Drought Relief : ರೈತರಿಗೆ ಬರ ಪರಿಹಾರ ಗುಡ್ ನ್ಯೂಸ್ | ಪ್ರತೀ ಎಕರೆಗೆ ಎಷ್ಟು ಹಣ ಸಿಗುತ್ತೆ ಗೊತ್ತಾ.?

Drought Relief : ಬರ ಪರಿಹಾರಕ್ಕಾಗಿ ಕಾಯುತ್ತಿದ್ದ ಬೆಳೆ ನಷ್ಟ ಹೊಂದಿದ ರೈತರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಕಳೆದ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಬೆಳೆನಷ್ಟ ಹೊಂದಿ ಆರ್ಥಿಕ ಸಂಕಷ್ಟ ಎದುರಿಸಿದ್ದರು. ರೈತರ ಬರ ಪರಿಸ್ಥಿತಿಗೆ ನೆರವಾಗಲು ರಾಜ್ಯ ಸರ್ಕಾರ ಬರಗಾಲ ಘೋಷಿಸಿ ಮೊದಲ ಹಂತದ ಬರ ಪರಿಹಾರ 2000 ರೂಪಾಯಿಯನ್ನು ನೀಡಿತ್ತು. ಮತ್ತು ಹೆಚ್ಚಿನ ಬರ ಪರಿಹಾರಕ್ಕಾಗಿ ಕೇಂದ್ರದಿಂದ ಅನುದಾನ ನೀಡುವಂತೆ ಆಗ್ರಹಿಸಿತ್ತು. ಮೂರ್ನಾಲ್ಕು ಬಾರಿ ಮನವಿ … Read more

7th Pay Commission : ತುಟ್ಟಿಭತ್ಯೆ ಲೆಕ್ಕ ಶೂನ್ಯಕ್ಕೆ ಇಳಿಕೆ.! ಸರಕಾರಿ ನೌಕರರಿಗೆ ಬಿಗ್ ಶಾಕ್.!

7th Pay Commission : ತುಟ್ಟಿಭತ್ಯೆ ಲೆಕ್ಕ ಶೂನ್ಯಕ್ಕೆ ಇಳಿಕೆ.! ಸರಕಾರಿ ನೌಕರರಿಗೆ ಬಿಗ್ ಶಾಕ್.!

7th Pay Commission : ಸರ್ಕಾರಿ ನೌಕರರ ತುಟ್ಟಿ ಭತ್ಯೆಯ ಹೊಸ ಅಪ್ಡೇಟ್ ಬಂದಿದ್ದು, ನೌಕರರಿಗೆ ಬಿಗ್ ಶಾಕ್ ಕಾದಿದೆ. ಹೌದು, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಗಣಿತವು 2024 ರಲ್ಲಿ ಬದಲಾಗಲಿದೆ. ಸದ್ಯ ಈಗ ನೌಕರರು ಜನವರಿ ಒಂದರಿಂದ ಅನ್ವಯವಾಗುವಂತೆ ಶೇಕಡ 50%ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ನಿಯಮದ ಪ್ರಕಾರ ನೌಕರರು 50% ರಷ್ಟು ತುಟ್ಟಿ ಭತ್ತೆ ಪಡೆದ ನಂತರ ಅದನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಲಾಗುತ್ತದೆ. ಅದರ ನಂತರ ತುಟ್ಟಿಭತ್ಯೆ ಲೆಕ್ಕಾಚಾರವೂ ಶೂನ್ಯದಿಂದ ಪ್ರಾರಂಭವಾಗುತ್ತದೆ. ಆದರೆ ಕಾರ್ಮಿಕ … Read more

Govt Updates : 2024 ಲೋಕಸಭೆ ಚುನಾವಣೆ ಭರ್ಜರಿ ಗುಡ್ ನ್ಯೂಸ್ / ಮಹಿಳೆಯರಿಗೆ ₹1,50,000/- ಸಬ್ಸಿಡಿ – ಹೀಗೆ ಅರ್ಜಿ ಸಲ್ಲಿಸಿ!

Govt Updates : 2024 ಲೋಕಸಭೆ ಚುನಾವಣೆ ಭರ್ಜರಿ ಗುಡ್ ನ್ಯೂಸ್ / ಮಹಿಳೆಯರಿಗೆ ₹1,50,000/- ಸಬ್ಸಿಡಿ - ಹೀಗೆ ಅರ್ಜಿ ಸಲ್ಲಿಸಿ

Govt Updates : ನಮಸ್ಕಾರ ಸ್ನೇಹಿತರೇ, ಬಡವರ ಅಭ್ಯುದಯಕ್ಕಾಗಿ ಕೇಂದ್ರವು ಈವರೆಗೆ ಅನೇಕ ಅಭಿವೃದ್ಧಿ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ದೇಶದ ಮಹಿಳೆಯರು ಈಗ ಪುರುಷರಿಗೆ ಸರಿಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ರಾಜಕೀಯ ಶಿಕ್ಷಣ, ವೈದ್ಯಕೀಯ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇದೀಗ ವ್ಯಾಪಾರ ವಲಯದಲ್ಲಿ ಮಹಿಳೆಯರನ್ನ ಪ್ರೋತ್ಸಾಹಿಸಲು ಕೇಂದ್ರವು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ. 88 ಬಗೆಯ ವ್ಯಾಪಾರ ಮಾಡುವವರಿಗೆ 3 ಲಕ್ಷ ರೂಪಾಯಿ ಹಣ ನೀಡುತ್ತದೆ. ಇದರಲ್ಲಿ ಶೇಕಡಾ 50% ಹಣ … Read more

Rain Updates : ಇಂದು ರಾತ್ರಿಯಿಂದ ರಣ ಭಯಂಕರ ಮಳೆ.! ಮಳೆ.! | 5 ದಿನ ಸತತ ಮಿಂಚು ಗುಡುಗು ಸಹಿತ ಮಳೆ.!

Rain Updates : ಇಂದು ರಾತ್ರಿಯಿಂದ ರಣ ಭಯಂಕರ ಮಳೆ.! ಮಳೆ.! | 5 ದಿನ ಸತತ ಮಿಂಚು ಗುಡುಗು ಸಹಿತ ಮಳೆ.!

Rain Updates : ನಮಸ್ಕಾರ ಸ್ನೇಹಿತರೇ, ದಿನೇ ದಿನೇ ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಈ ಕೆಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಬಿಸಿಲು ಹೆಚ್ಚಳದಿಂದ ಭಾರಿ ಮುನ್ನೆಚ್ಚರಿಕೆಯನ್ನು ನೀಡಿದೆ ಹಾಗೂ ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಕೇಸ್‌ಗಳು ಬಿಸಿಲಿನ ತಾಪಕ್ಕೆ ಆಸ್ಪತ್ರೆಗೆ ದಾಖಲಾಗಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ರಣ ಭಯಂಕರ ಮಳೆ ಸುರಿಯಲಿದ್ದು, ಮಳೆರಾಯ ತಂಪೆರೆಯಲು ಬರುತ್ತಿದ್ದಾನೆ ಹಾಗು ಕೆಲವು ಜಿಲ್ಲೆಗಳಲ್ಲಿ ಇನ್ನು ಕೂಡ ಬಿಸಿಲು ತಾಪಮಾನ ಏರಿಕೆಯಿಂದ ಜನ ಕಂಗಾಲಾಗಿ ಹೋಗಿತ್ತು. ಬಿಸಿ ಗಾಳಿ ಹಾಗೂ ಒಣ … Read more

Adike Rate Today : ಇಂದಿನ ಅಡಿಕೆ ರೇಟ್.? ಎಷ್ಟಾಗಿದೆ ನೋಡಿ ಇಂದಿನ ಅಡಿಕೆಯ ಬೆಲೆ.?

Adike Rate Today : ಇಂದಿನ ಅಡಿಕೆ ರೇಟ್.? ಎಷ್ಟಾಗಿದೆ ನೋಡಿ ಇಂದಿನ ಅಡಿಕೆಯ ಬೆಲೆ.?

Adike Rate Today : ನಮಸ್ಕಾರ ಸ್ನೇಹಿತರೆ, ರಾಜ್ಯದ ಪ್ರಮುಖ ಮಹಾನಗರಗಳಲ್ಲಿ ಇವತ್ತಿನ ಅಡಿಕೆಯ ಬೆಲೆಯಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆಯಾಗಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನಿಮಗೆ ನೀಡಲಾಗಿದೆ. ಅಡಿಕೆ ರೇಟ್ (AdikeRate) :- ಮಾರುಕಟ್ಟೆ(ತಾಲೂಕು) ಅಡಿಕೆ ಕನಿಷ್ಠಬೆಲೆ ಗರಿಷ್ಠಬೆಲೆ ಬಂಟ್ವಾಳ ಕೋಕಾನ್ಯೂವೆರೈಟಿಓಲ್ಡ್ ವೆರೈಟಿ ₹18,000/-₹28,500/-₹36,500/- ₹28,500/-₹36,500/-₹44,500/- ಬೆಳ್ತಂಗಡಿ ನ್ಯೂವೆರೈಟಿ ₹27,300/- ₹34,999/- ಭದ್ರಾವತಿ ರಾಶಿ ಅಡಿಕೆ ₹40,200/- ₹48,700/- ಚನ್ನಗಿರಿ ರಾಶಿ ಅಡಿಕೆ ₹48,200/- ₹48,900/- ದಾವಣಗೆರೆ ರಾಶಿ ಅಡಿಕೆ ₹36,999/- ₹46,999/- … Read more

PUC Result : ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಬೆಳಿಗ್ಗೆ 10 ಗಂಟೆಗೆ ಪ್ರಕಟ – ಈ ಲಿಂಕ್ ಮೂಲಕ ರಿಸಲ್ಟ್ ಚೆಕ್ ಮಾಡಿಕೊಳ್ಳಿ

PUC Result : ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಬೆಳಿಗ್ಗೆ 10 ಗಂಟೆಗೆ ಪ್ರಕಟ - ಈ ಲಿಂಕ್ ಮೂಲಕ ರಿಸಲ್ಟ್ ಚೆಕ್ ಮಾಡಿಕೊಳ್ಳಿ

PUC Result : ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾದು ಕುಳಿತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! ಏಪ್ರಿಲ್ 10 ಅಂದ್ರೆ ನಾಳೆ ಬೆಳಿಗ್ಗೆ 10 ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ. ನಾಳೆ ಬೆಳಿಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸುವ ಶಿಕ್ಷಣ ಇಲಾಖೆಯು 11 ಗಂಟೆಗೆ ತನ್ನ ವೆಬ್ ಸೈಟ ನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವನ್ನ ಪ್ರಕಟಿಸಲಿದೆ. ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ – ಈ … Read more

Adike Rate : ಶಿವಮೊಗ್ಗ ಅಡಿಕೆ ರೇಟ್ 2024 – ರಾಜ್ಯದಲ್ಲಿ ಎಷ್ಟಾಗಿದೆ ನೋಡಿ ಇಂದಿನ ಅಡಿಕೆ ಬೆಲೆ.?

Arecanut Price : ಇಂದಿನ ಅಡಿಕೆ ಬೆಲೆ.? ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಾಗಿದೆ ಗೊತ್ತಾ.?

Adike Rate : ನಮಸ್ಕಾರ ಸ್ನೇಹಿತರೇ, ರಾಜ್ಯದ ಪ್ರಮುಖ ಮಹಾನಗರಗಳಲ್ಲಿ ಎಷ್ಟಾಗಿದೆ ನೋಡಿ ಇಂದಿನ ಅಡಿಕೆಯ ಬೆಲೆ.? ಅಡಿಕೆ ಬೆಲೆ (Adike Rate) ಮಾರುಕಟ್ಟೆ(ತಾಲೂಕು) ಅಡಿಕೆ ಕನಿಷ್ಠಬೆಲೆ ಗರಿಷ್ಠಬೆಲೆ ಬಂಟ್ವಾಳ ಕೋಕಾನ್ಯೂವೆರೈಟಿಓಲ್ಡ್ ವೆರೈಟಿ ₹18,000/-₹28,500/-₹36,200/- ₹28,500/-₹36,200/-₹43,200/- ಬೆಳ್ತಂಗಡಿ ನ್ಯೂವೆರೈಟಿ ₹27,299/- ₹34,999/- ಭದ್ರಾವತಿ ರಾಶಿ ಅಡಿಕೆ ₹40,200/- ₹48,700/- ಚನ್ನಗಿರಿ ರಾಶಿ ಅಡಿಕೆ ₹48,200/- ₹48,900/- ದಾವಣಗೆರೆ ರಾಶಿ ಅಡಿಕೆ ₹36,999/- ₹46,999/- ಹೊಳಲ್ಕೆರೆ ರಾಶಿ ಅಡಿಕೆ ₹33,500/- ₹48,830/- ಹೊನ್ನಾಳಿ ರಾಶಿ ಅಡಿಕೆ ₹48,555/- ₹48,555/- … Read more

Gold Rate Today : ಬೆಲೆ ನೋಡಿ, ಚಿನ್ನ ಹಾಗು ಬೆಳ್ಳಿ ಖರೀದಿ ಮಾಡಲು ರೆಡಿಯಾಗಿ

Gold Rate Today : ಬೆಲೆ ನೋಡಿ, ಚಿನ್ನ ಹಾಗು ಬೆಳ್ಳಿ ಖರೀದಿ ಮಾಡಲು ರೆಡಿಯಾಗಿ

Gold Rate Today : ನಮಸ್ಕಾರಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. ಬೆಳ್ಳಿಯ ಬೆಲೆ (Silver Rate) ಬೆಳ್ಳಿಯ ಬೆಲೆಯು ಪ್ರತೀ 10 ಗ್ರಾಂ ಗೆ ₹829/- ರೂಪಾಯಿಯಾಗಿದೆ. 100 ಗ್ರಾಂ ಗೆ ₹8,290/- ರೂಪಾಯಿಯಾಗಿದೆ. 1 ಕೆಜಿ ಬೆಳ್ಳಿಗೆ ₹82,900/- ರೂಪಾಯಿಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ ₹83,000/- … Read more

Crop Insurance : ರೈತರ ಖಾತೆಗೆ ₹20,000 ಹಣ ಜಮಾ! ರೈತರ ಖಾತೆಗೆ ಹಿಂಗಾರು ಬೆಳೆ ವಿಮೆಯ ಹಣ ಜಮಾ.! ಹೀಗೆ ಚೆಕ್ ಮಾಡಿಕೊಳ್ಳಿ

Crop Insurance : ರೈತರ ಖಾತೆಗೆ ₹20,000 ಹಣ ಜಮಾ! ರೈತರ ಖಾತೆಗೆ ಹಿಂಗಾರು ಬೆಳೆ ವಿಮೆಯ ಹಣ ಜಮಾ.! ಹೀಗೆ ಚೆಕ್ ಮಾಡಿಕೊಳ್ಳಿ

Crop Insurance : ನಮಸ್ಕಾರ ಸ್ನೇಹಿತರೇ, ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಹಿಂಗಾರು ಬೆಳೆ ವಿಮೆಯ ಹಣ ಜಮಾ ಆಗಿದ್ದು, ಅದನ್ನು ಪರಿಶೀಲಿಸಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ. ಕೊನೆಯವರೆಗೂ ನೋಡಿ. ಕಳೆದ ವರ್ಷ 2023ರಲ್ಲಿ ಮಳೆ ಬಾರದ ಕಾರಣ ರಾಜ್ಯ ಸರ್ಕಾರವು ಒಟ್ಟು 122 ತಾಲೂಕು ಬರಪೀಡಿತ ತಾಲೂಕುಗಳೆಂದು ಎಂದು ಘೋಷಣೆ ಮಾಡಿತ್ತು. ಅದಾದ ನಂತರ ಸರ್ಕಾರವು ಎಲ್ಲಾ ಬರ ಪೀಡಿತ ಪ್ರದೇಶಗಳಿಗೆ ಹಿಂಗಾರು ಬೆಳೆ ವಿಮೆಯ … Read more

Vegetable Market Price : ಇಂದಿನ ತರಕಾರಿ ಬೆಲೆ.? ಮಾರುಕಟ್ಟೆಯಲ್ಲಿ ತರಕಾರಿಯ ಬೆಲೆಯಲ್ಲಿ ಎಷ್ಟು ವ್ಯತ್ಯಾಸವಿದೆ ನೋಡಿ

Vegetable Market Price : ಇಂದಿನ ತರಕಾರಿ ಬೆಲೆ.? ಮಾರುಕಟ್ಟೆಯಲ್ಲಿ ತರಕಾರಿಯ ಬೆಲೆಯಲ್ಲಿ ಎಷ್ಟು ವ್ಯತ್ಯಾಸವಿದೆ ನೋಡಿ

Vegetable Market Price : ನಮಸ್ಕಾರ ಸ್ನೇಹಿತರೇ, ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ಬೆಲೆ ಎಷ್ಟಾಗಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನಿಮಗೆ ನೀಡಲಾಗಿದೆ. ಇದನ್ನೂ ಕೂಡ ಓದಿ : Poultry Farming Scheme : ಕೋಳಿ ಸಾಕಾಣಿಕೆ ಮಾಡಲು – 25 ಲಕ್ಷ ಸಹಾಯಧನ ರೈತರಿಗೆ, ನಿರುದ್ಯೋಗಿಗೆ, ಗೃಹಿಣಿಯರಿಗೆ.! ಇಂದಿನ ತರಕಾರಿ ಬೆಲೆ :- ತರಕಾರಿ / 1 Kg ಹೋಲ್ ಸೇಲ್ ಬೆಲೆ ರಿಟೇಲ್ ಬೆಲೆ ಈರುಳ್ಳಿ ₹25 ₹29-32 ಟೊಮೊಟೊ … Read more