![](https://i0.wp.com/kannadaquiz.online/wp-content/uploads/2022/10/images-2022-10-03T110110.623.jpeg?resize=765%2C401&ssl=1)
ಬೇಬಿ ಶಾಮಿಲಿ – ಸಿಂಗಾಪುರ್ ನಲ್ಲಿ ಓದಿ ಅಲ್ಲೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಬೇಬಿ ಶಾಮಿಲಿ, ಹೀರೋಯಿನ್ ಆಗಿ ಎಂಟ್ರಿ ಕೊಟ್ಟರೂ ಸಕ್ಸಸ್ ಕಾಣದೆ ಸಿನೆಮಾದಿಂದ ಭಾಗಶಃ ದೂರ ಸರಿದಿದ್ದಾರೆ.
![](https://i0.wp.com/kannadaquiz.online/wp-content/uploads/2022/10/images-2022-10-03T110831.269.jpeg?resize=640%2C480&ssl=1)
ಬೇಬಿ ಕೀರ್ತನಾ – ಕರ್ಪೂರದ ಗೊಂಬೆ, A, ಓ ಮಲ್ಲಿಗೆ, ಹಬ್ಬ, ಹೀಗೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಬೇಬಿ ಕೀರ್ತನಾ, UPSC ಯಲ್ಲಿ 137 ನೇ ರಾಂಕ್ ಪಡೆದು IAS ಆಫೀಸರ್ ಆಗಿದ್ದಾರೆ.
![](https://i0.wp.com/kannadaquiz.online/wp-content/uploads/2022/10/images-2022-10-03T110744.711.jpeg?resize=324%2C160&ssl=1)
ಬೇಬಿ ನಿವೇದಿತಾ – ‘ಅಂಡಮಾನ್’ ಚಿತ್ರದಲ್ಲಿ ನಟಿಸಿದ್ದ ಬೇಬಿ ನಿವೇದಿತಾ ಈಗ ನಿರ್ಮಾಪಕಿಯಾಗಿದ್ದಾರೆ.
![](https://i0.wp.com/kannadaquiz.online/wp-content/uploads/2022/10/images-2022-10-03T110704.074.jpeg?resize=739%2C415&ssl=1)
ಮಾಸ್ಟರ್ ಆನಂದ್ – ನಟನೆ ಹಾಗು ನಿರೂಪಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
![](https://i0.wp.com/kannadaquiz.online/wp-content/uploads/2022/10/images-2022-10-03T110913.543.jpeg?resize=738%2C415&ssl=1)
ಮಾಸ್ಟರ್ ಸಂಜಯ್ – ‘ಶಬರಿ ಮಲೆ ಸ್ವಾಮಿ ಅಯ್ಯಪ್ಪ’ ಖ್ಯಾತಿಯ ಇವರು ದೊಡ್ಡವರಾದ ಮೇಲೂ ನಟನೆಯಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
![](https://i0.wp.com/kannadaquiz.online/wp-content/uploads/2022/10/images-2022-10-03T110254.564.jpeg?resize=640%2C480&ssl=1)
ಬೇಬಿ ಶಾಲಿನಿ – ‘ಈ ಜೀವ ನಿನಗಾಗಿ’ ಚಿತ್ರದಲ್ಲಿ ನಟಿಸಿದ್ದ ಬೇಬಿ ಶಾಲಿನಿ ನಟ ಅಜಿತ್ ರನ್ನು ಮದುವೆಯಾದ ಮೇಲೆ ಚಿತ್ರರಂಗದಿಂದ ದೂರ ಇದ್ದಾರೆ.
![](https://i0.wp.com/kannadaquiz.online/wp-content/uploads/2022/10/images-2022-10-03T110422.333.jpeg?resize=300%2C168&ssl=1)
ಮಾಸ್ಟರ್ ಮಂಜುನಾಥ್ – ತಮ್ಮದೇ ಆದ ಸ್ವಂತ ಕಂಪನಿ ತೆರೆದಿದ್ದಾರೆ.
![](https://i0.wp.com/kannadaquiz.online/wp-content/uploads/2022/10/images-2022-10-03T110355.453.jpeg?resize=300%2C168&ssl=1)
ಬೇಬಿ ರೇಖಾ – ಭಕ್ತ ಸಿರಿಯಾಳ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಬೇಬಿ ರೇಖಾ ಈಗ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನೋಡಿದ್ರಲ್ಲಾ ಸ್ನೇಹಿತರೆ, ಈ ಮಾಹಿತಿ ಇಷ್ಟವಾದ್ರೆ ಲೈಕ್ ಮತ್ತು ಶೇರ್ ಮಾಡಿ. ಧನ್ಯವಾದಗಳು
- Pension Scheme : ಪ್ರತಿ ತಿಂಗಳು ನಿಮಗೆ ₹5,000/- ರೂಪಾಯಿ ಪೆನ್ಷನ್ ಹಣ ಬೇಕಾ.? ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ
- Gold-Silver Rate : ಏದುಸಿರು ಬಿಡುತ್ತಿರುವ ಚಿನ್ನ.! ರೆಕಾರ್ಡ್ ಉಡೀಸ್ ಮಡಿದ ಬಂಗಾರ.!
- PM Fasal Bima Yojane : ಬೆಳೆ ವಿಮೆ ಮಾಡಿಸುವ ರೈತರಿಗೆ ಕೃಷಿ ಸಚಿವ ಬಂಪರ್ ಗಿಫ್ಟ್ – ಬೆಳೆವಿಮೆ ಇದ್ದವರಿಗೂ, ಇಲ್ಲದವರಿಗೂ..
- Small Farmers : ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಬಂಪರ್ ಗಿಫ್ಟ್ – ₹3,000 ಹಣ ರೈತರ ಬ್ಯಾಂಕ್ ಖಾತೆಗೆ ಜಮಾ.!
- Senior Citizens : 60 ವರ್ಷ ಮೇಲ್ಪಟ್ಟವರಿಗೆ ಬಂಪರ್ – ಅಜ್ಜ ಅಜ್ಜಿ ಇದ್ದವರು ತಪ್ಪದೆ ನೋಡಿ – ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್.!