Pan Card : ನಿಮ್ಮ ಪ್ಯಾನ್ ಕಾರ್ಡ್ ಕ್ಯಾನ್ಸಲ್ ಆಗುತ್ತೆ – ಬೇಗ ಈ ಕೆಲಸವನ್ನು ಮಾಡಿ..!

Pan Card : ನಿಮ್ಮ ಪ್ಯಾನ್ ಕಾರ್ಡ್ ಕ್ಯಾನ್ಸಲ್ ಆಗುತ್ತೆ

Pan Card : ನಮಸ್ಕಾರ ಸ್ನೇಹಿತರೇ, ನಿಮ್ಮ ಹತ್ತಿರ ಪಾನ್ ಕಾರ್ಡ್ ಇದ್ಯಾ? ಹಾಗಾದ್ರೆ ಇದನ್ನ ಮಿಸ್ ಮಾಡಕೊಳ್ಳಬೇಡಿ. ಯಾಕಂದ್ರೆ ಪಾನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್ ಬಂದಿದೆ. ಇದನ್ನ ಪಾಲಿಸಿಲ್ಲ ಅಂದ್ರೆ ನಿಮ್ಮ ಪಾನ್ ಕಾರ್ಡ್(Pan Card) ಕ್ಯಾನ್ಸಲ್ ಆಗುತ್ತೆ. ಜೊತೆಗೆ ನಿಮಗೆ ದಂಡ ಕೂಡ ಬೀಳುತ್ತೆ. ಬ್ಯಾಂಕ್ ನಲ್ಲಿ ಒಂದು ಅಕೌಂಟ್ ಓಪನ್ ಮಾಡಬೇಕಾದ್ರೆ ನಿಮ್ಮ ಹತ್ತೀರಾ ಕೇಳುವ ದಾಖಲೆ ಏನಂದ್ರೆ, ಆಧಾರ್ ಕಾರ್ಡ್(Aadhar Card), ಪ್ಯಾನ್ ಕಾರ್ಡ್(Pan Card). ಇವಾಗ … Read more

Pmay Scheme : ಮನೆ ಖರೀದಿ ಅಥವಾ ಕಟ್ಟಡಕ್ಕೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್!! #govthousingyojana #pmay

ಮನೆ ಖರೀದಿ ಅಥವಾ ಕಟ್ಟಡಕ್ಕೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್!

Pmay Scheme : ಕೇಂದ್ರದ ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ದೇಶದ ಬಡವರಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ಕೊಟ್ಟಿದ್ದಾರೆ? ಯಾರು ಸ್ವಂತ ಮನೆ ಖರೀದಿಸಲು ಬಯಸುತ್ತಾರೆ. ಅಂಥವರಿಗೆ ಹೊಸ ಮನೆ ಅಥವಾ ಮನೆ ಕಟ್ಟಲು ಬಯಸುವವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ. ನೀವು ಕೂಡ ಇವತ್ತಿನವರೆಗೂ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ವಸತಿ ಯೋಜನೆಯ ಅಡಿಯಲ್ಲಿ ಮನೆಯನ್ನ ಪಡೆದುಕೊಂಡಿಲ್ಲ ಅಂದ್ರೆ ತಪ್ಪದೇ ಕೇಂದ್ರ ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತಿರುವ ಮನೆಯನ್ನ … Read more

Ration Card Updates : ಹೊಸ ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದೀರಾ.? ಅರ್ಜಿ ಸಲ್ಲಿಸಲು ಅವಕಾಶ ನೀಡಿದೆಯಾ ಸರ್ಕಾರ.? ಹೇಗೆ ಅರ್ಜಿ ಸಲ್ಲಿಸುವುದು.?

Ration Card Updates

Ration Card Updates : ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಹೊಸ ಪಡಿತರ ಚೀಟಿಗಾಗಿ ಈಗಾಗಲೇ ಅರ್ಜಿಯನ್ನ ಸಲ್ಲಿಸಿ ಕಾಯುತ್ತಿರುವವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇದೇ ಏಪ್ರಿಲ್ ತಿಂಗಳ ಆರಂಭದಿಂದ ರಾಜ್ಯದಾದ್ಯಂತ ಎಲ್ಲಾ ಬಿಪಿಎಲ್(BPL) ಹಾಗು ಎಪಿಎಲ್(APL) ರೇಷನ್ ಕಾರ್ಡ್ ಗಳನ್ನ ವಿತರಿಸಲಾಗುವುದು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಖಾತೆ ಸಚಿವ ಕೆ.ಎಚ್ ಮುನಿಯಪ್ಪ ಅವರು ತಿಳಿಸಿದ್ದಾರೆ. ಎಲ್ಲಾ ಹೊಸ ಪಡಿತರ ಚೀಟಿಗಳ ಅರ್ಜಿ ಪರಿಶೀಲನೆಯನ್ನು ಮಾರ್ಚ್ ತಿಂಗಳ ಅಂತ್ಯದೊಳಗೆ ಪೂರ್ಣ … Read more

Crop Compensation : ರೈತರ ಬೆಳೆಹಾನಿ, ಬೆಳೆ ಪರಿಹಾರ ಹಣ ಜಮಾ – ನಿಮ್ಮ ಕೃಪೆಗೆ ಹಣ ಬಾರದಿದ್ದರೆ ಹೀಗೆ ಮಾಡಿ ಪಡೆಯಿರಿ! ರೈತರಿಗೆ ಸಿಹಿಸುದ್ದಿ

Crop Compensation

Crop Compensation : 2023ನೇ ಸಾಲಿನ ಮುಂಗಾರು ಹಂಗಾಮಿನ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ಹಾನಿ ಪರಿಹಾರದ ಮೊದಲನೆಯ ಕಂತಿನ ಹಣವನ್ನ ಈಗಾಗಲೇ ಹಲವು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಹೌದು, ಎಸ್‌ಡಿಆರ್‌ಎಫ್(SDRF) ಹಾಗೂ ಎನ್‌ಡಿಆರ್‌ಎಫ್(NDRF) ಮಾರ್ಗಸೂಚಿಯಂತೆ ಬೆಳೆ ಹಾನಿ ಪರಿಹಾರದ ಮೊತ್ತ ಮೊದಲ ಕಂತಿನ ಹಣ 2000 ರೂಪಾಯಿ ಹಣವನ್ನ ಎಲ್ಲ ರೈತರ ಬ್ಯಾಂಕ್ ಖಾತೆಗೆ ಈಗಾಗಲೇ ರಾಜ್ಯ ಸರಕಾರ ಪಾವತಿ ಮಾಡಿದೆ. ಇದನ್ನೂ ಕೂಡ ಓದಿ : Aadhar Card Updates … Read more

ಪ್ಯಾನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್.! 10ಸಾವಿರ ದಂಡ ಫಿಕ್ಸ್.! ಈ ಕೆಲಸ ಕಡ್ಡಾಯ – ರಾತ್ರೋರಾತ್ರಿ ಹೊಸ ರೂಲ್ಸ್.!

pan card new updates

ಕೇಂದ್ರ ಸರ್ಕಾರವು ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಮೇಲಿಂದ ಮೇಲೆ ಹೊಸ ಹೊಸ ನಿಯಮಗಳನ್ನು ಜಾರಿಗೆಗೊಳಿಸುತ್ತೇವೆ. ಅದೇ ರೀತಿಯಲ್ಲಿ ಇಂತಹ ಪಾನ್ ಕಾರ್ಡ್ ಹೊಂದಿರುವವರಿಗೆ 10,000 ದಂಡ ಹಾಕಲು ಮತ್ತೊಂದು ಹೊಸ ರೂಲ್ಸ್ ಜಾರಿಗೊಳಿಸಿದೆ. ಇತ್ತೀಚಿಗಂತೂ ಯಾವುದೇ ಬ್ಯಾಂಕ್ ಆಗಿರಲಿ ಅಥವಾ ಯಾವುದೇ ಲೋನ್ ಆಗಿರಲಿ ಹೀಗೆ ಯಾವುದೇ ಕೆಲಸಕ್ಕೂ ಕಡ್ಡಾಯವಾಗಿ ಎಲ್ಲಾ ಕಡೆ ಮೊದಲು ಕೇಳುವುದು ಆಧಾರ್ ಕಾರ್ಡ್, ನಂತರ ನಮಗೆ ಕೇಳುವುದೇ ಪ್ಯಾನ್‌ಕಾರ್ಡ್. ಆದರೆ ಪಾನ್ ಕಾರ್ಡ್ ಹೊಂದಿರುವವರಿಗೆ ₹10,000 ದಂಡವನ್ನ ಕೇಂದ್ರ ಸರ್ಕಾರವು ಹಾಕಲಾಗುತ್ತಿದ್ದು, … Read more

ಮದುವೆ ಹಾಗು ಗಂಡ ಹೆಂಡತಿ ಸೇರೋಕೆ ಸೂಕ್ತ ವಯಸ್ಸು ಯಾವುದು?

ವೈದ್ಯರುಗಳ ಪ್ರಕಾರ ಮೂವತ್ತು ವರ್ಷದ ನಂತರ ಮದುವೆ ಆಗಬಾರದು ಎಂದು ಮತ್ತು ಮದುವೆ ಆಗುವುದಕ್ಕೆ 22 ರಿಂದ 26 ವರ್ಷ ಅಥವಾ 27 ವರ್ಷ ಸೂಕ್ತದ ಸಮಯ ಅಂತ ವೈದ್ಯರು ಏಕೆ ಹೇಳುತ್ತಾರೆ. ಇದನ್ನೂ ಕೂಡ ಓದಿ : ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | ಹೆಲ್ತ್ ಟಿಪ್ಸ್ ವೈದ್ಯರುಗಳ ಪ್ರಕಾರ ಮೂವತ್ತು ವರ್ಷ ವಯಸ್ಸಾದ ನಂತರ ಮದುವೆಯಾದರೆ ಗಂಡಿನಲ್ಲಿ ಲೈಂ-ಗಿಕ ಆಸಕ್ತಿ ಕಡಿಮೆಯಾಗುತ್ತಂತೆ. ಅಷ್ಟೇ ಅಲ್ಲದೆ … Read more

Aadhar Card Updates : ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್ – ಮಾರ್ಚ್ 14ರ ಒಳಗಾಗಿ ಈ ಕೆಲಸ ಕಡ್ಡಾಯ – ಇಲ್ಲಾಂದ್ರೆ ಆಧಾರ್ ಕಾರ್ಡ್ ಬಂದ್!

Aadhar Card Updates

Aadhar Card Updates : ಆಧಾರ್ ಕಾರ್ಡ್ ಇರುವ ದೇಶದ ಎಲ್ಲ ನಾಗರಿಕರಿಗೆ ಕೇಂದ್ರದ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ಬಿಗ್ ಶಾಕ್ ಇದೆ. ಮಾರ್ಚ್ 14 ಒಳಗಾಗಿ ಈ ಕೆಲಸ ಮಾಡುವುದು ಕಡ್ಡಾಯ. ಇಲ್ಲ ಅಂದ್ರೆ ನಿಮ್ಮ ಆಧಾರ್ ಕಾರ್ಡ್ ಬಂದ್ ಆಗುತ್ತೆ. ಜೊತೆಗೆ ಆಧಾರ್ ಕಾರ್ಡ್ ಸಹಾಯದಿಂದ ನಿಮ್ಮ ಖಾತೆಗೆ ಬರುವ ಗೃಹಲಕ್ಷ್ಮೀ ಹಣ, ವೃದ್ಧರ ಪಿಂಚಣಿ ಹಣ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ, ಬ್ಯಾಂಕ್ ಖಾತೆ ಸೇರಿದಂತೆ ಆಧಾರ್ ನೊಂದಿಗೆ ಯಾವ ಯಾವ … Read more

Ambulance Driver : ಆಂಬುಲೆನ್ಸ್ ಡ್ರೈವರ್ ಅಳುತ್ತಲೇ ಗಾಡಿ ಓಡಿಸುತ್ತಿದ್ದ.! ಕಾರಣ ಕೇಳಿದ್ರೆ ನೀವೂ ಕೂಡ ಶಾಕ್ ಆಗ್ತೀರಾ.!

Ambulance Driver : ನಮಸ್ಕಾರ ಸ್ನೇಹಿತರೇ, ಯಾರಾದರೂ ತೊಂದರೆಯಲ್ಲಿದ್ದಾಗ, ಅಪಘಾತಗಳಾದಾಗ ಅವರನ್ನು ಸರಿಯಾದ ಸಮಯಕ್ಕೆ ಬಂದು ಕಾಪಾಡುವುದು ಅಂದ್ರೆ, ಅದು ಆಂಬುಲೆನ್ಸ್ ಡ್ರೈವರ್ ಗಳು. ಆದರೆ ಇಲ್ಲೋರ್ವ ಆಂಬುಲೆನ್ಸ್ ಡ್ರೈವರ್ ತನ್ನ ಡ್ಯೂಟಿ ಮಾಡುವಾಗ ಕಣ್ಣೇರು ಹಾಕುತ್ತಾ ಗಾಡಿ ಓಡಿಸುತ್ತಿದ್ದ. ಅದರ ಹಿಂದಿನ ಕಥೆ ಕೇಳಿದಾಗ ಇಡೀ ರಾಜ್ಯವೇ ಒಂದು ಕ್ಷಣಕ್ಕೆ ಬೆರಗಾಗಿದೆ. ಈ ಘಟನೆ ನಡೆದಿರುವುದು ನಮ್ಮ ಕರ್ನಾಟಕದಲ್ಲಿ. ಅಸಲಿಗೆ ಏನಿದು ಸುದ್ಧಿ ಅಂತ ತಿಳಿದರೆ ನಿಮ್ಮ ಕಣ್ಣು ಕೂಡ ಒದ್ದೆಯಾಗುತ್ತದೆ. ಇದನ್ನೂ ಕೂಡ ಓದಿ … Read more

Govt Updates : ರಾಜ್ಯದ ಎಲ್ಲ ರೈತರಿಗೆ ಗುಡ್ ನ್ಯೂಸ್ – ಪ್ರತಿ ಎಕರೆಗೆ ₹10,000 ಘೋಷಣೆ – ರೈತರು ಈಗಲೇ ಅರ್ಜಿ ಸಲ್ಲಿಸಿ ಹಣ ಪಡೆಯಿರಿ

Govt Updates : ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ದೊಡ್ಡ ಗುಡ್ ನ್ಯೂಸ್..! ಪ್ರತಿ ಎಕರೆಗೆ ₹10,000 ನೇರ ನಗದು ವರ್ಗಾವಣೆ ಮೂಲಕ ರೈತರ ಖಾತೆಗೆ ಜಮಾ.! ದೇಶದ ರೈತರನ್ನ ಆರ್ಥಿಕವಾಗಿ ಸದೃಢರನ್ನಾಗಿಸಲು ಕೇಂದ್ರ ಸರ್ಕಾರ ಮೇಲಿಂದ ಮೇಲೆ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅದರಲ್ಲೂ ನಮ್ಮ ಕರ್ನಾಟಕದ ರೈತರಿಗಾಗಿ ಮತ್ತೊಂದು ಯೋಜನೆ ಜಾರಿಗೊಳಿಸಲಾಗಿತ್ತು. ಪ್ರತಿ ಎಕರೆಗೆ ₹10,000 ರೂಪಾಯಿಗಳನ್ನು ಪಡೆದುಕೊಳ್ಳಲು ರೈತರಿಂದ ಹೊಸ ಅರ್ಜಿಗಳನ್ನು ಕರೆಯಲಾಗಿದೆ. ಈಗಾಗಲೇ ರೈತರು ಅರ್ಜಿಯನ್ನು ಸಲ್ಲಿಸಬಹುದು. ಇದನ್ನೂ ಕೂಡ … Read more

ಇಂದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ಯಾ.? ಎಲ್ಲೆಲ್ಲಿ ಎಷ್ಟಿದೆ ನೋಡಿ ಇವತ್ತಿನ ಚಿನ್ನದ ರೇಟ್.?

gold rate

ನಮಸ್ಕಾರ ಸ್ನೇಹಿತರೇ, ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನಿಮಗೆ ನೀಡಲಾಗಿದೆ. ಮೊದಲನೆಯದಾಗಿ ಇವತ್ತಿನ ಚಿನ್ನ ಹಾಗು ಬೆಳ್ಳಿಯ ದರವು, ಮೊದಲಿಗೆ ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ 740/- ರೂಪಾಯಿಯಾಗಿದೆ. 100 ಗ್ರಾಂ ಗೆ 7,400/- ರೂಪಾಯಿಯಾಗಿದೆ. 1 ಕೆಜಿ ಬೆಳ್ಳಿಗೆ 74,000/- ರೂಪಾಯಿಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ 73,500/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ … Read more