Old Age Pension : ಪ್ರತಿ ತಿಂಗಳು ಪಿಂಚಣಿ ಪಡೆಯುತ್ತಿರುವವರಿಗೆ ಗುಡ್ ನ್ಯೂಸ್ – ವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ

Old Age Pension

Old Age Pension : ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಪಿಂಚಣಿ ಹಣಪಡೆದುಕೊಳ್ಳುತ್ತಿರುವ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಮತ್ತು ವಿಧವೆಯರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಬಂಪರ್ ಗಿಫ್ಟ್ ನೀಡಿದೆ. ನಿಮ್ಮ ಮನೆಯಲ್ಲಿ ಯಾರಾದರೂ ಪ್ರತಿ ತಿಂಗಳು ಪಿಂಚಣಿ ಹಣ ಪಡೆದುಕೊಳ್ಳುತ್ತಿರುವ ಹಿರಿಯ ನಾಗರಿಕರು ಅಥವಾ ಅಂಗವಿಕಲರಿದ್ದರೆ ಅಥವಾ ವಿಧವೆಯರಿದ್ದರೆ ತಪ್ಪದೆ ಈ ಲೇಖನವನ್ನ ನೋಡಿ. ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ವಿಧವಾ, ಅಂಗವಿಕಲರ ಮಾಸಾಶನ ಸೇರಿದಂತೆ … Read more

PM Kisan Samman : 16ನೇ ಕಂತಿನ ಕಿಸಾನ್ ಸಮ್ಮಾನ್ ಹಣ ಬಂದಿಲ್ಲ ಅಂದ್ರೆ – ಈ ಕೆಲಸ ಮಾಡಿದ ತಕ್ಷಣ ಹಣ ಜಮಾ ಆಗುತ್ತೆ

PM Kisan Samman

PM Kisan Samman : ಕೇಂದ್ರ ಸರ್ಕಾರದಿಂದಾಗಿ ಈಗಾಗಲೇ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ರೈತರ ಖಾತೆಗಳಿಗೆ ಹದಿನಾರನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಅಂದರೆ ಕೇಂದ್ರದ ಮೋದಿ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್(PM Kisan Samman) ಯೋಜನೆಯ ಹಣ ವರ್ಗಾವಣೆ ಮಾಡಲಾಗಿದೆ. ಆದರೆ ರಾಜ್ಯದ ಸಾಕಷ್ಟು ರೈತರ ಖಾತೆಗಳಿಗೆ ಇನ್ನು ಕೂಡ ಹಣ ಬಂದು ತಲುಪಿಲ್ಲ. ಆದರೆ ಯಾರಿಗೆಲ್ಲ ಈ ಹಣ ಬಂದು ತಲುಪಿಲ್ಲವೋ.. ಅಂತಹ ರೈತರು ಮಾತ್ರ ಈ ಕೆಲಸ ಮಾಡುವುದು ಕಡ್ಡಾಯ … Read more

Free Electricity Scheme : ಜೀವನ ಪರ್ಯಂತ 300 ಯೂನಿಟ್ ಉಚಿತ ವಿದ್ಯುತ್ – ಕೇಂದ್ರದ ಮೋದಿ ಹೊಸ ಯೋಜನೆ ಜಾರಿ

Free Electricity Scheme

Free Electricity Scheme : ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಸೂರ್ಯ ಘರ್(PM Surya Ghar) ಯೋಜನೆ ಜಾರಿಗೆ. ಯೋಜನೆ ಮೂಲಕ ದೇಶದ ಕೋಟ್ಯಂತರ ಮನೆಗಳಿಗೆ ಜೀವನಪರ್ಯಂತ ಉಚಿತ ವಿದ್ಯುತ್‌. ನಮ್ಮ ಕರ್ನಾಟಕ ಸರ್ಕಾರವು ಕೇವಲ 200 ಯೂನಿಟ್ ಗಳ ವಿದ್ಯುತ್ ಮಾತ್ರ ಉಚಿತವಾಗಿ ನೀಡಲಾಗುತ್ತಿದ್ದು, ಇದು ಕೇವಲ ಕಾಂಗ್ರೆಸ್ ಸರ್ಕಾರ ಇರುವವರೆಗೆ ಮಾತ್ರ ದೊರೆಯುವ ಸಾಧ್ಯತೆ ಇದೆ. ಆದರೆ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಸೂರ್ಯ ಘರ್(PM Surya Ghar) ಯೋಜನೆಯ ಜೀವನ ಪರ್ಯಂತ ಪ್ರತಿ ತಿಂಗಳಿಗೆ … Read more