PM Matru Vandana Yojana : ಮಗು ಹುಟ್ಟಿದ ತಕ್ಷಣ ₹5,000/- ಆರ್ಥಿಕ ನೆರವು – ಗರ್ಭಿಣಿಯರಿಗೆ ಸಿಹಿಸುದ್ದಿ.!

PM Matru Vandana Yojana : ಮಗು ಹುಟ್ಟಿದ ತಕ್ಷಣ ₹5,000/- ಆರ್ಥಿಕ ನೆರವು - ಗರ್ಭಿಣಿಯರಿಗೆ ಸಿಹಿಸುದ್ದಿ

PM Matru Vandana Yojana : ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯು ದೇಶದ ಸಾಮಾಜಿಕವಾಗಿ ಹಾಗು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಗರ್ಭಿಣಿ ತಾಯಂದಿರ ಆರೋಗ್ಯ ರಕ್ಷಣೆಗಾಗಿ ನರೇಂದ್ರ ಮೋದಿ ನೇತ್ವತ್ವದ ಕೇಂದ್ರ ಸರ್ಕಾರವು ಈ ಯೋಜನೆಯನ್ನ ಜಾರಿಗೊಳಿಸಿದೆ. ದೇಶದ ಹಿಂದುಳಿದ ವರ್ಗಗಳ ಬಡ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಅಗತ್ಯ ಹೆರಿಗೆ ಮತ್ತು ಪ್ರಸವೋತ್ತರ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯನ್ನು ಪ್ರಾರಂಭಿಸಿದೆ. ಕೇಂದ್ರ ಸರ್ಕಾರದ ಉಪಕ್ರಮದಡಿ ಮೊದಲ ಬಾರಿಗೆ ತಾಯಂದಿರಿಗೆ … Read more

Adike Rate : ಇಂದಿನ ಅಡಿಕೆ ಬೆಲೆ.? ಇವತ್ತಿನ ಅಡಿಕೆಯ ಮಾರುಕಟ್ಟೆ ದರ ಎಷ್ಟಾಗಿದೆ ನೋಡಿ.?

Adike Rate

Adike Rate : ತುಮಕೂರು, ಅರಸೀಕೆರೆ, ಕಾರ್ಕಳ, ಕುಂದಾಪುರ, ಕುಮುಟಾ, ಕೆ.ಆರ್.ನಗರ, ಕೆ.ಆರ್.ಪೇಟೆ, ಗುಬ್ಬಿ, ಕೊಪ್ಪ, ಗೋಣಿಕೊಪ್ಪಲ್ ಸೇರಿದಂತೆ ಪ್ರಮುಖ ಅಡಿಕೆ ಮಾರುಕಟ್ಟೆಯಲ್ಲಿನ ಇಂದಿನ ಅಡಿಕೆ ಬೆಲೆ ಎಷ್ಟಾಗಿದೆ ನೋಡಿ. ತುಮಕೂರು ಅಡಿಕೆ ಬೆಲೆ :- ರಾಶಿ ₹44,000/-(ಕನಿಷ್ಠ) ₹48,250/-(ಗರಿಷ್ಟ) ಅರಸೀಕೆರೆ ಅಡಿಕೆ ಬೆಲೆ :- ಇತರೆ ₹16,000/-(ಕನಿಷ್ಠ) ₹22,000/-(ಗರಿಷ್ಟ) ಕಾರ್ಕಳ ಅಡಿಕೆ ಬೆಲೆ :- ನ್ಯೂ ವೆರೈಟಿ ₹25,000/-(ಕನಿಷ್ಠ) ₹35,000/-(ಗರಿಷ್ಟ) ಓಲ್ಡ್ ವೆರೈಟಿ ₹30,000/-(ಕನಿಷ್ಠ) ₹44,000/-(ಗರಿಷ್ಟ) ಕುಂದಾಪುರ ಅಡಿಕೆ ಬೆಲೆ :- ಹಳೆ ಚಾಲಿ ₹35,000/-(ಕನಿಷ್ಠ) … Read more

Loksabha Election 2024 : ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ 5 ಗ್ಯಾರಂಟಿ ಘೋಷಣೆ – ಮಹಿಳೆಯರಿಗೆ ಬಂಪರ್ ಗಿಫ್ಟ್

Loksabha Election 2024

Loksabha Election 2024 : ಕೇಂದ್ರದಲ್ಲಿ ಲೋಕಸಭೆ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಸರ್ಕಾರ ಹೂಡಿರುವ ತಂತ್ರಗಳನ್ನು ದೇಶದಾದ್ಯಂತ ಹೂಡಲು ಸಜ್ಜಾಗಿದೆ. ಆದರೆ ಕರ್ನಾಟಕದಲ್ಲಿ ನೀಡಿರುವ ಐದು ಗ್ಯಾರಂಟಿ ಯೋಜನೆಗಳಂತಹ ಯೋಜನೆಗಳನ್ನ ಇಡೀ ದೇಶಕ್ಕೆ ಮತ್ತೊಂದು ಐದು ಹೊಸ ಗ್ಯಾರಂಟಿ ಯೋಜನೆಗಳನ್ನ ನೀಡುವುದಕ್ಕೆ ಕಾಂಗ್ರೆಸ್ ತನ್ನ ಅಧಿಕೃತವಾಗಿ ಚುನಾವಣಾ ಪ್ರಣಾಳಿಕೆ ಜೊತೆಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ. ಈಗಾಗಲೇ ನಮ್ಮ … Read more

Gruhalakshmi Updates : ನಿಮಗೆ 7ನೇ ಕಂತಿನ ಹಣ ಜಮಾ ಆಯ್ತಾ.? ಈ ರೀತಿ ನಿಮ್ಮ DBT ಸ್ಟೇಟಸ್ ಚೆಕ್ ಮಾಡಿಕೊಳ್ಳಿ

Gruhalakshmi Updates

Gruhalakshmi Updates : ನಮಸ್ಕಾರ ಸ್ನೇಹಿತರೇ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ(Gruhalakshmi) ಯೋಜನೆಗೆ ನೀವು ಅರ್ಜಿ ಸಲ್ಲಿಸಿದ್ದೀರಿ ತಾನೇ? ಗೃಹಲಕ್ಷ್ಮೀ 7 ನೇ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗೆ ಯಾವಾಗ ಜಮೆಯಾಗಲಿದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. ಸ್ನೇಹಿತರೇ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಜನ ಮೆಚ್ಚಿದ ಐದು ಗ್ಯಾರಂಟಿ ಯೋಜನೆಯಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಮಹಿಳಾ ಸಬಲೀಕರಣದ ದೃಷ್ಠಿಯಿಂದ … Read more

Ration Card Status Check : ಪಡಿತರ ಚೀಟಿ ತಿದ್ದುಪಡಿ ಸ್ಟೇಟಸ್ ಹೇಗೆ ಚೆಕ್ ಮಾಡುವುದು.? ಆದಷ್ಟು ಬೇಗ ನೋಡಿ

Ration Card Status Check

Ration Card Status Check : ನಮಸ್ಕಾರ ಸ್ನೇಹಿತರೇ, ರೇಷನ್ ಕಾರ್ಡ್ (Ration Card) ಹೊಂದಿರುವವರು ನೋಡಲೇಬೇಕಾದ ವಿಷಯ. ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಸ್ಟೇಟಸ್ ಹೇಗೆ ಚೆಕ್ ಮಾಡುವುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ. 2023-24 ನೇ ಆರ್ಥಿಕ ವರ್ಷದಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿರುವ ರಾಜ್ಯದ ಅರ್ಹ ಫಲಾನುಭವಿ ಮಹಿಳೆಯರು ಹಾಗು ಗ್ರಾಹಕರಿಗಾಗಿ ಆಹಾರ ಮತ್ತು ನಾಗರಿಕ ಇಲಾಖೆ ವತಿಯಿಂದ ಸರಬರಾಜು ಇಲಾಖೆಯು ಇದೇ 2024ರ ಸಾಲಿನಲ್ಲಿ ಪಡಿತರ ಚೀಟಿ ತಿದ್ದುಪಡಿ ಮಾಡಿಸಿಕೊಂಡಿರುವ … Read more

Gold Rate Today : ರೆಕಾರ್ಡ್ ಉಡೀಸ್.! ಇಳಿಕೆಯ ಹಾದಿ ಮರೆತ ಗೋಲ್ಡ್.?

Gold Rate Today

Gold Rate Today : ನಮಸ್ಕಾರ ವೀಕ್ಷಕರೇ, ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಕೊಡ್ತೀವಿ. ಬೆಳ್ಳಿಯ ಬೆಲೆ(Silver Rate) :- ಮೊದಲಿಗೆ ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ ₹745/- ರೂಪಾಯಿಯಾಗಿದೆ. 100 ಗ್ರಾಂ ಗೆ ₹7,450/- ರೂಪಾಯಿಯಾಗಿದೆ. 1 ಕೆಜಿ ಬೆಳ್ಳಿಗೆ ₹74,500/- ರೂಪಾಯಿಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ ₹74,100/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ … Read more

Gruhalakshmi & Annabhagya : ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್ ಹೊಸ ರೂಲ್ಸ್ ಜಾರಿಗೆ!! ಬೇಗನೆ ನೋಡಿ!!

Gruhalakshmi & Annabhagya

Gruhalakshmi & Annabhagya : ಬಿಪಿಎಲ್, ಅಂತ್ಯೋದಯ ಹಾಗು ಎಪಿಎಲ್ ರೇಶನ್ ಕಾರ್ಡ್ ದಾರರಿಗೆ ಶಾಕಿಂಗ್ ಸುದ್ದಿ ನೀಡಲಾಗಿದ್ದು, ಗೃಹಲಕ್ಷ್ಮಿ ಹಣ ಸೇರಿದಂತೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ರೇಶನ್ ಹಣ ಹಾಗು ಆಹಾರ ಧಾನ್ಯಗಳು ಅಂದರೆ ರೇಷನ್ ವಿತರಣೆ ಮಾಡುವುದನ್ನ ಇಂತಹ ರೇಷನ್ ಕಾರ್ಡ್ ದಾರರಿಗೆ ಸ್ಥಗಿತ ಮಾಡಿದೆ. ಇದನ್ನೂ ಕೂಡ ಓದಿ : Free Electricity Scheme : ಜೀವನ ಪರ್ಯಂತ 300 ಯೂನಿಟ್ ಉಚಿತ ವಿದ್ಯುತ್ – ಕೇಂದ್ರದ ಮೋದಿ ಹೊಸ ಯೋಜನೆ … Read more

SBI Bank Customer : ಎಸ್ ಬಿಐ ಬ್ಯಾಂಕಿನ ಎಲ್ಲಾ ಗ್ರಾಹಕರಿಗೆ ಬಂಪರ್ ಗಿಫ್ಟ್ – ಮಾರ್ಚ್ 31ರವರೆಗೆ ಅವಕಾಶ

SBI Bank Customer

SBI Bank Customer : ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನೆಲ್ಲ ಗ್ರಾಹಕರಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ನೀಡಿದೆ. ಇದೆ ಮಾರ್ಚ್ 31 ರ ಒಳಗಾಗಿ ಎಲ್ಲ ಗ್ರಾಹಕರಿಗೆ ಎರಡು ಹೊಸ ಯೋಜನೆಗಳನ್ನು ಘೋಷಿಸಿದೆ. ಈ ಎರಡು ಹೊಸ ಯೋಜನೆಗಳ ಅಡಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ತಿಳಿಸಲಾಗಿದೆ. ಇದೆ ಮಾರ್ಚ್ 31 ರ ಒಳಗಾಗಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಪಡೆದುಕೊಳ್ಳಲು ತಿಳಿಸಲಾಗಿದೆ. ಹೊಸ ಹಣಕಾಸಿನ ವರ್ಷ ಆರಂಭವಾಗುವುದಕ್ಕೆ ಇನ್ನು ಒಂದು … Read more

ಮೆಟಾದ ‘ಫೇಸ್ಬುಕ್, ಇನ್ಸ್ಟಾಗ್ರಾಮ್’ ಸರ್ವರ್ ಡೌನ್ : ಭಾರತ ಸೇರಿ ವಿಶ್ವದ್ಯಾಂತ ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಪರದಾಟ

Meta's 'Facebook, Instagram' server down

ಸೋಶಿಯಲ್ ಮೀಡಿಯಾ ದೈತ್ಯ ಮೆಟಾದ ‘ಫೇಸ್ಬುಕ್, ಇನ್ಸ್ಟಾಗ್ರಾಮ್’ ಸರ್ವರ್ ಡೌನ್ ಆಗಿದ್ದು, ಭಾರತ ಸೇರಿ ವಿಶ್ವದ್ಯಾಂತ ಲಕ್ಷಾಂತರ ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ ವಿಶ್ವದಾದ್ಯಂತ ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಫೇಸ್ಬುಕ್ ಪ್ರೊಫೈಲ್ಗಳನ್ನು ಲಾಗ್ ಇನ್ ಮಾಡಲು ಹಾಗು ಪ್ರವೇಶಿಸುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್(Instagram) ಮತ್ತು ವಾಟ್ಸಾಪ್(Whatsapp) ಸೇರಿದಂತೆ ಸಾಮಾಜಿಕ ಮಾಧ್ಯಮದ ದೈತ್ಯ ಮೆಟಾದ ಕಂಪನಿಯ ಒಡೆತನದ ಇತರ ಸೇವೆಗಳಲ್ಲಿ ಸಮಸ್ಯೆಗಳನ್ನ ವರದಿ ಮಾಡಿದ್ದಾರೆ. ಇದನ್ನೂ ಕೂಡ ಓದಿ : ಮೋದಿ ಬಂಪರ್ … Read more

Acid Attack : ಮೂವರು ವಿದ್ಯಾರ್ಥಿನಿಯರ ಮೇಲೆ ಕಾಲೇಜು ಆವರಣದಲ್ಲಿ ಆ್ಯಸಿಡ್ ದಾಳಿ

Acid Attack : ಮೂವರು ವಿದ್ಯಾರ್ಥಿನಿಯರ ಮೇಲೆ ಕಾಲೇಜು ಆವರಣದಲ್ಲಿ ಆ್ಯಸಿಡ್ ದಾಳಿ

Acid Attack : ಕಡಬ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ (ಮಾರ್ಚ್ 04) ದಂದು ವ್ಯಕ್ತಿಯೊಬ್ಬ ಆ್ಯಸಿಡ್ ಎರಚಿದ್ದರಿಂದಾಗಿ ಮೂವರು ಕಾಲೇಜು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಆ್ಯಸಿಡ್ ಎರಚಿದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಆ್ಯಸಿಡ್ ದಾಳಿಯಿಂದ ಗಾಯಗೊಂಡಿರುವ ಮೂವರು ಕಾಲೇಜು ವಿದ್ಯಾರ್ಥಿನಿಯರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ. ತಾಜಾ ಮಾಹಿತಿ … Read more