Crop Compensation : ರೈತರಿಗೆ ಮಾರ್ಚ್ 31 ಇದನ್ನು ಮಾಡಲು ಕೊನೆಯ ದಿನ

Crop Compensation : ರೈತರಿಗೆ ಮಾರ್ಚ್ 31 ಇದನ್ನು ಮಾಡಲು ಕೊನೆಯ ದಿನ

Crop Compensation : ಬರದಿಂದ ಕಂಗೆಟ್ಟ ಬೆಳೆ ನಷ್ಟ ಹೊಂದಿದ ರೈತರಿಗೆ ಅಲ್ಪಸ್ವಲ್ಪ ಬರ ಪರಿಹಾರ ನೀಡಿದ್ದ ರಾಜ್ಯ ಸರ್ಕಾರ ಈಗ ಇನ್ನೊಂದು ಮಹತ್ವದ ಘೋಷಣೆ ಮಾಡುವ ಮೂಲಕ ರೈತರಿಗೆ ಕೊಂಚ ಆಸರೆಯಾಗಿ ನಿಂತಿದೆ. ಇದನ್ನೂ ಕೂಡ ಓದಿ : Aadhar Link to Pahani : ಎಲ್ಲಾ ರೈತರಿಗೆ ಬಿಗ್ ಶಾಕ್.! ಈ ಕೆಲಸ ಕಡ್ಡಾಯ – ಜಮೀನು ಇರುವ ರೈತರು ತಪ್ಪದೆ ನೋಡಿ ಹೌದು, ರೈತರ ಬಡ್ಡಿ ಮನ್ನಾ, ಸರ್ಕಾರದ ಆದೇಶದಂತೆ ರೈತರು ರಾಜ್ಯದ … Read more

Crop Insurance : ರೈತರಿಗೆ 543 ಕೋಟಿ ಪರಿಹಾರ ಬಿಡುಗಡೆ – ಪಿಎಂ ಫಸಲ್ ಬಿಮಾ ಯೋಜನೆ

Crop Insurance : ರೈತರಿಗೆ 543 ಕೋಟಿ ಪರಿಹಾರ ಬಿಡುಗಡೆ - ಪಿಎಂ ಫಸಲ್ ಬಿಮಾ ಯೋಜನೆ

Crop Insurance : ಮಳೆ ಕೊರತೆಯಿಂದ ಬೆಳೆ ನಷ್ಟವಾಗಿ ಸಂಕಷ್ಟದಲ್ಲಿರುವ ರೈತರಿಗೆ ಈಗಾಗಲೇ ಬರ ಪರಿಹಾರ ₹2000 ಬಿಡುಗಡೆಯಾದರೂ ರೈತರಿಗೆ ಆರ್ಥಿಕ ಸಂಕಷ್ಟ ಸರಿದೂಗಿಸಲಾಗಲಿಲ್ಲ. ಈಗ ಬೆಳೆ ವಿಮೆಯ ಮಧ್ಯಂತರ ಪರಿಹಾರ ಬಿಡುಗಡೆಯಾಗಿದ್ದು, ಅನ್ನದಾತ ತುಸು ನಿಟ್ಟುಸಿರು ಬಿಡುವಂತಾಗಿದೆ. ಈ ಬೆಳೆ ವಿಮೆ ಪರಿಹಾರ ಮೊದಲನೇ ಹಂತದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಮೊದಲು ಬಿಡುಗಡೆಯಾಗಲಿದೆ. 2023-24ನೇ ಸಾಲಿನಲ್ಲಿ ಮಳೆ ಕೊರತೆಯಿಂದ ಬೆಳೆ ಹಾನಿ ಉಂಟಾಗಿ ರೈತರು ಸಂಕಷ್ಟ ಎದುರಿಸಬೇಕಾಗಿತ್ತು. … Read more

Labour Card : ಲೇಬರ್ ಕಾರ್ಡ್ ವಿದ್ಯಾರ್ಥಿವೇತನ – ಕಾರ್ಮಿಕರ ಮಕ್ಕಳು ಈ ಕೂಡಲೇ ಅರ್ಜಿ ಸಲ್ಲಿಸಿ

Labour Card : ಲೇಬರ್ ಕಾರ್ಡ್ ವಿದ್ಯಾರ್ಥಿವೇತನ - ಕಾರ್ಮಿಕರ ಮಕ್ಕಳು ಈ ಕೂಡಲೇ ಅರ್ಜಿ ಸಲ್ಲಿಸಿ

Labour Card : ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಕಲ್ಯಾಣ ಮಂಡಳಿ ವತಿಯಿಂದ ರಾಜ್ಯದ ಕಾರ್ಮಿಕರ ಮಕ್ಕಳಿಗೂ ಕೂಡ ಶೈಕ್ಷಣಿಕ ಅರ್ಹತಾ ಸ್ಥಾನಮಾನ ಸಿಗಬೇಕೆನ್ನುವ ಉದ್ದೇಶದಿಂದ ಅರ್ಹ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಕಾರ್ಮಿಕ ಇಲಾಖೆಯು ಇದೀಗ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಹಾಗಾದರೆ ಕಾರ್ಮಿಕ ಇಲಾಖೆಯ ಕಲ್ಯಾಣ ಮಂಡಳಿಯು ಅರ್ಹ ಕಾರ್ಮಿಕ ಮಕ್ಕಳಿಗೆ ಎಷ್ಟು ವಿದ್ಯಾರ್ಥಿ ವೇತನವನ್ನು ನೀಡುತ್ತದೆ.? ಹಾಗೂ ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು.? ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಏನೆಲ್ಲ ದಾಖಲೆಗಳನ್ನು … Read more