Karnataka Election :- ಬಿಜೆಪಿ ಪಕ್ಷ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. 189 ಕ್ಷೇತ್ರಗಳಿಗೆ ಬಿಜೆಪಿಯು ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ ಅನ್ನುವುದರ ಪಟ್ಟಿ ಇಲ್ಲಿ ನೀಡಲಾಗಿದೆ.
ಇದನ್ನೂ ಕೂಡ ಓದಿ : 5 ಎಕರೆ ಒಳಗಿರುವ ರೈತರಿಗೆ ಪ್ರತಿ ತಿಂಗಳು ₹3,000/- ಖಾತೆಗೆ ಜಮೆ // PM Kisan Pension Scheme Details In Kannada
ಕ್ಷೇತ್ರ | ಅಭ್ಯರ್ಥಿಗಳ ಹೆಸರು |
---|---|
ಶಿಗ್ಗಾವಿ | ಬಸವರಾಜ ಬೊಮ್ಮಾಯಿ |
ನಿಪ್ಪಾಣಿ | ಶಶಿಕಲಾ ಜೊಲ್ಲೆ |
ಚಿಕ್ಕೋಡಿ-ಸದಲಗ | ರಮೇಶ್ ಕತ್ತಿ |
ಅಥಣಿ | ಮಹೇಶ್ ಕುಮಟಳ್ಳಿ |
ಕಾಗವಾಡ | ಶ್ರೀಮಂತ ಪಾಟೀಲ |
ಕುಡಚಿ (ಎಸ್ ಸಿ) | ಪಿ. ರಾಜೀವ್ |
ರಾಯಭಾಗ (ಎಸ್ ಸಿ) | ದುರ್ಯೋಧನ ಐಹೊಳೆ |
ಹುಕ್ಕೇರಿ | ನಿಖಿಲ್ ಕತ್ತಿ |
ಅರಭಾವ | ಬಾಲಚಂದ್ರ ಜಾರಕಿಹೊಳಿ |
ಗೋಕಾಕ್ | ರಮೇಶ್ ಜಾರಕಿಹೊಳಿ |
ಯಮಕನಮರಡಿ (ಎಸ್ ಟಿ) | ಬಸವರಾಜ ಹುಂದ್ರಿ |
ಬೆಳಗಾವಿ ಉತ್ತರ | ಡಾ. ರವಿ ಪಾಟೀಲ |
ಬೆಳಗಾವಿ ದಕ್ಷಿಣ | ಅಭಯ ಪಾಟೀಲ |
ಬೆಳಗಾವಿ ಗ್ರಾಮಾಂತರ | ನಾಗೇಶ್ ಮನ್ನೋಳ್ಕರ್ |
ಖಾನಾಪುರ | ವಿಠಲ ಹಲಗೇಕರ್ |
ಕಿತ್ತೂರು | ಮಹಾಂತೇಶ್ ದೊಡ್ಡಗೌಡರ |
ಬೈಲಹೊಂಗಲ | ಜಗದೀಶ್ ಚನ್ನಪ್ಪ ಮೆಟಗುಡ್ಡ |
ಸವದತ್ತಿ-ಯಲ್ಲಮ್ಮ | ರತ್ನಾ ವಿಶ್ವನಾಥ್ ಮಾಮನಿ |
ರಾಮದುರ್ಗ | ಚಿಕ್ಕರೇವಣ್ಣ |
ಮುಧೋಳ (ಎಸ್ ಸಿ) | ಗೋವಿಂದ ಕಾರಜೋಳ |
ತೇರದಾಳ | ಸಿದ್ದು ಸವದಿ |
ಜಮಖಂಡಿ | ಜಗದೀಶ್ ಗುಡಗುಂಟಿ |
ಬೀಳಗಿ | ಮುರುಗೇಶ್ ನಿರಾಣಿ |
ಬಾದಾಮಿ | ಶಾಂತಾ ಗೌಡ ಪಾಟೀಲ |
ಬಾಗಲಕೋಟೆ | ವೀರಭದ್ರಯ್ಯ ಚರಂತಿಮಠ |
ಹುನಗುಂದ | ದೊಡ್ಡನಗೌಡ ಜಿ ಪಾಟೀಲ |
ಮುದ್ದೇಬಿಹಾಳ | ಎ. ಎಸ್. ಪಾಟೀಲ ನಡಹಳ್ಳಿ |
ಬಬಲೇಶ್ವರ | ವಿಜು ಗೌಡ ಎಸ್. ಪಾಟೀಲ |
ವಿಜಯಪುರ ನಗರ | ಬಸನಗೌಡ ಪಾಟೀಲ ಯತ್ನಾಳ |
ಸಿಂದಗಿ | ರಮೇಶ್ ಭೂಸನೂರ |
ಫಜಲಪುರ | ಮಾಲಿಕಯ್ಯ ಗುತ್ತೇದಾರ್ |
ಜೇವರ್ಗಿ | ಶಿವನಗೌಡ ಪಾಟೀಲ ರಡ್ಡೇವಾಡಗಿ |
ಸುರಪುರ (ಎಸ್ ಟಿ) | ರಾಜೂ ಗೌಡ |
ಶಹಾಪುರ | ಅಮೀನ್ ರೆಡ್ಡಿ ಯಾಲಗಿ |
ಯಾದಗಿರಿ | ವೆಂಕಟರೆಡ್ಡಿ ಮುದ್ನಾಳ |
ಚಿತ್ತಾಪುರ (ಎಸ್ ಸಿ) | ಮಣಿಕಂಠ ರಾಠೋಡ್ |
ಚಿಂಚೋಳಿ (ಎಸ್ ಸಿ) | ಡಾ. ಅವಿನಾಶ್ ಜಾದವ್ |
ಕಲಬುರಗಿ ಗ್ರಾಮಾಂತರ (ಎಸ್ ಸಿ) | ಬಸವರಾಜ ಮತ್ತಿಮೂಡ |
ಕಲಬುರಗಿ ದಕ್ಷಿಣ | ದತ್ತಾತ್ರೇಯ ಪಾಟೀಲ ರೇವೂರ |
ಕಲಬುರಗಿ ಉತ್ತರ | ಚಂದ್ರಕಾಂತ್ ಪಾಟೀಲ್ |
ಆಳಂದ | ಸುಬಾಷ್ ಗುತ್ತೇದಾರ್ |
ಬಸವಕಲ್ಯಾಣ | ಶರಣು ಸಲಗರ |
ಹುಮ್ನಾಬಾದ್ | ಸಿದ್ದು ಪಾಟೀಲ |
ಬೀದರ್ ದಕ್ಷಿಣ | ಡಾ. ಶೈಲೇಂದ್ರ ಬೆಲ್ದಾಳೆ |
ಔರಾದ್ (ಎಸ್ ಸಿ) | ಪ್ರಭು ಚವ್ಹಾಣ್ |
ರಾಯಚೂರು ಗ್ರಾಮಾಂತರ (ಎಸ್ ಟಿ) | ತಿಪ್ಪರಾಜು ಹವಾಲ್ದಾರ್ |
ರಾಯಚೂರು | ಡಾ. ಶಿವರಾಜ್ ಪಾಟೀಲ |
ದೇವದುರ್ಗ (ಎಸ್ ಟಿ) | ಕೆ. ಶಿವನಗೌಡ ನಾಯಕ |
ಲಿಂಗಸುಗೂರು (ಎಸ್ ಸಿ) | ಮಾನಪ್ಪ ಡಿ ವಜ್ಜಲ್ |
ಸಿಂಧನೂರು | ಕೆ. ಕರಿಯಪ್ಪ |
ಮಸ್ಕಿ | ಪ್ರತಾಪ ಗೌಡ ಪಾಟೀಲ |
ಕುಷ್ಟಗಿ | ದೊಡ್ಡನಗೌಡ ಪಾಟೀಲ |
ಕನಕಗಿರಿ (ಎಸ್ ಸಿ) | ಬಸವರಾಜ್ ದಡೇಸಗೂರು |
ಯಲಬುರ್ಗಾ | ಹಾಲಪ್ಪ ಬಸಪ್ಪ ಆಚಾರ್ |
ಶಿರಹಟ್ಟಿ (ಎಸ್ ಸಿ) | ಡಾ. ಚಂದ್ರು ಲಮಾಣಿ |
ಗದಗ | ಅನಿಲ್ ಮೆಣಸಿನಕಾಯಿ |
ನರಗುಂದ | ಸಿ. ಸಿ ಪಾಟೀಲ |
ನವಲಗುಂದ | ಶಂಕರ ಪಾಟೀಲ ಮುನೇನಕೊಪ್ಪ |
ಕುಂದಗೋಳ | ಎಂ. ಆರ್ ಪಾಟೀಲ |
ಧಾರವಾಡ | ಅಮೃತ ಅಯ್ಯಪ್ಪ ದೇಸಾಯಿ |
ಹುಬ್ಬಳ್ಳಿ-ಧಾರವಾಡ ಪೂರ್ವ (ಎಸ್ ಸಿ) | ಡಾ. ಕ್ರಾಂತಿ ಕಿರಣ್ |
ಹುಬ್ಬಳ್ಳಿ-ಧಾರವಾಡ ಪಶ್ಚಿಮ | ಅರವಿಂದ ಬೆಲ್ಲದ್ |
ಹಳಿಯಾಳ | ಸುನೀಲ್ ಹೆಗ್ಡೆ |
ಕಾರವಾರ | ರೂಪಾಲಿ ನಾಯ್ಕ್ |
ಕುಮಟಾ | ದಿನಕರ ಶೆಟ್ಟಿ |
ಭಟ್ಕಳ | ಸುನೀಲ್ ನಾಯ್ಕ್ |
ಶಿರಸಿ | ವಿಶ್ವೇಶ್ವರ ಹೆಗಡೆ ಕಾಗೇರಿ |
ಯಲ್ಲಾಪುರ | ಶಿವರಾಂ ಹೆಬ್ಬಾರ್ |
ಬ್ಯಾಡಗಿ | ವಿರೂಪಾಕ್ಷಪ್ಪ ಬಳ್ಳಾರಿ |
ಹಿರೇಕೆರೂರು | ಬಿ ಸಿ ಪಾಟೀಲ |
ರಾಣೆಬೆನ್ನೂರು | ಅರುಣ್ ಕುಮಾರ್ ಪೂಜಾರ |
ಹಡಗಲಿ (ಎಸ್ ಸಿ) | ಕೃಷ್ಣಾ ನಾಯ್ಕ್ |
ಕಂಪ್ಲಿ (ಎಸ್ ಟಿ) | ಟಿ ಎಚ್ ಸುರೇಶ್ ಬಾಬು |
ಸಿರಗುಪ್ಪ (ಎಸ್ ಟಿ) | ಎಂ ಎಸ್ ಸೋಮಲಿಂಗಪ್ಪ |
ಬಳ್ಳಾರಿ (ಎಸ್ ಟಿ) | ಬಿ ಶ್ರೀರಾಮುಲು |
ಬಳ್ಳಾರಿ ನಗರ | ಗಾಲಿ ಸೋಮಶೇಖರ ರೆಡ್ಡಿ |
ಸಂಡೂರು (ಎಸ್ ಟಿ) | ಶಿಲ್ಪಾ ರಾಘವೇಂದ್ರ |
ಕೂಡ್ಲಿಗಿ (ಎಸ್ ಟಿ) | ಲೋಕೇಶ್ ವಿ ನಾಯಕ್ |
ಮೊಳಕಾಲ್ಮೂರು (ಎಸ್ ಟಿ) | ಎಸ್. ತಿಪ್ಪೇಸ್ವಾಮಿ |
ಚಳ್ಳಕೆರೆ (ಎಸ್ ಟಿ) | ಅನಿಲ್ ಕುಮಾರ್ |
ಚಿತ್ರದುರ್ಗ | ಜಿ ಎಚ್ ತಿಪ್ಪಾರೆಡ್ಡಿ |
ಹಿರಿಯೂರು | ಪೂರ್ಣಿಮಾ ಶ್ರೀನಿವಾಸ್ |
ಹೊಳಲ್ಕೆರೆ (ಎಸ್ ಸಿ) | ಎಂ. ಚಂದ್ರಪ್ಪ |
ಜಗಳೂರು (ಎಸ್ ಟಿ) | ಎಸ್. ವಿ. ರಾಮಚಂದ್ರ |
ಹರಿಹರ | ಬಿ.ಪಿ. ಹರೀಶ್ |
ಹೊನ್ನಾಳಿ | ಎಂ.ಪಿ. ರೇಣುಕಾಚಾರ್ಯ |
ಶಿವಮೊಗ್ಗ ಗ್ರಾಮಾಂತರ (ಎಸ್ ಸಿ) | ಅಶೋಕ್ ನಾಯ್ಕ್ |
ಭದ್ರಾವತಿ | ಮಂಗೋಟಿ ರುದ್ರೇಶ್ |
ತೀರ್ಥಹಳ್ಳಿ | ಅರಗ ಜ್ಞಾನೇಂದ್ರ |
ಶಿಕಾರಿಪುರ | ಬಿ.ವೈ. ವಿಜಯೇಂದ್ರ |
ಸೊರಬ | ಕುಮಾರ್ ಬಂಗಾರಪ್ಪ |
ಸಾಗರ | ಹರತಾಳು ಹೆಚ್. ಹಾಲಪ್ಪ |
ಕುಂದಾಪುರ | ಕಿರಣ್ ಕುಮಾರ್ ಕೊಡ್ಗಿ |
ಉಡುಪಿ | ಯಶ್ಪಾಲ್ ಸುವರ್ಣ |
ಕಾಪು | ಗುರ್ಮೆ ಸುರೇಶ್ ಶೆಟ್ಟಿ |
ಕಾರ್ಕಳ | ವಿ. ಸುನಿಲ್ ಕುಮಾರ್ |
ಶೃಂಗೇರಿ | ಡಿ. ಎನ್. ಜೀವರಾಜ್ |
ಚಿಕ್ಕಮಗಳೂರು | ಸಿ. ಟಿ. ರವಿ |
ತರೀಕೆರೆ | ಡಿ.ಎಸ್. ಸುರೇಶ್ |
ಕಡೂರು | ಬೆಳ್ಳಿ ಪ್ರಕಾಶ್ |
ಚಿಕ್ಕನಾಯಕನಹಳ್ಳಿ | ಜೆ. ಸಿ. ಮಾಧುಸ್ವಾಮಿ |
ತಿಪಟೂರು | ಬಿ. ಸಿ. ನಾಗೇಶ್ |
ತುರುವೇಕೆರೆ | ಮಸಾಲ ಜಯರಾಮ್ |
ಕುಣಿಗಲ್ | ಡಿ. ಕೃಷ್ಣಕುಮಾರ್ |
ತುಮಕೂರು ನಗರ | ಜಿ. ಬಿ. ಜ್ಯೋತಿಗಣೇಶ್ |
ತುಮಕೂರು ಗ್ರಾಮಾಂತರ | ಬಿ. ಸುರೇಶ್ ಗೌಡ |
ಕೊರಟಗೆರೆ | ಬಿ. ಎಚ್. ಅನಿಲ್ ಕುಮಾರ್ |
ಶಿರಾ | ರಾಜೇಶ್ ಗೌಡ |
ಪಾವಗಡ | ಕೃಷ್ಣ ನಾಯಕ್ |
ಮಧುಗಿರಿ | ಎಲ್. ಸಿ. ನಾಗರಾಜು |
ಗೌರಿಬಿದನೂರು | ಶಶಿಧರ್ |
ಬಾಗೇಪಲ್ಲಿ | ಸಿ. ಮುನಿರಾಜು |
ಚಿಕ್ಕಬಳ್ಳಾಪುರ | ಕೆ. ಸುಧಾಕರ್ |
ಚಿಂತಾಮಣಿ | ವೇಣುಗೋಪಾಲ್ |
ಶ್ರೀನಿವಾಸಪುರ | ಗುಂಜೂರು ಶ್ರೀನಿವಾಸ್ ರೆಡ್ಡಿ |
ಮುಳಬಾಗಿಲು | ಶೀಗೇಹಳ್ಳಿ ಸುಂದರ್ |
ಬಂಗಾರಪೇಟೆ | ಎಂ. ನಾರಾಯಣಸ್ವಾಮಿ |
ಕೋಲಾರ | ವರ್ತೂರು ಪ್ರಕಾಶ್ |
ಮಾಲೂರು | ಕೆ. ಎಸ್ ಮಂಜುನಾಥ್ ಗೌಡ |
ಯಲಹಂಕ | ಎಸ್. ಆರ್ ವಿಶ್ವನಾಥ್ |
ಕೆ.ಆರ್.ಪುರ | ಬೈರತಿ ಬಸವರಾಜ್ |
ಬ್ಯಾಟರಾಯನಪುರ | ತಮ್ಮೇಶ್ ಗೌಡ |
ಯಶವಂತಪುರ | ಎಸ್. ಟಿ ಸೋಮಶೇಖರ್ |
ಆರ್.ಆರ್.ನಗರ | ಮುನಿರತ್ನ ನಾಯ್ಡು |
ದಾಸರಹಳ್ಳಿ | ಎಸ್. ಮುನಿರಾಜು |
ಮಹಾಲಕ್ಷ್ಮಿ ಲೇ ಔಟ್ | ಕೆ. ಗೋಪಾಲಯ್ಯ |
ಮಲ್ಲೇಶ್ವರ | ಸಿ. ಏನ್ ಅಶ್ವಥ ನಾರಾಯಣ |
ಪುಲಕೇಶಿ ನಗರ | ಮುರಳಿ |
ಸರ್ವಜ್ಞ ನಗರ | ಪದ್ಮನಾಭ ರೆಡ್ಡಿ |
ಸಿ.ವಿ.ರಾಮನ್ ನಗರ | ಎಸ್. ರಘು |
ಶಿವಾಜಿನಗರ | ಏನ್. ಚಂದ್ರ |
ಶಾಂತಿನಗರ | ಶಿವಕುಮಾರ್ |
ಗಾಂಧಿನಗರ | ಎ. ಆರ್ ಸಪ್ತಗಿರಿ ಗೌಡ |
ರಾಜಾಜಿನಗರ | ಎಸ್. ಸುರೇಶ ಕುಮಾರ್ |
ವಿಜಯನಗರ | ಎಚ್. ರವೀಂದ್ರ |
ಚಾಮರಾಜಪೇಟೆ | ಭಾಸ್ಕರ ರಾವ್ |
ಚಿಕ್ಕಪೇಟೆ | ಉದಯ ಗರುಡಾಚಾರ್ |
ಬಸವನಗುಡಿ | ಎಲ್. ಎ ರವಿಸುಬ್ರಮಣ್ಯ |
ಪದ್ಮನಾಭನಗರ | ಆರ್. ಅಶೋಕ್ |
ಬಿ.ಟಿ.ಎಂ. ಲೇ ಔಟ್ | ಶ್ರೀಧರ ರೆಡ್ಡಿ |
ಜಯನಗರ | ಸಿ. ಕೆ. ರಾಮಮೂರ್ತಿ |
ಬೊಮ್ಮನಹಳ್ಳಿ | ಸತೀಶ್ ರೆಡ್ಡಿ |
ಬೆಂಗಳೂರು ದಕ್ಷಿಣ | ಎಂ. ಕೃಷ್ಣಪ್ಪ |
ಆನೇಕಲ್ | ಹುಲ್ಲಳ್ಳಿ ಶ್ರೀನಿವಾಸ್ |
ಹೊಸಕೋಟೆ | ಎಂ. ಟಿ. ಬಿ. ನಾಗರಾಜ್ |
ದೇವನಹಳ್ಳಿ | ಪಿಳ್ಳ ಮುನಿಶ್ಯಾಮಪ್ಪ |
ದೊಡ್ಡಬಳ್ಳಾಪುರ | ಧೀರಜ್ ಮುನಿರಾಜು |
ನೆಲಮಂಗಲ | ಸಪ್ತಗಿರಿ ನಾಯ್ಕ್ |
ಮಾಗಡಿ | ಪ್ರಸಾದ್ ಗೌಡ |
ರಾಮನಗರ | ಗೌತಮ ಗೌಡ |
ಕನಕಪುರ | ಆರ್. ಅಶೋಕ್ |
ಚನ್ನಪಟ್ಟಣ | ಸಿ. ಪಿ. ಯೋಗೇಶ್ವರ್ |
ಮಳವಳ್ಳಿ | ಮುನಿರಾಜು |
ಮದ್ದೂರು | ಎಸ್. ಪಿ. ಸ್ವಾಮಿ |
ಮೇಲುಕೋಟೆ | ಇಂದ್ರೇಶ್ ಕುಮಾರ್ |
ಮಂಡ್ಯ | ಅಶೋಕ ಜಯರಾಮ್ |
ಶ್ರೀರಂಗಪಟ್ಟಣ | ಇಂಡವಾಳು ಸಚ್ಚಿದಾನಂದ |
ನಾಗಮಂಗಲ | ಸುಧಾ ಶಿವರಾಂ |
ಕೆ.ಆರ್. ಪೇಟೆ | ಕೆ. ಸಿ. ನಾರಾಯಣಗೌಡ |
ಬೇಲೂರು | ಉಳ್ಳಳ್ಳಿ ಸುರೇಶ್ |
ಹಾಸನ | ಜೆ. ಪ್ರೀತಮ್ ಗೌಡ |
ಹೊಳೆನರಸೀಪುರ | ದೇವರಾಜೇಗೌಡ |
ಅರಕಲಗೂಡು | ಯೋಗಾ ರಮೇಶ್ |
ಸಕಲೇಶ ಪುರ | ಸಿಮೆಂಟ್ ಮಂಜು |
ಬೆಳ್ತಂಗಡಿ | ಹರೀಶ್ ಪೂಂಜಾ |
ಮೂಡಬಿದ್ರೆ | ಉಮಾನಾಥ್ ಕೋಟ್ಯಾನ್ |
ಮಂಗಳೂರು ಉತ್ತರ | ಭರತ್ ಶೆಟ್ಟಿ |
ಮಂಗಳೂರು ದಕ್ಷಿಣ | ವೇದವ್ಯಾಸ ಕಾಮತ್ |
ಮಂಗಳೂರು | ಸತೀಶ್ ಕುಂಪಲ |
ಬಂಟ್ವಾಳ | ರಾಜೇಶ್ ನಾಯಕ್ |
ಪುತ್ತೂರು | ಆಶಾ ತಿಮ್ಮಪ್ಪ |
ಸುಳ್ಯ | ಭಾಗೀರಥಿ ಮುರುಲ್ಯ |
ಮಡಿಕೇರಿ | ಅಪ್ಪಚ್ಚು ರಂಜನ್ |
ವಿರಾಜಪೇಟೆ | ಕೆ. ಜಿ. ಬೋಪಯ್ಯ |
ಪಿರಿಯಾಪಟ್ಟಣ | ಸಿ. ಎಚ್. ವಿಜಯಶಂಕರ್ |
ಕೆ.ಆರ್. ನಗರ | ವೆಂಕಟೇಶ್ ಹೊಸಳ್ಳಿ |
ಹುಣಸೂರು | ದೇವರಹಳ್ಳಿ ಸೋಮಶೇಖರ್ |
ನಂಜನಗೂಡು | ಬಿ. ಹರ್ಷವರ್ಧನ |
ಚಾಮುಂಡೇಶ್ವರಿ | ಕವೀಶ್ ಗೌಡ |
ಚಾಮರಾಜ | ಎಲ್. ನಾಗೇಂದ್ರ |
ನರಸಿಂಹರಾಜನಗರ | ಸಂದೇಶ್ ಸ್ವಾಮಿ |
ವರುಣಾ | ವಿ. ಸೋಮಣ್ಣ |
ಟಿ. ನರಸೀಪುರ | ರೇವಣ್ಣ |
ಹನೂರು | ಪ್ರೀತಮ್ ನಾಗಪ್ಪ |
ಕೊಳ್ಳೇಗಾಲ | ಏನ್. ಮಹೇಶ್ |
ಚಾಮರಾಜನಗರ | ವಿ. ಸೋಮಣ್ಣ |
ಗುಂಡ್ಲುಪೇಟೆ | ಸಿ. ಎಸ್. ನಿರಂಜನಕುಮಾರ್ |
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..