ದರ್ಶನ್ ‘ಕ್ರಾಂತಿ’ ಸಿನಿಮಾ ನೋಡುತ್ತಾರಾ ಕಿಚ್ಚ ಸುದೀಪ್.!

ದರ್ಶನ್ 'ಕ್ರಾಂತಿ' ಸಿನಿಮಾ ನೋಡುತ್ತಾರಾ ಕಿಚ್ಚ ಸುದೀಪ್

ಜಸ್ಟ್ ಕನ್ನಡ : ‘ಕ್ರಾಂತಿ’ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಗೆ ಕಿಚ್ಚ ಸುದೀಪ್ ಅವರು ಬರುತ್ತಾರಾ.? ಅನ್ನುವಂತಹ ಒಂದು ವಿಷಯ ತುಂಬಾನೇ ಟ್ರೆಂಡ್ ಆಗಿದ್ದು, ಅಭಿಮಾನಿಗಳೆಲ್ಲರೂ ಕೂಡ ಕಿಚ್ಚ ಸುದೀಪ್ ರವರು ಬರಲೇ ಬೇಕು ಅಂತ ಹೇಳಿದ್ರು, ದರ್ಶನ್ ಅಭಿಮಾನಿಗಳು ಹಾಗೂ ಸುದೀಪ್ ಅಭಿಮಾನಿಗಳು ಕೊನೆಗೂ ‘ಕ್ರಾಂತಿ’ ಸಿನಿಮಾದ ಮೂಲಕವಾದ್ರೂ ಒಂದಾದರಲ್ಲಾ, ಕುಚಿಕು ಗೆಳೆಯರು ಅಂತ ಖುಷಿಪಟ್ಟಿದ್ದರು. ಈಗ ಮತ್ತೊಂದು ವಿಷಯ ತುಂಬಾನೇ ಟ್ರೆಂಡ್ ಆಗ್ತಾ ಇದೆ. ಸುದೀಪ್ ರವರು ಕ್ರಾಂತಿ ಸಿನಿಮಾವನ್ನ ನೋಡ್ತಾರಾ.? ಇದರ … Read more

ಏದುಸಿರು ಬಿಡುತ್ತಿರುವ ಬಂಗಾರ.! ಸಿಹಿಸುದ್ಧಿ ಇದೆಯಾ?

ಏದುಸಿರು ಬಿಡುತ್ತಿರುವ ಬಂಗಾರ.! ಸಿಹಿಸುದ್ಧಿ ಇದೆಯಾ?

ಜಸ್ಟ್ ಕನ್ನಡ : (Gold Rate Today) ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಹಾಗಾಗಿ ಸ್ನೇಹಿತರೇ ನೀವು ಕೂಡ ಚಿನ್ನವನ್ನು ಇಷ್ಟಪಡೋದಾದ್ರೆ ಈಗಲೇ ಈ ಪೇಜ್ ಗೆ ಒಂದು ಲೈಕ್ ಮಾಡಿ ಹಾಗು ಇದೆ ರೀತಿ ದಿನಾಲು ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಲೈಕ್ ಮತ್ತು ಶೇರ್ ಮಾಡಿ. … Read more