ಮರಣ ಹೊಂದಿದ ವ್ಯಕ್ತಿಗಳ ಕಿವಿ ಮತ್ತು ಮೂಗಿನಲ್ಲಿ ಹತ್ತಿಯನ್ನು ಏಕೆ ಹಾಕಿರುತ್ತಾರೆ?

ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗಳು ಒಂದಲ್ಲಾ ಒಂದು ದಿನ ಸಾಯಲೇಬೇಕು. ಸತ್ತ ಮೂಗಿನಲ್ಲಿ ಯಾವಾಗಲೂ ಹತ್ತಿಯನ್ನು ಹಾಕುವುದನ್ನು ನೀವು ಗಮನಿಸಿರಬೇಕು. ಇದನ್ನು ನೋಡಿದರೆ ಸತ್ತವರ ಮೂಗು, ಕಿವಿ ಇತ್ಯಾದಿಗಳಲ್ಲಿ ಹತ್ತಿ ಏಕೆ ಹಾಕುತ್ತಾರೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬೇಕು. ಇಂದು ನಾವು ಇದರ ಬಗ್ಗೆ ನಿಮಗೆ ಹೇಳಲಿದ್ದೇವೆ. ಇದನ್ನೂ ಕೂಡ ಓದಿ : ದುನಿಯಾ ವಿಜಯ್ ಮತ್ತು ಅವರ ಪತ್ನಿ ಕೀರ್ತಿ ಯವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ? ಶಾಕ್ ಆಗ್ತೀರಾ! ಇದರ … Read more

ಮರಣಕ್ಕೂ ಮುನ್ನ ನಡೆಯುವುದು ಏನು ? ಇಲ್ಲಿದೆ ಅಚ್ಚರಿಯದ ಸಂಗತಿ

What happens before death? Here's something surprising

ವೈದ್ಯರು ಸಾವಿನ ಸಮೀಪವಿರುವ ಅನುಭವಗಳನ್ನ ಅಧ್ಯಯನ ಮಾಡುತ್ತಿದ್ದು, ಸಾವಿಗೆ ಮುನ್ನ ನಿಜವಾಗಿಯೂ ಏನಾಗುತ್ತದೆ.? ಯಾವ ರೀತಿಯ ಅನುಭವಗಳಾಗುತ್ತೆ ? ಸ್ವಾರಸ್ಯಕರ ಸಂಗತಿಗಳನ್ನ ಬಹಿರಂಗಪಡಿಸಿದ್ದಾರೆ. ಸಾವಿನ ಸಮೀಪ ಬಂದಾಗ ನಿಧಾನಗತಿಯ ಭಾವನೆ ಮೂಡುತ್ತದೆ. ಸಾವಿನ ಸಮಯದಲ್ಲಿ ಬಹಳ ಬಲವಾದ ಭಾವನೆಗಳಿದ್ದು, ಅವರಲ್ಲಿ ಹೆಚ್ಚಿನವರು ಪ್ರೀತಿ ಮತ್ತು ಶಾಂತಿಯಂತಹ ಸಕಾರಾತ್ಮಕ ಭಾವನೆಗಳನ್ನ ಹೊಂದಿದ್ದಾರೆ  ಡಾ. ಬ್ರೂಸ್ ಗ್ರೇಸನ್ ಸುಮಾರು 50 ವರ್ಷಗಳಿಂದ ಸಾವಿನ ಸಮೀಪ ಅನುಭವ (NDE) ವಿಷಯಗಳ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಸಾವಿನ ಜನರ ಆಲೋಚನೆಗಳು ಮೊದಲಿಗಿಂತ ಹೆಚ್ಚು … Read more

ನಪುಂಸಕ’ನೊಬ್ಬನ ನೋವಿನ ಕಥೆ

ಇದು ಒಬ್ಬ ನಪುಂಸಕನೊಬ್ಬನ ನೋವಿನ ಕಥೆ. ನಪುಂಸಕ ವ್ಯಕ್ತಿ ತನ್ನ ಹೆಸರು, ವಿವರ ನೀಡಲು ನಿರಾಕರಿಸಿದ್ದಾನೆ. ಆದ್ರೆ ತಾನು ಅನುಭವಿಸಿದ ಕಷ್ಟಗಳನ್ನು ಓದುಗರ ಮುಂದಿಟ್ಟಿದ್ದಾನೆ. ಅವನ ಮಾತಿನಲ್ಲಿಯೇ ಅವನ ನೋವನ್ನು ಹೇಳುವುದಾದ್ರೆ…. ನಾನು ಎಷ್ಟು ರಾತ್ರಿಗಳನ್ನು ನಿದ್ರೆ ಇಲ್ಲದೆ ಕಳೆದಿದ್ದೇನೆಂಬುದು ನನಗೆ ಲೆಕ್ಕವಿಲ್ಲ. ಬೇರೆ ಬೇರೆ ವೈದ್ಯರನ್ನು ಭೇಟಿ ಮಾಡಿದ ನಂತ್ರ ಸಮಸ್ಯೆ ಹೆಚ್ಚಾಯ್ತೇ ಹೊರತು ಕಡಿಮೆಯಾಗಲಿಲ್ಲ. ನನ್ನ ನಪುಂಸಕತೆ ಮುಚ್ಚಿಡಲು ವಯಾಗ್ರವನ್ನು ತರಿಸಿಕೊಂಡು ಅದನ್ನು ನುಂಗುತ್ತಿದ್ದೆ. ಇದನ್ನೂ ಓದಿ :- ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ … Read more

ಕೆಲ ಹುಡುಗರಿಗೆ ಹುಡುಗಿಯರಿಗಿಂತ ಆಂಟಿಯಂದಿರು ಅಂದ್ರೆ ಇಷ್ಟ ಯಾಕೆ ಗೊತ್ತೆ.?

ಕೆಲವೊಂದು ಹುಡುಗರಿಗೆ ತಮಗಿಂತಲೂ ಅಧಿಕ ವಯಸ್ಸಿನ ಮಹಿಳೆಯರ ಮೇಲೆ ಆಕರ್ಷಣೆ ಹೆಚ್ಚಾಗಿ ಬರುತ್ತದೆ ಹಾಗೂ ಅವರ ಜೊತೆಗೆ ಸಂಬಂಧವನ್ನು ಹೊಂದಲು ಇಷ್ಟ ಪಡುತ್ತಾರೆ. ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು, ಈಗಾಗಲೇ ವಿವಾಹಿತರಾಗಿರುವ ಮಹಿಳೆಯರು ಅಥವಾ ವಿಚ್ಛೇದನವನ್ನು ಹೊಂದಿರುವ ಮಹಿಳೆಯರ ಬಗ್ಗೆ ವಯಸ್ಸಿನ ಹುಡುಗರು ಸಮಾನ ವಯಸ್ಕ ಹುಡುಗಿಯರಿಗಿಂತ ಹೆಚ್ಚಾಗಿ ಆಸಕ್ತಿಯನ್ನು ಹೊಂದಿರುತ್ತಾರೆ. ಅದಕ್ಕಿರುವಂತಹ ಹಲವಾರು ಕಾರಣಗಳಿವೆ. ಇದನ್ನೂ ಕೂಡ ಓದಿ : ದರ್ಶನ್ ಅವರ ತಂದೆ ಶ್ರೀನಿವಾಸ್ ತೂಗುದೀಪ ಅವರಿಗೆ ಕಿಡ್ನಿ ದಾನ ಮಾಡಿದ ಮಹಾತಾಯಿ ಯಾರು … Read more

Unwanted Hair : ಶೇವಿಂಗ್ ಮೂಲಕ ಬೇಡದ ಕೂದಲು ತೆಗೆದ್ರೆ.? – ಆರೋಗ್ಯ ಮಾಹಿತಿ

Unwanted Hair : ಬೇಡವಾದ ಕೂದಲನ್ನು ತೆಗೆಯಲು ಹೆಣ್ಣುಮಕ್ಕಳಿಗೆ ಈಗ ಅನೇಕ ಉಪಾಯಗಳಿವೆ. ಇದಕ್ಕಾಗಿ ಸಲೂನ್‌ಗೆ ತೆರಳಬಹುದು ಅಥವಾ ಮನೆಯಲ್ಲೇ ಕೆಲವು ಸರಳ ವಿಧಾನಗಳನ್ನು ಅನುಸರಿಸಿ ಬೇಡದ ಕೂದಲಿಗೆ ಮುಕ್ತಿ ತೋರಬಹುದು. ಬೇಡದ ಕೂದಲು ತೆಗೆಯುವುದು ತಾತ್ಕಾಲಿಕ ಪರಿಹಾರ. ಕೆಲವು ವಾರಗಳು ಕಳೆದ ನಂತರ ಕೂದಲು ತೆಗೆದ ಜಾಗದಲ್ಲಿ ಹೊಸ ಕೂದಲು ಬೆಳೆಯುತ್ತದೆ. ಹಾಗಾಗಿ, ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಕ್ರಮದಲ್ಲಿ ಸಾಕಷ್ಟು ಸಾಧಕ ಬಾಧಕಗಳಿವೆ. ಶೇವಿಂಗ್‌ ಮಾಡಿಕೊಳ್ಳುವ ಮೂಲಕ ಬೇಡದ ಕೂದಲನ್ನು ನಿವಾರಿಸಿಕೊಳ್ಳಬಹುದು. ರೇಜರ್‌ ಬಳಸಿ ಮನೆಯಲ್ಲೇ … Read more

ಭವಿಷ್ಯದಲ್ಲಿ ಹಾರ್ಟ್ ಅಟ್ಯಾಕ್ ಬರದಂತೆ ತಡೆಯಲು ಈ ಪಾನೀಯ

ಹಾರ್ಟ್ ಅಟ್ಯಾಕ್ ಹೇಗೆ ಬರುತ್ತದೆ.?ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗಿ ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೆ ಆಗ ಹಾರ್ಟ್ ಅಟ್ಯಾಕ್ ಬರುತ್ತದೆ. ಇಂದು ಬಹಳಷ್ಟು ಮಂದಿಗೆ ಹಾರ್ಟ್ ಅಟ್ಯಾಕ್ ಬರುತ್ತಿದೆ. ಇದರಿಂದ ಬಹಳಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲ ಸಲ ಹಾರ್ಟ್ ಅಟ್ಯಾಕ್ ಆಗಿ ಬದುಕುಳಿದ ಬಳಿಕ ಇದು ಮತ್ತೆ ಬರಲ್ಲ ಎಂದು ಹೇಳಲಾಗದು. ಎಚ್ಚರದಿಂದ ಇರಬೇಕು. ವೈದ್ಯರು ನೀಡುವ ಔಷಧಿಗಳನ್ನು ಬಳಸಬೇಕು. ನಿತ್ಯ ವ್ಯಾಯಾಮ ಮಾಡಬೇಕು. ಇದನ್ನೂ ಓದಿ – ಹಸ್ತಮೈಥುನವು ನನ್ನನ್ನು ಕೆಟ್ಟ ವ್ಯಕ್ತಿಯನ್ನಾಗಿ ಮಾಡುತ್ತದೆಯೇ.? … Read more

Meghana Raj : ಚಿರು ಸರ್ಜಾ ಪುತ್ರ ರಾಯನ್ ರಾಜ್ 3ನೇ ವರ್ಷದ ಬರ್ತ್ ಡೇ ಹೇಗಿತ್ತು ಗೊತ್ತಾ.? ಧ್ರುವ ಸರ್ಜಾ ಕೊಟ್ಟ ಗಿಫ್ಟ್ ಏನು ನೋಡಿ.!

Meghana Raj

Meghana Raj : ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಪತ್ನಿ ನಟಿ ಮೇಘನಾ ರಾಜ್ ಅವರ ಜೀವನದಲ್ಲಿ ಇಂದು ತುಂಬಾನೇ ಸಂತೋಷವಾದ ದಿನ ಅಂದರೆ ತಪ್ಪಾಗಲಾರದು. ಹೌದು, ಅಕ್ಟೋಬರ್ ೨೨ ಮಗ ರಾಯನ್ ರಾಜ್ ಹುಟ್ಟಿದ ದಿನ. ಚಿರು ಕಳೆದುಕೊಂಡ ನೋವಿನಲ್ಲಿದ್ದ ಮೇಘನಾ ಜೀವನದಲ್ಲಿ ಮತ್ತೆ ಸಂತೋಷ ರಾಯನ್ ರೂಪದಲ್ಲಿ ಹುಡುಕಿಕೊಂಡು ಬಂದ ದಿನ. ನಟಿ ಮೇಘನಾ ರಾಜ್ – ಚಿರು ಸರ್ಜಾ ದಂಪತಿ ಪುತ್ರ ರಾಯನ್ ರಾಜ್ ಸರ್ಜಾಗೆ ಇಂದು ನೂರನೇ ವರ್ಷದ ಹುಟ್ಟುಹಬ್ಬದ … Read more

Darshan Thoogudeepa : ದಸರ ಹಬ್ಬದ ದಿನವೇ ಚಾಮುಂಡಿ ಬೆಟ್ಟಕ್ಕೆ ಬಂದು ಗುಡ್ ನ್ಯೂಸ್ ಕೊಟ್ಟ ಡಿಬಾಸ್ ದರ್ಶನ್.! ಗುಡ್ ನ್ಯೂಸ್ ಏನು.?

Darshan Thoogudeepa

Darshan Thoogudeepa : ಸ್ಯಾಂಡಲ್ ವುಡ್ ನಟ ಡಿಬಾಸ್ ದರ್ಶನ್ ಅವರು ಯಾವಾಗಲೂ ಸುದ್ಧಿಯಲ್ಲಿರುತ್ತಾರೆ. ಪತ್ನಿ ವಿಜಯಲಕ್ಷ್ಮಿ ಹಾಗು ಮಗ ವಿನೀಶ್ ಜೊತೆ ಖುಷಿಯಾಗಿರುವ ಡಿಬಾಸ್, ಇದೀಗ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಂದು ಸಿಹಿಸುದ್ಧಿಯೊಂದನ್ನ ಹಂಚಿಕೊಂಡಿದ್ದಾರೆ. ಹಾಗಾದ್ರೆ ದರ್ಶನ್ ಕೊಟ್ಟ ಗುಡ್ ನ್ಯೂಸ್ ಏನು.? ಮೈಸೂರಿನಲ್ಲಿ ದಸರ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ದಸರಾ ಹಬ್ಬದ ಸಂಭ್ರಮದಲ್ಲಿ ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಹಾಗು ಮಗ ವಿನೀಶ್ ಜೊತೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ನಿಮಗೆಲ್ಲಾ … Read more