Govt Scheme : ನಮಸ್ಕಾರ ಸ್ನೇಹಿತರೇ, ಈ ರೀತಿ ಪ್ಲಾನ್ ಮಾಡಿದ್ರೆ ಖಂಡಿತವಾಗಿಯೂ ಅತ್ತೆಗೆ ₹2,000/- ಹಾಗು ಸೊಸೆಗೂ ₹2,000/- ರೂಪಾಯಿ ಸಿಗುತ್ತಂತೆ. ಹಾಗಾದ್ರೆ ಏನಿದು ಪ್ಲಾನ್.? ಜೂನ್ 15 ರ ಒಳಗೆ ಈ ಕೆಲಸವನ್ನ ನೀವು ಮಾಡಿದರೆ, ಖಂಡಿತವಾಗಿಯೂ ಅತ್ತೆಗೆ ಹಾಗೂ ಸೊಸೆಗೆ ಸೇರಿ ಒಟ್ಟು ₹4,000/- ರೂಪಾಯಿ ಪ್ರತೀ ತಿಂಗಳು ಸಿಗುತ್ತೆ.
ಇದನ್ನೂ ಕೂಡ ಓದಿ : New Traffic Rules : ಇನ್ನು ಮುಂದೆ ಫೈನ್ ಕಟ್ಟಬೇಡಿ! ಟ್ರಾಫಿಕ್ ಹೊಸ ನಿಯಮ ಜಾರಿಗೆ!
ಪ್ರತಿಯೊಬ್ಬರ ಮನೆಗೂ ಮನೆ ಟ್ಯಾಕ್ಸ್ ಇದ್ದೇ ಇರುತ್ತೆ ಅಲ್ವಾ.? ಆದರೆ ಈ ಮನೆ ಟ್ಯಾಕ್ಸ್ ನಿಂದ ಮನೆ ಯಜಮಾನಿಗೆ ₹2,000/- ರೂಪಾಯಿ ಸಿಗಲ್ಲ. ಹಾಗಾಗಿ ರೇಷನ್ ಕಾರ್ಡ್ ಇದ್ದರೆ ಮಾತ್ರ ಮನೆಯ ಯಜಮಾನಿ ಯಾರು ಅಂತ ಗುರುತಿಸುವ ಸುಲಭ ಮಾರ್ಗವಾಗಿದೆ. ಹೆಚ್ಚಿನ ಮನೆಯಲ್ಲಿ ಈಗ ಒಂದೇ ರೇಷನ್ ಕಾರ್ಡ್ ಇರುವುದು ಅಪರೂಪ. ಸರ್ವೇ ಪ್ರಕಾರ ಮನೆಗಿಂತ ಜಾಸ್ತಿ ರೇಷನ್ ಕಾರ್ಡ್ ಗಳಿವೆಯಂತೆ. ಒಂದೇ ಮನೆಯಲ್ಲಿ ಈಗಲೂ ಕೂಡ ಒಂದಕ್ಕಿಂತ ಜಾಸ್ತಿ ರೇಷನ್ ಕಾರ್ಡ್ ಇರುವ ಉದಾಹರಣೆಗಳಿವೆ. ಅತ್ತೆ-ಮಾವ ಹೆಸರಲ್ಲಿ ಒಂದು ರೇಷನ್ ಕಾರ್ಡ್ ಇದ್ದರೆ, ಮಗ-ಸೊಸೆ ಹಾಗು ಮಕ್ಕಳ ಹೆಸರಲ್ಲಿ ಇನ್ನೊಂದು ರೇಷನ್ ಕಾರ್ಡ್ ಇರುತ್ತೆ.
ಇದನ್ನೂ ಕೂಡ ಓದಿ : New Traffic Rules : ಇನ್ನು ಮುಂದೆ ಫೈನ್ ಕಟ್ಟಬೇಡಿ! ಟ್ರಾಫಿಕ್ ಹೊಸ ನಿಯಮ ಜಾರಿಗೆ!
ಹೆಚ್ಚಿನ ಜನರು ಒಂದು ವಾರದ ಹಿಂದೇನೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದ್ದಾರೆ. ಆದ್ದರಿಂದ ನಿಮ್ಮ ಮನೆಯಲ್ಲೂ ಈರದು ರೇಷನ್ ಕಾರ್ಡ್ ಇದ್ದರೆ ನೀವು ಒಂದೇ ಅರ್ಜಿ ಹಾಕುವ ಅವಶ್ಯಕತೆಯಿಲ್ಲ. ನೀವು ಪ್ರತಿಯೊಂದು ರೇಷನ್ ಕಾರ್ಡ್ ಗೂ ಒಂದೊಂದು ಅರ್ಜಿಯಂತೆ, ಎರಡು ರೇಷನ್ ಕಾರ್ಡ್ ಇದ್ದರೆ ಎರಡು ಅರ್ಜಿಯನ್ನ ಹಾಕಬಹುದು. ಈ ಆನ್ ಲೈನ್ ಅರ್ಜಿ ಸಂಪೂರ್ಣವಾಗಿ ರೇಷನ್ ಕಾರ್ಡ್ ನ್ನ ಅವಲಂಭಿಸಿದೆ. ಕೆಲವೊಂದು ಕಡೆ ತಂದೆ-ತಾಯಿಗೆ ಬಿಪಿಎಲ್ ಕಾರ್ಡ್ ಇದ್ದರೆ, ಮಗ-ಸೊಸೆಗೆ ಎಪಿಎಲ್ ಕಾರ್ಡ್ ಇರುತ್ತೆ. ಅವರಿಬ್ಬರೂ ಕೂಡ ಅರ್ಜಿಯನ್ನ ಸಲ್ಲಿಸಬಹುದು. ಆದ್ದರಿಂದ ಈ ರೀತಿ ಪ್ಲಾನ್ ಮಾಡಿದರೆ ಅತ್ತೆ-ಸೊಸೆ ಜಗಳ ತಪ್ಪಿಸಬಹುದು. ಹಾಗು ಅತ್ತೆಗೂ ₹2,000/- ಹಾಗೂ ಸೊಸೆಗೂ ₹2,000/- ರೂಪಾಯಿ ಸಿಗುತ್ತೆ. ಹಾಗಾಗಿ ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗು ಗೃಹಲಕ್ಷ್ಮಿ ಯೋಜನೆಯ ಲಾಭವನ್ನ ಪಡೆಯಿರಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Drought Relief : 1ನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ – ಬರ ಪರಿಹಾರ 3 ಕಂತುಗಳಲ್ಲಿ ರೈತರ ಖಾತೆಗಳಿಗೆ ಬಿಡುಗಡೆ – ಸಿಎಂ ಸಿದ್ದರಾಮಯ್ಯ
- Property Rules : ಸ್ವಂತ ಆಸ್ತಿಯ ಮಾಲೀಕರಿಗೆ ಬಿಗ್ ಶಾಕ್ – ಡಿಸೆಂಬರ್ ನಿಂದ ಹೊಸ ರೂಲ್ಸ್ – ಮನೆ ಜಮೀನು ಪ್ಲಾಟ್ ಇದ್ದರೆ ನೋಡಿ
- Pension Scheme : 60 ವರ್ಷ ಮೇಲ್ಪಟ್ಟವರಿಗೆ ಬಂಪರ್ ಗಿಫ್ಟ್ – ಪ್ರತಿ ತಿಂಗಳಿಗೆ 5 ಸಾವಿರ ಹಣ ಬ್ಯಾಂಕ್ ಖಾತೆಗೆ ಜಮೆ.!
- Adike Rate Today : ಇಂದಿನ ಅಡಿಕೆ ಬೆಲೆ.? ಪ್ರಮುಖ ಮಾರುಕಟ್ಟೆಯಲ್ಲಿ ಎಷ್ಟಾಗಿದೆ ಗೊತ್ತಾ ಇಂದಿನ ಅಡಿಕೆಯ ಬೆಲೆ.?
- Gold – Silver Rate : 24 ಗಂಟೆಯಲ್ಲಿ ಚಿನ್ನದ ಹಾಗು ಬೆಳ್ಳಿಯ ಬೆಲೆ ಎಷ್ಟಾಗಿದೆ ಗೊತ್ತಾ.? ಇಳಿಕೆನಾ ಅಥವಾ ಏರಿಕೆನಾ.?
- Solar Scheme :ರೈತರಿಗೆ 4 ಲಕ್ಷ ಸಹಾಯಧನ.! ಸೋಲಾರ್ ವಿದ್ಯುತ್ ಅವಳಡಿಕೆಗಾಗಿ ರೈತರಿಗೆ ಹೊಸ ಸ್ಕೀಮ್.!
- Farmer’s Loan Waiver : ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್.! ರೈತರ ಸಾಲಮನ್ನಾ / ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಹೊಸ ಸಾಲ!
- Vehicle Subsidy : ವಾಹನ ಖರೀದಿಸುವವರಿಗೆ 3 ಲಕ್ಷ ಹಣ ಸಬ್ಸಿಡಿ ಸಿಗಲಿದೆ
- ಬಿಕಿನಿ ಹಾಕಿಕೊಂಡು ಬಂದು ಎಲ್ಲರಿಗೂ ಶಾಕ್ ಕೊಟ್ಟ ಸಂಗೀತ.!Sangeetha Sringeriಬಿಕಿನಿ ಹಾಕಿಕೊಂಡು ಬಂದು ಎಲ್ಲರಿಗೂ ಶಾಕ್ ಕೊಟ್ಟ ಸಂಗೀತ.!
- Bigg Boss Kannada Season 10 : ಇವರೇ ಬಿಗ್ ಬಾಸ್ ವೈಲ್ಡ್ ಕಾರ್ಡ್ ಎಂಟ್ರಿ – Wild Card Entry – Bbk10
- Farmer Loan : ಸಾಲ ಇರುವ ರೈತರಿಗೆ ಬಂಪರ್ – ಎಲ್ಲ ರೈತರ ಸಾಲ ಮನ್ನಾ ಘೋಷಣೆ – ಸಾಲವಿರುವ ರೈತರು ತಪ್ಪದೇ ನೋಡಿ
- Leelavathi : ನಟಿ ಲೀಲಾವತಿ ಪರಿಸ್ಥಿತಿ ಚಿಂತಾಜನಕ ! ನೋಡಲು ಓಡೋಡಿ ಬಂದ ದರ್ಶನ್ ! ಲೀಲಾವತಿ ಹೇಳಿದ್ದೇನು.? Darshan
- Pension Scheme : 60 ವರ್ಷ ಮೇಲ್ಪಟ್ಟ ವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಈ ಕೆಲಸ ಮಾಡುವುದು ಕಡ್ಡಾಯ – ಇಲ್ಲಾಂದ್ರೆ ಹಣ ಬರಲ್ಲ.!
- ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಹಾಗು ಮನೆ ನಿರ್ಮಿಸಿಕೊಂಡವರಿಗೆ ಬಂಪರ್ ಗುಡ್ ನ್ಯೂಸ್ // ತಮ್ಮ ಹೆಸರಿಗೆ ಖಾತಾ ನೋಂದಣಿ
- Pension Scheme : ಬಿಗ್ ಶಾಕಿಂಗ್, ಹಿರಿಯ ನಾಗರಿಕರ ಹಾಗೂ ಅಂಗವಿಕಲರ ಪಿಂಚಣಿ ವಿಧವೆ ಪೆನ್ಷನ್ ಬಂದ್!
- HSRP : ವಾಹನ ಮಾಲೀಕರಿಗೆ ಗುಡ್ ನ್ಯೂಸ್ – ನಂಬರ್ ಪ್ಲೇಟ್ ಚೇಂಜ್ ಮಾಡಿಲ್ಲ ಅಂದ್ರೆ.! – ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯಿಂದ ಸೂಚನೆ
- BPL Ration Card : ಬಿಪಿಎಲ್ ರೇಷನ್ ಕಾರ್ಡ್ ಇರುವ ಎಲ್ಲಾ ಜನತೆಗೆ – 4 ಹೊಸ ರೂಲ್ಸ್ ಬಂಪರ್ ಗಿಫ್ಟ್.! ಕಾರ್ಡ್ ಇದ್ದವರು ತಪ್ಪದೇ ನೋಡಿ.!
- ಕಾಂತಾರ 2 ಸ್ಟೋರಿ ಕೇಳಿದ್ರೆ ಮೈ ಜುಂ ಅನ್ನುತ್ತೆ – KANTARA 2 ದೈವ ಹೇಳಿದ್ದು ಕೇಳಿದ್ರೆ ರೋಮಾಂಚನವಾಗುತ್ತೆ
- Drought Relief : ಬರ ಪರಿಹಾರ ಹಣ ಬಿಡುಗಡೆ / ನವೆಂಬರ್ 30ರೊಳಗೆ ಈ ಕೆಲಸ ಕಡ್ಡಾಯವಾಗಿ ಮಾಡಿ / ಇಲ್ಲದಿದ್ದರೆ ಬರ ಪರಿಹಾರ ಹಣ ಸಿಗಲ್ಲ.!
- BiggBoss Kannada 10 : ಬಿಗ್ ಬಾಸ್ ಮನೆಯಿಂದ ಹೊರ ಬಂದ ಸ್ಟ್ರಾಂಗ್ ಸ್ಪರ್ಧಿ.? ಕುತೂಹಲದಲ್ಲಿ ವೀಕ್ಷಕರು.!
- Senior Citizen Pension : 60 ವರ್ಷ ಮೇಲ್ಪಟ್ಟ ವಯಸ್ಸಾದ ಅಜ್ಜ- ಅಜ್ಜಿಯರಿಗೆ / ಇನ್ನು ಮುಂದೆ ಪ್ರತೀ ತಿಂಗಳು ₹3,000/- ರೂಪಾಯಿ
- Govt House Scheme : ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ನೀವು ಕೂಡಾ ಅರ್ಜಿ ಸಲ್ಲಿಸಬಹುದು
- Labour Card Facillity : ಲೇಬರ್ ಕಾರ್ಡ್ ಇದ್ದವರಿಗೆ ಬಂಪರ್ ಸುದ್ಧಿ.! / ಉಚಿತ ಮನೆ ಸೌಲಭ್ಯ ಪಡೆಯಬಹುದು.?
- Leelavati : ಲೀಲಾವತಿ ಇನ್ನಿಲ್ಲ ಎಂದವರಿಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟ ಮಗ ವಿನೋದ್ ರಾಜ್ ! ಚಿತ್ರರಂಗ ಶಾಕ್.!
- Free land : ಕೂಲಿ ಕೆಲಸ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್ – ಸ್ವಂತ ಜಮೀನು ಇಲ್ಲದ ಕೃಷಿ ಕಾರ್ಮಿಕರಿಗೆ ಉಚಿತ ಜಮೀನು!