ಬೆಳಗಿನ ಉಪಹಾರಕ್ಕೆ ಮೊಟ್ಟೆ ಸೇವಿಸಬೇಕು ಯಾಕೆ ಗೊತ್ತಾ.? – ಹೆಲ್ತ್ ಟಿಪ್ಸ್

ಮೊಟ್ಟೆ ಬೆಳಗ್ಗೆ ತಿನ್ನುವುದು ಅತ್ಯುತ್ತಮ ಎನ್ನಲಾಗುತ್ತದೆ. ಅದಕ್ಕೆ ಕಾರಣ ಏನು ಗೊತ್ತಾ? ಇದರಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ದೀರ್ಘಕಾಲ ಚೈತನ್ಯ ನೀಡುತ್ತದೆ. ಹೀಗಾಗಿ ತುಂಬಾ ಸಮಯದವರೆಗೆ ನೀವು ಉಲ್ಲಾಸದಿಂದ ಇರಲು ಸಾಧ್ಯ. ಅಷ್ಟೇ ಅಲ್ಲ, ದೇಹ ತೂಕ ಕಳೆದುಕೊಳ್ಳಲು ಬಯಸುವವರೂ ಮೊಟ್ಟೆ ಸೇವಿಸುವುದು ಒಳ್ಳೆಯದು.  ಮೊಟ್ಟೆಯಲ್ಲಿ ಕೊಬ್ಬಿನಂಶ ಹೆಚ್ಚಿಲ್ಲ. ನಮ್ಮ ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳೂ ಇದರಲ್ಲಿವೆ. ಮೆದುಳು, ಸ್ಮರಣ ಶಕ್ತಿ ಹೆಚ್ಚಿಸಲು, ಕಣ್ಣಿನ ಆರೋಗ್ಯಕ್ಕೆ ಹೀಗೇ ಪ್ರತಿಯೊಂದಕ್ಕೂ ಮೊಟ್ಟೆ ಬೆಳಗ್ಗಿನ ಆಹಾರವಾಗಿ ಸೇವಿಸುವುದು ಒಳಿತು ಮಾಡುತ್ತದೆ.

ಯಾರೇ ನೀನು ಚೆಲುವೆ ಚಿತ್ರದ ನಟಿ ಸಂಗೀತಾ ಈಗ ಮಾಡುತ್ತಿರುವ ಕೆಲಸ ಏನು ಗೊತ್ತಾ.?

ಯಾರೇ ನೀನು ಚೆಲುವೆ, ಒಂದು ಕಾಲದಲ್ಲಿ ಸಂಚಲನ ಸೃಷ್ಟಿಸಿದ ಚಿತ್ರ, ಈ ಚಿತ್ರವನ್ನು ನೋಡಿ ತುಂಬಾ ಜನ ಪ್ರೀತಿ ಮಾಡಲು ಶುರು ಮಾಡಿದರು, ಅದರಲ್ಲೂ ನಟಿ ಸಂಗೀತರನ್ನು ಡ್ರೀಮ್ ಗರ್ಲ್ ಅಂತೆ ಊಹಿಸಿಕೊಂಡರು ಯುವಕರು. ಹಾಗಾದ್ರೆ ನಟಿ ಸಂಗೀತಾ ಈಗ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ ಅನ್ನೋ ಪ್ರಶ್ನೆಗಳು ಹುಟ್ಟುವುದು ಸಹಜ. ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ನಟಿಸಿದ ಈ ನಟಿ 2000 ರಲ್ಲಿ ಕ್ಯಾಮೆರಾ ಮೆನ್ ಸರವಣನ್ ರನ್ನು ಮದುವೆಯಾದರು. ಮದುವೆಯಾಗಿದ್ದೆ ತಡ, ನಾನು ಇನ್ನು ಮುಂದೆ … Read more

ಬಿಗ್ ಬಾಸ್ ಮನೆಯಲ್ಲಿರುವ ಚಂದನ್ ಶೆಟ್ಟಿ ಗೆ ಎಷ್ಟು ಕಡಿಮೆ ಸಂಭಾವನೆ ಕೊಡ್ತಿದ್ದಾರೆ ಗೊತ್ತಾ.?

ಜನರ ಅಭಿಪ್ರಾಯಗಳನ್ನು ನೋಡಿದರೆ ಚಂದನ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಆಗುವ ಎಲ್ಲಾ ಅವಕಾಶಗಳೂ ಕಾಣಿಸುತ್ತಿವೆ. ತಾನೇ ಸಾಂಗ್ ಬರೆದು ಅದ್ಭುತವಾಗಿ ರಾಂಪ್ ಮೂಲಕ ಇಂಪಾಗಿ ಹಾಡುವ ಚಂದನ್ ಗೆ ಬಿಗ್ ಬಾಸ್ ಮನೆಯಲ್ಲಿ ಸಿಗುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ತುಂಬಾ ವಿಶೇಷ ಪ್ರತಿಭೆ ಹೊಂದಿರುವ ಚಂದನ್, ಕೂತಲ್ಲೇ ಹಾಡನ್ನು ಬರೆದು ರಾಂಪ್ ಮಾಡ್ತಾರೆ. ಇವರ ಒಂದು ಹಾಡಿಗೆ ಏನಿಲ್ಲಾ ಅಂದ್ರು ಸುಮಾರು 1 ಲಕ್ಷ ಸಂಭಾವನೆ ಸಿಗುತ್ತದೆ. ಇನ್ನು ಅವರೇ ಹಾಡನ್ನು ಬರೆದರೆ ಇನ್ನೆಷ್ಟು ಸಂಭಾವನೆ … Read more

ಕನ್ನಡ ಸಿನಿಮಾದ ಆಡಿಷನ್ ನಲ್ಲಿ ರಿಜೆಕ್ಟ್ ಆದ ಕನ್ನಡದ ಹುಡುಗಿ ಈಗ ದಕ್ಷಿಣ ಭಾರತದ ಟಾಪ್ ಓನ್ ನಟಿ

ಕೆಲವೊಮ್ಮೆ ಜೀವನದಲ್ಲಿ ವಿಚಿತ್ರಗಳು, ವಿದಿ ಆಟಗಳು ನಡೆಯುತ್ತವೆ. ಕಂಪ್ಯೂಟರ್ ಅಪ್ಪ್ಲಿಕೇಶನ್ಸ್ ನಲ್ಲಿ ಡಿಗ್ರಿ ಮಾಡಿದ ಹುಡುಗಿ ನಟಿಯಾಗಬೇಕೆಂದು ಫೋಟೋ ಶೂಟ್ ಮಾಡಿಸುತ್ತಾಳೆ. ಹಾಗೆ, ಆ ಫೋಟೋಗಳನ್ನು ನಿರ್ಮಾಪಕರಿಗೆ ಕೊಟ್ಟಾಗ ಅವರ ರಿಯಾಕ್ಷನ್ ಏನು? ನಾವು ಮಾತಾಡುತ್ತಿರುವುದು ಕನ್ನಡದ ಹುಡುಗಿ ಹಾಗು ದಕ್ಷಿಣ ಭಾರತದ ಟಾಪ್ ನಟಿ ಅನುಷ್ಕಾ ಶೆಟ್ಟಿ ಬಗ್ಗೆ, ಹೌದು, ಚಿತ್ರರಂಗದ ಅವಕಾಶಕ್ಕಾಗಿ ಫೋಟೋಶೂಟ್ ಮಾಡಿದ ಅನುಷ್ಕಾ ಅವರು ಅವಕಾಶ ಕೋರಿ ಫೋಟೋಗಳನ್ನು ನಿರ್ಮಾಪಕರಿಗೆ ಕಳುಹಿಸಿದರು. ಫೋಟೋ ನೋಡಿದ ನಿರ್ಮಾಪಕರು, ‘ಈ ಹುಡುಗೀನಾ? ಅದೂ ಹೀರೋಯಿನ್ … Read more

ವಾಸಿಯಾಗದ ಭಯಂಕರ ಖಾಯಿಲೆಯಿಂದ ಬಳಲುತ್ತಿರುವ ಕನ್ನಡದ ನಟಿ ಯಾರು ಗೊತ್ತಾ.?

ಈ ಪ್ರಪಂಚದಲ್ಲಿ ಸಾಮಾನ್ಯ ಜನ ಮತ್ತು ಸೆಲೆಬ್ರಿಟಿ ಜನ ಎಂಬ ಬೇದಭಾವಗಳು ಇರುತ್ತವೆ. ಆದ್ರೆ, ರೋಗಕ್ಕೆ ಯಾವುದೇ ಭೇದಭಾವ ಇಲ್ಲ. ಅದು ಎಲ್ಲರನ್ನೂ ಒಂದೇ ರೀತಿ ನೋಡುತ್ತದೆ. ಎಷ್ಟೇ ದುಡ್ಡಿದ್ದರೂ ರೋಗದಿಂದ ಹೊರಬರಲು ಆಗದ ಸ್ಥಿತಿಯಲ್ಲಿದ್ದಾರೆ ಟಾಪ್ ನಟಿ. ಸ್ನೇಹ ಉಳ್ಳಾಲ್, ಮಂಗಳೂರಿನ ಮೂಲದವರಾದ ಇವರು ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಸಲ್ಮಾನ್ ಖಾನ್ ರ ಲಕ್ಕಿ ಚಿತ್ರದ ಮೂಲಕ. ಭಾರೀ ನಿರೀಕ್ಷೆ ಹುಟ್ಟಿಸಿದ ಈ ನಟಿ ನಂತರ ತೆಲುಗು ಹಾಗು ಕನ್ನಡದ ದೇವಿ ಚಿತ್ರದಲ್ಲಿ ನಟಿಸಿ … Read more

ಹಣಕ್ಕೋಸ್ಕರ ನಾನು ಮಾಡಿದ ಕೆಲಸಗಳನ್ನು ನೋಡಿ, ಈಗ ನನಗೆ ಅಸಹ್ಯ ಅನಿಸುತ್ತಿದೆ ಎಂದ ಕನ್ನಡದ ದೊಡ್ಡ ನಟಿ ಯಾರು ಗೊತ್ತಾ.?

ನಮ್ಮನ್ನು ಮನರಂಜಿಸುವ ನಟಿಯರ ಜೀವನ ನಾವು ಅಂದುಕೊಂಡಷ್ಟು ಸುಂದರವಾಗಿರುವುದಿಲ್ಲ ಅನ್ನೋದು ಮಾತ್ರ ಸತ್ಯ. ಅದರಲ್ಲೂ ಐಟಂ ಸಾಂಗ್ ಮಾಡುವ ನಟಿಯರ ಪರಿಸ್ಥಿತಿ ಇನ್ನಷ್ಟು ಕಷ್ಟ. ಅವರು ಆಚೆಗೆ ಬಂದರೆ ಸಾಕು, ಅವರನ್ನು ಜನ ನೋಡುವ ದೃಷ್ಟಿಯೇ ಬೇರೆ.  ಜಯಮಾಲಿನಿ, 80 ರ ದಶಕದ ಸೂಪರ್ ಹಾಟ್ ಡ್ಯಾನ್ಸರ್, ಜೀವನದ ಪೋಷಣೆಗಾಗಿ ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ, ಎಲ್ಲಾ ಭಾಷೆಗಳಲ್ಲೂ ದೊಡ್ಡ ಸೆನ್ಸೇಷನ್, ಕನ್ನಡದ ಸುಮಾರು 30 ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಟೈಮ್ ನಲ್ಲಿ ಏನು ಗೊತ್ತಾಗುತ್ತಿರಲಿಲ್ಲ, … Read more

ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ

” ಕನ್ನಡ ಟಿಪ್ಸ್ ” ಪೇಜ್ ಲೈಕ್ ಮತ್ತು ಶೇರ್ ಮಾಡಿ ಜೀವನ ಏರಿಳಿತಗಳ ಮಿಶ್ರಣ, ಜೀವನ ಯಾವಾಗ ಎಲ್ಲಿಂದ ಹೇಗೆ ಪೆಟ್ಟು ಕೊಡುತ್ತದೆ ಎಂದು ಊಹಿಸಲಿಕ್ಕೂ ಸಾಧ್ಯವಿಲ್ಲ. ಅಂತಹ ಸ್ಥಿತಿಗೆ ತಲುಪಿದ್ದಾರೆ ಒಂದು ಕಾಲದ ಟಾಪ್ ನಟನ ಹೆಂಡತಿ. ಆಂಧ್ರದ ಪಶ್ಚಿಮ ಗೋಧಾವರಿ ಜಿಲ್ಲೆಯ ಭೀಮವರಂ ನ ರೋಡ್ ಪಕ್ಕದಲ್ಲಿ ಒಬ್ಬ ಮಹಿಳೆ ಬಿರು ಬಿಸಿಲಿನಲ್ಲಿ ತರಕಾರಿ ಮಾರುತ್ತಿದ್ದಾರೆ. ಆಕೆ ಮತ್ಯಾರು ಅಲ್ಲ, 70-80 ರ ದಶಕದಲ್ಲಿ ದಕ್ಷಿಣ ಭಾರತದ ಟಾಪ್ ನಟನಾಗಿ 200 ಚಿತ್ರಗಳಲ್ಲಿ … Read more

ಬೆಳಗಿನ ಉಪಾಹಾರಕ್ಕೆ ಮೊಟ್ಟೆ ಸೇವಿಸಬೇಕು ಯಾಕೆ ಗೊತ್ತಾ? – ಹೆಲ್ತ್ ಟಿಪ್ಸ್

ಬೆಳಗಿನ ಉಪಾಹಾರಕ್ಕೆ ಯಾವುದು ಆರೋಗ್ಯಕರ ಉಪಾಹಾರ? ಮೊಟ್ಟೆ ಬೆಳಗ್ಗೆ ತಿನ್ನುವುದು ಅತ್ಯುತ್ತಮ ಎನ್ನಲಾಗುತ್ತದೆ. ಅದಕ್ಕೆ ಕಾರಣ ಏನು ಗೊತ್ತಾ? ಇದರಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ದೀರ್ಘಕಾಲ ಚೈತನ್ಯ ನೀಡುತ್ತದೆ. ಹೀಗಾಗಿ ತುಂಬಾ ಸಮಯದವರೆಗೆ ನೀವು ಉಲ್ಲಾಸದಿಂದ ಇರಲು ಸಾಧ್ಯ. ಅಷ್ಟೇ ಅಲ್ಲ, ದೇಹ ತೂಕ ಕಳೆದುಕೊಳ್ಳಲು ಬಯಸುವವರೂ ಮೊಟ್ಟೆ ಸೇವಿಸುವುದು ಒಳ್ಳೆಯದು.  ಮೊಟ್ಟೆಯಲ್ಲಿ ಕೊಬ್ಬಿನಂಶ ಹೆಚ್ಚಿಲ್ಲ. ನಮ್ಮ ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳೂ ಇದರಲ್ಲಿವೆ. ಮೆದುಳು, ಸ್ಮರಣ ಶಕ್ತಿ ಹೆಚ್ಚಿಸಲು, ಕಣ್ಣಿನ ಆರೋಗ್ಯಕ್ಕೆ ಹೀಗೇ ಪ್ರತಿಯೊಂದಕ್ಕೂ ಮೊಟ್ಟೆ … Read more