ಈ ಅದ್ಭುತ ಹಣ್ಣು ಮಕ್ಕಳಿಲ್ಲದವರಿಗೆ ಹೆಚ್ಚು ಲಾಭದಾಯಕ.!

ಮಕ್ಕಳಿಲ್ಲದವರಿಗೆ ಈ ಹಣ್ಣು ಉಪಯೋಗವಂತೆ. ಹೇಗೆ ಗೊತ್ತಾ.?

ಕೆಲವರಿಗೆ ಮದುವೆಯಾಗಿ ಬಹಳ ದಿನಗಳವರೆಗೆ ಸಂತಾನಭಾಗ್ಯ ಲಭಿಸಿರುವುದಿಲ್ಲ. ಇದಕ್ಕೆ ಬೇರೆ ಬೇರೆಯಾದ ಕಾರಣಗಳಿರಬಹುದು. ಅದಕ್ಕೆ ಸೂಕ್ತ ವೈದ್ಯರನ್ನು ಸಂಪರ್ಕಿಸುವುದು ಕೂಡ ಅಗತ್ಯವಾಗಿರುತ್ತದೆ. ಆದರೆ ಕೆಲವೊಮ್ಮೆ ವೈದ್ಯರಿಂದಲೂ ಆಗದಂತಹ ಕೆಲಸವನ್ನು ಪ್ರಕೃತಿಯ ಮಡಿಲಲ್ಲೇ ವಿಸ್ಮಯ ನಡೆಯುತ್ತವೆ.

Whatsapp Group Join
Telegram channel Join

ಹೌದು, ನೀವು ಒಮ್ಮೊಮ್ಮೆ ಕೇಳಿರುತ್ತೀರಾ.. ವೈದ್ಯರ ಬಳಿ ಹೋದರು ಆಗದಂತಹ ಕೆಲಸ ಕೆಲವೊಮ್ಮೆ ಸಫಲತೆಯನ್ನು ಕೊಟ್ಟಿದೆ ಅನ್ನುವುದನ್ನು ಕೇಳಿರಬಹುದು. ಹೀಗೆ ಈ ಹಣ್ಣು ಕೂಡ ಸಂತಾನ ಫಲವನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚು ಅನ್ನುವುದನ್ನು ತಿಳಿಯಲಾಗುತ್ತದೆ. ಅಷ್ಟಕ್ಕೂ ಈ ಹಣ್ಣು ಯಾವುದು.? ಇದರ ಉಪಯೋಗ ಹೇಗೆ ಅನ್ನುವುದನ್ನು ತಿಳಿದುಕೊಳ್ಳಿ.

ಈ ಹಣ್ಣನ್ನು ಅಂಜೂರದ ಹಣ್ಣು ಎನ್ನುವುದಾಗಿ ಕರೆಯಲಾಗುತ್ತದೆ. ಇದು ನೋಡಲು ಹಳ್ಳಿ ಕಡೆಯಲ್ಲಿ ಹತ್ತಿ ಹಣ್ಣು ಇದ್ದಂತೆ ಇರುತ್ತದೆ. ಆದರೆ ಇದು ಬೇರೆ. ಈ ಅಂಜೂರದ ಹಣ್ಣು ಮಾರ್ಕೆಟ್ ನಲ್ಲಿ ಹೆಚ್ಚಾಗಿ ಸಿಗುತ್ತದೆ. ಈ ಹಣ್ಣು ಸೇವನೆ ಮಾಡುವುದರಿಂದ ಇದರಲ್ಲಿರುವ ಪೋಷಕಾಂಶಗಳು, ಖನಿಜಗಳು, ಜಿಂಕ್ ಅಂಶ, ಇಗ್ನಾಶಿಯಂ , ಇತ್ಯಾದಿ ಅಂಶಗಳು ಸಂತಾನ ಸಾಫಲ್ಯತೆಯನ್ನು ಹೆಚ್ಚಿಸುವಲ್ಲಿ ಹೆಚ್ಚು ಸಹಕಾರಿಯಾಗಿರುತ್ತದೆ.

Whatsapp Group Join
Telegram channel Join

ಅಷ್ಟೇ ಅಲ್ಲದೇ, ಈ ಹಣ್ಣು ಸೇವಿಸುವುದರಿಂದ ಹಲವು ಆರೋಗ್ಯಕರ ಲಾಭಗಳಿವೆ. ಈ ಹಣ್ಣು ಸೇವಿಸುವುದರಿಂದ ದೇಹದಲ್ಲಿನ ರಕ್ತದೊತ್ತಡ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೂ ರಕ್ತ ಸಂಚಲನಕ್ಕೆ ಹೆಚ್ಚು ಸಹಕಾರಿ. ಪುರುಷರ ಆರೋಗ್ಯದಲ್ಲಿ ಅಂದರೆ, ಪುರುಷರ ವೀರ್ಯವೃದ್ಧಿಗೆ ಈ ಹಣ್ಣು ಸೇವನೆ ಮಾಡುವುದು ಉತ್ತಮ ಅನ್ನುವುದನ್ನು ತಿಳಿಯಲಾಗಿದೆ. ಜೀರ್ಣತೆ, ಮಲಬದ್ಧತೆ ಮುಂತಾದ ಸಮಸ್ಯೆಗಳಿಗೆ ಈ ಹಣ್ಣು ಉಪಯೋಗಕಾರಿಯಾಗಿ ಕೆಲಸ ಮಾಡುತ್ತದೆ. ಈ ಹಣ್ಣನ್ನು ಮಿತವಾಗಿ ಸೇವಿಸಿ, ಹಿತವಾಗಿ ಆರೋಗ್ಯವನ್ನು ಪಡೆದುಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply

5 Comments