ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | 05-09-2022 – ಕನ್ನಡ ರಾಶಿ ಭವಿಷ್ಯ

ಮೇಷ ರಾಶಿ :- ಆನಂದ, ಉಲ್ಲಾಸದಿಂದ ದಿನ ಕಳೆಯಲಿದ್ದೀರಿ. ವ್ಯಾಪಾರದಲ್ಲಿ ಲಾಭವಾಗಲಿದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ವಿವಾಹ ಉತ್ಸುಕರಿಗೆ ಮದುವೆ ಯೋಗ ಕೂಡಿ ಬರಲಿದೆ. ವೃಷಭ ರಾಶಿ :- ವ್ಯಾಪಾರಿ ವರ್ಗಕ್ಕೆ ಇಂದು ಶುಭ ದಿನ. ಆದಾಯ ವೃದ್ಧಿ ಜೊತೆಗೆ ಯಶಸ್ಸು ಕೂಡ ಸಿಗಲಿದೆ. ಬಾಕಿ ವಸೂಲಿ ಮಾಡಲಿದ್ದೀರಿ. ತಂದೆ ಮತ್ತು ಹಿರಿಯರಿಂದ ಲಾಭವಿದೆ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ. ಮಿಥುನ ರಾಶಿ :- ಕುಟುಂಬ ಸದಸ್ಯರೊಂದಿಗೆ ಮನೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಮಹತ್ವದ ಚರ್ಚೆ ನಡೆಸಲಿದ್ದೀರಿ. ಮನೆಯ ರೂಪು ರೇಷೆ ಬದಲಾವಣೆ ಬಗ್ಗೆ … Read more

ನಿನ್ನ ಬಾಯಿಂದ ವಾಸನೆ ಬರ್ತಿದೆ ಬ್ರೆಷ್ ಮಾಡಿ ಬಾ ಎಂದು ನೇರವಾಗಿ ಟಾಪ್ ನಟನಿಗೆ ಹೇಳಿದ ಹೀರೋಯಿನ್ ಯಾರು ಗೊತ್ತಾ.?

ದಕ್ಷಿಣ ಭಾರತದ ಮೊದಲ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡ ನಟಿ ಭಾನುಮತಿ, ಅದಕ್ಕೆ ಕಾರಣ ಈಕೆ ನಟಿ ಮಾತ್ರ ಆಗಿರಲಿಲ್ಲ. ಸಿಂಗರ್ – ನಿರ್ದೇಶಕಿ – ಸಂಗೀತ ನಿರ್ದೇಶಕಿ – ಬರಹಗಾರ್ತಿ, ಈಕೆ ಅಂದ್ರೆ ದೊಡ್ಡ ದೊಡ್ಡ ನಟರಿಗೂ ಕೂಡ ಭಯ ಇರುತ್ತಿತ್ತು. ನಮಸ್ಕಾರಕ್ಕೆ, ಪ್ರತಿನಮಸ್ಕಾರ ಅದು ಸಂಸ್ಕಾರ. ಅದು ಇಲ್ಲದವರಿಗೆ ನಾನೆಂದು ನಮಸ್ಕಾರ ಮಾಡುವುದಿಲ್ಲ ಅನ್ನೋದು ಈ ನಟಿಯ ದಿಟ್ಟ ಮಾತು, ಮಹಿಳೆಯರನ್ನು ಕೆಟ್ಟದಾಗಿ, ಬಲಹೀನರನ್ನಾಗಿ ತೋರಿಸುವ ಚಿತ್ರಗಳಲ್ಲಿ ಭಾನುಮತಿ ನಟಿಸುತ್ತಿರಲಿಲ್ಲ. ಒಂದು ದಿನ ಲೆಜೆಂಡ್ … Read more

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | ದಿನ ಭವಿಷ್ಯ

ಮೇಷ ರಾಶಿ :- ವ್ಯಾವಹಾರಿಕ ಕಾರ್ಯಗಳನ್ನು ಪೂರ್ಣಗೊಳಿಸಲು ಇಂದು ಶುಭ ದಿನ. ಮನಸ್ಸಿನಲ್ಲಿ ಗೊಂದಲದಿಂದಾಗಿ ದೃಢ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆರೋಗ್ಯ ಕೊಂಚ ಏರುಪೇರಾಗಿರುತ್ತದೆ. ವೃಷಭ ರಾಶಿ :- ಮನಸ್ಸಿನ ಏಕಾಗ್ರತೆ ಕಡಿಮೆಯಾಗಿರುತ್ತದೆ. ಹಣವನ್ನು ಹೂಡಿಕೆ ಮಾಡುವವರು ಜಾಗರೂಕರಾಗಿರಿ. ಅತ್ಯಂತ ಅವಶ್ಯಕ ದಾಖಲೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಮಿಥುನ ರಾಶಿ :- ಇಂದು ಅನುಕೂಲಕರ ಹಾಗೂ ಲಾಭದಾಯಕ ದಿನ. ಹಿರಿಯ ಅಧಿಕಾರಿಗಳ ಕೃಪೆಯಿಂದ ಪ್ರಗತಿಯ ಮಾರ್ಗದಲ್ಲಿ ಸಾಗುತ್ತೀರಿ. ವ್ಯಾಪಾರದಲ್ಲೂ ಆದಾಯ ವೃದ್ಧಿಸಲಿದೆ. ಬಾಕಿ ವಸೂಲಿ ಮಾಡಲಿದ್ದೀರಿ. ಕರ್ಕ ರಾಶಿ :- ಪ್ರೇಮದ … Read more

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ| ದಿನ ಭವಿಷ್ಯ

ಮೇಷ ರಾಶಿ : ಇಂದು ಆರ್ಥಿಕ ಮತ್ತು ವ್ಯಾವಹಾರಿಕ ದೃಷ್ಟಿಯಿಂದ ಲಾಭದಾಯಕ ದಿನ. ಧನ ಲಾಭವಾಗಲಿದೆ. ಆರ್ಥಿಕ ಯೋಜನೆ ಯಶಸ್ವಿಯಾಗಲಿದೆ. ವ್ಯಾಪಾರ ವಿಸ್ತರಣೆಗೂ ಯೋಜನೆ ರೂಪಿಸಬಹುದು. ವೃಷಭ ರಾಶಿ : ನಿಮ್ಮ ವೈಚಾರಿಕತೆ ವೃದ್ಧಿಸಲಿದೆ, ಇದರಿಂದ ಮನಸ್ಸು ಪ್ರಫುಲ್ಲವಾಗಿರುತ್ತದೆ. ಶುಭ ಕಾರ್ಯ ಕೈಗೊಳ್ಳಲು ಪ್ರೇರಣೆ ಸಿಗಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಆರ್ಥಿಕ ಯೋಜನೆಗಳಿಗೆ ಅನುಕೂಲಕರ ದಿನ. ಮಿಥುನ ರಾಶಿ : ಬೌದ್ಧಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಅವಕಾಶ ಸಿಗಲಿದೆ. ತಾಯಿ ಅಥವಾ ಸ್ತ್ರೀಯರಿಗೆ ಸಂಬಂಧಪಟ್ಟ ವಿಷಯಕ್ಕೆ ಹೆಚ್ಚು ಭಾವುಕರಾಗಲಿದ್ದೀರಿ. ಪ್ರವಾಸವನ್ನು ಮುಂದೂಡುವುದು ಒಳಿತು. … Read more

Gold Rate Todayಸಿಹಿಸುದ್ದಿ: ಇಂದು ಬಂಗಾರದ ಬೆಲೆಯಲ್ಲಿ ಬಂಪರ್‌ ಕುಸಿತ.!

ಆಭರಣ ಪ್ರಿಯರೇ, ಇಂದು ಚಿನ್ನದ ಬೆಲೆಯಲ್ಲಿ ನಿನ್ನೆಯ ದರಕ್ಕಿಂತ ಭಾರೀ ಇಳಿಕೆ ಕಂಡು ಬಂದಿದೆ. ಹಾಗಾಗಿ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಬೆಳ್ಳಿಯ ಬೆಲೆಯಲ್ಲಿ ಕೂಡ ಇಳಿಕೆ ಕಂಡು ಬಂದಿದೆ. ಹಾಗಾದ್ರೆ, ಇಂದಿನ ಬೆಲೆಗೆ ಚಿನ್ನ ಬೆಳ್ಳಿ ಖರೀದಿ ಮಾಡಲು ಯೋಚಿಸುವವರು ಖರೀದಿಸಬಹುದು. ನೋಡಿ ಸ್ನೇಹಿತರೆ, ಮೊದಲನೆಯದಾಗಿ ಇವತ್ತಿನ  ಚಿನ್ನ ಹಾಗು ಬೆಳ್ಳಿಯ ದರ ನೋಡೋದಾದ್ರೆ, ಮೊದಲಿಗೆ ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ 609 ರೂಪಾಯಿಯಾಗಿದೆ. 100 ಗ್ರಾಂ ಗೆ 6,090 ರೂಪಾಯಿಯಾಗಿದೆ. … Read more

ಜನುಮದ ಜೋಡಿ ಶಿಲ್ಪಾ ಅವರು ಈಗ ಏನು ಕೆಲಸ ಮಾಡುತ್ತಿದ್ದಾರೆ ಗೊತ್ತಾ.?

ಕೇರಳದಲ್ಲಿ ಹುಟ್ಟಿದರೂ ಕನ್ನಡತಿಯಂತೆ ಕಾಣಿಸುವ ನಟಿ ಶಿಲ್ಪಾ, ಜನುಮದ ಜೋಡಿಯಲ್ಲಿ ಆಕೆಯ ನಟನೆಯನ್ನು ಯಾರು ಮರೆಯಲು ಸಾದ್ಯವಿಲ್ಲ, ಈ ನಟಿಯ ಸಿನಿಜೀವನ ಬದಲಿಸಿದ್ದೆ ಜನುಮದ ಜೋಡಿ. ಕನ್ನಡದಲ್ಲಿ ಸುಮಾರು 18 ಚಿತ್ರಗಳಲ್ಲಿ ನಟಿಸಿದ್ದಾರೆ ಶಿಲ್ಪಾ, ಈಗ ಏನು ಮಾಡುತ್ತಿದ್ದಾರೆ ಗೊತ್ತಾ.? ನಿರ್ಮಾಪಕ ರಂಜಿತ್ ರನ್ನು ಮದುವೆಯಾಗಿರುವ ಶಿಲ್ಪಾಗೆ ಒಬ್ಬಳು ಮುದ್ದಾದ ಮಗಳು ಇದ್ದಾಳೆ. ಗಂಡನ ಜೊತೆ ಸೇರಿ ತಾನು ಸಂಪಾದಿಸಿರುವ ಎಲ್ಲಾ ಹಣವನ್ನು ಹಾಕಿ ಕೆಲವು ಮಲಯಾಳಂ ಚಿತ್ರಗಳನ್ನು ನಿರ್ಮಿಸಿದರು. ಆದರೆ ಅವು ಅಷ್ಟೊಂದು ಯಶಸ್ಸು ಕೊಡಲಿಲ್ಲ. … Read more

ಕನ್ನಡದ ನಟನಿಂದ ಮೋಸ ಹೋದ ನಟಿ ಮಹಾಲಕ್ಷ್ಮೀ ಈಗ ಎಂತಹ ಕೆಲಸ ಮಾಡುತ್ತಿದ್ದಾರೆ ಗೊತ್ತಾ.? ಶಾಕಿಂಗ್..

ಮಹಾಲಕ್ಷ್ಮೀ, ಒಂದು ಕಾಲದಲ್ಲಿ ಯುವಕರ ಡ್ರೀಮ್ ಗರ್ಲ್, ಕನ್ನಡದ ಅತ್ಯದ್ಭುತ ನಟಿಯರಲ್ಲಿ ಇವರೂ ಒಬ್ಬರು, ಡಾ.ರಾಜ್ ರಿಂದ ಹಿಡಿದು ರವಿಚಂದ್ರನ್ ವರೆಗೂ ನಟಿಸಿರುವ ಈ ನಟಿಯ ಜೀವನ ಮಾತ್ರ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿದೆ. ಕನ್ನಡದ ಟಾಪ್ ನಟನ (ಆತ ನಿರ್ದೇಶಕ ಹಾಗು ನಿರ್ಮಾಪಕ ಕೂಡ) ಜೊತೆ ಮಹಾಲಕ್ಷ್ಮೀ ಸ್ನೇಹ ಬೆಳೆಯಿತು. ದಿನ ಕಳೆದಂತೆ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತು. ಇಬ್ಬರೂ ತುಂಬಾ ಘಾಡವಾದ ಪ್ರೀತಿಯಲ್ಲಿ ಮುಳುಗಿದ್ದರು, ಎಷ್ಟರ ಮಟ್ಟಿಗೆ ಅಂದ್ರೆ, ಇಬ್ಬರನ್ನು ಯಾರು ಬೇರ್ಪಡಿಸಲು ಸಾಧ್ಯವಿಲ್ಲ ಅನ್ನೋ ಹಾಗೆ. … Read more

ಕನ್ನಡದ ನಟಿಗೆ ಮುತ್ತು ಕೊಟ್ಟು, ಸೌಂದರ್ಯ ಹೊಗಳಿದ ಪ್ರಧಾನ ಮಂತ್ರಿ ಯಾರು ಗೊತ್ತಾ.?

ಅಭಿನವ ಶಾರದೆ ಜಯಂತಿ, ಇವರ ಹುಟ್ಟು ಹೆಸರು ಕಮಲಾ ಕುಮಾರಿ, ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿ ಬೇರ್ಪಟ್ಟಿದ್ದರಿಂದ, ತಾಯಿಯ ಜೊತೆ ಮದ್ರಾಸ್ ಗೆ ಹೋಗಿ ಅಲ್ಲಿ ಡಾನ್ಸ್ ಕಲಿತು ನಂತರ ಸಿನೆಮಾಗಳಲ್ಲಿ ನಟಿಸಿದರು ಜಯಂತಿ ಯವರು. ಡಾ.ರಾಜ್ ಜೊತೆ ಸುಮಾರು 45 ಚಿತ್ರಗಳಲ್ಲಿ ನಟಿಸಿ ಕನ್ನಡದಲ್ಲಿ ಮುರಿಯಲಾಗದ ರೆಕಾರ್ಡ್ ಸೃಷ್ಟಿಸಿದ್ದಾರೆ. 500 ಚಿತ್ರಗಳಲ್ಲಿ ನಟಿಸಿರುವ ಜಯಂತಿಯವರ ಸೌಂದರ್ಯಕ್ಕೆ ಮಾರಿಹೋದ ನಟರಿಲ್ಲ, ಅದರಲ್ಲಿ ನಮ್ಮ ದೇಶದ ಪ್ರದಾನ ಮಂತ್ರಿಗಳು ಸಹ ಇದ್ದಾರೆ. ಅಂದಿನ ಪ್ರದಾನ ಮಂತ್ರಿ ಇಂದಿರಾ ಗಾಂಧಿ … Read more

ಬ್ಲೂ ಫಿಲಂಗಳಲ್ಲಿ ನಟಿಸಿ ಕೆರಿಯರ್ ಸರ್ವನಾಶ ಮಾಡಿಕೊಂಡು ಬೀದಿಗೆ ಬಂದ ಕನ್ನಡದ ನಟ ಯಾರು ಗೊತ್ತಾ.?

ಮನುಷ್ಯ, ಪ್ರತಿಭೆಯ ಹಿಂದೆ ನಡೆಯಬೇಕೆ ಹೊರತು ಹಣದ ಹಿಂದೆ ಅಲ್ಲ, ಹಣದ ಹಿಂದೆ ಓಡಿ ಸಿನಿ ಜೀವನವನ್ನು ನಾಶಮಾಡಿಕೊಂಡ ಅದ್ಬುತ ನಟನ ಕತೆ ಇದು, ಆತ ಯಾರು ಗೊತ್ತಾ.? ಚೈಲ್ಡ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಒಂದು ಸಂಚಲನ ಕ್ರಿಯೇಟ್ ಮಾಡಿ, ನಂತರ ಹೀರೋ ಆಗಿ ಮೆರೆದವರು ಹರೀಶ್ ಕುಮಾರ್. ಕನ್ನಡದ ‘ಲಾಲಿ’, ‘ಹೆಂಡ್ತಿ ಹೇಳಿದರೆ ಕೇಳಬೇಕು’, ಚಿತ್ರಗಳ ನಟ, ಈತನ ಕೆರಿಯರ್ ನಾಶಕ್ಕೆ ಕಾರಣ ಈ ನಟನ ತಂದೆ. ಹಿಂದಿ ಸೇರಿ 5 ಭಾಷೆಗಳಲ್ಲಿ … Read more

ಬಸ್ ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದ ಹುಡುಗ ಈಗ ಕನ್ನಡದ ಟಾಪ್ ನಟ. ಅವರು ಯಾರು ಗೊತ್ತಾ.?

ಹಸಿವು, ಧೈರ್ಯ, ಛಲ ಮತ್ತು ಗುರಿ ಒಬ್ಬ ವ್ಯಕ್ತಿಯನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತದೆ, ಇದಕ್ಕೆ ತಾಜಾ ಉದಾಹರಣೆ ಕನ್ನಡದ ನಟ. ಬೆಳಗ್ಗೆ ಎದ್ದು 15 ಬಸ್ ಗಳನ್ನು ಕ್ಲೀನ್ ಮಾಡಿ, ಕಸ ಗುಡಿಸುತ್ತಿದ್ದ ಹುಡುಗ ಈಗ ಅದ್ಭುತ ನಟನಾಗಿ ಬೆಳೆದಿದ್ದಾರೆ, ಅವರು ಯಾರು ಗೊತ್ತಾ.? ಜೀವನದಲ್ಲಿ ಏನೋ ಒಂದು ಆಗಬೇಕು ಎಂದು ತನಗಿದ್ದ ಒಂದು ಸೈಕಲ್ ನ್ನು ಮಾರಿ ಬೆಂಗಳೂರಿಗೆ ಬಸ್ ಹತ್ತಿದ ಈ ಹುಡುಗ ಬಂದು ತಲುಪಿದ್ದು ಮೆಜೆಸ್ಟಿಕ್ ಗೆ, ಎಲ್ಲಿ ಹೋಗಬೇಕು, ಏನು ಮಾಡಬೇಕು … Read more