Katera : ದರ್ಶನ್ ಅವರ ಕಾಟೇರಾ ಸಿನೆಮಾ ನೋಡಿ ಶಾಕಿಂಗ್ ಹೇಳಿಕೆ ಕೊಟ್ಟ ಶಿವಣ್ಣ ! ಶಾಕ್ ಆದ ಡಿ ಬಾಸ್ ದರ್ಶನ್

Shivanna gave a shocking statement after seeing Darshan's Katera movie

Katera : ಡಿ ಬಾಸ್ ದರ್ಶನ್ ನಟನೆಯ ಕಾಟೇರ ಸಿನಿಮಾ ಡಿಸೆಂಬರ್ 29 ರಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಇಂದು ನಟ ಶಿವರಾಜ್ ಕುಮಾರ್ ಅವರು ಸಿನಿಮಾ ನೋಡಿ ದರ್ಶನ್ ಬಗ್ಗೆ ಹೇಳಿದ್ದೇನು ಗೊತ್ತಾ.? ಶಿವಣ್ಣ ಮಾತು ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ.? ಇದನ್ನೂ ಕೂಡ ಓದಿ : Labour Card : ಉಚಿತ ಮನೆ ನಿರ್ಮಿಸಿಕೊಳ್ಳಲು ಕಾರ್ಮಿಕರಿಗೆ ಅವಕಾಶ.! // ಲೇಬರ್ ಕಾರ್ಡ್ ಇದ್ದರೆ ಸಾಕಂತೆ.! ದರ್ಶನ್ ಅವರಂತೆ ಶಿವಣ್ಣ ಕೂಡ ಸರಳ ಸ್ವಭಾವದ ವ್ಯಕ್ತಿ … Read more

Bigg Boss Kannada : ಕಾರ್ತಿಕ್ ಗೆ ಆತುರ ಜಾಸ್ತಿ ತಿರುಗಿಬಿದ್ದ ತನಿಷಾ ಕುಪ್ಪಂಡ

Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಕುಚಿಕುಗಳಾಗಿದ್ದ ತನಿಶಾ ಕಾರ್ತಿಕ್ ನಡುವೆ ಕಿರಿಕ್ ಆಗಿದೆ. ಕಾರ್ತಿಕ್ ಗೆ ಆತುರ ಜಾಸ್ತಿ ಅಂತ ಗೆಳೆಯನಿಗೆ ತನಿಶಾ ಉಲ್ಟಾ ಹೊಡೆದಿದ್ದಾರೆ. ಇದರಿಂದ ಕಾರ್ತಿಕ್ ಕೂಡ ಖಡಕ್ ಆಗಿ ರಿಯಾಕ್ಟ್ ಮಾಡಿದ್ದಾರೆ. ದೊಡ್ಮನೆ ಆಟ 85 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಇದೀಗ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಇದನ್ನೂ ಕೂಡ ಓದಿ : 2024 ಯಾರಿಗೆ ಗ್ರಹಲಕ್ಷ್ಮಿ ಹಣ ಜಮಾ ಆಗುತ್ತಿಲ್ಲಾ, ಹೀಗೆ ಮಾಡಿ ಹಣ ಜಮಾ ಆಗುತ್ತೆ … Read more

ರೈಲಿನ ಕೊನೆಯ ಬೋಗಿ ಮೇಲೆ (x) ಎಂದು ಏಕೆ ಬರೆದಿರುತ್ತಾರೆ ಗೊತ್ತಾ? // Very Interesting And Amazing Information About Indian Railway Trains

Very Interesting And Amazing Information About Indian Railway Trains

ನಮಸ್ಕಾರ ಸ್ನೇಹಿತರೇ, ರೈಲು ನಮ್ಮ ಜೀವನದ ಅವಿಭಾಜ್ಯ ಅಂಗ. ಜೀವನದಲ್ಲಿ ಒಮ್ಮೆಯಾದ್ರೂ ರೈಲು ಪ್ರಯಾಣವನ್ನ ಪ್ರತಿಯೊಬ್ಬರೂ ಮಾಡಿರುತ್ತಾರೆ. ರೈಲಿನ ಕೊನೆಯ ಬೋಗಿಯ ಮೇಲೆ (x) ಗುಣಿಸು ಚಿಹ್ನೆಯನ್ನ ಯಾಕೆ ಬರೆದಿರುತ್ತಾರೆ ಗೊತ್ತಾ.? ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಎಷ್ಟು ಜನ ಈ ರೈಲು ಪ್ರಯಾಣವನ್ನ ಮಾಡ್ತಾರೆ. ನಮ್ಮ ದೇಶದಲ್ಲಿ ಅತ್ಯಂತ ನಿಧಾನವಾಗಿ ಚಲಿಸುವ ರೈಲು ಯಾವುದು? ಇನ್ನು ಹೆಚ್ಚಿನ ಕೂತುಹಲಕಾರಿ ವಿಷಯಗಳನ್ನ ಈ ಲೇಖನದಲ್ಲಿ ತಿಳಿಸಲಾಗಿದೆ. ಇದನ್ನೂ ಕೂಡ ಓದಿ : ₹50,000/- ಫ್ರೀ ಸ್ಕಾಲರ್ ಶಿಪ್ ಎಲ್ಲಾ … Read more

Spandana Vijay : ಪತ್ನಿ ಸ್ಪಂದನ ಬಿಟ್ಟು ಹೋದ ಸೀರೆ ಒಡವೆಗಳನ್ನ ವಿಜಯ್ ರಾಘವೇಂದ್ರ ಯಾರಿಗೆ ಕೊಟ್ಟಿದ್ದಾರೆ ಗೊತ್ತಾ.?

Spandana Vijay

Spandana Vijay : ನಟ ವಿಜಯ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅವರನ್ನು ಕಳೆದುಕೊಂಡು ಆ ನೋವನ್ನ ಮರೆಯಲು ಸಾಧ್ಯವಾಗದ ನೋವಿನಲ್ಲೇ ದಿನಗಳನ್ನು ದೂಡುತ್ತಿದ್ದಾರೆ. ಇದೀಗ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಸೀರೆ ಒಡವೆಗಳನ್ನು ಏನು ಮಾಡಿದ್ದಾರೆ ಗೊತ್ತಾ.? ಸ್ಪಂದನ ಅವರಿಗೆ ಸೀರೆ ಒಡವೆಗಳು ಎಂದರೆ ಸಿಕ್ಕಾಪಟ್ಟೆ ಇಷ್ಟ. ಸಾಂಪ್ರದಾಯಕ ಉಡುಗೆಗಳನ್ನ ಇಷ್ಟಪಡುವ ಸ್ಪಂದನ ಅವರು ಸರಳವಾಗಿ ಹಾಗೂ ಸುಂದರವಾಗಿ ರೆಡಿ ಆಗುತ್ತಿದ್ದರು. ಇದೀಗ ಮಾತನಾಡಿರುವ ವಿಜಯ ರಾಘವೇಂದ್ರ ಅವರು, ಸ್ಪಂದನಾ ಅಗಲಿಕೆಯ ಬಳಿಕ … Read more

Gold Rate Today : ಚಿನ್ನ ಪ್ರಿಯರೇ, ಎಚ್ಚರ.! ಬೆಲೆ ನೋಡಿ – ಚಿನ್ನ ಖರೀದಿ ಮಾಡಿ

Gold Rate Today

Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಹಾಗಾಗಿ ಸ್ನೇಹಿತರೇ ನೀವು ಕೂಡ ಚಿನ್ನವನ್ನು ಇಷ್ಟಪಡೋದಾದ್ರೆ ಈಗಲೇ ಈ ಪೇಜ್ ಗೆ ಒಂದು ಲೈಕ್ ಮಾಡಿ ಹಾಗು ಇದೆ ರೀತಿ ದಿನಾಲು ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಲೈಕ್ ಮತ್ತು ಶೇರ್ ಮಾಡಿ. ಬೆಳ್ಳಿಯ ದರ … Read more

Bigg Boss Kannada : ಬಿಗ್ ಬಾಸ್ ಮನೆಗೆ ಶೈನ್ ಶೆಟ್ಟಿ ಹಾಗು ಶುಭ ಪೂಂಜಾ ಎಂಟ್ರಿ ನಡುವೆ ಡಬಲ್ ಎಲಿಮಿನೇಷನ್ ಟೆನ್ಶನ್.!

Double elimination tension between Shine Shetty and Shubh Poonja's entry into the Bigg Boss house

Bigg Boss Kannada : ಬಿಗ್ ಬಾಸ್ ಸೀಸನ್ 10 ಇದೀಗ ಹನ್ನೊಂದನೇ ವಾರದಲ್ಲಿ ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ದೊಡ್ಮನೆ ಆಟಕ್ಕೆ ಅಂತ್ಯ ಬೀಳಲಿದ್ದು, ಸ್ಪರ್ಧಿಗಳಲ್ಲಿ ಪೈಪೋಟಿ ಎದ್ದು ಕಾಣುತ್ತಿದೆ. ಕೊನೆಯ ಹಂತದಲ್ಲಿರುವಾಗ ಬಿಗ್ ಬಾಸ್(Bigg Boss Kannada) ಮನೆಗೆ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ ಬಿಗ್ ಬಾಸ್ ಸೀಸನ್ 7 ರ ವಿಜೇತ ಶೈನ್ ಶೆಟ್ಟಿ(Shine Shetty) ಹಾಗು ನಟಿ ಶುಭ ಪೂಂಜಾ(Shubha Poonja). ಬಿಗ್ ಬಾಸ್(Bigg Boss Kannada)ನ ವಾರಾಂತ್ಯದ ವಾರದ … Read more

Bigg Boss Kannada : ಎಲಿಮಿನೇಟ್ ಆದ ಇಬ್ಬರೂ ಸ್ಪರ್ಧಿಗಳು ಇವರೇ.! ಕೊನೆಗೆ ಮತ್ತೊಂದು ಟ್ವಿಸ್ಟ್.!

Bigg Boss Kannada

Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಹನ್ನೊಂದನೇ ವಾರ ಡಬಲ್ ಎಲಿಮಿನೇಷನ್.! ಬಿಗ್ ಬಾಸ್ ಮನೆಗೆ ಬಂದಂತಹ ಸ್ಪರ್ಧಿಗಳು ಇಬ್ಬರು ಸ್ಪರ್ಧಿಗಳನ್ನ ಕರೆದುಕೊಂಡು ಬಿಗ್ ಬಾಸ್(Bigg Boss Kannada) ಮನೆಯಿಂದ ಹೊರಗಡೆ ಹೋಗಿದ್ದಾರಾ.?. ಎಲಿಮಿನೇಟ್ ಆಗಿರುವಂತಹ ಇಬ್ಬರು ಸ್ಪರ್ಧಿಗಳು ಯಾರು.? ಏನಾದ್ರೂ ಟ್ವಿಸ್ಟ್ ಇದ್ಯಾ.? ಈ ವಾರದ ಎಲಿಮಿನೇಷನ್ ವಿಷಯಕ್ಕೆ ಬರುವುದಾದ್ರೆ, ಈ ವಾರದ ಎಲಿಮಿನೇಷನ್ ನಲ್ಲಿ ಮೊದಲು ಸೇವ್ ಆಗಿರುವುದು ಯಾರು ಅಂತ ನೋಡೋಣ. ಸಂಗೀತ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ಮೈಕಲ್ … Read more

Bigg Boss Kannada 10 : ಬಿಗ್ ಬಾಸ್ ಮನೆಯೊಳಗೆ ಮೊಬೈಲ್ ಬಳಕೆಗೆ ಅವಕಾಶ ಇದೆಯಾ.? ಫೋಟೋ ವೈರಲ್.!

Bigg Boss Kannada 10

Bigg Boss Kannada 10 : ಬಿಗ್‌ಬಾಸ್ ರಿಯಾಲಿಟಿ ಷೋನಲ್ಲಿ ಭಾಗವಹಿಸಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು. ಒಮ್ಮೆ ದೊಡ್ಮನೆ ಒಳಗೆ ಸೇರಿಕೊಂಡ್ರೆ ಮುಗಿದು ಹೊರ ಜಗತ್ತಿಗೂ ಅವರೆಗೂ ಯಾವುದೇ ರೀತಿಯ ಕನೆಕ್ಷನ್ ಇರುವುದಿಲ್ಲ. ಹೊರಗಡೆ ಏನು ನಡೆಯುತ್ತಿದೆ.? ಅನ್ನುವ ಅರಿವು ಕೂಡ ಅವರಿಗಿರುವುದಿಲ್ಲ. ಮನೆಗಳಿಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವ ಚಾನ್ಸೇ ಇಲ್ಲ. ಮೂರು ತಿಂಗಳ ಕಾಲ ಹೊರಗಿನ ಜಗತ್ತಿನ ಸಂಪರ್ಕ ಇಲ್ಲದೇ, ಜೈಲಿನಲ್ಲಿ ಹೇಗೆ ಒಬ್ಬ ಕೈದಿ ಇರ್ತಾನೋ ಅದೇ ರೀತಿ ದೊಡ್ಮನೆಯಲ್ಲಿ ಇರಬೇಕು. ಆದರೆ … Read more

Hema Choudhary : ಲೀಲಾವತಿ ಬಳಿಕ ಹಿರಿಯ ನಟಿ ಹೇಮಾ ಚೌಧರಿ ಅವರಿಗೆ ದೊಡ್ಡ ಆಘಾತ.! ಕಣ್ಣೀರಿಟ್ಟ ಚಿತ್ರರಂಗ.!

Veteran actress Hema Chaudhary's health condition is serious

Hema Choudhary : ಕೆಲ ದಿನಗಳ ಹಿಂದೆಯಷ್ಟೇ ನಟಿ ಲೀಲಾವತಿ ಅವರ ಅಗಲಿಕೆಯ ಬೆನ್ನಲ್ಲೇ ನಟಿ ಭಾರತಿ ವಿಷ್ಣುವರ್ಧನ್ ಅವರು ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿರುವ ವಿಷಯ ನಿಮಗೆಲ್ಲಾ ಗೊತ್ತಿದೆ. ಇದೀಗ ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮ ಚೌಧರಿ(Hema Choudhary) ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಕೂಡ ಓದಿ : Vinodh Raj Wife : ವಿನೋದ್ ರಾಜ್ ಮನೆ ಕೆಲಸದವರನ್ನ ಮದುವೆಯಾಗಿದ್ದು … Read more

Rishabh Shetty : ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ನಟ ರಿಷಬ್ ಶೆಟ್ಟಿಗೆ ಆಹ್ವಾನ

Actor Rishabh Shetty invited to the inauguration of Ayodhya's Ram Mandir

Rishabh Shetty : ದಕ್ಷಿಣ ಭಾರತದ ಕೆಲವೇ ಕೆಲವು ನಟ ನಟಿಯರನ್ನು ಅಯೋದ್ಯೆಯ ರಾಮಮಂದಿರ(Ram Mandir) ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಕಾಂತಾರ ನಟ ರಿಷಬ್ ಶೆಟ್ಟಿಯು(Rishabh Shetty) ಕೂಡ ಈ ಸಾಲಿನಲ್ಲಿ ಸೇರಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಟರಾದ ಚಿರಂಜೀವಿ, ರಜನಿಕಾಂತ್, ಮೋಹನ್ ಲಾಲ್, ಸೇರಿದಂತೆ ಕೆಲವೇ ಕೆಲವು ನಟರಿಗೆ ಇಂತಹ ಅವಕಾಶ ಸಿಕ್ಕಿದ್ದು, ಕನ್ನಡದ ರಿಷಬ್ ಶೆಟ್ಟಿಗೂ(Rishabh Shetty) ಕೂಡ ಇಂಥದ್ದೊಂದು ಅವಕಾಶ ಸಿಕ್ಕಿದೆ. ಇದನ್ನೂ ಕೂಡ ಓದಿ : Karnataka Labour Card : … Read more