ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | ಆರೋಗ್ಯ ಸಲಹೆ

ಮಿಲನ ಎಂದರೆ ಕೇವಲ ಲೈಂಗಿಕ ಪರಾಕಾಷ್ಠೆ ಹೊಂದುವುದಷ್ಟೇ ಅಲ್ಲ. ಆದರೆ ನಿಮಗೆ ಸಂಪೂರ್ಣ ತೃಪ್ತಿ ಒದಗಿದಾಗ ನಿಮ್ಮ ದೇಹದ ಮೇಲೆ ಉಂಟಾಗುವ ಪರಿಣಾಮಕ್ಕೂ, ನಿಮಗೆ ಸಂಪೂರ್ಣ ತೃಪ್ತಿ ಸಿಗದೇ ಇದ್ದಾಗ ನಿಮ್ಮ ದೇಹದ ಮೇಲೆ ಉಂಟಾಗುವ ಪರಿಣಾಮಗಳಿಗೂ ವ್ಯತ್ಯಾಸ ಇದೆ. ದೈಹಿಕವಾದ ಪರಿಣಾಮಗಳಿಂದ ಹಿಡಿದು, ಮಾನಸಿಕ ಪರಿಣಾಮಗಳವರೆಗೂ, ನೀವು ಲೈಂಗಿಕ ಪರಾಕಾಷ್ಠೆ ಅನುಭವಿಸಲಿಲ್ಲ ಎಂದರೆ ನಿಮ್ಮ ದೇಹದ ಮೇಲೆ ಹಲವಾರು ಆಶ್ಚರ್ಯಕರ ಪರಿಣಾಮಗಳು ಉಂಟಾಗುತ್ತವೆ. ಒಂದು ವೇಳೆ ನೀವು ಒರ್ಗ್ಯಾಸಮ್ ಹೊಂದದೆ ಇದ್ದರೆ ನಿಮ್ಮ ದೇಹದ ಮೇಲೆ … Read more

Health Tips : ಲೈಂಗಿಕ ಕ್ರಿಯೆ ನಡೆಸಿದ ನಂತರ ಮೂತ್ರ ವಿಸರ್ಜನೆ ತಡೆಹಿಡಿಯಬಾರದು ಏಕೆ ಗೊತ್ತಾ.?

Health Tips

Health Tips : ಮೂತ್ರ ವಿಸರ್ಜನೆ ಪ್ರತಿಯೊಬ್ಬ ಮನುಷ್ಯನಲ್ಲಿಯೂ ಅತ್ಯಂತ ಪ್ರಮುಖವಾದದ್ದು ಯಾವುದೇ ಪರಿಸ್ಥಿತಿಯಲ್ಲಿ ಮೂತ್ರ ವಿಸರ್ಜನೆಯನ್ನು ತಡೆಹಿಡಿಯಬಾರದು. ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜಿಸುವುದು ಎಲ್ಲ ವಿಧಗಳಲ್ಲೂ ಆರೋಗ್ಯಕರ ಎಂಬ ವಿಷಯ ನಿಮಗೆ ತಿಳಿದಿದೆ. ಹೀಗೆ ಮಾಡುವುದರಿಂದ ಕೇವಲ ಆನಂದವನ್ನು ನೀಡುವುದರ ಜೊತೆ ಒಳಗಿರುವ ಬ್ಯಾಕ್ಟೀರಿಯಾಗಳು, ಸೂಕ್ಷ್ಮ ಜೀವಿಗಳು ಹೊರದೂಡಲ್ಪಡುತ್ತವೆ. ಇದನ್ನೂ ಕೂಡ ಓದಿ : Vinodh Raj : ಪತ್ನಿಯನ್ನ ದೂರ ಇಟ್ಟಿರುವುದು ಯಾಕೆ ಗೊತ್ತಾ.? ಹಾಲು ತುಪ್ಪ ಕಾರ್ಯದ ಬಳಿಕ ಸತ್ಯ ಬಿಚ್ಚಿಟ್ಟ … Read more

ಈ ಅದ್ಭುತ ಹಣ್ಣು ಮಕ್ಕಳಿಲ್ಲದವರಿಗೆ ಹೆಚ್ಚು ಲಾಭದಾಯಕ.!

ಮಕ್ಕಳಿಲ್ಲದವರಿಗೆ ಈ ಹಣ್ಣು ಉಪಯೋಗವಂತೆ. ಹೇಗೆ ಗೊತ್ತಾ.? ಕೆಲವರಿಗೆ ಮದುವೆಯಾಗಿ ಬಹಳ ದಿನಗಳವರೆಗೆ ಸಂತಾನಭಾಗ್ಯ ಲಭಿಸಿರುವುದಿಲ್ಲ. ಇದಕ್ಕೆ ಬೇರೆ ಬೇರೆಯಾದ ಕಾರಣಗಳಿರಬಹುದು. ಅದಕ್ಕೆ ಸೂಕ್ತ ವೈದ್ಯರನ್ನು ಸಂಪರ್ಕಿಸುವುದು ಕೂಡ ಅಗತ್ಯವಾಗಿರುತ್ತದೆ. ಆದರೆ ಕೆಲವೊಮ್ಮೆ ವೈದ್ಯರಿಂದಲೂ ಆಗದಂತಹ ಕೆಲಸವನ್ನು ಪ್ರಕೃತಿಯ ಮಡಿಲಲ್ಲೇ ವಿಸ್ಮಯ ನಡೆಯುತ್ತವೆ. ಹೌದು, ನೀವು ಒಮ್ಮೊಮ್ಮೆ ಕೇಳಿರುತ್ತೀರಾ.. ವೈದ್ಯರ ಬಳಿ ಹೋದರು ಆಗದಂತಹ ಕೆಲಸ ಕೆಲವೊಮ್ಮೆ ಸಫಲತೆಯನ್ನು ಕೊಟ್ಟಿದೆ ಅನ್ನುವುದನ್ನು ಕೇಳಿರಬಹುದು. ಹೀಗೆ ಈ ಹಣ್ಣು ಕೂಡ ಸಂತಾನ ಫಲವನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚು ಅನ್ನುವುದನ್ನು … Read more

ವೀರ್ಯಾಣು ಹೇಗೆ ಅಂಡಾಣುವನ್ನು ಸೇರುತ್ತದೆ ನೋಡಿ…

ಕೆಲವೊಮ್ಮೆ ಹೀಗೆ ಯೋಚಿಸಿದಾಗ ನಮಗೆ ಅನಿಸುತ್ತೆ, ಈ ಪ್ರಕೃತ್ತಿ ಎಷ್ಟೊಂದು ಅದ್ಭುತ ಅಲ್ವಾ… ಪುರುಷನ ಶರೀರದಿಂದ ಚಿಕ್ಕ ಚಿಕ್ಕ ಕಣವಾದ ವೀರ್ಯ, ಸ್ತ್ರೀ ಯ ಗರ್ಭಾಶಯದಲ್ಲಿರುವ ಚಿಕ್ಕ ಅಂಡಾಣು ಜೊತೆಗೆ ಸೇರಿದಾಗ ಮುದ್ದಾಗ ಮಗು ಉಂಟಾಗುತ್ತದೆ. ಆದರೆ ಇದರ ಹಿಂದೆ ಕೆಲವು ಪ್ರಾಕ್ಟಿಕಲ್ ಅಂಶವೂ ಇದೆ. ಹೆಣ್ಣು-ಗಂಡು ಸೇರಿದ ತಕ್ಷಣ ಗರ್ಭಧಾರಣೆಯಾಗುವುದಿಲ್ಲ. ಬದಲಾಗಿ ಗರ್ಭಧಾರಣೆಗೆ ಕೆಲವೊಂದು ಸೂಕ್ತ ಸಮಯವಿದೆ, ಅದರ ಕುರಿತು ಮೊದಲು ತಿಳಿದುಕೊಂಡರೆ ಮಗು ಬೇಕೆಂದು ಪ್ರಯತ್ನಿಸುತ್ತಿರುವ ದಂಪತಿಗೆ ಬೇಗನೆ ಸಿಹಿಸುದ್ಧಿ ಸಿಗಲು ಸಾಧ್ಯ. ವೀರ್ಯಾಣು … Read more

ಮೂತ್ರ ವಿಸರ್ಜನೆ ಮಾಡುವಾಗ ಈ ರೀತಿಯಾದರೆ ಎಚ್ಚರವಿರಲಿ.! – ಹೆಲ್ತ್ ಟಿಪ್ಸ್

ಮೂತ್ರ ವಿಸರ್ಜನೆ ಮಾಡುವಾಗ ನೊರೆಯಂತೆ ಬರುವುದನ್ನು ನೀವು ಹಲವಾರು ಬಾರಿ ಗಮನಿಸಿರಬಹುದು. ನಾವು ಇದನ್ನು ಸಾಮಾನ್ಯ ಎಂದು ಇಗ್ನೋರ್‌ ಮಾಡುತ್ತೇವೆ. ಆದರೆ ಈ ರೀತಿ ಗುಳ್ಳೆ ಗುಳ್ಳೆ ಏಳುವುದು ಸಾಮಾನ್ಯ ಅಲ್ಲ. ಇದರ ಹಿಂದೆ ಬಹು ದೊಡ್ಡ ಕಾರಣ ಇದೆ. ಅದನ್ನು ನೀವು ತಿಳಿದುಕೊಂಡು ಆರೋಗ್ಯ ಕಾಪಾಡಿಕೊಂಡರೆ ನೀವು ಹೆಲ್ತಿಯಾಗಿರಲು ಸಾಧ್ಯ. ಇಲ್ಲವಾದರೆ ಗಂಭೀರ ಕಾಯಿಲೆ ಉಂಟಾಗೋದು ಖಂಡಿತಾ. ಗರ್ಭಾವಸ್ಥೆಯ ದಿನಗಳಲ್ಲಿ : ಸಾಮಾನ್ಯವಾಗಿ ಮಹಿಳೆಯರು ಗರ್ಭಿಣಿಯಾಗುತ್ತಿದ್ದಂತೆ ಅವರ ಕಿಡ್ನಿಯ ಆಕಾರ ಹೆಚ್ಚಾಗುತ್ತದೆ. ವೈದ್ಯರು ತಿಳಿಸುವಂತೆ ಪ್ರೆಗ್ನೆನ್ಸಿಯ ದಿನಗಳಲ್ಲಿ … Read more

ಮದುವೆಗೂ ಮುನ್ನ ತಪ್ಪದೆ ಮಾಡಿಸಿಕೊಳ್ಳಿ ಈ ಟೆಸ್ಟ್ ! ನಿಮ್ಮದು ಈ ಟೆಸ್ಟ್ ಆಗಿದೆಯಾ.?

ಕೆಲಕಡೆ ಮದುವೆಗಿಂತ ಮೊದಲು ಹುಡುಗ-ಹುಡುಗಿ ಜಾತಕ ನೋಡಿ ಹೊಂದಾಣಿಕೆ ಮಾಡಿ ಮದುವೆ ಮಾಡಲಾಗುತ್ತದೆ. ಇನ್ನು ಕೆಲವರು ಹೊಂದಾಣಿಕೆಗಾಗಿ ಡೇಟಿಂಗ್ ಹೋಗುತ್ತಾರೆ. ಮುಂಚೆ ವರ ಪರೀಕ್ಷೆ ವಧು ಪರೀಕ್ಷೆಗಳಿದ್ದವು. ಕೆಲವೆಡೆ ಮದುವೆ ಮೊದಲು ವರ್ಜಿನಾಲಿಟಿ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ಆದರೆ ಈಗ ಮದುವೆ ಮೊದಲು ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು ಎನ್ನುತ್ತಿದೆ ವೈದ್ಯಲೋಕ. ಹಾಗಾದ್ರೆ ಯಾವ ಪರೀಕ್ಷೆ ಮಾಡಿಸಿಕೊಳ್ಳಬೇಕು ಗೊತ್ತೆ.? ಇದನ್ನೂ ಕೂಡ ಓದಿ : ಹಸ್ತಮೈಥುನವು ನನ್ನನ್ನು ಕೆಟ್ಟ ವ್ಯಕ್ತಿಯನ್ನಾಗಿ ಮಾಡುತ್ತದೆಯೇ.? – ಆರೋಗ್ಯ ಮಾಹಿತಿ ಮದುವೆಗೂ ಮುನ್ನ … Read more

Health Tips : ವೀರ್ಯ ದಾನ ಯಾರು ಮಾಡಬಹುದು.? – ಆರೋಗ್ಯ ಸಲಹೆ

ವೀರ್ಯ ದಾನ ಯಾರು ಮಾಡಬಹುದು

Health Tips : ಯಾವ ಮಹಿಳೆಯರ ಪತಿಯರಲ್ಲಿ ಸ್ಪರ್ಮ್‌ ಕೌಂಟ್‌ ಸೊನ್ನೆಯಾಗಿರುತ್ತದೆ ಅವರಲ್ಲಿ ತಾಯಿಯಾಗುವ ಚಾನ್ಸಸ್‌ ತುಂಬಾನೆ ಕಡಿಮೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಸ್ಪರ್ಮ್‌ ಬ್ಯಾಂಕ್‌ ಸಹಾಯ ಮಾಡುತ್ತದೆ. ಇಲ್ಲಿ ಒಬ್ಬ ಆರೋಗ್ಯಯುತ ಪುರುಷನ ಸ್ಪರ್ಮ್‌ ತೆಗೆದುಕೊಂಡು ಸ್ಟೋರ್‌ ಮಾಡಿ ಇಡಲಾಗುತ್ತದೆ. ಯಾರಿಗೆ ಇದರ ಅವಶ್ಯಕತೆ ಇದೆ ಅವರಿಗೆ ಫರ್ಟಿಲಿಟಿ ಕ್ಲಿನಿಕ್ಸ್‌‌ನ ಮೂಲಕ ಸ್ಪರ್ಮ್ಸ್‌‌ ಸಿಗುತ್ತದೆ. ಸ್ಪರ್ಮ್‌ ಬ್ಯಾಂಕ್‌ ಮತ್ತು ಸ್ಪರ್ಮ್‌ ಡೊನೇಶನ್‌ ಕುರಿತಾಗಿ ಜನರಲ್ಲಿ ಹಲವಾರು ರೀತಿಯ ಕುತೂಹಲ ಮೂಡಿದೆ. ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ. … Read more

ಹಸ್ತಮೈಥುನವು ನನ್ನನ್ನು ಕೆಟ್ಟ ವ್ಯಕ್ತಿಯನ್ನಾಗಿ ಮಾಡುತ್ತದೆಯೇ.? – ಆರೋಗ್ಯ ಮಾಹಿತಿ

ಹಸ್ತ ಮೈಥುನವೆನ್ನುವುದು ಒಂದು ಸಾಮಾನ್ಯವಾದ ಚಟುವಟಿಕೆಯಾಗಿರುತ್ತದೆ. ಇದು ಲೈಂಗಿಕ ಆಸಕ್ತಿಯನ್ನು ಪೂರೈಸುವ ಒಂದು ಆಹ್ಲಾದಕಾರಿಯಾದ ಮಾರ್ಗವಾಗಿರುತ್ತದೆ. ಆದರೂ ಇದನ್ನು ಸಮಾಜ ಮುಕ್ತವಾಗಿ ಸ್ವೀಕರಿಸುತ್ತಿಲ್ಲ. ಇದು ಒಂದು ಕ್ರಿಯೆ ಅಷ್ಟೇ, ಇದರಲ್ಲಿ ವ್ಯಕ್ತಿಯು ರಹಸ್ಯವಾಗಿ ತನ್ನ ಲೈಂಗಿಕ ಬಯಕೆಯನ್ನು ತೀರಿಸಿಕೊಳ್ಳುತ್ತಾನೆ ಮತ್ತು ಯಾರಿಗೂ ಇದರ ಕುರಿತು ವಿವರಿಸುವುದಿಲ್ಲ. ಆದರೂ ವ್ಯಕ್ತಿಗೆ ಇದು ತುಂಬಾ ಕೀಳರಿಮೆಯನ್ನು ನೀಡುತ್ತದೆ. ಮೊದಲಿಗೆ ವ್ಯಕ್ತಿಯ ಕೀಳರಿಮೆಗೆ ಮುಖ್ಯವಾದ ಕಾರಣ ಎಂದರೆ ಆತನ/ಆಕೆಯ ಧಾರ್ಮಿಕ ನಂಬಿಕೆ. ಭಾರತದಲ್ಲಿ ಹಸ್ತ ಮೈಥುನ ನಿಷಿದ್ಧವಾದ ಕ್ರಿಯೆ ಎಂಬ ನಂಬಿಕೆ … Read more

ಪುರುಷರಿಗೆ ಸಣ್ಣ ಗಾತ್ರದ ಬೀಜಗಳು ಇದ್ದರೆ ಮಕ್ಕಳು ಆಗಲು ಕಷ್ಟವಾಗುತ್ತಾ – Health Tips in Kannada

Health Tips in Kannada : ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಪುರುಷರಿಗೆ ಮದುವೆಯಾದ ನಂತರ ಮಕ್ಕಳು ಆಗದಿದ್ದರೆ ಹಲವಾರು ವಿಚಾರಗಳು ಅವರ ತಲೆಯಲ್ಲಿ ಬರುತ್ತವೆ. ಅದು ಏನು ಅಂದರೆ ಸಣ್ಣ ಗಾತ್ರದಲ್ಲಿ ವೃಷಣಗಳು ಆಡುಭಾಷೆ ಯಲ್ಲಿ ಬೀಜಗಳು ಇದ್ದರೆ ಅವರಿಗೆ ವೀರ್ಯಾಣು ಸಂಖ್ಯೆಗಳು ಕಡಿಮೆ ಇರುತ್ತದೆ. ಅಥವಾ ಸಣ್ಣ ಗಾತ್ರದ ಕಾರಣ ಅವರಿಗೆ ಮಕ್ಕಳು ಆಗುವುದಿಲ್ಲವೇ? ನಿಮಗೆ ಕಾಡುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಇದನ್ನೂ ಕೂಡ ಓದಿ : ವೀರ್ಯ ದಾನ ಯಾರು ಮಾಡಬಹುದು.? – ಆರೋಗ್ಯ … Read more

Itching : ಗುಪ್ತಾಂಗದ ಜಾಗದಲ್ಲಿ ನಿಮಗೆ ತುರಿಕೆ ಇದ್ದರೆ, ಇಲ್ಲಿದೆ ನೋಡಿ ಅದಕ್ಕೆ ಪರಿಹಾರ

Itching : ನಮಸ್ಕಾರ ಸ್ನೇಹಿತರೇ, ತುರಿಕೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ಅದರಲ್ಲೂ ಗುಪ್ತಾಂಗದ ಜಾಗದಲ್ಲಿ ತುರಿಕೆ ಏಕೆ ಆಗುತ್ತದೆ.? ಅದಕ್ಕೆ ಕಾರಣವೇನು ಹಾಗು ಅದಕ್ಕೆ ಪರಿಹಾರವೇನು? ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನಿಮಗೆ ನೀಡಲಾಗಿದೆ. ಒಂದಿಷ್ಟು ಗಾಳಿಯಾಡದಂತ ಜಾಗ ಅಂದ್ರೆ ಅದು ಗುಪ್ತಾಂಗದ ಜಾಗ. ಇಲ್ಲಿ ಗಾಳಿಯಾಡದಿದ್ದರೆ ಗುಪ್ತಾಂಗದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಗುಪ್ತಾಂಗದ ತುರಿಕೆಯೂ ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಹೆಂಗಸರಲ್ಲಿ ಒಂದು ರೀತಿಯ ಸಮಸ್ಯೆಯನ್ನು ಹುಟ್ಟು ಹಾಕಿದರೆ, ಗಂಡಸರಲ್ಲಿ … Read more