ಎಲ್ಲಾ ಕಳೆದುಕೊಂಡು ಅನಾಥೆಯಾಗಿ ಬೀದಿಗೆ ಬಂದ ಈ ಟಾಪ್ ನಟಿ ಯಾರು ಗೊತ್ತಾ.?

ಸಾರಿಕಾ, ಒಂದು ಕಾಲದಲ್ಲಿ ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿ ಟಾಪ್ ನಟಿಯಾಗಿ ನೆಲೆಯೂರಿದ್ದ ನಟಿ, ಬಾರೀ ಬೇಡಿಕೆಯಲ್ಲಿರುವಾಗಲೇ ಕಮಲ್ ಹಾಸನ್ ರನ್ನು ಪ್ರೀತಿಸಿ ಮದುವೆಯಾದ ಸಾರಿಕಾ, ಚಿತ್ರರಂಗದಿಂದ ದೂರ ಆಗಿ ಸಂಸಾರದಲ್ಲಿ ತೊಡಗಿಸಿಕೊಂಡರು. ಕಮಲ್ ಮತ್ತು ಸಾರಿಕಾಗೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟುತ್ತಾರೆ, ಅವರೇ ಶ್ರುತಿ ಹಾಸನ್ ಮತ್ತು ಅಕ್ಷರ ಹಾಸನ್, ಪೋಷಕರ ಮಾತಿಗೆ ಬೆಲೆ ಕೊಡದೇ ಅವರನ್ನು ಎದುರಿಸಿ ಕಮಲ್ ರನ್ನು ಮದುವೆಯಾಗಿದ್ದರು ಸಾರಿಕಾ.. ಮಕ್ಕಳು ಹುಟ್ಟಿದ ಮೇಲೆ ಈ ನಟಿಯ ಜೀವನ … Read more

ಅಗ್ನಿ ಸಾಕ್ಷಿ ಸನ್ನಿದಿ ಅದೃಷ್ಟ ಖುಲಾಯಿಸಿದೆ.. ಹೊಸ ಶೋಗೆ ಈಕೆಯ ಸಂಭಾವನೆ ಎಷ್ಟು ಗೊತ್ತಾ.?

ಕಾಮಿಡಿ ಎಲ್ಲಾ ವರ್ಗದ ಜನರಿಗೆ ಇಷ್ಟವಾಗುತ್ತದೆ ಅದಕ್ಕಾಗಿ ಎಲ್ಲಾ ವಾಹಿನಿಗಳು ಹೆಚ್ಚಾಗಿ ಕಾಮಿಡಿ ಶೋಗಳನ್ನು ಮಾಡುತ್ತವೆ, ಅಗ್ನಿ ಸಾಕ್ಷಿ ಸೀರಿಯಲ್ ನಲ್ಲಿ ಮಿಂಚಿ ಹೊಸ ಬಂಪರ್ ಆಫರ್ ನೊಂದಿಗೆ ನಿರೂಪಕಿಯಾಗಿದ್ದಾರೆ ವೈಷ್ಣವಿ ಗೌಡ, ಯಾವ ಶೋ ಗೊತ್ತಾ.? ಇದೇ ತಿಂಗಳ 23 ರಿಂದ ಸುವರ್ಣ ಟಿ.ವಿ ಯಲ್ಲಿ ‘ಭರ್ಜರಿ ಕಾಮಿಡಿ’ ಶೋ ಪ್ರಾರಂಭವಾಗುತ್ತಿದ್ದು, ಈ ಶೋ ತೀರ್ಪುಗಾರರಾಗಿ ದೊಡ್ಡಣ್ಣ, ಡೈರೆಕ್ಟರ್ ಗುರುಪ್ರಸಾದ್ ಹಾಗು ರಾಗಿಣಿ ಇರಲಿದ್ದಾರೆ. ಅಗ್ನಿ ಸಾಕ್ಷಿ ಸೀರಿಯಲ್ ನಲ್ಲಿ ವಾರ ಪೂರ್ತಿ ಬಣ್ಣ ಹಚ್ಚಿದರೂ … Read more

ಪ್ರಾಣವನ್ನು ಕೈಯಲ್ಲಿಟ್ಟುಕೊಂಡು ಹೋರಾಡುತ್ತಿರುವ ಟಾಪ್ ನಟಿ ಯಾರು ಗೊತ್ತಾ.?

ಮನುಷ್ಯ ಪ್ರತಿ ಕ್ಷಣ ಪ್ರಾಣದ ಜೊತೆ ಹೋರಾಡಬೇಕು, ಯಾವ ಕ್ಷಣ ಏನಾದರು ಆಗಬಹುದು, ಅದು ಬಡವ ಇರಲಿ ಶ್ರೀಮಂತ ಇರಲಿ, ಆದ್ರೆ ಈ ನಟಿ ಮಾತ್ರ ಪ್ರಾಣವನ್ನು ಕೈಯಲ್ಲಿಟ್ಟುಕೊಂಡು ಉಳಿವಿಗಾಗಿ ಹೋರಾಡುತ್ತಿದ್ದಾರೆ. ಅವರು ಯಾರು ಗೊತ್ತಾ.? ನಟಿ ಶೀಲಾ ಕೌರ್, ಅಜಯ್ ರಾವ್ ಜೊತೆ ಪ್ರೇಮ್ ಕಹಾನಿ ಚಿತ್ರದಲ್ಲಿ ನಟಿಸಿದ್ದ ಈ ನಟಿ, ಸುಮಾರು 2-3 ವರ್ಷ ದಕ್ಷಿಣ ಭಾರತದ ಟಾಪ್ ನಟಿಯಾಗಿ ಮಿಂಚಿದಳು. ಆದ್ರೆ, ಈಕೆಯ ಪರಿಸ್ಥಿತಿ ನೋಡಿದರೆ ಅಯ್ಯೋ ಪಾಪ ಅಂತೀರ.. ತೀವ್ರ ಅನಾರೋಗ್ಯಕ್ಕೆ … Read more

ಬಾಯ್ ಫ್ರೆಂಡ್ ಹೊಂದಿರೋ ಹುಡುಗಿಯರಲ್ಲಿ ಕಾಣಿಸುತ್ತೆ ಈ ಬದಲಾವಣೆ

ಹೆಣ್ಣು ಹೆತ್ತವರಿಗೆ ಗೊತ್ತು ಅದರ ಕಷ್ಟ ಅನ್ನೋರು ಅನೇಕ ಮಂದಿ. ಮಕ್ಕಳು ಹುಡುಗರ ಬಗ್ಗೆ ಮಾತನಾಡಿದ್ರೆ ಪಾಲಕರಿಗೆ ಟೆನ್ಷನ್. ಎಲ್ಲಿ ಮಗಳು ಲವ್ ನಲ್ಲಿ ಬಿದ್ದಿದ್ದಾಳಾ ಎಂಬ ಆತಂಕ. ಹುಡುಗಿಯರು ಲವ್ ನಲ್ಲಿ ಬಿದ್ದರೆ ಕೆಲವೊಂದು ಬದಲಾವಣೆಗಳಾಗ್ತವೆ. ಹುಡುಗಿಯರು ಬಾಯ್ ಫ್ರೆಂಡ್ ಹೊಂದಿದ್ದರೆ ಯಾವ ಯಾವ ಬದಲಾವಣೆ ಆಗುತ್ತೆ ಅಂತಾ ನಾವು ಹೇಳ್ತೇವೆ ಓದಿ. ಕನ್ನಡಿಯ ಮುಂದೆ ನಗುವುದು : ಹುಡುಗಿಯರು ಹಾಗೂ ಕನ್ನಡಿಗೆ ನಂಟು. ಆದ್ರೆ ಕನ್ನಡಿ ನೋಡೋದೊಂದೆ ಅಲ್ಲ, ಗೆಳೆಯನನ್ನು ಹೊಂದಿರುವ ಹುಡುಗಿಯರು ಕನ್ನಡಿ ಮುಂದೆ … Read more

ಎಚ್ಚರ! ಈ ಪಿನ್ ನಂಬರ್ ನಿಮ್ಮದಾಗಿದ್ದರೆ ಕೂಡಲೇ ಬದಲಿಸಿ…!

ನಿಮ್ಮ ಪಿನ್ ನಂಬರ್ 1234 ಆಗಿದ್ದರೆ ಈಗಲೇ ಬದಲಿಸಿಕೊಳ್ಳಿ. ಡಿಜಿಟಲ್ ವ್ಯವಹಾರ ಸೇರಿದಂತೆ ವಿವಿಧ ಕಾರಣ, ಉದ್ದೇಶದಿಂದಾಗಿ ಕಾರ್ಡ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಬಹುತೇಕರು ಸಾಮಾನ್ಯವಾಗಿ 1234, 1111 ಸಂಖ್ಯೆಗಳನ್ನು ಪಿನ್ ಆಗಿ ಬಳಸುತ್ತಿದ್ದಾರೆ ಎಂಬುದು ಸಂಶೋಧನೆಯೊಂದರಲ್ಲಿ ತಿಳಿದು ಬಂದಿದೆ. ಫೇಸ್ ಬುಕ್ ನಲ್ಲಿ ಡೇಟಾ ವಿಜ್ಞಾನಿ ನಿಕ್ ಬೆರ್ರಿ ಸಂಖ್ಯಾತ್ಮಕ ಪಾಸ್ ವರ್ಡ್ ಡೇಟಾ ಬೇಸ್ ಅನ್ನು ವಿಶ್ಲೇಷಿಸಿದಾಗ ಹೆಚ್ಚಿನವರು ಈ ಕೆಳಗಿನ ಸಂಖ್ಯೆಗಳನ್ನು ಪಾಸ್ ವರ್ಡ್ ಆಗಿ ಬಳಸುತ್ತಿರುವುದು ಗೊತ್ತಾಗಿದೆ. ಹೀಗೆ ಬಹಿರಂಗವಾದ … Read more

ಚಿರಂಜೀವಿ ಮಗಳ ಜೊತೆ ಬಾಹುಬಲಿ ಪ್ರಭಾಸ್ ಮದುವೆ ಫಿಕ್ಸ್…

ಬಾಹುಬಲಿ – 2 ಮುಗಿದ ತಕ್ಷಣ ಪ್ರಭಾಸ್ ಮದುವೆಯಾಗುತ್ತಾರೆ ಅನ್ನೋ ಸುದ್ದಿ ಕೇಳಿ ಬಂತು. ಹಾಗೆ ಅನುಷ್ಕಾ ಮತ್ತು ಪ್ರಭಾಸ್ ಮದ್ಯೆ ಲವ್ವಿ ಡವ್ವಿ ನಡೆಯುತ್ತಿದೆ ಅನ್ನೋ ಸುದ್ದಿ ಕೂಡ ಆಗಾಗ ಸದ್ದು ಮಾಡುತ್ತದೆ. ಆದ್ರೆ ಈಗ ಹೊಸ ವಿಷಯವೊಂದು ಬಹಿರಂಗವಾಗಿದೆ. ಪ್ರಭಾಸ್ ಗೆ ಹುಡುಗಿಯನ್ನು ಹುಡುಕುತ್ತಿರುವ ಅವರ ದೊಡ್ಡಪ್ಪ ಕೃಷ್ಣಂ ರಾಜು, ಕೆಲವೊಂದು ಹುಡುಗಿಯರನ್ನು ಆಯ್ಕೆ ಮಾಡಿದ್ದಾರಂತೆ, ಅದರಲ್ಲಿ ಮುಖ್ಯವಾಗಿ ತೆಲುಗು ನಟ ಚಿರಂಜೀವಿ ತಮ್ಮನಾದ ನಾಗಬಾಬು ಮಗಳು ನಿಹಾರಿಕಾ. ಚಿತ್ರರಂಗದ ಹಿರಿಯರು ಕೂಡ ನಿಹಾರಿಕಾಳನ್ನು … Read more

ಹೆಂಡ್ತಿಯ ಅಕ್ರಮ ಸಂಬಂಧವನ್ನು ಬಯಲಿಗೆಳೆದ ಗೂಗಲ್ ಹೇಗೆ ಅಂತ ತಿಳಿದರೆ ಶಾಕ್ ಆಗ್ತೀರಾ.!

ಗುಜರಾತ್ ಗೆ ಸೇರಿದ ಅರುಣ್ ಮತ್ತು ಶರ್ಮಿಳಾ ವಿವಾಹ 5 ವರ್ಷಗಳ ಹಿಂದೆ ನಡೆಯಿತು, ಇಬ್ಬರು ಸಂತೋಷದಿಂದ ಜೀವನ ನಡೆಸುತ್ತಿದ್ದು ಒಂದು ಮಗು ಕೂಡ ಜನಿಸಿತು. 6 ತಿಂಗಳ ಹಿಂದೆ ಅರುಣ್ ಗೆ ದುಬೈ ನಲ್ಲಿ ಕೆಲಸ ಸಿಕ್ಕಿತು. ದುಬೈ ನಲ್ಲಿ ಕೆಲಸಕ್ಕೆ ಸೇರಿದ ಅರುಣ್, ಮಗು ಚಿಕ್ಕವನಾದ್ದರಿಂದ 1-2 ವರ್ಷ ಬಿಟ್ಟು ಹೆಂಡತಿಯನ್ನು ಕೂಡ ದುಬೈ ಗೆ ಕರೆಸಿಕೊಳ್ಳಲು ಆಲೋಚನೆ ಮಾಡಿದ್ದ. ಹೆಂಡ್ತಿ ಜೊತೆ ಪ್ರತಿದಿನ ವೀಡಿಯೋ ಕಾಲ್ ಮೂಲಕ ಮಾತಾಡುವ ಸಲುವಾಗಿ ತನ್ನಲ್ಲಿದ್ದ ಸ್ಮಾರ್ಟ್ … Read more

ಹೆಂಡ್ತಿಯ ಅಕ್ರಮ ಸಂಬಂಧವನ್ನು ಬಯಲಿಗೆಳೆದ ಗೂಗಲ್ ಹೇಗೆ ಅಂತ ತಿಳಿದರೆ ಶಾಕ್ ಆಗ್ತೀರಾ.!

ಗುಜರಾತ್ ಗೆ ಸೇರಿದ ಅರುಣ್ ಮತ್ತು ಶರ್ಮಿಳಾ ವಿವಾಹ 5 ವರ್ಷಗಳ ಹಿಂದೆ ನಡೆಯಿತು, ಇಬ್ಬರು ಸಂತೋಷದಿಂದ ಜೀವನ ನಡೆಸುತ್ತಿದ್ದು ಒಂದು ಮಗು ಕೂಡ ಜನಿಸಿತು. 6 ತಿಂಗಳ ಹಿಂದೆ ಅರುಣ್ ಗೆ ದುಬೈ ನಲ್ಲಿ ಕೆಲಸ ಸಿಕ್ಕಿತು. ದುಬೈ ನಲ್ಲಿ ಕೆಲಸಕ್ಕೆ ಸೇರಿದ ಅರುಣ್, ಮಗು ಚಿಕ್ಕವನಾದ್ದರಿಂದ 1-2 ವರ್ಷ ಬಿಟ್ಟು ಹೆಂಡತಿಯನ್ನು ಕೂಡ ದುಬೈ ಗೆ ಕರೆಸಿಕೊಳ್ಳಲು ಆಲೋಚನೆ ಮಾಡಿದ್ದ. ಹೆಂಡ್ತಿ ಜೊತೆ ಪ್ರತಿದಿನ ವೀಡಿಯೋ ಕಾಲ್ ಮೂಲಕ ಮಾತಾಡುವ ಸಲುವಾಗಿ ತನ್ನಲ್ಲಿದ್ದ ಸ್ಮಾರ್ಟ್ … Read more

ವಿಜಯಲಕ್ಷ್ಮಿಗೆ ಪಾಪ ಈ ಗತಿ ಬರಬಾರದಿತ್ತು, ಆಕೆಗೆ ಮೋಸ ಮಾಡಿದ್ದು ಎಷ್ಟು ಜನ ಗೊತ್ತಾ.?

ಸೌಂದರ್ಯವನ್ನು ತನ್ನ ಕೈಯಲ್ಲಿಟ್ಟುಕೊಂಡು ಹುಟ್ಟಿದ ನಟಿ ವಿಜಯಲಕ್ಷ್ಮಿ, ಆದ್ರೆ, ಪಾಪ ಅವರ ಜೀವನದಲ್ಲಿ ಆದ ಘಟನೆಗಳನ್ನು ನೋಡಿದರೆ ನೋವು ತರಿಸತ್ತೆ, ಅಸಲಿಗೆ ಏನಾಯ್ತು ಗೊತ್ತಾ.? ಹುಟ್ಟಿದ್ದು ಚೆನ್ನೈ ನಲ್ಲಾದರೂ, ಇಷ್ಟ ಪಟ್ಟು ಓದಲು ಬಂದಿದ್ದು ಬೆಂಗಳೂರಿಗೆ, ಅವರ ಬ್ಯೂಟಿ ನೋಡಿ ನಾಗಮಂಡಲ ಚಿತ್ರದಲ್ಲಿ ಅವಕಾಶ ಕೊಟ್ಟರು, ಅದರ ಸಕ್ಸಸ್ ನಂತರ ಫುಲ್ ಬ್ಯುಸಿ ಆದರು ವಿಜಯಲಕ್ಷ್ಮಿ. ಒಬ್ಬ ಸಹ ನಿರ್ದೇಶಕನ ಜೊತೆ ಫ್ರೆಂಡ್ಲಿ ಯಾಗಿದ್ದ ವಿಜಯಲಕ್ಷ್ಮಿಯನ್ನು ಆತ ಮದುವೆಯಾಗುವಂತೆ ಪೀಡಿಸಿದ, ಎಷ್ಟರ ಮಟ್ಟಿಗೆ ಎಂದರೆ, ಆತನ ಹಿಂಸೆ … Read more

ಶಾಸ್ತ್ರೀ ಚಿತ್ರದ ನಟಿ ಮಾನ್ಯ ಈಗ ಆಫೀಸ್ ನಲ್ಲಿ ಮಾಡುತ್ತಿರುವ ಕೆಲಸ ಏನು ಗೊತ್ತಾ.?

ವಿಷ್ಣುವರ್ಧನ್, ಅಂಬಿ ಮತ್ತು ದರ್ಶನ್ ಜೊತೆ ಶಾಸ್ತ್ರೀ ಚಿತ್ರ ಸೇರಿ ಸುಮಾರು 10 ಕನ್ನಡ ಚಿತ್ರಗಳಲ್ಲಿ ನಟಿಸಿದ ನಟಿ ಮಾನ್ಯ, ತನ್ನ ಮುಗ್ದ ಮಾತು ಮತ್ತು ನಟನೆಯಿಂದ ಕನ್ನಡಿಗರ ಮನದಲ್ಲಿ ನೆಲೆಸಿದ್ದರು. ಆದ್ರೆ, ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಗೊತ್ತಾ.? ನಟಿ ಮಾನ್ಯ ತಂದೆ ಇಂಗ್ಲೆಂಡ್ ನಲ್ಲಿ ಡಾಕ್ಟರ್ ಆಗಿದ್ದರು, ಹಾಗಾಗಿ ಬೆಳೆದದ್ದು ಇಂಗ್ಲೆಂಡ್ನಲ್ಲಿಯೇ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಕೆಲವೊಂದು ವರ್ಷ ಬೇಡಿಕೆಯ ನಟಿಯಾಗಿದ್ದ ಮಾನ್ಯ, ನಂತರ ಚಿತ್ರರಂಗದಿಂದ ದೂರ ಸರಿದರು. 2008 ರಲ್ಲಿ ಸತ್ಯ ಭಟ್ … Read more