ಬಸ್ ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದ ಹುಡುಗ ಈಗ ಕನ್ನಡದ ಟಾಪ್ ನಟ. ಅವರು ಯಾರು ಗೊತ್ತಾ.?

ಹಸಿವು, ಧೈರ್ಯ, ಛಲ ಮತ್ತು ಗುರಿ ಒಬ್ಬ ವ್ಯಕ್ತಿಯನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತದೆ, ಇದಕ್ಕೆ ತಾಜಾ ಉದಾಹರಣೆ ಕನ್ನಡದ ನಟ. ಬೆಳಗ್ಗೆ ಎದ್ದು 15 ಬಸ್ ಗಳನ್ನು ಕ್ಲೀನ್ ಮಾಡಿ, ಕಸ ಗುಡಿಸುತ್ತಿದ್ದ ಹುಡುಗ ಈಗ ಅದ್ಭುತ ನಟನಾಗಿ ಬೆಳೆದಿದ್ದಾರೆ, ಅವರು ಯಾರು ಗೊತ್ತಾ.? ಜೀವನದಲ್ಲಿ ಏನೋ ಒಂದು ಆಗಬೇಕು ಎಂದು ತನಗಿದ್ದ ಒಂದು ಸೈಕಲ್ ನ್ನು ಮಾರಿ ಬೆಂಗಳೂರಿಗೆ ಬಸ್ ಹತ್ತಿದ ಈ ಹುಡುಗ ಬಂದು ತಲುಪಿದ್ದು ಮೆಜೆಸ್ಟಿಕ್ ಗೆ, ಎಲ್ಲಿ ಹೋಗಬೇಕು, ಏನು ಮಾಡಬೇಕು … Read more

ಮಾಸ್ಟರ್ ಮಂಜುನಾಥ್ ಈಗ ಮಾಡುತ್ತಿರುವ ಕೆಲಸ ಏನು ಗೊತ್ತಾ.?

ಬಾಲ ನಟನಾಗಿ ಒಂದು ಸೆನ್ಸೇಷನ್ ಕ್ರಿಯೇಟ್ ಮಾಡಿದ ಹುಡುಗ ಮಾಸ್ಟರ್ ಮಂಜುನಾಥ್. ಈತನ ನಟನೆ ತುಂಬಾ ಜನಕ್ಕೆ ಸ್ಫೂರ್ತಿ, ಹೀರೋಗಳಿಗೆ ಸರಿಸಮನಾದ ಸಂಭಾವನೆ ಜೊತೆಗೆ ಹೆಸರುವಾಸಿಯಾಗಿದ್ದ ಮಾಸ್ಟರ್ ಮಂಜುನಾಥ್ ಈಗ ಏನು ಮಾಡುತ್ತಿದ್ದಾರೆ.? ವಯಸ್ಸಿಗೆ ಬಂದ ಮೇಲೆ ಕೆಲವು ಚಿತ್ರಗಳಲ್ಲಿ ನಟಿಸಿದರೂ ಅವು ಮಾಸ್ಟರ್ ಮಂಜುನಾಥ್  ಕೈ ಹಿಡಿಯಲಿಲ್ಲ, ಹೀಗಾಗಿ ಜೀವನದ ಹಾದಿಯನ್ನು ಬದಲಿಸಿ, 9-5 ಘಂಟೆಯವರೆಗೆ ಮಾಡುವ ಕೆಲಸ ಇಷ್ಟ ಆಗದೆ, ಜನರ ಜೊತೆ ಬೆರೆಯುವ ಕೆಲಸದಲ್ಲಿ ತೊಡಗಿದ್ದಾರೆ. ತನ್ನದೇ ಆದ ಪಬ್ಲಿಕ್ ರಿಲೇಷನ್ ಶಿಪ್ … Read more

ಮನೆಗಳನ್ನು ಬಾಡಿಗೆಗೆ ಕೊಟ್ಟ ಓನರ್ ಬೆಡ್ ರೂಮ್ ಗಳಲ್ಲಿ ಯಾರಿಗೂ ಗೊತ್ತಿಲ್ಲದಂತೆ ಸೀಕ್ರೆಟ್ ಕ್ಯಾಮೆರಾ ಫಿಕ್ಸ್ ಮಾಡಿ, ಮಾಡಿದ್ದೇನು. ?

ಆಂಧ್ರಪ್ರದೇಶದ ನೆಲ್ಲೂರು ನಗರದಲ್ಲಿ ವಾಸಿಸುವ ವಿಜಯಾನಂದ್ ಅನ್ನೋ ವ್ಯಕ್ತಿ ಮೂರು ಅಂತಸ್ತಿನ ಮನೆಯನ್ನು ಕಟ್ಟಿ, ಅದರಲ್ಲಿ ಮೂರು ಮನೆಗಳನ್ನು ಮಾಡಿ, ಬಾಡಿಗೆಗೆ ಕೊಟ್ಟ. ಆದ್ರೆ, ಇಲ್ಲಿ ಒಂದು ನೀಚ ಕೆಲಸವನ್ನು ಮಾಡಿದ್ದ. ಬಾಡಿಗೆಗೆ ಬಂದವರಿಗೆ ಗೊತ್ತಿಲ್ಲದಂತೆ ಮೂರು ಮನೆಗಳಲ್ಲೂ ಬೆಡ್ ರೂಮ್ ನಲ್ಲಿ ಸೀಕ್ರೆಟ್ CCTV ಕ್ಯಾಮೆರಾ ಫಿಕ್ಸ್ ಮಾಡಿದ್ದ. ಆ ಮನೆಗಳಿಗೆ ಬಾಡಿಗೆಗೆ ಬರುವ ದಂಪತಿಗಳ ಶೃಂಗಾರಗಳನ್ನು ರೆಕಾರ್ಡ್ ಮಾಡಿ, ಆ ವೀಡಿಯೋಗಳನ್ನು ನೋಡಿ ಸಂತೋಷ ಪಡುತ್ತಿದ್ದ. ಒಂದು ದಿನ ಬಾಡಿಗೆ ಮನೆಯಲ್ಲಿರುವ ವ್ಯಕ್ತಿ, ಬಾಡಿಗೆ … Read more

ಬೆಳಗಿನ ಉಪಹಾರಕ್ಕೆ ಮೊಟ್ಟೆ ಸೇವಿಸಬೇಕು ಯಾಕೆ ಗೊತ್ತಾ.? – ಹೆಲ್ತ್ ಟಿಪ್ಸ್

ಮೊಟ್ಟೆ ಬೆಳಗ್ಗೆ ತಿನ್ನುವುದು ಅತ್ಯುತ್ತಮ ಎನ್ನಲಾಗುತ್ತದೆ. ಅದಕ್ಕೆ ಕಾರಣ ಏನು ಗೊತ್ತಾ? ಇದರಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ದೀರ್ಘಕಾಲ ಚೈತನ್ಯ ನೀಡುತ್ತದೆ. ಹೀಗಾಗಿ ತುಂಬಾ ಸಮಯದವರೆಗೆ ನೀವು ಉಲ್ಲಾಸದಿಂದ ಇರಲು ಸಾಧ್ಯ. ಅಷ್ಟೇ ಅಲ್ಲ, ದೇಹ ತೂಕ ಕಳೆದುಕೊಳ್ಳಲು ಬಯಸುವವರೂ ಮೊಟ್ಟೆ ಸೇವಿಸುವುದು ಒಳ್ಳೆಯದು.  ಮೊಟ್ಟೆಯಲ್ಲಿ ಕೊಬ್ಬಿನಂಶ ಹೆಚ್ಚಿಲ್ಲ. ನಮ್ಮ ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳೂ ಇದರಲ್ಲಿವೆ. ಮೆದುಳು, ಸ್ಮರಣ ಶಕ್ತಿ ಹೆಚ್ಚಿಸಲು, ಕಣ್ಣಿನ ಆರೋಗ್ಯಕ್ಕೆ ಹೀಗೇ ಪ್ರತಿಯೊಂದಕ್ಕೂ ಮೊಟ್ಟೆ ಬೆಳಗ್ಗಿನ ಆಹಾರವಾಗಿ ಸೇವಿಸುವುದು ಒಳಿತು ಮಾಡುತ್ತದೆ.

ಯಾರೇ ನೀನು ಚೆಲುವೆ ಚಿತ್ರದ ನಟಿ ಸಂಗೀತಾ ಈಗ ಮಾಡುತ್ತಿರುವ ಕೆಲಸ ಏನು ಗೊತ್ತಾ.?

ಯಾರೇ ನೀನು ಚೆಲುವೆ, ಒಂದು ಕಾಲದಲ್ಲಿ ಸಂಚಲನ ಸೃಷ್ಟಿಸಿದ ಚಿತ್ರ, ಈ ಚಿತ್ರವನ್ನು ನೋಡಿ ತುಂಬಾ ಜನ ಪ್ರೀತಿ ಮಾಡಲು ಶುರು ಮಾಡಿದರು, ಅದರಲ್ಲೂ ನಟಿ ಸಂಗೀತರನ್ನು ಡ್ರೀಮ್ ಗರ್ಲ್ ಅಂತೆ ಊಹಿಸಿಕೊಂಡರು ಯುವಕರು. ಹಾಗಾದ್ರೆ ನಟಿ ಸಂಗೀತಾ ಈಗ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ ಅನ್ನೋ ಪ್ರಶ್ನೆಗಳು ಹುಟ್ಟುವುದು ಸಹಜ. ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ನಟಿಸಿದ ಈ ನಟಿ 2000 ರಲ್ಲಿ ಕ್ಯಾಮೆರಾ ಮೆನ್ ಸರವಣನ್ ರನ್ನು ಮದುವೆಯಾದರು. ಮದುವೆಯಾಗಿದ್ದೆ ತಡ, ನಾನು ಇನ್ನು ಮುಂದೆ … Read more

ಬಿಗ್ ಬಾಸ್ ಮನೆಯಲ್ಲಿರುವ ಚಂದನ್ ಶೆಟ್ಟಿ ಗೆ ಎಷ್ಟು ಕಡಿಮೆ ಸಂಭಾವನೆ ಕೊಡ್ತಿದ್ದಾರೆ ಗೊತ್ತಾ.?

ಜನರ ಅಭಿಪ್ರಾಯಗಳನ್ನು ನೋಡಿದರೆ ಚಂದನ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಆಗುವ ಎಲ್ಲಾ ಅವಕಾಶಗಳೂ ಕಾಣಿಸುತ್ತಿವೆ. ತಾನೇ ಸಾಂಗ್ ಬರೆದು ಅದ್ಭುತವಾಗಿ ರಾಂಪ್ ಮೂಲಕ ಇಂಪಾಗಿ ಹಾಡುವ ಚಂದನ್ ಗೆ ಬಿಗ್ ಬಾಸ್ ಮನೆಯಲ್ಲಿ ಸಿಗುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ತುಂಬಾ ವಿಶೇಷ ಪ್ರತಿಭೆ ಹೊಂದಿರುವ ಚಂದನ್, ಕೂತಲ್ಲೇ ಹಾಡನ್ನು ಬರೆದು ರಾಂಪ್ ಮಾಡ್ತಾರೆ. ಇವರ ಒಂದು ಹಾಡಿಗೆ ಏನಿಲ್ಲಾ ಅಂದ್ರು ಸುಮಾರು 1 ಲಕ್ಷ ಸಂಭಾವನೆ ಸಿಗುತ್ತದೆ. ಇನ್ನು ಅವರೇ ಹಾಡನ್ನು ಬರೆದರೆ ಇನ್ನೆಷ್ಟು ಸಂಭಾವನೆ … Read more

ಕನ್ನಡ ಸಿನಿಮಾದ ಆಡಿಷನ್ ನಲ್ಲಿ ರಿಜೆಕ್ಟ್ ಆದ ಕನ್ನಡದ ಹುಡುಗಿ ಈಗ ದಕ್ಷಿಣ ಭಾರತದ ಟಾಪ್ ಓನ್ ನಟಿ

ಕೆಲವೊಮ್ಮೆ ಜೀವನದಲ್ಲಿ ವಿಚಿತ್ರಗಳು, ವಿದಿ ಆಟಗಳು ನಡೆಯುತ್ತವೆ. ಕಂಪ್ಯೂಟರ್ ಅಪ್ಪ್ಲಿಕೇಶನ್ಸ್ ನಲ್ಲಿ ಡಿಗ್ರಿ ಮಾಡಿದ ಹುಡುಗಿ ನಟಿಯಾಗಬೇಕೆಂದು ಫೋಟೋ ಶೂಟ್ ಮಾಡಿಸುತ್ತಾಳೆ. ಹಾಗೆ, ಆ ಫೋಟೋಗಳನ್ನು ನಿರ್ಮಾಪಕರಿಗೆ ಕೊಟ್ಟಾಗ ಅವರ ರಿಯಾಕ್ಷನ್ ಏನು? ನಾವು ಮಾತಾಡುತ್ತಿರುವುದು ಕನ್ನಡದ ಹುಡುಗಿ ಹಾಗು ದಕ್ಷಿಣ ಭಾರತದ ಟಾಪ್ ನಟಿ ಅನುಷ್ಕಾ ಶೆಟ್ಟಿ ಬಗ್ಗೆ, ಹೌದು, ಚಿತ್ರರಂಗದ ಅವಕಾಶಕ್ಕಾಗಿ ಫೋಟೋಶೂಟ್ ಮಾಡಿದ ಅನುಷ್ಕಾ ಅವರು ಅವಕಾಶ ಕೋರಿ ಫೋಟೋಗಳನ್ನು ನಿರ್ಮಾಪಕರಿಗೆ ಕಳುಹಿಸಿದರು. ಫೋಟೋ ನೋಡಿದ ನಿರ್ಮಾಪಕರು, ‘ಈ ಹುಡುಗೀನಾ? ಅದೂ ಹೀರೋಯಿನ್ … Read more

ವಾಸಿಯಾಗದ ಭಯಂಕರ ಖಾಯಿಲೆಯಿಂದ ಬಳಲುತ್ತಿರುವ ಕನ್ನಡದ ನಟಿ ಯಾರು ಗೊತ್ತಾ.?

ಈ ಪ್ರಪಂಚದಲ್ಲಿ ಸಾಮಾನ್ಯ ಜನ ಮತ್ತು ಸೆಲೆಬ್ರಿಟಿ ಜನ ಎಂಬ ಬೇದಭಾವಗಳು ಇರುತ್ತವೆ. ಆದ್ರೆ, ರೋಗಕ್ಕೆ ಯಾವುದೇ ಭೇದಭಾವ ಇಲ್ಲ. ಅದು ಎಲ್ಲರನ್ನೂ ಒಂದೇ ರೀತಿ ನೋಡುತ್ತದೆ. ಎಷ್ಟೇ ದುಡ್ಡಿದ್ದರೂ ರೋಗದಿಂದ ಹೊರಬರಲು ಆಗದ ಸ್ಥಿತಿಯಲ್ಲಿದ್ದಾರೆ ಟಾಪ್ ನಟಿ. ಸ್ನೇಹ ಉಳ್ಳಾಲ್, ಮಂಗಳೂರಿನ ಮೂಲದವರಾದ ಇವರು ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಸಲ್ಮಾನ್ ಖಾನ್ ರ ಲಕ್ಕಿ ಚಿತ್ರದ ಮೂಲಕ. ಭಾರೀ ನಿರೀಕ್ಷೆ ಹುಟ್ಟಿಸಿದ ಈ ನಟಿ ನಂತರ ತೆಲುಗು ಹಾಗು ಕನ್ನಡದ ದೇವಿ ಚಿತ್ರದಲ್ಲಿ ನಟಿಸಿ … Read more