ಟ್ರಾಫಿಕ್ ಪೊಲೀಸರ ಜಾಹೀರಾತಿನಲ್ಲೂ ಕಣ್ಸನ್ನೆ ಬೆಡಗಿ | ಪ್ರಿಯಾ ವಾರಿಯರ್

ದಿನೇ ದಿನೇ ಹೆಚ್ಚುತ್ತಿರುವ ಅಪಘಾತ, ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಡೆಯಲು ಟ್ರಾಫಿಕ್ ಪೊಲೀಸರು ಹೊಸ ಹೊಸ ವಿಧಾನವನ್ನು ಅನುಸರಿಸುತ್ತಿದ್ದಾರೆ. ಇದೀಗ ಇಂಟರ್ನೆಟ್ ನಲ್ಲಿ ಸಂಚಲನ ಮೂಡಿಸಿದ್ದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಪೋಸ್ಟರ್ ಮೂಲಕ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಿಯಾ ಫೋಟೋ ಹಾಕಿ, ಅದರ ಕೆಳಗಡೆ ‘ಕಣ್ಮುಚ್ಚಿ ತೆರೆಯುವುದರಲ್ಲಿ ಅಪಘಾತ ಸಂಭವಿಸಬಹುದು, ಹಾಗಾಗಿ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ’ ಅಂತಾ ಬರೆದಿದ್ದಾರೆ. ವಡೋದರಾದಲ್ಲಿ ಹಾಕಿರೋ ಟ್ರಾಫಿಕ್ ಪೊಲೀಸರ ಈ ಜಾಹೀರಾತು ವಾಹನ ಸವಾರರ ಗಮನ … Read more

ಎಚ್ಚರ.! ಮೂತ್ರ ನೊರೆ ನೊರೆಯಿಂದ ಕೂಡಿದ್ದರೆ.! | ಆರೋಗ್ಯ ಮಾಹಿತಿ

ಮೂತ್ರ ವಿಸರ್ಜನೆ ಮಾಡುವಾಗ ಅದರ ಬಣ್ಣ ಹಾಗೂ ವಾಸನೆಯ ಬಗ್ಗೆ ಹೆಚ್ಚಿನ ಅರಿವು ಇರಬೇಕು. ಮೂತ್ರದ ಬಣ್ಣ ಸ್ವಚ್ಛ ನೀರಿನಂತೆ ಇದ್ದರೆ, ನಿಮ್ಮ ಆರೋಗ್ಯವೂ ಉತ್ತಮವಾಗಿದೆ ಎಂಬುದನ್ನು ಸೂಚಿಸುತ್ತದೆ. ಅದೇ ಮೂತ್ರದ ಬಣ್ಣ ಗಾಢ, ವಾಸನೆ ಮತ್ತು ಗುಳ್ಳೆಗಳಿಂದ ಕೂಡಿದ್ದರೆ, ಕೆಲವು ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳುವುದು. ಮೂತ್ರವಿಸರ್ಜನೆ ಮಾಡುವಾಗ ನಾವು ಹೆಚ್ಚು ಶಕ್ತಿಯನ್ನು ಬಳಸಿ ವಿಸರ್ಜನೆ ಮಾಡಿದರೆ ನೊರೆಗಳು ಉಂಟಾಗುವುದು ಸಹಜ. ಮೂತ್ರ ವಿಸರ್ಜನೆ ಡಿಟಜೆಂಟ್‍ಗಳ ಮೇಲೆ ಮಾಡಿದರೆ ಅಥವಾ ಹೆಚ್ಚು ಶಕ್ತಿ ಉಪಯೋಗಿಸಿ ವಿಸರ್ಜಿಸುವುದರಿಂದ … Read more

ಹೆಚ್ಚು ಮಾರ್ಕ್ ನೀಡಲು ವಿದ್ಯಾರ್ಥಿನಿ ಬಳಿ ಕಿಸ್ ಕೇಳಿದ ಶಿಕ್ಷಕ.!

ಮುಂಬೈನಲ್ಲಿ ಪ್ರಾಧ್ಯಾಪಕನೊಬ್ಬನ ಹೇಯ ಕೃತ್ಯ ಬಹಿರಂಗವಾಗಿದೆ. ಕಾಲೇಜಿನ ಪ್ರಾಧ್ಯಾಪಕನೊಬ್ಬ ವಿದ್ಯಾರ್ಥಿನಿಗೆ ಮುತ್ತು ನೀಡುವಂತೆ ಕೇಳಿದ್ದಾನೆ. ಪೊಲೀಸರು 35 ವರ್ಷದ ಪ್ರಾಧ್ಯಾಪಕನನ್ನು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ನೀಡಬೇಕಾದ್ರೆ ಮುತ್ತು ಕೊಡು ಎಂದು ಪ್ರಾಧ್ಯಾಪಕ 17 ವರ್ಷದ ವಿದ್ಯಾರ್ಥಿನಿಗೆ ಕೇಳಿದ್ದ. ಪರೀಕ್ಷೆಯಲ್ಲಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿತ್ತು. ಹೆಚ್ಚು ಅಂಕ ಬೇಕಾದಲ್ಲಿ ಕಿಸ್ ಕೊಡು ಎಂದಿದ್ದನಂತೆ. ಇದ್ರಿಂದ ವಿದ್ಯಾರ್ಥಿನಿ ಒತ್ತಡಕ್ಕೊಳಗಾಗಿದ್ದಳಂತೆ. ಮಗಳ ವರ್ತನೆ ನೋಡಿ ಆತಂಕಕ್ಕೊಳಗಾದ ಕುಟುಂಬಸ್ಥರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ … Read more

ಹೆಚ್ಚು ಮಾರ್ಕ್ ನೀಡಲು ವಿದ್ಯಾರ್ಥಿನಿ ಬಳಿ ಕಿಸ್ ಕೇಳಿದ ಶಿಕ್ಷಕ.!

ಮುಂಬೈನಲ್ಲಿ ಪ್ರಾಧ್ಯಾಪಕನೊಬ್ಬನ ಹೇಯ ಕೃತ್ಯ ಬಹಿರಂಗವಾಗಿದೆ. ಕಾಲೇಜಿನ ಪ್ರಾಧ್ಯಾಪಕನೊಬ್ಬ ವಿದ್ಯಾರ್ಥಿನಿಗೆ ಮುತ್ತು ನೀಡುವಂತೆ ಕೇಳಿದ್ದಾನೆ. ಪೊಲೀಸರು 35 ವರ್ಷದ ಪ್ರಾಧ್ಯಾಪಕನನ್ನು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ನೀಡಬೇಕಾದ್ರೆ ಮುತ್ತು ಕೊಡು ಎಂದು ಪ್ರಾಧ್ಯಾಪಕ 17 ವರ್ಷದ ವಿದ್ಯಾರ್ಥಿನಿಗೆ ಕೇಳಿದ್ದ. ಪರೀಕ್ಷೆಯಲ್ಲಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿತ್ತು. ಹೆಚ್ಚು ಅಂಕ ಬೇಕಾದಲ್ಲಿ ಕಿಸ್ ಕೊಡು ಎಂದಿದ್ದನಂತೆ. ಇದ್ರಿಂದ ವಿದ್ಯಾರ್ಥಿನಿ ಒತ್ತಡಕ್ಕೊಳಗಾಗಿದ್ದಳಂತೆ. ಮಗಳ ವರ್ತನೆ ನೋಡಿ ಆತಂಕಕ್ಕೊಳಗಾದ ಕುಟುಂಬಸ್ಥರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ … Read more

ಮುಖೇಶ್ ಅಂಬಾನಿ ಸೊಸೆ ಆಗ್ತಿರೋರು ಯಾರು ಗೊತ್ತಾ?

ಉದ್ಯಮಿ ಮುಖೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ಸದ್ಯವೇ ಶ್ಲೋಕಾ ಮೆಹ್ತಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಮಾರ್ಚ್ 24ರಂದು ಗೋವಾದಲ್ಲಿ ಪ್ರೋ ಎಂಗೇಜ್ಮೆಂಟ್ ಕಾರ್ಯಕ್ರಮ ನಡೆಯಿತು. ಮುಖೇಶ್ ಅಂಬಾನಿ ಕುಟುಂಬ ನಿಶ್ಚಿತಾರ್ಥಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ತಿದೆ. ಆಕಾಶ್ ಅಂಬಾನಿ ಕೈ ಹಿಡಿಯಲಿರುವ ಶ್ಲೋಕಾ ಮೆಹ್ತಾ ಜುಲೈ 11, 1990ರಲ್ಲಿ ಜನಿಸಿದ್ದು, ಮುಂಬೈನ ಮಲಬಾರ್ ನಿವಾಸಿಯಾಗಿದ್ದಾರೆ. ಉದ್ಯಮಿ ರಸೆಲ್ ಮೆಹ್ತಾ ಚಿಕ್ಕ ಮಗಳು ಶ್ಲೋಕಾ. ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲಿನಲ್ಲಿ ಆಕಾಶ್ ಹಾಗೂ ಶ್ಲೋಕಾ ಒಟ್ಟಿಗೆ ವಿದ್ಯಾಭ್ಯಾಸ … Read more