ಕನ್ನಡದ ನಟನಿಂದ ಮೋಸ ಹೋದ ನಟಿ ಮಹಾಲಕ್ಷ್ಮೀ ಈಗ ಎಂತಹ ಕೆಲಸ ಮಾಡುತ್ತಿದ್ದಾರೆ ಗೊತ್ತಾ.? ಶಾಕಿಂಗ್..

ಮಹಾಲಕ್ಷ್ಮೀ, ಒಂದು ಕಾಲದಲ್ಲಿ ಯುವಕರ ಡ್ರೀಮ್ ಗರ್ಲ್, ಕನ್ನಡದ ಅತ್ಯದ್ಭುತ ನಟಿಯರಲ್ಲಿ ಇವರೂ ಒಬ್ಬರು, ಡಾ.ರಾಜ್ ರಿಂದ ಹಿಡಿದು ರವಿಚಂದ್ರನ್ ವರೆಗೂ ನಟಿಸಿರುವ ಈ ನಟಿಯ ಜೀವನ ಮಾತ್ರ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿದೆ. ಕನ್ನಡದ ಟಾಪ್ ನಟನ (ಆತ ನಿರ್ದೇಶಕ ಹಾಗು ನಿರ್ಮಾಪಕ ಕೂಡ) ಜೊತೆ ಮಹಾಲಕ್ಷ್ಮೀ ಸ್ನೇಹ ಬೆಳೆಯಿತು. ದಿನ ಕಳೆದಂತೆ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತು. ಇಬ್ಬರೂ ತುಂಬಾ ಘಾಡವಾದ ಪ್ರೀತಿಯಲ್ಲಿ ಮುಳುಗಿದ್ದರು, ಎಷ್ಟರ ಮಟ್ಟಿಗೆ ಅಂದ್ರೆ, ಇಬ್ಬರನ್ನು ಯಾರು ಬೇರ್ಪಡಿಸಲು ಸಾಧ್ಯವಿಲ್ಲ ಅನ್ನೋ ಹಾಗೆ. … Read more

ಕನ್ನಡದ ನಟಿಗೆ ಮುತ್ತು ಕೊಟ್ಟು, ಸೌಂದರ್ಯ ಹೊಗಳಿದ ಪ್ರಧಾನ ಮಂತ್ರಿ ಯಾರು ಗೊತ್ತಾ.?

ಅಭಿನವ ಶಾರದೆ ಜಯಂತಿ, ಇವರ ಹುಟ್ಟು ಹೆಸರು ಕಮಲಾ ಕುಮಾರಿ, ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿ ಬೇರ್ಪಟ್ಟಿದ್ದರಿಂದ, ತಾಯಿಯ ಜೊತೆ ಮದ್ರಾಸ್ ಗೆ ಹೋಗಿ ಅಲ್ಲಿ ಡಾನ್ಸ್ ಕಲಿತು ನಂತರ ಸಿನೆಮಾಗಳಲ್ಲಿ ನಟಿಸಿದರು ಜಯಂತಿ ಯವರು. ಡಾ.ರಾಜ್ ಜೊತೆ ಸುಮಾರು 45 ಚಿತ್ರಗಳಲ್ಲಿ ನಟಿಸಿ ಕನ್ನಡದಲ್ಲಿ ಮುರಿಯಲಾಗದ ರೆಕಾರ್ಡ್ ಸೃಷ್ಟಿಸಿದ್ದಾರೆ. 500 ಚಿತ್ರಗಳಲ್ಲಿ ನಟಿಸಿರುವ ಜಯಂತಿಯವರ ಸೌಂದರ್ಯಕ್ಕೆ ಮಾರಿಹೋದ ನಟರಿಲ್ಲ, ಅದರಲ್ಲಿ ನಮ್ಮ ದೇಶದ ಪ್ರದಾನ ಮಂತ್ರಿಗಳು ಸಹ ಇದ್ದಾರೆ. ಅಂದಿನ ಪ್ರದಾನ ಮಂತ್ರಿ ಇಂದಿರಾ ಗಾಂಧಿ … Read more

ಬ್ಲೂ ಫಿಲಂಗಳಲ್ಲಿ ನಟಿಸಿ ಕೆರಿಯರ್ ಸರ್ವನಾಶ ಮಾಡಿಕೊಂಡು ಬೀದಿಗೆ ಬಂದ ಕನ್ನಡದ ನಟ ಯಾರು ಗೊತ್ತಾ.?

ಮನುಷ್ಯ, ಪ್ರತಿಭೆಯ ಹಿಂದೆ ನಡೆಯಬೇಕೆ ಹೊರತು ಹಣದ ಹಿಂದೆ ಅಲ್ಲ, ಹಣದ ಹಿಂದೆ ಓಡಿ ಸಿನಿ ಜೀವನವನ್ನು ನಾಶಮಾಡಿಕೊಂಡ ಅದ್ಬುತ ನಟನ ಕತೆ ಇದು, ಆತ ಯಾರು ಗೊತ್ತಾ.? ಚೈಲ್ಡ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಒಂದು ಸಂಚಲನ ಕ್ರಿಯೇಟ್ ಮಾಡಿ, ನಂತರ ಹೀರೋ ಆಗಿ ಮೆರೆದವರು ಹರೀಶ್ ಕುಮಾರ್. ಕನ್ನಡದ ‘ಲಾಲಿ’, ‘ಹೆಂಡ್ತಿ ಹೇಳಿದರೆ ಕೇಳಬೇಕು’, ಚಿತ್ರಗಳ ನಟ, ಈತನ ಕೆರಿಯರ್ ನಾಶಕ್ಕೆ ಕಾರಣ ಈ ನಟನ ತಂದೆ. ಹಿಂದಿ ಸೇರಿ 5 ಭಾಷೆಗಳಲ್ಲಿ … Read more

ಬಸ್ ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದ ಹುಡುಗ ಈಗ ಕನ್ನಡದ ಟಾಪ್ ನಟ. ಅವರು ಯಾರು ಗೊತ್ತಾ.?

ಹಸಿವು, ಧೈರ್ಯ, ಛಲ ಮತ್ತು ಗುರಿ ಒಬ್ಬ ವ್ಯಕ್ತಿಯನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತದೆ, ಇದಕ್ಕೆ ತಾಜಾ ಉದಾಹರಣೆ ಕನ್ನಡದ ನಟ. ಬೆಳಗ್ಗೆ ಎದ್ದು 15 ಬಸ್ ಗಳನ್ನು ಕ್ಲೀನ್ ಮಾಡಿ, ಕಸ ಗುಡಿಸುತ್ತಿದ್ದ ಹುಡುಗ ಈಗ ಅದ್ಭುತ ನಟನಾಗಿ ಬೆಳೆದಿದ್ದಾರೆ, ಅವರು ಯಾರು ಗೊತ್ತಾ.? ಜೀವನದಲ್ಲಿ ಏನೋ ಒಂದು ಆಗಬೇಕು ಎಂದು ತನಗಿದ್ದ ಒಂದು ಸೈಕಲ್ ನ್ನು ಮಾರಿ ಬೆಂಗಳೂರಿಗೆ ಬಸ್ ಹತ್ತಿದ ಈ ಹುಡುಗ ಬಂದು ತಲುಪಿದ್ದು ಮೆಜೆಸ್ಟಿಕ್ ಗೆ, ಎಲ್ಲಿ ಹೋಗಬೇಕು, ಏನು ಮಾಡಬೇಕು … Read more

ನಟ ಸೂರ್ಯ ಯಾಕೆ ಎರಡು ಸಲ ಮದುವೆಯಾದರು ಗೊತ್ತಾ.?

ತಮಿಳು ಹೀರೋ ಸೂರ್ಯ ದೊಡ್ಡ ನಟರಾದ ಶಿವಕುಮಾರ್ ಮಗ. ಇವರು ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದ್ರೆ ಯಾವಾಗಲೂ ಕೈಯಲ್ಲಿ ಹಣ ಇರುತ್ತಿರಲಿಲ್ಲ, ಮಿಡ್ಲ್ ಕ್ಲಾಸ್ ಲೈಫ್, ಅದಕ್ಕೆ ಕಾರಣ ಶಿವಕುಮಾರ್ ಗೆ ಇರುವ ಅತಿಯಾದ ಒಳ್ಳೆಯತನ. ಯಾರಲ್ಲಿಯೂ ಗಟ್ಟಿಯಾಗಿ ಸಂಭಾವನೆ ಕೇಳುತ್ತಿರಲಿಲ್ಲ ಶಿವಕುಮಾರ್. ನಿರ್ಮಾಪಕರು ಕಷ್ಟದಲ್ಲಿ ಇದ್ದರೆ ಫ್ರೀಯಾಗಿ ಸಿನಿಮಾ ಮಾಡುತ್ತಿದ್ದರು. ಈ ಕಡೆ ಸೂರ್ಯಗೆ ಆಕ್ಟಿಂಗ್ ಅಂದ್ರೆ ಇಷ್ಟ ಇಲ್ಲ. ತಂದೆಗೆ ಮಾತ್ರ ಮಗನನ್ನು ಹೀರೋ ಆಗಿ ಮಾಡಬೇಕು ಅನ್ನೋ ಆಸೆ. … Read more

ಆಭರಣ ಪ್ರಿಯರೆ, ಇದನ್ನು ನೋಡಿ ತೀರ್ಮಾನ ಮಾಡಿ

ನಮಸ್ಕಾರ ವೀಕ್ಷಕರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಕೊಡ್ತೀವಿ. ಹಾಗಾಗಿ ವೀಕ್ಷಕರೇ ನೀವು ಕೂಡ ಚಿನ್ನವನ್ನು ಇಷ್ಟಪಡೋದಾದ್ರೆ ಈಗಲೇ ಈ ಪೇಜ್ಗೆ ಒಂದು ಲೈಕ್ ಮಾಡಿ ಹಾಗು ಇದೆ ರೀತಿ ದಿನಾಲು ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಲೈಕ್ ಮತ್ತು ಶೇರ್ ಮಾಡಿ ನೋಡಿ ಸ್ನೇಹಿತರೆ, ಮೊದಲನೆಯದಾಗಿ ಇವತ್ತಿನ ಚಿನ್ನ … Read more

ಕನ್ನಡ ಚಿತ್ರರಂಗದಲ್ಲೇ ಮೊಟ್ಟ ಮೊದಲು ಕೋಟಿ ಸಂಭಾವನೆ ಪಡೆದ ನಟ ಗೋಲ್ಡನ್ ಸ್ಟಾರ್ ಗಣೇಶ್!

ಗಾಳಿಪಟ – 1 ಹಿಟ್ ಸಿನಿಮಾ ಆಗಿ ಕೂಡ ಕಂಡು ಬಂದಿತ್ತು. ಅಷ್ಟೇ ಅಲ್ಲ ಗಾಳಿಪಟ ಕೋಟಿ ಸಂಭಾವನೆಯನ್ನು ಪಡೆದು ಹಿಟ್ ಕಂಡಿತ್ತು. ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ ನೋಡುವುದೆಂದರೆ ಕಣ್ಣಿಗೆ ಹಬ್ಬವೇ ಸರಿ. ಮುಂಗಾರು ಮಳೆ, ಗಾಳಿಪಟದಂತಹ ಹಿಟ್ ಸಿನಿಮಾಗಳನ್ನು ನೋಡುಗರಿಗೆ ಅರ್ಪಿಸಿ, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ ಸದ್ಯ ಇದೀಗ ಗಾಳಿಪಟ 2 ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ ನಮ್ಮ ಯೋಗರಾಜ್ ಭಟ್. ಗಾಳಿಪಟ 2 ಸಿನಿಮಾ ಬೆಳ್ಳಿ ತೆರೆಯ ಮೇಲೆ ರಂಗೇರಿಸಲು ಸದ್ಯ ರೆಡಿಯಾಗಿದ್ದು, ಇತ್ತೀಚಿಗಷ್ಟೇ … Read more