Nithyananda: ಕೈಲಾಸ ದೇಶದ ಪೌರತ್ವ ಬೇಕಾ ? ನಿತ್ಯಾನಂದ ನೀಡಿದ್ದಾರೆ ಸುವರ್ಣಾವಕಾಶ ! ಇಲ್ಲಿದೆ ಕೊಡುಗೆಯ ವಿವರ । Kailasa

nithyananda

Nithyananda: ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಹೊತ್ತು ದೇಶದಿಂದ ಪರಾರಿಯಾಗಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ (Godman Nithyananda) ಮತ್ತೆ ಸುದ್ದಿಗೆ ಬಂದಿದ್ದಾನೆ. ತಾನೇ ಸೃಷ್ಟಿಸಿರುವ ಕೈಲಾಸ (Kailasa) ದೇಶದಲ್ಲಿ ನೆಲೆಸಿರುವ ನಿತ್ಯಾನಂದ ಇದೀಗ ಕೈಲಾಸ ದೇಶದ ಇ-ಪೌರತ್ವ (E-Citizenship) ಹಾಗೂ ಇ-ವೀಸಾಗೆ ಅರ್ಜಿ ಆಹ್ವಾನಿಸಿದ್ದಾನೆ. ಇದನ್ನೂ ಕೂಡ ಓದಿ : ನಟಿ ಲೀಲಾವತಿ ಪರಿಸ್ಥಿತಿ ಕಂಡು ಓಡೋಡಿ ಬಂದ ನಟ ಡಿ ಬಾಸ್ ದರ್ಶನ್ | D Boss Darshan | Leelavthi #Darshan ಕೈಲಾಸವನ್ನು ಸರ್ವೋಚ್ಛ … Read more

Sreeleela: ಶ್ರೀಲೀಲಾ ನನ್ನ ಮಗಳೇ ಅಲ್ಲ ಎಂದ ತಂದೆ! ಕಾರಣ ಏನು ಗೊತ್ತಾ?

sreeleela

Sreeleela : ಶ್ರೀ ಲೀಲಾ ಕನ್ನಡ ಚಿತ್ರರಂಗ ಹಾಗು ತೆಲುಗು ಚಿತ್ರರಂಗ ಎರಡರಲ್ಲೂ ಸಹ ಸಣ್ಣ ವಯಸ್ಸಿನಲ್ಲೇ ತುಂಬಾನೆ ಯಶಸ್ಸಿನ ಉತ್ತುಂಗದಲ್ಲಿ ಇರುವಂತಹ ನಟಿ. ಕನ್ನಡದಲ್ಲಿ ಕಿಸ್ ಸಿನಿಮಾ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ ಚೆಲುವೆ ಈಗ ತೆಲುಗು ಚಿತ್ರರಂಗದಲ್ಲೂ ಕೂಡ ಮಿಂಚುತ್ತಿದ್ದಾರೆ. ಇದನ್ನೂ ಕೂಡ ಓದಿ : ಪತ್ನಿ ವಿಜಯಲಕ್ಷ್ಮಿ ಜೊತೆ ಜಾಲಿ ಟ್ರಿಪ್ ಹೊರಟ ಡಿ ಬಾಸ್ ದರ್ಶನ್! ಎಲ್ಲಿಗೆ ಗೊತ್ತಾ.? | D Boss Darshan | Vijayalakshmi #Darshan ಆದರೆ … Read more

Gold Rate Today : ಏದುಸಿರು ಬಿಡುತ್ತಿರುವ ಬಂಗಾರ.! ಸಿಹಿಸುದ್ಧಿ ಇದೆಯಾ? | 22 & 24 Carret Gold Rates Today In Bangalore

Gold Rate Today

Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಹಾಗಾಗಿ ಸ್ನೇಹಿತರೇ ನೀವು ಕೂಡ ಚಿನ್ನವನ್ನು ಇಷ್ಟಪಡೋದಾದ್ರೆ ಈಗಲೇ ಈ ಪೇಜ್ ಗೆ ಒಂದು ಲೈಕ್ ಮಾಡಿ ಹಾಗು ಇದೆ ರೀತಿ ದಿನಾಲು ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಲೈಕ್ ಮತ್ತು ಶೇರ್ ಮಾಡಿ. ಬೆಳ್ಳಿಯ ಬೆಲೆ … Read more