಟೆ ಹಿರಿಯ ನಟಿ ಲೀಲಾವತಿ ಇಹಲೋಕ ತ್ಯಜಿಸಿದ್ದರು. ಇದೀಗ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ಅನಾರೋಗ್ಯ ಉಂಟಾಗಿರುವ ಸುದ್ದಿ ಕೇಳಿ ಸ್ಯಾಂಡಲ್‌ವುಡ್ ಮಂದಿಗೆ ಶಾಕ್ ಆಗಿದೆ. ಭಾರತಿ ವಿಷ್ಣುವರ್ಧನ್ ಅವರು ಮಂಡಿ ನೋವಿನಿಂದ ಹಾಸಿಗೆ ಹಿಡಿದಿರುವ ಬಗ್ಗೆ ಅಳಿಯ ಅನಿರುದ್ಧ ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಕೂಡ ಓದಿ : ಅಪ್ಪುವಿನ ಈ ಒಂದು ಆಸೆ ಈಡೇರಲೇ ಇಲ್ಲ ಎಂದು ಬೇಜಾರು ಮಾಡಿಕೊಂಡ ಅಶ್ವಿನಿ ಪುನೀತ್ ರಾಜ್ ಕುಮಾರ್ ಅಮ್ಮನ ಆರೋಗ್ಯ … Read more

Adike Rate : ಇಂದಿನ ಅಡಿಕೆ ಬೆಲೆ.? ಎಲ್ಲೆಲ್ಲಿ ಎಷ್ಟಿದೆ ನೋಡಿ ಇವತ್ತಿನ ಅಡಿಕೆ ರೇಟ್.?

Arecanut Price

Adike Rate : ಇಂದಿನ ಅಡಿಕೆ ಬೆಲೆ.? ಎಲ್ಲೆಲ್ಲಿ ಎಷ್ಟಿದೆ ನೋಡಿ ಇವತ್ತಿನ ಅಡಿಕೆ ರೇಟ್.? ಮಾರುಕಟ್ಟೆ(ತಾಲೂಕು) ಅಡಿಕೆ ಗರಿಷ್ಟ ಬೆಲೆ ಬಂಟ್ವಾಳ ಕೋಕಾಹೊಸದುಹಳೇದು ₹27,500/-₹44,999/-₹36,000/- ಬೆಳ್ತಂಗಡಿ ಹಳೇದುಹೊಸದು ₹42,000/-₹35,200/- ಭದ್ರಾವತಿ ರಾಶಿ ಅಡಿಕೆ ₹47,529/- ಚನ್ನಗಿರಿ ರಾಶಿ ಅಡಿಕೆ ₹47,585/- ದಾವಣಗೆರೆ ರಾಶಿ ಅಡಿಕೆ ₹46,369/- ಗೌರಿಬಿದನೂರು ಕೆಂಪು ಅಡಿಕೆ ₹30,000/- ಗುಬ್ಬಿ ರಾಶಿ ಅಡಿಕೆ ₹45,700/- ಹೊನ್ನಾಳಿ ರಾಶಿ ಅಡಿಕೆಈಡಿ ₹46,899/-₹46,566/- ಹೊನ್ನಾವರ ಹಳೇ ಚಾಲಿ ₹39,000/- ಹೊಸನಗರ ಸಿಪ್ಪೆಗೋಟುಕೆಂಪುಗೋಟುರಾಶಿ ಅಡಿಕೆ ₹13,199/-₹34,699/-₹48,370/- ಕಾರ್ಕಳ … Read more

Gold Rate Today : ಮತ್ತೆ ಮುಗ್ಗರಿಸಿದ ಚಿನ್ನದ ದರ.! ಭಾರೀ ಇಳಿಕೆ.! ಎಷ್ಟಾಗಿದೆ ನೋಡಿ ಇಂದಿನ ಚಿನ್ನದ ಬೆಲೆ.?

Gold Price Today : ಕೆಳಗೆ ಬಿತ್ತಾ ಗೋಲ್ಡ್ ರೇಟ್.? ಎಲ್ಲೆಲ್ಲಿ ಎಷ್ಟಿದೆ ನೋಡಿ ಇಂದಿನ ಚಿನ್ನ ಹಾಗು ಬೆಳ್ಳಿಯ ಬೆಲೆ.?

Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಬೆಳ್ಳಿಯ ದರ (Silver Rate) :- ನೋಡಿ ಸ್ನೇಹಿತರೇ, ಮೊದಲನೆಯದಾಗಿ ಇವತ್ತಿನ ಬೆಳ್ಳಿಯ ದರ ನೋಡೋದಾದ್ರೆ, ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ ₹738/- ರೂಪಾಯಿಯಾಗಿದೆ. 100 ಗ್ರಾಂ ಗೆ ₹7,380/- ರೂಪಾಯಿಯಾಗಿದೆ. 1 ಕೆಜಿ ಬೆಳ್ಳಿಗೆ ₹74,300/- ರೂಪಾಯಿಯಾಗಿದೆ. ನಿನ್ನೆ … Read more

Vinodh Raj : ಪತ್ನಿಯನ್ನ ದೂರ ಇಟ್ಟಿರುವುದು ಯಾಕೆ ಗೊತ್ತಾ.? ಹಾಲು ತುಪ್ಪ ಕಾರ್ಯದ ಬಳಿಕ ಸತ್ಯ ಬಿಚ್ಚಿಟ್ಟ ವಿನೋದ್ ರಾಜ್.!

Do you know why Vinod Raj kept his wife away?

Vinodh Raj : ಲೀಲಾವತಿ ಅವರ ನಿಧನದ ನೋವಿನಲ್ಲಿರುವ ವಿನೋದ್ ರಾಜ್ ಅವರು ಪತ್ನಿಯನ್ನ ದೂರವಿಟ್ಟಿರುವುದರ ಬಗ್ಗೆ ಮೌನ ಮುರಿದಿದ್ದಾರೆ. ಹೆಂಡತಿ, ಮಗನನ್ನು ಯಾಕೆ ಇಷ್ಟು ವರ್ಷಗಳ ಕಾಲ ಕ್ಯಾಮರಾ ಕಣ್ಣಿನಿಂದ ದೂರವಿಟ್ಟಿದ್ದರು ಎನ್ನುವುದರ ಬಗ್ಗೆ ಮುಕ್ತವಾಗಿ ವಿನೋದ್ ಮಾತನಾಡಿದ್ದಾರೆ. ಇದನ್ನೂ ಕೂಡ ಓದಿ : Karnataka Labour Card : ಲೇಬರ್ ಕಾರ್ಡ್ ಹೊಂದಿರುವ ರಾಜ್ಯದ ಎಲ್ಲಾ ಕಾರ್ಮಿಕರಿಗೆ ಭರ್ಜರಿ ಸಿಹಿಸುದ್ಧಿ! ವಿನೋದ್ ರಾಜ್ ಅವರು ತಾಯಿಯ ನಿಧನದ ನೋವಿನಿಂದ ಇನ್ನೂ ಹೊರಬಂದಿಲ್ಲ. ವಿನೋದ್ ಅವರು … Read more