ಭಾರತಕ್ಕೂ ಬರಲಿದೆ ಬಿಕಿನಿ ಏರ್ ಲೈನ್ಸ್ …!

ವಿಯೆಟ್ನಾಂನ ವಿಯರ್ ಜೆಟ್ ಸದ್ಯದಲ್ಲೇ ಭಾರತಕ್ಕೂ ಬರುತ್ತಿದೆ. ಬಿಕಿನಿ ಏರ್ ಲೈನ್ ಅಂತಾನೇ ಇದು ಫೇಮಸ್ ಆಗಿದೆ. ಈ ವಿವಾದಾತ್ಮಕ ವಿಮಾನಯಾನ ಸಂಸ್ಥೆ ನವದೆಹಲಿಯಿಂದ ಹೊ ಚಿ ಮಿನ್ಹ್ ನಗರಕ್ಕೆ ವಿಮಾನ ಪ್ರಯಾಣ ಆರಂಭಿಸುವುದಾಗಿ ಘೋಷಿಸಿದೆ. ವಾರದಲ್ಲಿ ನಾಲ್ಕು ದಿನಗಳ ಕಾಲ ಈ ವಿಮಾನ ಹಾರಾಟ ನಡೆಸಲಿದೆ. ಜುಲೈ ಅಥವಾ ಅಗಸ್ಟ್ ನಲ್ಲಿ ಬಿಕಿನಿ ಏರ್ ಲೈನ್ಸ್ ನ ವಿಮಾನ ದೆಹಲಿಯಿಂದ ಹಾರಾಟ ಆರಂಭಿಸಲಿದೆ. ಗಗನಸಖಿಯರನ್ನು ಸೆಕ್ಸಿ ಅವತಾರದಲ್ಲಿ ತೋರಿಸುವ ಮೂಲಕ ಈ ಸಂಸ್ಥೆ ಮಾರ್ಕೆಟಿಂಗ್ ಗಿಮಿಕ್ … Read more

ಬಯಲಾದ ಶ್ರೀದೇವಿ ಆಸ್ತಿ ವಿಲ್ ಯಾರಿಗೆ ಎಷ್ಟು ಗೊತ್ತಾ.? ಮಲ ಮಗನಿಗೂ ಇದೆಯಾ ಆಸ್ತಿಯ ಪಾಲು?

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹಾಗು ಉದ್ಯಮಿಗಳು 40-50 ವರ್ಷ ವಯಸ್ಸು ದಾಟುತ್ತಿದ್ದಂತೆ ‘ಆಸ್ತಿಯ ವಿಲ್’ ಬರೆದಿಡುತ್ತಾರೆ. ಯಾಕಂದ್ರೆ ಅವರು ತೀರಿಕೊಂಡ ನಂತರ ಮಕ್ಕಳು ಮತ್ತು ಸಂಬಂಧಿಗಳ ಮದ್ಯೆ ಗಲಾಟೆ-ಮನಸ್ತಾಪ ಆಗದಿರಲಿ ಎಂದು, ಹಾಗೆ ಶ್ರೀದೇವಿ ಕೂಡ. ಶ್ರೀದೇವಿಯವರ ತಾಯಿ ಮಾನಸಿಕವಾಗಿ ಅಸ್ವಸ್ಥರಾಗಿದ್ದಾಗ ಎಲ್ಲಾ ಆಸ್ತಿಯನ್ನು ಶ್ರೀದೇವಿಗೆ ಬರೆದಿದ್ದರು, ಆದ್ರೆ ಕೋರ್ಟ್ ಗೆ ಹೋದ ಶ್ರೀದೇವಿ ತಂಗಿ, ನಮ್ಮ ತಾಯಿಗೆ ಮಾನಸಿಕ ಸಮಸ್ಯೆಯಿದ್ದಾಗ ವಿಲ್ ಬರೆಸಲಾಗಿದೆ ಎಂದು ಕೇಸ್ ಹಾಕಿದರು. ಅದರಿಂದ ಶ್ರೀದೇವಿ ತುಂಬಾ ಕಷ್ಟ ಅನುಭವಿಸಿದ್ದರು. ಅಂತಹ ಸ್ಥಿತಿ … Read more

ಅಂಬಾನಿ ಮನೆ ಸೊಸೆಯಾಗಲಿರುವ ಶ್ರೀದೇವಿ ಮಗಳು – ಮಾಡುವೆ ಫಿಕ್ಸ್ ಮಾಡಿದ್ದು ಯಾರು ಗೊತ್ತಾ.?

   ಶ್ರೀ ದೇವಿ ದುಬೈನಲ್ಲಿ ಅಕಾಲಿಕ ಮರಣಕ್ಕೆ ತುತ್ತಾದಾಗ ತಕ್ಷಣ ಪಾರ್ಥಿವ ಶರೀರವನ್ನು ಇಂಡಿಯಾಗೆ ತರಲು ಅನಿಲ್ ಅಂಬಾನಿ ತನ್ನ ಪ್ರೈವೇಟ್ ವಿಮಾನವನ್ನು ಕಳುಹಿಸಿದ್ದರು. ಆಗ ಎಲ್ಲರಿಗೂ ಆಶ್ಚರ್ಯ, ಇವರಿಬ್ಬರ ಕುಟುಂಬದ ಮದ್ಯೆ ಅಷ್ಟೊಂದು ಆತ್ಮೀಯ ಸಂಬಂಧ ಇದೆಯಾ ಅನಿಸಿತ್ತು. ಶ್ರೀದೇವಿ ಮೃತ ದೇಹ ಇಂಡಿಯಾಗೆ ಬಂದಾಗ ಕುದ್ದು ಹೆಂಡ್ತಿ ಜೊತೆ ಏರ್ಪೋರ್ಟ್ ಗೆ ಹೋಗಿದ್ದ ಅನಿಲ್ ಅಂಬಾನಿ, ತಾವೇ ಕಾರ್ ಚಾಲನೆ ಮಾಡಿಕೊಂಡು ಪಾರ್ಥಿವ ಶರೀರ ಮನೆಗೆ ಸೇರುವಂತೆ ಮಾಡಿದ್ದರು, ಅಷ್ಟೇ ಅಲ್ಲ ಅಂತ್ಯ ಸಂಸ್ಕಾರದಲ್ಲಿ … Read more

ಕನ್ನಡಿಗ ವೈದ್ಯನಿಂದ ವೀರ್ಯ ಬಲೂನ್ ಎಸೆತಕ್ಕೆ ಹೊಸ ಟ್ವಿಸ್ಟ್

ದೆಹಲಿಯ ಕಾಲೇಜೊಂದರಲ್ಲಿ ಹೋಳಿ ನೆಪದಲ್ಲಿ ಹುಡುಗಿಯರ ಮೇಲೆ ವೀರ್ಯ ತುಂಬಿದ ಬಲೂನ್ ಎಸೆಯಲಾಗಿತ್ತು ಎಂಬ ಪ್ರಕರಣ ದೇಶಾದ್ಯಂತ ಭಾರೀ ಟೀಕೆ ವ್ಯಕ್ತವಾಗಿತ್ತು. ದೆಹಲಿ ಮೂಲದ ಪತ್ರಕರ್ತೆಯೊಬ್ಬರು ಘಟನೆ ಖಂಡಿಸಿ, ಟ್ವೀಟ್ ಮಾಡಿದ್ದರು. ಆದರೆ, ಪತ್ರಕರ್ತೆಯ ವಾದಕ್ಕೆ ಕರ್ನಾಟಕ ಮೂಲದ ಡಾ.ಜಗದೀಶ್ ಹೀರೇಮಠ್ ಎಂಬುವವರು ತಮ್ಮ ಕಾಲಾತೀತಂ ಎಂಬ ಟ್ವೀಟರ್ ಖಾತೆ ಮೂಲಕ ತಿರುಗೇಟು ನೀಡಿದ್ದಾರೆ. ಅವರ ತಿರುಗೇಟಿನ ಟ್ವೀಟ್ ಇದೀಗ ವೈರಲ್ ಆಗಿದೆ. ವೈದ್ಯರ ವಾದ ಹೀಗಿದೆ. ‘ವೀರ್ಯ ವಾತಾವರಣಕ್ಕೆ ಬಂದ 5 ನಿಮಿಷಗಳಲ್ಲೇ ಒಣಗಿ ಹೋಗುತ್ತದೆ. … Read more