Punith Rajkumar : ತಮ್ಮನನ್ನು ನೆನೆದು ಭಾವುಕರಾದ ರಾಘಣ್ಣ ಹೇಳಿದ್ದೇನು!
Punith Rajkumar : ಸಾವನ್ನಪ್ಪಿದ್ರೂ ಅಭಿಮಾನಿಗಳ ಹೃದಯಲ್ಲಿ ಪುನೀತ್ ಜೀವಂತವಾಗಿದ್ದಾರೆ. ರಾಜ್ಯದ ಎಲ್ಲೆಡೆ ಅಪ್ಪು ಸ್ಮರಣೆ ನಡೆದಿದೆ. ಎಲ್ಲರೂ ಅಪ್ಪು ಸರ್ ಮತ್ತೆ ಹುಟ್ಟಿ ಬನ್ನಿ ಎನ್ನುತ್ತಿದ್ದಾರೆ. ಇದನ್ನೂ ಕೂಡ ಓದಿ : ಹಣ ಕದ್ದು ಸಿಕ್ಕಿಬಿದ್ದ ನಟ ಡಿ ಬಾಸ್ ದರ್ಶನ್! ವಿಷಯ ತಿಳಿದು ಕಣ್ಣೀರಿಟ್ಟ ತಾಯಿ! ಆಗಿದ್ದೇನು ನೋಡಿ ರಾಘವೇಂದ್ರ ರಾಜ್ಕುಮಾರ್ ಮಾತನಾಡಿ, ‘ಅಪ್ಪು ನಮಗಿನ್ನು ಮಗುನೇ. ಇವತ್ತು ಬಂದಿರೋ ಅಭಿಮಾನಿಗಳು ಅವನು ಇನ್ನು ಬದುಕಿದ್ದಾನೆ ಅನ್ನೋದನ್ನ ತೋರಿಸುತ್ತೆ. ಜನ ಇನ್ನು ಅಪ್ಪುನ ಜೀವಂತವಾಗಿಟ್ಟುಕೊಂಡಿದ್ದಾರೆ. … Read more